Goodu.Film Press Meet

Monday, September 06, 2021

243

ಕಾದಂಬರಿಆಧಾರಿತಚಿತ್ರಗೂಡು

ಕಾದಂಬರಿಆಧಾರಿತ ಚಿತ್ರಗಳು ವಿರಳವಾಗಿರುವ ಕಾಲದಲ್ಲಿಇಲ್ಲೊಂದುಚಿತ್ರತಂಡವು ‘ಗೂಡು’ ಸಿನಿಮಾಕ್ಕೆಕಾದಂಬರಿಯನ್ನುಆಯ್ಕೆ ಮಾಡಿಕೊಂಡಿರುವುದು ಸಂತಸದ ವಿಷಯ. ಟಿ.ಎಸ್.ನಾಗರಾಜ್‌ವಿರಚಿತ ‘ಸಾವಿನ ನಂತರ’ಕತೆಗೆ ನಾಗನಾಥ ಮಾಧವರಾವ್‌ಜೋಷಿ ನಿರ್ದೇಶನ, ಟಿ.ಎಸ್.ಮಂಜುನಾಥ್ ನಿರ್ಮಾಣದಜೊತೆಗೆಚಿಕ್ಕ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಒಂದುಕಾಲದಲ್ಲಿಆಕ್ಷನ್,ಕೌಟಂಬಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಬಿ.ರಾಮಮೂರ್ತಿ ನಿವೃತ್ತ ಸರ್ಕಾರಿಅಧಿಕಾರಿಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಂತೆ. ರೋಹಿಣಿಇವರಿಗೆಜೋಡಿಯಾಗಿದ್ದಾರೆ.

ತಂದೆ ಮಕ್ಕಳ ನಡುವಿನ ಸಂಬಂದವನ್ನು ಹೇಳುವ ಕತೆಇದಾಗಿದೆ. ಆಗ ತಾನೆ ನಿವೃತ್ತ ಸರ್ಕಾರಿಅಧಿಕಾರಿ ಮಕ್ಕಳಿಗೆ ಒಂದುಗೂಡು ಮಾಡಿಕೊಡಲು ಹೋದಾಗ ಏನೇನು ಘಟನೆಗಳು ನಡೆಯುತ್ತವೆಎಂಬುದನ್ನು ಹೇಳಲಾಗುತ್ತಿದೆ.ಕತೆಗಾರ ನಾಗರಾಜ್ ಸಹ ಸಣ್ಣ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ.ಇವರು ಬರೆದಿರುವ ೧೫೦ ಕತೆಗಳಲ್ಲಿ ಐದು ಸಿನಿಮಾಗಳಾಗಿವೆ. ಅಭಿಷೇಕ್ ಮಗನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.ಚಂದ್ರು ಬೆಳವಂಗಲ ಛಾಯಾಗ್ರಹಣವಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,