Muniyana Madari.Film Audio Rel.

Saturday, February 27, 2021

ಅನ್ನದಾತನ ಬದುಕು,ಬವಣೆಕುರಿತಾದಚಿತ್ರ

ನಮಗೆಲ್ಲರಿಗೂಆಹಾರಕೊಡುವರೈತನನ್ನುಅನ್ನದಾತನೆಂದುಕರೆಯುತ್ತೇವೆ. ಆತನ ಬದುಕುದುಸ್ತರವಾಗಿರುತ್ತದೆ.ಸಾಲ ಮಾಡಿತೀರಿಸಲಾಗದೆ, ಫಸಲು ಸಿಗದೆ ಹೋದಾಗಆತ್ಯಹತ್ಯೆಗೆ ಶರಣಾಗುತ್ತಾನೆ. ಮಿಷನ್ ಬಳಸದೆ ಸೈಕೆಲ್‌ಚಕ್ರದ ಮೂಲಕ ಹೊಲ ಹೂಳಬಹುದು.ಇವೆಲ್ಲಾ ಅಂಶಗಳು ‘ಮುನಿಯನ ಮಾದರಿ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.೧೯೮೦ರ ದಶಕದಲ್ಲಿ ಶಂಕರ್‌ನಾಗ್‌ಅಭಿನಯದಚಿತ್ರವುಇದೇ ಹೆಸರಿನಲ್ಲಿತೆರೆಕಂಡಿತ್ತು.ಅದಕ್ಕೂಇದಕ್ಕೂ ಸಂಬಂದವಿಲ್ಲವೆಂದುಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಮಹೇಶ್‌ಮರಿಯಪ್ಪ ಸ್ಪಷ್ಟಪಡಿಸಿದ್ದಾರೆ. 

416

Read More...

September 10.Film Press Meet.

Saturday, February 27, 2021

ಸೆಪ್ಟಂಬರ್ ೧೦ ಟೀಸರ್ ಬಿಡುಗಡೆ ಪ್ರಸಕ್ತ ಬದುಕಿನಲ್ಲಿ ಸಣ್ಣದಾದಖಿನ್ನತೆಗೆ ಒಳಗಾದರೆ ಆತ್ಮಹತ್ಯೆ ಪರಿಹಾರವೆಂದುಅದಕ್ಕೆ ಶರಣಾಗುತ್ತಾರೆ.ಪ್ರಪಂಚದಲ್ಲಿ ಪ್ರತಿ ಮೂರು ಸೆಕಂಡ್‌ಗೆ ಹಲವರುಇದೇದಾರಿಗೆ ಹೋಗುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.ಇದನ್ನು ಹೇಳಲು ಪೀಠಿಕೆಇದೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌ಗ್ಯಾಪ್ ನಂತರ‘ಸೆಪ್ಟಂಬರ್ ೧೦’ ಚಿತ್ರಕ್ಕೆ ನಿರ್ಮಾಣಜೊತೆಗೆ ನಿರ್ದೇಶನದ ಸಾರಥ್ಯವಹಿಸಿಕೊಂಡಿದ್ದಾರೆ. ಅವರುಕ್ಯಾಪ್ಟನ್‌ಜಿ.ಜಿ.ರಾವ್ ಬರೆದಿರುವಇಂಗ್ಲೀಷ್, ತೆಲುಗು ಪುಸ್ತಕವನ್ನುತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಬಿಡುಗಡೆಯಾದಪ್ರತಿಗೆಅನುಗುಣವಾಗಿಅಲ್ಲಿನ ಸರ್ಕಾರವುಸೂಕ್ತ ....

522

Read More...

Raimes.Film Press Meet.

Saturday, February 27, 2021

ರೈಮ್ಸ್ ಅಪರಾಧಿಗಳ ಬೆನ್ನಟ್ಟಿ

ಸತ್ಯಘಟನೆಯನ್ನುತೆಗೆದುಕೊಂಡುಅದಕ್ಕೆಕಾಲ್ಪನಿಕಕತೆ ಸೃಷ್ಟಿಸಿರುವ ‘ರೈಮ್ಸ್’ ಬೆಂಗಳೂರು, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿದೆ.ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವಅಜಿತ್‌ಕುಮಾರ್‌ಅವರು ಕಮಲಹಾಸನ್‌ಅವರೊಂದಿಗೆ ಸಹಾಯಕರಾಗಿ ಕೆಲಸ ಮಾಡಿದಅನುಭವವಿದೆ.ಇವರುಹೇಳುವಂತೆ ೧೯೮೯ರಂದು  ಪತ್ರಿಕೆಯಲ್ಲಿ ಬಂದಂತ ಸುದ್ದಿಗೂ ಈಗ ನಡೆಯುತ್ತಿರುವ ಅಪರಾಧಗಳಿಗೂ ಸಂಬಂದವಿರುತ್ತದೆ. ಕ್ರೈಂಥ್ರಿಲ್ಲರ್‌ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನುತನಿಖೆ ಮಾಡಲುಇನ್ಸ್‌ಪೆಕ್ಟರ್ ನೇಮಕಗೊಂಡರೆ, ಉನ್ನತ ಪತ್ರಿಕೆಯಅಪರಾಧ ವಿಭಾಗದ ವರದಿಗಾರ್ತಿಇವರೊಂದಿಗೆ ಸೇರಿಕೊಳ್ಳುತ್ತಾರೆ. 

391

Read More...

Swacha Karnataka.Film Audio Rel.

Saturday, February 27, 2021

ಜನರಿಗೆಜಾಗೃತಿ ಮೂಡಿಸುವ ಸ್ವಚ್ಚಕರ್ನಾಟಕ

ಹಿರಿಯ ಸಾಹಿತಿಡಾ.ದೊಡ್ಡರಂಗೇಗೌಡರು ಸಾಹಿತ್ಯ ರಚಿಸಿರುವುದರ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಸ್ವಚ್ಚಕರ್ನಾಟಕ’ ಚಿತ್ರದಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವು ಭಾರತ್ ಸ್ಕೌಟ್ಸ್‌ಅಂಡ್‌ಗೈಡ್ಸ್‌ಆವರಣದಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯಿತು.ಮಾಜಿ ಶಾಸಕ ಹೇಮಚಂದ್ರಸಾಗರ್, ಮೋಹನ್‌ಕೊಂಡಜ್ಜಿರಮೇಶ್‌ಕಾಮತ್ ಮುಂತಾದ ಗಣ್ಯರುಗಳು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ನಮ್ಮ ಸುತ್ತಲಿನ ಪರಿಸರವನ್ನುಹೇಗೆ ಸ್ವಚ್ಚವಾಗಿಟ್ಟುಕೊಳ್ಳಬೇಕು.ನಾವು ಇನ್ನೊಬ್ಬರನ್ನುದೂಷಿಸುವುದಕ್ಕಿಂತತನ್ನಿಂದಲೇ ಸ್ವಚ್ಚತಾಕಾರ್ಯ ಆರಂಭಿಸಿದರೆ, 

428

Read More...

Pogaru.Film Success Meet.

Thursday, February 25, 2021

ಪೊಗರು ಖುಷಿ ಮತ್ತು ಬೇಸರ

ಕಳೆದವಾರ ಬಿಡುಗಡೆಗೊಂಡ ‘ಪೊಗರು’ ಚಿತ್ರದ ಸಂತೋಷಕೂಟದಲ್ಲಿ ೪೫ ಕೋಟಿ ಗಳಿಕೆ ಆಗಿದ್ದಕ್ಕೆ ಸಂತಸ, ಮತ್ತೋಂದುಕಡೆಒಂದುಕೋಮಿನವರನ್ನು ಅವಹೇಳನ ಮಾಡಲಾದ ದೃಶ್ಯಗಳನ್ನು ಕಡಿತ ಮಾಡಿದ್ದರಿಂದಎಂಟು ನಿಮಿಷ ಟ್ರಿಮ್‌ಆಗಿರುವುದು ಬೇಸರ ತರಿಸಿದೆ.ಇವರೆಡು ವಿಷಯಗಳು ಅಂದಿನ ಗೋಷ್ಟಿಯಲ್ಲಿ ಮಾಹಿತಿ ಲಭ್ಯವಾಯಿತು.ನಿರ್ದೇಶಕ ನಂದಕಿಶೋರ್ ಮಾತನಾಡಿ ಹೊಸದಾಗಿ ಸೆನ್ಸಾರ್ ಮಾಡಿಸಲಾಗಿದೆ.ಸರ್ಟಿಫಿಕೇಟ್ ಸಿಕ್ಕ ತಕ್ಷಣಕ್ಯೂಬ್‌ಗೆಅಪ್‌ಲೋಡ್ ಮಾಡಲಾಗುವುದು.ಶುಕ್ರವಾರದಿಂದ ಹೊಸ ಪೊಗರು ನೋಡಬಹುದುಎಂದರು. ಬಂಡವಾಳದಲ್ಲಿ ಲಾಭ ಬಂದಿರುವುದಕ್ಕೆ ನಿರ್ಮಾಪಕ ಬಿ.ಕೆ.ಗಂಗಾಧರ್ ಮಂದಹಾಸವೇಎಲ್ಲವನ್ನು ಹೇಳುತ್ತಿತ್ತು.

400

Read More...

Scary Forest.Film Rel On 26th Feb 2021.

Thursday, February 25, 2021

  ಕುತೂಹಲಕಾರಿ ಕಥಾಹಂದರದ ’ಸ್ಕೇರಿ ಫಾರೆಸ್ಟ್’ ಈ ವಾರ ತೆರೆಗೆ.   ಕನ್ನಡದಲ್ಲಿ ಸಾಕಷ್ಟು ಹಾರಾರ್ ಕಥಾಹಂದರವಿರುವ ಚಿತ್ರಗಳು ಬಂದಿವೆ. ಆದರೆ ಎಲ್ಲಕಥೆಗಳಿಗಿಂತ ವಿಭಿನ್ನ ಕಥೆಯುಳ್ಳ ’ಸ್ಕೇರಿ ಫಾರೆಸ್ಟ್’ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಪ್ರೀತಿ- ಭಯ- ಆತ್ಮ ಎಂಬ ಅಡಿಬರಹವಿದೆ. ಮೂಲತಃ ತುಮಕೂರಿನ ಮಾರಶೆಟ್ಟಿ ಹಳ್ಳಿಯವರಾದ ಜಯಪ್ರಭು ಆರ್ ಲಿಂಗಾಯಿತ್ ಈ ಚಿತ್ರದ ನಿರ್ಮಾಪಕರು. . ಬಾಲಿವುಡ್ ನಲ್ಲಿ‌ ಅನುಭವ ಹೊಂದಿರುವ ಸಂಜಯ್ ಅಭೀರ್ ಈ ಚಿತ್ರದ ನಿರ್ದೇಶಕರು.‌ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಕನ್ನಡದ ಯುವ ಪ್ರತಿಭೆ ಆದಿ ಹಾಗೂ ಎಲ್.ಕೆ.ಲಕ್ಷ್ಮೀಕಾಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ‌ಹಿನ್ನೆಲೆ ....

390

Read More...

Scary Forest.Film Press Meet.

Tuesday, February 23, 2021

ಹೊಸಬರ ಸ್ಕೇರಿ ಫಾರೆಸ್ಟ್

ಹಾರರ್, ಥ್ರಿಲ್ಲರ್‌ಕತೆ ಹೊಂದಿರುವ ‘ಸ್ಕೇರಿ ಫಾರೆಸ್ಟ್’ ಚಿತ್ರವನ್ನು ಹೊಸಬರೇ ಸೇರಿಕೊಂಡು ಸಿದ್ದಪಡಿಸಿದ್ದಾರೆ. ಸಂಜಯ್‌ಅಬಿರ್ ರಚನೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜನ್ಮಭೂಮಿಕರ್ನಾಟಕ, ನೆಲೆ ಕಂಡಿದ್ದು ಮುಂಬೈ. ಆದರೂತಾಯಿ ನಾಡಿಗೆಏನಾದರೂಕೊಡುಗೆಕೊಡಬೇಕೆಂಬ ಬಯಕೆಯಿಂದಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣ ಮಾಡಿರುವ ಜಯಪ್ರಭು.ಆರ್.ಲಿಂಗಾಯತ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

417

Read More...

Kartha.Film Press Meet.

Tuesday, February 23, 2021

ಚಿತ್ರಮಂದಿರದಲ್ಲಿಕರ್ತ

ದುರ್ಗಾ.ಪಿ.ಎಸ್. ಚಿತ್ರಕತೆ,ಸಂಭಾಷಣೆ,ಸಂಕಲನ ಹಾಗೂ  ನಿರ್ದೇಶನ ಮಾಡಿರುವ ‘ಕರ್ತ’ ಚಿತ್ರದಕತೆಯು ವೈಷು ಮತ್ತುಆತನ ಸಹೋದರತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಒಂದುಅನಾಥಶ್ರಮಕಟ್ಟಬೇಕೆಂದು ಬಯಕೆ ಹೊಂದಿರುತ್ತಾರೆ. ಆದರೆ ಮಂತ್ರಿಯೊಬ್ಬರುಇವರ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಯೋಜನೆ ರೂಪಿಸಿ, ಸಹೋದರನನ್ನು ಕೊಲೆ ಮಾಡಿಸುತ್ತಾನೆ. ವಿಷಯ ತಿಳಿದ ವೆಂಕಿ ಜಾಗವನ್ನು ಹೇಗೆ ಕಾಪಾಡುತ್ತಾನೆಎನ್ನುವುದು ಸಿನಿಮಾದ ಸಾರಾಂಶವಾಗಿದೆ.ವೆಂಕಿ ಕತೆ, ನಿರ್ಮಾಣ ಮಾಡುವಜೊತೆಗೆ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

620

Read More...

Film 1980.Film Teaser Launch.

Monday, February 22, 2021

  *ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯ 1980 ಟೀಸರ್​ ಬಿಡುಗಡೆ* *-ರಾಜ್​ಕಿರಣ್​ ಚೊಚ್ಚಲ ನಿರ್ದೇಶನ* *- ಪೂಜಶ್ರೀ ಪ್ರೊಡಕ್ಷನ್​ ಮತ್ತು ನೇಸರ ಪ್ರೊಡಕ್ಷನ್​ ಬ್ಯಾನರ್​ನಲ್ಲಿ ನಿರ್ಮಾಣ*   ಪೂಜಶ್ರೀ ಪ್ರೊಡಕ್ಷನ್​ ಮತ್ತು ನೇಸರ ಪ್ರೊಡಕ್ಷನ್​ ಬ್ಯಾನರ್​ನಲ್ಲಿ ಮೂಡಿಬಂದಿರುವ 1980 ಸಿನಿಮಾ ಸೋಮವಾರ ನಗರದ ಮಂತ್ರಿಮಾಲ್​ನಲ್ಲಿ ಟೀಸರ್​ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ, ಈಗಾಗಲೇ ಬಹುತೇಕ ಶೂಟಿಂಗ್​ ಮುಗಿಸಿಕೊಂಡಿದ್ದು, ಇನ್ನೇನು ಚಿತ್ರಮಂದಿರಕ್ಕೂ ಆಗಮಿಸಿಲಿದೆ. ಟೀಸರ್​ ಲಾಂಚ್​ ನೆಪದಲ್ಲಿ ಮಾಧ್ಯಮದ ಮುಂದೆ ಬಂದಿದ್ದ ತಂಡ, ಸಿನಿಮಾದ ಹಿನ್ನೆಲೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತು. ಮೊದಲಿಗೆ ....

743

Read More...

Sound Of Music Guru.70th Birthday Celebration.

Saturday, February 20, 2021

*ಗುರು 70 ರ ಸಂಭ್ರಮಕ್ಕೆ ಗಾನ ನಮನ*   *-ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನೆರವೇರಿತು ವಿಶೇಷ ಕಾರ್ಯಕ್ರಮ* *- ಕೆ. ಗುರುರಾಜ್ ಜನ್ಮದಿನದ ಪ್ರಯುಕ್ತ ’ಸಂಗೀತ ಸಂಪತ್ತು’ ಸಮಾರಂಭ*   ಸೌಂಡ್ ಆಫ್​ ಮ್ಯೂಸಿಕ್​ ವಾದ್ಯಗೋಷ್ಠಿಯ ರೂವಾರಿ ಶ್ರೀ ಕೆ. ಗುರುರಾಜ್​ ಅವರ 70ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಗುರು 70, ಸಂಗೀತ ಸಂಪತ್ತು’ ಕಾರ್ಯಕ್ರಮ ಚಾಮರಾಜಪೇಟೆಯ ಸಿನಿಮಾ ಕಲಾವಿದರ ಸಂಘದ ಡಾ. ರಾಜಕುಮಾರ್ ಕಲಾಭವನದಲ್ಲಿ ಇತ್ತೀಚೆಗೆಷ್ಟೇ ನೆರವೇರಿತು. 'ಸ್ನೇಹ’ ರೆಟ್ರೋ ಸಂಗೀತ ತಂಡದ ಮುಖ್ಯ ಕಾರ್ಯನಿರ್ವಾಹಕರು, ಗಾಯಕರು, ನಿವೃತ್ತ ಅಬಕಾರಿ ಅಧಿಕಾರಿಗಳು ಮತ್ತು ಸಮಾರಂಭದ ಪ್ರಧಾನ ಸಂಚಾಲಕರಾಗಿರುವ ವೆಂಕಟೇಶ ಮೂರ್ತಿ ಶಿರೂರ ಅವರು ಅದ್ದೂರಿ ಕಾರ್ಯಕ್ರಮವನ್ನು ....

402

Read More...

Rakhta Gulabi.Film Press Meet.

Monday, February 22, 2021

ಒಂದೇ  ಶಾಟ್‌ದಲ್ಲಿಚಿತ್ರೀಕರಣಗೊಂಡ  ಸಿನಿಮಾ ‘ದಕ್ಷ’ ಮತ್ತು ‘ಬಿಂಬ’ ಚಿತ್ರಗಳು ಒಂದೇಜಾಗ ಮತ್ತುಶಾಟ್‌ದಲ್ಲಿಚಿತ್ರೀಕರಣಗೊಂಡಿದ್ದು ಸುದ್ದಿಯಾಗಿತ್ತು. ಅದೆಲ್ಲಾಕ್ಕಿಂತಲೂ ಭಿನ್ನಎನ್ನುವಂತೆ ‘ರಕ್ತ ಗುಲಾಬಿ’ ಸಿನಿಮಾವೊಂದು ಸಕಲೇಶಪುರ, ಅರೇಹಳ್ಳಿ, ಬೆಳ್ಳಾವರ ಸೇರಿದಂತೆಇಪ್ಪತ್ತೈದು ಸ್ಥಳಗಳಲ್ಲಿ ಶೂಟಿಂಗ್ ನಡೆಸಿರುವುದು ವಿಶೇಷ. ಮುಂಜಾನೆ ೫.೫೫ಕ್ಕೆ ಕ್ಯಾಮಾರಆನ್ ಆಗಿ ನಿರಂvರವಾಗಿ ಹತ್ತು ಕಿ.ಮೀ ಓಡಾಡಿ ಬೆಳಿಗ್ಗೆ ೮.೦೮ಕ್ಕೆ ಮುಗಿಸಿದ್ದು ಸಾಹಸಗಾಥೆಯಾಗಿದೆ. ಇದರಿಂದಚಿತ್ರವು ಲಿಮ್ಕಾ/ಇಂಡಿಯಾ ಬುಕ್‌ಆಫ್‌ರೆಕಾರ್ಡ್‌ದಲ್ಲಿದಾಖಲಾಗಿದೆ ಹಾಗೂ ಏಷ್ಯಾ ಬುಕ್‌ಆಫ್‌ರೆಕಾರ್ಡ್ಸ್ ....

543

Read More...

Samhaarini.Film Press Meet.

Saturday, February 20, 2021

ಆಕ್ಷನ್ಚಿತ್ರದಲ್ಲಿ ಪೂಜಾಗಾಂಧಿ

ಅನೇಕ ಪಾತ್ರಗಳಲ್ಲಿ ನಟಿಸಿರುವ ಪೂಜಾಗಾಂಧಿ ಮೊದಲಬಾರಿ ‘ಸಂಹಾರಿಣಿ’ ಚಿತ್ರದಲ್ಲಿ ಬರೋಬ್ಬರಿಆರು ಫೈಟ್ಸ್‌ಗಳನ್ನು ಮಾಡಿದ್ದಾರೆ.ಆಕ್ಷನ್ ಸಿನಿಮಾಗಳನ್ನು ನೋಡಿದ್ದೆ.ಈ ರೀತಿಇರುತ್ತದೆಂದು ತಿಳಿದಿರಲಿಲ್ಲ. ಈಗ ನಾನೇ ಕ್ಯಾಮಾರ ಮುಂದೆ ನಿಂತು ಸಾಹಸಗಳನ್ನು ಮಾಡುವಾಗಇದು ಸುಲಭವಲ್ಲ. ಕಷ್ಟದ ಕೆಲಸವೆಂದುಅರಿವಾಯಿತು.ಮಾಲಾಶ್ರೀ ಸೇರಿದಂತೆ ಹಲವು ನಾಯಕಿಯರುಮಾಡಿದ್ದರಿಂದಅವರೆಲ್ಲರಿಗೂ ಹ್ಯಾಟ್ಸಾಫ್‌ಅಂತಾರೆ.

401

Read More...

Salt.Film Press Meet.

Saturday, February 20, 2021

ಸಾಲ್ಟ್ ಭರಪೂರ ಮನರಂಜನೆಚಿತ್ರ - ನಾದಬ್ರಹ್ಮ ಹಂಸಲೇಖಾ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಸಾಲ್ಟ್’ ಚಿತ್ರವನ್ನು ವೀಕ್ಷಿಸಿದ ನಾದಬ್ರಹ್ಮ ಹಂಸಲೇಖಾ ತಮ್ಮ ಮಾತಿನಲ್ಲಿ ಸಂಪೂರ್ಣ ಮನರಂಜನೆಕೊಡುವಚಿತ್ರವಾಗಿದೆ.  ನೋಡುಗನಿಗೆಖಂಡಿತ ಪೈಸಾ ವಸೂಲ್‌ಆಗುತ್ತದೆಎಂದುಕಲಾವಿದರು, ತಂತ್ರಜ್ಘರೊಂದಿಗೆಔಪಚಾರಿಕವಾಗಿ ಮಾತನಾಡಿ ಶುಭ ಹಾರೈಸಿರುವುದು ತಂಡಕ್ಕೆ ಆನೆಬಲ ಬಂದಂತೆಆಗಿದೆ.ಸತ್ಯ-ಅಕುಲ್-ಲೋಕಿ-ತ್ರಿನೇತ್ರ ಈ ನಾಲ್ಕು ಪಾತ್ರಗಳ ಮಿಶ್ರಣವುಚಿತ್ರವನ್ನುಕರೆದುಕೊಂಡು ಹೋಗುತ್ತದೆ.ಅಡುಗೆಗೆರುಚಿ ಎಷ್ಟು ಮುಖ್ಯವೋ, ಅದೇರೀತಿ ಸಿನಿಮಾವು ಮನಸ್ಸಿಗೆ ಮುದಕೊಡುತ್ತದೆಂದು ಸುದ್ದಿಗೋಷ್ಟಿಯಲ್ಲಿಎಲ್ಲರು ....

1132

Read More...

Auto Ramanna.Film Audio Rel.

Friday, February 19, 2021

ಆಟೋರಾಮಣ್ಣನಿಗೆ ಹಿರಿಯ ಸಾಹಿತಿಯಿಂದಗುಣಗಾನ

ವೃತ್ತಿಆಟೋ ಚಾಲಕ,ಸಮಾಜ ಸೇವಕ, ಶಂಕರ್‌ನಾಗ್‌ಕಟ್ಟಾಅಭಿಮಾನಿ. ಇವರ ಹೆಸರು ‘ಆಟೋರಾಮಣ್ಣ’.ಬಳ್ಳಾರಿ ಮೂಲದವರಾಗಿದ್ದು, ಇಂದುಇವರದೇ ಹೆಸರಿನಲ್ಲಿಚಿತ್ರವನ್ನು ಸಿದ್ದಪಡಿಸಿದ್ದು ಬಿಡುಗಡೆ ಹಂತಕ್ಕೆತಂದು ನಿಲ್ಲಿಸಿದ್ದಾರೆ. ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ನೃತ್ಯ, ಗಾಯನ, ಸಾಹಸ, ನಿರ್ಮಾಣ, ನಿರ್ದೇಶನ ಮಾಡುವಜೊತೆಗೆ ನಾಯಕನಾಗಿ ಕಾಣಿಸಿಕೊಂಡಿರುವುದು ವಿಶೇಷ. ಇವರಿಗೆ ಸರಿಸಮನಾಗಿ ಮಹೇಂದ್ರಮನ್ನೋತ್ ಹೀರೋಆಗಿದ್ದಾರೆ. ಪ್ರಚಾರದ ಮೊದಲ ಹಂತವಾಗಿಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.

473

Read More...

Belaku.Film Press Meet.

Tuesday, February 16, 2021

ಮೊದಲಬಾರಿರಾಘವೇಂದ್ರರಾಜ್‌ಕುಮಾರ್‌ಗೆ ಸುಧಾರಾಣಿಜೋಡಿ ಡಾ.ರಾಜ್‌ಕುಮಾರ್, ಶಿವರಾಜ್‌ಕುಮಾರ್ ಮತ್ತು ಪುನೀತ್‌ರಾಜ್‌ಕುಮಾರ್‌ಅವರೊಂದಿಗೆ ನಟಿಸಿದ್ದ ಸುಧಾರಾಣಿ ಈಗ ‘ಬೆಳಕು’ ಚಿತ್ರದಲ್ಲಿರಾಘವೇಂದ್ರರಾಜ್‌ಕುಮಾರ್‌ಗೆಜೋಡಿಯಾಗುವ ಮೂಲಕ ದೊಡ್ಮನೆ ಮನೆಯಎಲ್ಲರೊಂದಿಗೆ ಅಭಿನಯಿಸಿದ  ಕೀರ್ತಿಅವರದಾಗಿದೆ. ನೇತ್ರದಾನದ ಮಹತ್ವ ಹೇಳುವಂತ ಕತೆಇದಾಗಿದೆ.ಯಾರದ್ದೋ ನೇತ್ರದಾನದಿಂದಜಗತ್ತನ್ನುಕಾಣುವಂತಾದ ಹುಡುಗಿಯೊಬ್ಬಳು, ಮುಂದೆತನ್ನಂತೆಇತರರು ಬೆಳಕನ್ನು ಕಾಣುವಂತೆಆಗಬೇಕೆಂದು ಬಯಕೆ ಹೊಂದಿ ನೇತ್ರತಜ್ಘೆಯಾಗುತ್ತಾಳೆ.ಮುಂದೆಆಕೆಯ ಬದುಕು ಅವಳನ್ನು ಇನ್ನಷ್ಟುಅನಿರೀಕ್ಷಿತ ಘಟನೆಗಳಿಗೆ ....

328

Read More...

Campus Kranthi.Film Press Meet.

Saturday, February 13, 2021

ಕ್ಯಾಂಪಸ್ಕ್ರಾಂತಿಟೀಸರ್ ಬಿಡುಗಡೆ

ಗಡಿ ನಾಡ ಸಮಸ್ಯೆ ಸದ್ಯ ಸುದ್ದಿಯಾಗುತ್ತಿದೆ.ಇದರ ಏಳೆಯನ್ನೆ ಹೊಂದಿರುವ ‘ಕ್ಯಾಂಪಸ್‌ಕ್ರಾಂತಿ’ ಚಿತ್ರದ ಶೀರ್ಷಿಕೆ ಹೇಳುವಂತೆ ಕಾಲೇಜು ಮತ್ತುಕ್ಯಾಂಪಸ್ ಸುತ್ತ ನಡೆಯುವಕತೆಇದಾಗಿದೆ.ನಿರ್ದೇಶಕ ಮತ್ತು ನಿರ್ಮಾಪಕಸಂತೋಷ್‌ಕುಮಾರ್‌ಒಮ್ಮೆ ಬೆಳಗಾವಿಗೆ ಹೋಗಿದ್ದಾರೆ.ಅಲ್ಲಿಕನ್ನಡ ಭಾಷೆಯನ್ನು ಹೆಚ್ಚು ಬಳಸದೆ, ಮರಾಠಿ ಭಾಷೆಯಲ್ಲಿ ಮಾತನಾಡುವುದನ್ನು ನೋಡಿದ್ದಾರೆ. ನಾವುಗಳು ಎಲ್ಲೇ ಹೋದರೂ ಮ್ಮ ಭಾಷೆಗೊತ್ತಿದ್ದರೂ ಮಾತಾಡುವಗೋಜಿಗೆ ಹೋಗುವುದಿಲ್ಲ. ಇಂತಹುದೆ ಸಾಲನ್ನುಚಿತ್ರಕತೆಗೆ ಬಳಸಿಕೊಂಡಿದ್ದಾರೆ. 

340

Read More...

Kali Veera.Film Teaser Launch.

Monday, February 15, 2021

ಕಲಿವೀರಟ್ರೈಲರ್ ಬಿಡುಗಡೆ

ಉತ್ತರಕರ್ನಾಟಕದಆಧುನಿಕ  ಏಕಲವ್ಯರಂಗಕರ್ಮಿ, ಡ್ಯಾನ್ಸ್, ಸ್ಟಂಟ್ಸ್, ಮಾರ್ಷಲ್‌ಆರ್ಟ್ಸ್ ಹೀಗೆ ನಾನಾ ರೀತಿಯ ಸಾಹಸಗಳನ್ನು ಬೆಣ್ಣೆಯಲ್ಲಿಕೂದಲುತೆಗೆಯುವಂತೆ ಪ್ರದರ್ಶಿಸುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ.‘ಕಲಿವೀರ’ ಚಿತ್ರದ ನಾಯಕಚಂದ್ರಶೇಖರ್.ಸಿನಿಮಾದಲ್ಲಿ ಏಕಲವ್ಯನೆಂದು ಗುರುತಿಸಿಕೊಂಡಿದ್ದಾರೆ.ಪ್ರಚಾರದ ಸಲುವಾಗಿ ಟ್ರೈಲರ್ ಬಿಡುಗಡೆ ಸಮಾರಂಭಕಲಾವಿದರ ಸಂಘದಲ್ಲಿಅದ್ದೂರಿಯಾಗಿ ನಡೆಯಿತು. ನಿರ್ದೇಶಕ  ಅವಿಮಾತನಾಡಿಆದಿಜನಾಂಗದ ಸಲುವಾಗಿ ಹೋರಾಡುವಕತೆಯಲ್ಲಿ ಪ್ರೀತಿಯ ಸನ್ನಿವೇಶಗಳು ಬರಲಿದೆ. ಜೊತೆಗೆಆಕ್ಷನ್, ಕುತೂಹಲ, ಹಾಸ್ಯ ಹೀಗೆ ಹೊಸತನದಚಿತ್ರಕತೆಯನ್ನು  ಸಿದ್ದಪಡಿಸಿರುವುದು ವಿಶೇಷ ಎಂದರು.

201

Read More...

Kali Veera.Film Teaser Launch.

Monday, February 15, 2021

ಕಲಿವೀರಟ್ರೈಲರ್ ಬಿಡುಗಡೆ

ಉತ್ತರಕರ್ನಾಟಕದಆಧುನಿಕ  ಏಕಲವ್ಯರಂಗಕರ್ಮಿ, ಡ್ಯಾನ್ಸ್, ಸ್ಟಂಟ್ಸ್, ಮಾರ್ಷಲ್‌ಆರ್ಟ್ಸ್ ಹೀಗೆ ನಾನಾ ರೀತಿಯ ಸಾಹಸಗಳನ್ನು ಬೆಣ್ಣೆಯಲ್ಲಿಕೂದಲುತೆಗೆಯುವಂತೆ ಪ್ರದರ್ಶಿಸುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ.‘ಕಲಿವೀರ’ ಚಿತ್ರದ ನಾಯಕಚಂದ್ರಶೇಖರ್.ಸಿನಿಮಾದಲ್ಲಿ ಏಕಲವ್ಯನೆಂದು ಗುರುತಿಸಿಕೊಂಡಿದ್ದಾರೆ.ಪ್ರಚಾರದ ಸಲುವಾಗಿ ಟ್ರೈಲರ್ ಬಿಡುಗಡೆ ಸಮಾರಂಭಕಲಾವಿದರ ಸಂಘದಲ್ಲಿಅದ್ದೂರಿಯಾಗಿ ನಡೆಯಿತು. ನಿರ್ದೇಶಕ  ಅವಿಮಾತನಾಡಿಆದಿಜನಾಂಗದ ಸಲುವಾಗಿ ಹೋರಾಡುವಕತೆಯಲ್ಲಿ ಪ್ರೀತಿಯ ಸನ್ನಿವೇಶಗಳು ಬರಲಿದೆ. ಜೊತೆಗೆಆಕ್ಷನ್, ಕುತೂಹಲ, ಹಾಸ್ಯ ಹೀಗೆ ಹೊಸತನದಚಿತ್ರಕತೆಯನ್ನು  ಸಿದ್ದಪಡಿಸಿರುವುದು ವಿಶೇಷ ಎಂದರು.

610

Read More...

100 Crores.Film Press Meet.

Monday, February 15, 2021

ನೂರುಕೋಟಿಬೆನ್ನತ್ತಿರುವಆ ದಿನಗಳು ಚೇತನ್ ನಟ, ಸಾಮಾಜಿಕಕಾರ್ಯಕರ್ತನೆಂದು ಗುರುತಿಸಿಕೊಂಡಿರುವ ಆ ದಿನಗಳು ಚೇತನ್ ನೂರುಕೋಟಿಹಿಂದೆ ಬಿದ್ದಿದ್ದಾರೆ.ಗಾಬರಿ ಬೀಳವುದು ಬೇಡ.ವಿವರಗಳಿಗೆ ಮುಂದೆಓದುವುದು.ಅವರು ‘೧೦೦ ಕ್ರೋರ‍್ಸ್’ ಎನ್ನುವ ಸಿನಿಮಾದಲ್ಲಿ ಭ್ರಷ್ಟ ಪೋಲೀಸ್‌ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.ಅವರು ಹೇಳುವಂತೆ ಚಿತ್ರರಂಗದ ಹದಿಮೂರು ವರ್ಷದ ಪಯಣ, ಹತ್ತು ಚಿತ್ರಗಳಲ್ಲಿ ನಟಿಸಿ, ಇಂತಹ ಪಾತ್ರ ಮಾಡಿರುವುದು ಮೊದಲು. ನನ್ನ ನಿಜಜೀವನದಇಮೇಜ್‌ಗೆ ವಿರುದ್ದವಾಗಿದೆ.ಪಾತ್ರಕ್ಕೆಜೀವ ತುಂಬಿಸಿದ್ದೇನೆ ಅಂತ ನಂಬಿದ್ದೇನೆಎನ್ನುತ್ತಾರೆ.ವಿರಾಟ್‌ಚಕ್ರವರ್ತಿ ನಿರ್ದೇಶಕರಾಗಿ ಹೊಸ ಅನುಭವ. ನಾಗಂ ತಿರುಪತಿರೆಡ್ಡಿ ನಿರ್ಮಾಪಕರು. ....

352

Read More...

Andodittu Kaala.Film Pooja Press Meet.

Monday, February 15, 2021

ಎರಡು ಕಾಲಗಳ ಮಿಶ್ರಣ ‘ಮೈ ಆಟೋಗ್ರಾಫ್’, ‘ಚಾರ್ಮಿನಾರ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಶಾಲೆ, ಕಾಲೇಜು, ಯೌವ್ವನ, ಜೀವನಕುರಿತಂತೆ ಕತೆಗಳು ಇದ್ದವು.ಅದರ ಸಾಲಿಗೆ ‘ಅಂದೊಂದಿತ್ತು ಕಾಲ’ ಎನ್ನುವ ಸಿನಿಮಾವೊಂದು ಸೋಮವಾರ ಮಹೂರ್ತ ಆಚರಿಸಿಕೊಂಡಿದೆ.ಪುನೀತ್‌ರಾಜ್‌ಕುಮಾರ್ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರು. ಈ ಸಂದರ್ಭದಲ್ಲಿರಾಘವೇಂದ್ರರಾಜ್‌ಕುಮಾರ್,ಜೋಗಿಪ್ರೇಮ್‌ಇತರರು ಹಾಜರಿದ್ದರು. ನಂತರ ಮಾಧ್ಯಮದವದೊಂದಿಗೆ ಮಾತನಾಡಿದನಿರ್ದೇಶಕಕೀರ್ತಿ ಈ ಹಿಂದೆಆರ್.ಚಂದ್ರು, ಪಿ.ಎನ್.ಸತ್ಯ, ಅರಸುಅಂತಾರೆಅವರ ಬಳಿ ಕೆಲಸ ಕಲಿತಿರುವೆ. ಶೀರ್ಷಿಕೆ ಹೇಳುವಂತೆ ಎರಡು ಕಾಲಗಳ ಮಿಶ್ರಣವನ್ನುತೋರಿಸುವ ಪ್ರಯತ್ನ ಮಾqಲಾಗುತ್ತಿದೆ.೧೯೯೦ರಲ್ಲಿ ....

398

Read More...
Copyright@2018 Chitralahari | All Rights Reserved. Photo Journalist K.S. Mokshendra,