Siren.Film Reviews

Friday, May 26, 2023

ತನಿಖೆಯೊಂದಿಗೆ ಥ್ರಿಲ್ಲರ್ ಚಿತ್ರ ಸೈರನ್       ‘ಸೈರನ್’ ಚಿತ್ರವು ಮರ್ಡರ್ ಮಿಸ್ಟ್ರಿ ಕಥೆಯನ್ನು ಒಳಗೊಂಡಿದೆ. ಒಂದು ಕೊಲೆ ನಡೆಯುತ್ತದೆ. ಅದನ್ನು ತನಿಖೆ ಮಾಡಲು ಹೋದಾಗ ಮತ್ತೋಂದು ಕೊಲೆ ಆಚೆಗೆ ಬರುತ್ತದೆ. ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಶ್ವೇತಾ ಮನೆಗೆ ಬಂದಿರುವುದಿಲ್ಲ. ಆತಂಕಗೊಂಡ ತಾಯಿ, ತಂಗಿ ಠಾಣೆಗೆ ಹೋಗುತ್ತಾರೆ. ದೂರು ದಾಖಲಿಸಿಕೊಂಡ ಪೋಲೀಸರಿಗೆ ಸಾಮಾಹಿಕ ಅತ್ಯಾಚಾರಕ್ಕೆ ಗುರಿಯಾಗಿ, ಸುಟ್ಟ ರೀತಿಯಲ್ಲಿ ದೇಹವೊಂದು ಸಿಗುತ್ತದೆ. ಅದು ಶ್ವೇತಾಳದ್ದೇ ಅಂತ ತಿಳಿಯುತ್ತದೆ. ಪ್ರಕರಣವನ್ನು ತನಿಖೆ ನಡೆಸಲು ಖಡಕ್ ಪೋಲೀಸ್ ಅಧಿಕಾರಿ ಬರುತ್ತಾರೆ. ಇದರಿಂದ ಸಾಕಷ್ಟು ತಿರುವುಗಳು ಪಡೆದುಕೊಂಡು ಅಂತಿಮವಾಗಿ ಅಪರಾಧಿ ....

59

Read More...

Shreemantha.Reviews

Friday, May 19, 2023

ರೈತನೇ ಶ್ರೀಮಂತ

      ಹಳ್ಳಿಯಲ್ಲಿರುವ ಯುವಕರು ಪಟ್ಟಣಕ್ಕೆ ಬರುತ್ತಾರೆ. ಮತ್ತೋಂದು ಕಡೆ ಅಲ್ಲಿನ ಹುಡುಗಿಯರು ಪಟ್ಟಣದ ಹುಡಗರನ್ನೇ ಬಯಸುತ್ತಾರೆ. ಪ್ರಸಕ್ತ ಪರಿಸ್ಥಿತಿ ಇದಾಗಿದೆ. ಇಂತಹುದೇ ವಿಷಯಗಳನ್ನು ಹೆಕ್ಕಿಕೊಂಡು ‘ಶ್ರೀಮಂತ’ ಎನ್ನುವ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಅನ್ನದಾತನೆಂದು ರೈತನಿಗೆ ಕರೆಯುತ್ತಾರೆ. ಆದರೆ ಹುಡುಗಿ ಮಾತ್ರ ಸಿಗುವುದಿಲ್ಲ. ಸಿಕ್ಕರೂ ಆತನೊಂದಿಗೆ ಬಾಳ್ವೆ ಮಾಡಲು ನಿರಾಕರಿಸುತ್ತಾಳೆ. ಆತನು ಕಷ್ಟಪಟ್ಟು ದುಡಿದು, ತಾನು ನಂಬಿದ ಭೂಮಿ ತಾಯಿಯಿಂದ ಬೆವರು ಸುರಿಸಿ ಅನ್ನ ಬೆಳೆಯುತ್ತಾನೆ. ದೇಶಕ್ಕೆಲ್ಲ ಹಂಚುತ್ತಾ ಮಾದರಿಯಾಗುತ್ತಾನೆ. 

53

Read More...

Raaghu.Film Reviews

Sunday, May 28, 2023

ಹೋರಾಟದಲ್ಲಿ ಒಂಟಿ ಸಲಗ        ಒಂದೇ ಪಾತ್ರವನ್ನು ನಿರ್ವಹಿಸಿರುವ ಬೆರಳಿಕೆಯಷ್ಟು ಚಿತ್ರಗಳು ಬಂದಿವೆ. ಆ ಸಾಲಿಗೆ ‘ರಾಘು’ ಸಿನಿಮಾ ಸೇರ್ಪಡೆಯಾಗುತ್ತದೆ. ಕಥಾನಾಯಕ ರಾಘು ಔಷದಿಗಳನ್ನು ಗ್ರಾಹಕರಿಗೆ ತಲುಪಿಸುವ ಡೆಲಿವರಿ ಹುಡುಗ. ಕತ್ತಲಾದ ಮೇಲೆ ಆತನ ಕೆಲಸ ಬೇರೆಯದೆ ಇರುತ್ತದೆ. ಹೀಗೆ ಎರಡು ಗುಣಗಳಲ್ಲಿ ಬದುಕು ಸಾಗುತ್ತಿರಬೇಕಾದರೆ, ಲಾಕ್‌ಡೌನ್ ಘೋಷಣೆಯಾಗುತ್ತದೆ. ಅಲ್ಲಿಂದ ಸಿನಿಮಾ ಪ್ರಾರಂಭವಾಗುತ್ತದೆ. ಒಬ್ಬನೇ ಕಾಣಿಸಿಕೊಂಡರೂ ಧ್ವನಿಯ ಮೂಲಕ ಪಾತ್ರಗಳು ಪರಿಚಯಿಸುತ್ತದೆ. ಅವುಗಳೆಲ್ಲಾ ಅವನ ಜೀವನದಲ್ಲಿ ಒಬ್ಬೊಬ್ಬರಾಗಿ ಬರುತ್ತಿರುವಂತೆ ಸಿಗುವ ಕುತೂಹಲ ತಿರುವುಗಳು ಬರುತ್ತದೆ. ಒಂದು ಪ್ರೇಮ, ಅರ್ಧಕ್ಕೆ ನಿಂತ ಸ್ನೇಹ, ....

50

Read More...

Bisilu Kudure.Reviews

Friday, April 21, 2023

ರೈತರ ಸಮಸ್ಯೆ ಸಾರುವ ಬಿಸಿಲುಕುದುರೆ       ಸಾಹಿತಿ ಹೃದಯಶಿವ ಎರಡನೇ ಬಾರಿ ನಿರ್ದೇಶನ ಹಾಗೂ ಮೆಟಾಫರ್ ಮೀಡಿಯಾ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ‘ಬಿಸಿಲುಕುದುರೆ’ ಚಿತ್ರದ ಕಥೆಯು ಕಾಡಂಚಿನಲ್ಲಿ ವಾಸಿಸುವ ರೈತರು ಎದುರಿಸುತ್ತಿರುವ ಒಂದಷ್ಟು ಸಮಸ್ಯೆಗಳು, ಬಗರ್ ಹುಕುಂ ಸಾಗುವಳಿದಾರರ ಕಷ್ಟ ನಷ್ಟಗಳ ಬಗ್ಗೆ ಬೆಳಕು ಚೆಲ್ಲಲಿದೆ. ಅಲ್ಲದೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ನಡುವೆ ಸಾಮರಸ್ಯ ಇಲ್ಲದೆ ಹೋದಾಗ ಸಾಗುವಳಿ ಮಾಡುತ್ತಿರುವ ರೈತ ದೊಡ್ಡ ಸಮಸ್ಯೆಗೆ ಸಿಲುಕುತ್ತಾನೆ. ಹಾಗಾದಾಗ ಅವನ ಸ್ಥಿತಿ ಏನಾಗುತ್ತದೆ ಎಂಬುದನ್ನು ಹೇಳಲಾಗಿದೆ. ಕನಕಪುರ ಸುತ್ತಮುತ್ತಲ ರೈತರ ಬದುಕಿನ ಘಟನೆಗಳನ್ನು ಚಿತ್ರರೂಪಕ್ಕೆ ....

115

Read More...

Ramzan.Film Reviews

Friday, April 21, 2023

ಉಳ್ಳವರು ಮತ್ತು ಇಲ್ಲದವರ ಕಥನ****

       ಫಕೀರ್ ಮೊಹಮ್ಮದ್ ಕಟ್ಟಾಡಿ ಬರೆದಿರುವ ‘ನೋಂಬು’ ಕಥೆಯು ‘ರಂಜಾನ್’ ಚಿತ್ರವಾಗಿ ಮೂಡಿಬಂದಿದೆ. ಇಸ್ಲಾಂ ಸಮುದಾಯದ ಕಲ್ಮಾ, ರೋಜಾ, ನಮಾಜ್, ಜಕಾತ್ ಹಾಗೂ ಹಜ್ ಎಂಬ ಐದು ಮೂಲಭೂತ ತತ್ವಗಳ ಪರಿಪಾಲನೆ ಹೇಗೆ ಮಾಡಬೇಕು. ಉಳ್ಳವರು ಮತ್ತು ಇಲ್ಲದವರ ಬದುಕು ಹೇಗಿರುತ್ತದೆ. ಬಡತನದಲ್ಲಿದ್ದರೂ ಸುಖ ಜೀವನ ನಡೆಸುವ ಕುಟುಂಬ, ಎಲ್ಲವೂ ಇದ್ದರೂ ನೆಮ್ಮದಿ ಕಾಣದ ದಂಪತಿಗಳು. ಇದರ ಜೊತೆಗೆ ಭೂಸ್ವಾದೀನದ ಕೆಲವೊಂದು ಅಂಶಗಳನ್ನು ತೆರೆದಿಡುವ ಪ್ರಯತ್ನವನ್ನು ಮಾಡಲಾಗಿದೆ.

240

Read More...

Nodadha Putagalu.Reviews

Friday, April 21, 2023

ಕಾವ್ಯಾತ್ಮಕ ನೋಡದ ಪುಟಗಳು****        ವರ್ಷ ವರ್ಷ ನಿರ್ಧಿಷ್ಟ ಅವಧಿಯಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಅದರ ಆಧಾರದ ಮೇಲೆ ‘ನೋಡದ ಪುಟಗಳು’ ಚಿತ್ರವನ್ನು ಮಾಡಲಾಗಿದೆ. ಕಥೆಯಲ್ಲಿ ಬಾಲ್ಯ, ಶಾಲೆ, ಕಾಲೇಜು ಹಾಗೂ ಇಂಜಿನಿಯರಿಂಗ್‌ದಲ್ಲಿ ಓದುತ್ತಿರುವಾಗ ಅಲ್ಲಿ ನಡೆಯುವ ತುಂಟಾಟ, ಜಗಳ, ಕೋಪ ಇತರೆಗಳನ್ನು ನವಿರಾಗಿ ತೋರಿಸಿದ್ದಾರೆ. ಅದಕ್ಕೆ ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವುದು ಸರಿ ಅನಿಸುತ್ತದೆ. ಶಾಲೆಯಲ್ಲಿ ಫಸ್ಟ್ ಲವ್ ಆಗಿದ್ದು, ಮುಂದೆ ಅವರುಗಳು ಕೆಲಸಕ್ಕೆ ಸೇರಿಕೊಂಡು, ವರ್ಷಗಳ ನಂತರ ಭೇಟಿಯಾದಾಗ ಒಬ್ಬರಿಗೊಬ್ಬರು ....

223

Read More...

Shivajisuratkal 2.Reviews

Friday, April 14, 2023

ಶಿವಾಜಿ ಸುರತ್ಕಲ್‌ನ ೧೩೧ನೇ ಕೇಸ್         ‘ಶಿವಾಜಿ ಸುರತ್ಕಲ್’ದಲ್ಲಿ ೧೩೦ ಕೇಸ್‌ಗಳನ್ನು ಪರಿಹರಿಸಿ ಕುತೂಹಲ ಮೂಡಿಸಿದ್ದ ನಿರ್ದೇಶಕ ಆಕಾಶ್‌ಶ್ರೀವತ್ಸ ‘ಶಿವಾಜಿಸುರತ್ಕಲ್-೨’ದಲ್ಲೂ ೧೩೧ ಕೇಸ್‌ನೊಂದಿಗೆ ಕ್ಷಣ ಕ್ಷಣಕ್ಕೂ ಅದನ್ನೆ ಮುಂದುವರೆಸಿಕೊಂಡು ಹೋಗಿದ್ದಾರೆ. ಪತ್ತೆದಾರಿ ಶೈಲಿಯ ಚಿತ್ರದಲ್ಲಿ ಸರಣಿ ಕೊಲೆಯ ಹಿಂದಿರುವ ಆಸಾಮಿ ಯಾರು? ಎಂಬುದನ್ನು ತನಿಖೆ ಮಾಡುವುದೇ ಶಿವಾಜಿಗೆ ದೊಡ್ಡ ಟಾಸ್ಕ್ ಆಗಿರುತ್ತದೆ. ಪತ್ನಿಯನ್ನು ಕಳೆದುಕೊಂಡಿದ್ದ ಆತನಿಗೆ ಮಗಳು ಬರುತ್ತಾಳೆ ತನ್ನ ಮಾತಿಗೆ ಬೆಲೆ ಕೊಡಲಿಲ್ಲವೆಂಬ ಕಾರಣಕ್ಕೆ ಅಪ್ಪ ವಿಜೇಂದರ್ ಮುನಿಸು ಮರೆತು ಮಗನಿಗೆ ....

84

Read More...

Kabzaa.Film Reviews

Friday, March 17, 2023

 

ಕಬ್ಜ: ಪ್ರೇಕ್ಷಕರ ಮನಸ್ಸನ್ನು ಕಬ್ಜ ಮಾಡಿದ ಚಿತ್ರ 4/5 ****

 

ಭೂಗತ ಲೋಕದ ಕತೆ ಎನ್ನುವ ಪ್ರಚಾರದೊಂದಿಗೇನೇ ತೆರೆಗೆ ಬಂದ ಸಿನಿಮಾ. ಆದರೆ ಡಾನ್​ಗಳ ಅಬ್ಬರದ ನಡುವೆ ಈ ಸಿನಿಮಾ ಬೇರೇನೇನಲ್ಲ ಹೇಳಿದೆ ಎನ್ನುವ ಕಾರಣಕ್ಕೆ ಕುತೂಹಲ ಮೂಡಿಸಿದೆ.

 

ಉತ್ತರದ ಸ್ವಾತಂತ್ರ್ಯ ಹೋರಾಟಗಾರನ ಕುಟುಂಬದ ಕತೆ. ಸ್ವಾತಂತ್ರ್ಯ ಹೋರಾಟದಲ್ಲಿ ಪತಿಯನ್ನು ಕಳೆದುಕೊಂಡ ಪತ್ನಿ ಇಬ್ಬರು ಮಕ್ಕಳೊಂದಿಗೆ ಕರ್ನಾಟಕಕ್ಕೆ ಬರುತ್ತಾರೆ. ಇಬ್ಬರು ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಿ ದೊಡ್ಡವರನ್ನಾಗಿಸುತ್ತಾರೆ. ಹಿರಿಯ ಪುತ್ರ ಸಂಕೇಶ್ವರನ ಕೊಲೆಯ ಬಳಿಕ ಅರ್ಕೇಶ್ವರ ಅನ್ಯಾಯದ ವಿರುದ್ಧ ಹೋರಾಡಲು ಆಯುಧವನ್ನು ಕೈಗೆತ್ತಿಕೊಳ್ಳುತ್ತಾನೆ. ಮುಂದೇನೇನಾಗುತ್ತದೆ ಎನ್ನುವುದು ಚಿತ್ರದ ಕತೆ.

189

Read More...

Chowka Bara.Film Reviews

Friday, March 10, 2023

ನಾಲ್ಕು ಮನಸುಗಳ ನೋಟವೇ ಚೌಕಾಬಾರ        ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬಾಲನಟ ನಂತರ ನಟನಾಗಿ ಗುರುತಿಸಿಕೊಂಡಿರುವ ವಿಕ್ರಂಸೂರಿ ಎರಡನೇ ನಿರ್ದೇಶನದ ‘ಚೌಕಾಬಾರ’ ಚಿತ್ರವು ಆಟದ ಹೆಸರಾಗಿದ್ದು, ಜೀವನದ ಪಾಠವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾಲ್ಕು ಪಾತ್ರಗಳ ಸುತ್ತ ನಡೆಯುವ ಕಥೆಯಾಗಿದ್ದರೂ ಯಾವ ಪಾತ್ರವನ್ನು ಹೆಚ್ಚು ಕಡಿಮೆ ಅಂತ ಮಾಡದೆ ಎಲ್ಲದಕ್ಕೂ ಸಮಾನ ಅವಕಾಶ ನೀಡಿದ್ದಾರೆ. ಕಥಾನಾಯಕ ತನ್ನ ಸ್ನೇಹಿತೆಯ ಮನೆಯಲ್ಲಿ ಪರಿಚಯವಾಗುತ್ತದೆ. ಇವರಿಬ್ಬರ ಪರಿಚಯ ಮುಂದೆ ಇಬ್ಬರು ಹತ್ತಿರವಾಗುತ್ತದೆ. ದೂರದ ಪಯಣ, ವಿಕೇಂಡ್ ಸುತ್ತಾಟದಲ್ಲೇ ಒಂದಷ್ಟು ಕಾಲ ಕಳೆಯುತ್ತಾರೆ. ಅವಳಿಗೆ ಅವನ ಮೇಲೆ ಪ್ರೀತಿ ಬರುತ್ತದೆ. ....

115

Read More...

Film 19,20,21.Reviews

Friday, March 03, 2023

ಕಾಡಿನಲ್ಲಿರುವವರ ಕಥೆ ವ್ಯಥೆ ****        ‘ಆಕ್ಟ್ ೧೯೭೮’ ನಿರ್ದೇಶನ ಮಾಡಿದ್ದ ಮಂಸೋರೆ ಈ ಬಾರಿ ನಮ್ಮ ಕೆಟ್ಟ ವ್ಯವಸ್ಥೆಯಿಂದಾಗಿ ನಲುಗಿದ ಕುಟುಂಬವೊಂದರ ಕಥನವನ್ನು ೧೯.೨೦.೨೧’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ವಿಧಿ ೧೯ರಲ್ಲಿ ಹೇಳಿರುವಂತೆ ಸ್ವಾತಂತ್ಯಕ್ಕಾಗಿ, ೨೦ರಲ್ಲಿ ಒಂದು ತಪ್ಪಿಗೆ ಅಪರಾಧದ ತೀವ್ರತೆಗಿಂತಲೂ ಹೆಚ್ಚು ಪ್ರಮಾಣದ ಶಿಕ್ಷೆ ವಿಧಿಸುವಂತಿಲ್ಲ. ಕೊನೆಯದಾಗಿ ವಿಧಿ ೨೧ರ ಪ್ರಕಾರ ಮನುಷ್ಯನಿಗೆ ಬದುಕುವ ಹಕ್ಕು ಇದೆ. ಈ ಮೂರು ಹಕ್ಕುಗಳನ್ನು ಅನುಭವಿಸುವ ಅವಕಾಶ ಕೇಳಿದ್ದಕ್ಕಾಗಿ ಒಬ್ಬ ಅಮಾಯಕ ಮತ್ತು ಆತನ ಕುಟುಂಬವನ್ನು ಹಿಂಸಿಸಿದನ್ನು ಚಿತ್ರದಾಖಲೆಯ ರೂಪದಲ್ಲಿ ಚೆನ್ನಾಗಿ ....

66

Read More...

Kadala Theerada Bhargava.Reviews

Friday, March 03, 2023

ಸ್ನೇಹ ಪ್ರೀತಿ ಸಾರುವ ಕಡಲ ತೀರದ ಭಾರ್ಗವ ****        ‘ಕಡಲ ತೀರದ ಭಾರ್ಗವ’ ಎಂದರೆ ತಕ್ಷಣ ಶಿವರಾಮಕಾರಂತರು ಕಣ್ಣ ಮುಂದೆ ಬರುತ್ತಾರೆ. ಆದರೆ ಇದೇ ಹೆಸರಿನಲ್ಲಿರುವ ಚಿತ್ರವು ಬೇರೆಯದ್ದೇ ಹೇಳುತ್ತದೆ. ಭರತ್ ಮತ್ತು ಭಾರ್ಗವ  ಚಿಕ್ಕಂದಿನಿಂದಲೂ ಸ್ನೇಹಿತರು. ದೊಡ್ಡವರಾದ ಮೇಲೆ ಇಂಪನಾ ವಿಚಾರವಾಗಿ ಇಬ್ಬರಲ್ಲೂ ಬಿರುಕು ಮೂಡುತ್ತದೆ. ಒಂದು ಹಂತದಲ್ಲಿ ಭರತ್ ಅತಿಯಾದ ಮದ್ಯ ವ್ಯಸನಿ ಆಗುತ್ತಾನೆ. ಕುಡಿತದಿಂದ ಮುಕ್ತಿ ಹೊಂದಿಸಲು ಆತನನ್ನು ಶಾಂತಿ ಸಾಧನ ರಿಹ್ಯಾಬಿಟೇಶನ್ ಸೆಂಟರ್‌ಗೆ ಸೇರಿಸಲಾಗುತ್ತದೆ. ಅಲ್ಲೂ ಅವನು ಮೊದಲಿನಂತಾಗುವುದಿಲ್ಲ. ಅವನಿಗೆ ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್ ಥಾಮಸ್ ....

67

Read More...

Dooradarshana.Reviews

Friday, March 03, 2023

ರೆಟ್ರೋ ಕಾಲವನ್ನು ನೆನಪಿಸುವ ಚಿತ್ರ ****

      ೮೦ರ ದಶಕದಲ್ಲಿ ‘ದೂರದರ್ಶನ’ ಬಂದು ಹೊಸ ಯುಗ ಶುರುವಾಗಿತ್ತು. ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಕಂಡು ಅದೇ ಕಾಲಘಟ್ಟವನ್ನು ಹಿನ್ನಲೆಯಾಗಿಟ್ಟುಕೊಂಡು ತೆರೆ ಮೇಲೆ ತರಲಾಗಿದೆ. ನಿರ್ದೇಶಕ ಸುಖೇಶ್‌ಶೆಟ್ಟಿ ತಾವು ನೋಡಿದ, ಕೇಳಿದ ಕೆಲವು ಸತ್ಯಘಟನೆಗನ್ನು ಹೆಕ್ಕಿಕೊಂಡಿದಾರೆ. ಟಿವಿಯೊಂದರ ಸುತ್ತ ನಡೆಯುವ ಕಥೆಯಲ್ಲಿ ಸ್ನೇಹ, ಪ್ರೀತಿ, ದ್ವೇಷ, ಅಸೂಯೆ, ಅಹಂಕಾರ ಹೀಗೆ ಹಲವು ಪ್ರಕಾರಗಳ ದೃಷ್ಟಿಕೋನದಲ್ಲಿ ತೋರಿಸಿರುವುದು ಕಂಡುಬರುತ್ತದೆ.

54

Read More...

Prajarajya.Reviews

Friday, March 03, 2023

ಪ್ರಸ್ತುತ ವ್ಯವಸ್ಥೆಯೇ ಪ್ರಜಾರಾಜ್ಯದ ಕಥನ ****       ಸಂವಿಧಾನದಲ್ಲಿ ಶಿಕ್ಷಣದ ಹಕ್ಕು ಕಲ್ಪಿಸಲಾಗಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿವಹಿಸಿಲ್ಲ. ಹೀಗಾಗಿ ಸಾವಿರಕ್ಕೆ ಮತ ಮಾರಿಕೊಳ್ಳದೆ, ಉಚಿತ ಆರೋಗ್ಯ ಕಲ್ಪಿಸಿ ಮತ ಹಾಕುತ್ತೇವೆ ಎಂದು ಜಾಗೃತಿ ‘ಪ್ರಜಾರಾಜ್ಯ’ ಚಿತ್ರದಲ್ಲಿ ಮೂಡಿಸಲಾಗಿದೆ. ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಬದುಕುವ ಹಕ್ಕಿದೆ. ಅವನಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು ಹೋರಾಡುವ ಸ್ವಾತಂತ್ರವೂ ಇದೆ. ಎಲ್ಲರಿಗೂ ಒಳಿತಾಗಬೇಕೆಂದು ಸಮಾನ ಮನುಷ್ಯರೆಲ್ಲ ಸೇರಿ ಮೌನವಾಗಿ ಪ್ರತಿಭಟಿಸಿ ನ್ಯಾಯ ಕೇಳಲು ಮುಂದಾಗುತ್ತಾರೆ. ಇದರಿಂದ ಆಡಳಿತ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂಬ ....

73

Read More...

Juliet-2.Film Reviews

Friday, February 24, 2023

ಧೈರ್ಯಶಾಲಿ ಹೆಣ್ಣು ಜೂಲಿಯೆಟ್-೨       ಮಹಿಳಾ ಪ್ರಧಾನ ಕಥೆಯನ್ನು ಹೊಂದಿರುವ ‘ಜೂಲೆಯಟ್-೨’ ಚಿತ್ರವು ತೊಂದರೆಗೆ ಸಿಲುಕಿದ ಹೆಣ್ಣು ಮಗಳೊಬ್ಬಳು ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆ. ಇಲ್ಲಿ ತಪ್ಪು ಮಾಡಿದವರಿಗೆ ಇಲ್ಲೇ ಶಿಕ್ಷೆ ಆಗಬೇಕು. ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಹೇಳ ಹೊರಟಿದೆ. ಜತೆಗೆ ಅಪ್ಪ ಮಗಳ ಬಾಂಧ್ಯವದ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ.  ಆರಂಭದಲ್ಲೆ ಕಥಾನಾಯಕಿ ತಂದೆ ಆಕ್ಸಿಡೆಂಟ್ ಆಗಿ ನಿಧನರಾಗುತ್ತಾರೆ. ಅಪ್ಪ ಸಾಯುವ ಮುನ್ನ ಒಂದು ದೊಡ್ಡ ಜವಬ್ದಾರಿಯನ್ನು ಮಗಳಿಗೆ ವಹಿಸಿರುತ್ತಾರೆ. ಮುಂದೆ ತಂದೆಯ ಆಸೆಯಂತೆ ಆಕೆ ಸಾಧಿಸುತ್ತಾಳಾ. ಇದರಿಂದ ಬರುವ ಅಡೆತಡೆಗಳು ಏನು? ....

45

Read More...

South Indian Hero.Reviews

Friday, February 24, 2023

ಲಾಜಿಕ್ ತುಂಬಿರುವ ಸೌತ್ ಇಂಡಿಯನ್ ಹೀರೋ        ಕಮರ್ಷಿಯಲ್ ಚಿತ್ರಗಳಲ್ಲಿ ಲಾಜಿಕ್ ಇರುವುದಿಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ‘ಸೌತ್ ಇಂಡಿಯನ್ ಹೀರೋ’ ಸಿನಿಮಾವು ವಿನೂತನ ಕಥೆಯನ್ನು ಹೊಂದಿದೆ. ಶಿಕ್ಷಕ ಲಾಜಿಕ್ ಲಕ್ಷಣರಾವ್ ಅಂತಲೇ ಕರೆಸಿಕೊಂಡಿರುವ ಆತನಿಗೆ ಅದೇ ಶಾಲೆಯ ಶಿಕ್ಷಕಿ ಪರಿಚಯವಾಗಿ ಅದು ಪ್ರೀತಿಗೆ ತಿರುಗುತ್ತದೆ. ಇದೇ ಸಂದರ್ಭದಲ್ಲಿ ಸೋಲನ್ನು ಕಂಡ ನಿರ್ದೇಶಕನೊಬ್ಬ ಸ್ಟಾರ್ ನಾಯಕರುಗಳ ಗುಣಕ್ಕೆ ಬೇಸತ್ತು, ಹೊಸಬನನ್ನು ಸ್ಟಾರ್ ಮಾಡಲು ಮುಂದಾದಾಗ ಲಕ್ಷಣರಾವ್ ಕಣ್ಣಿಗೆ ಬೀಳುತ್ತಾನೆ. ಮುಂದೇ ಇವನನ್ನೇ ಹೀರೋ ಮಾಡುತ್ತಾನೆ. ಚಿತ್ರರಂಗದಲ್ಲಿ ಬಿಲ್ಡಪ್, ಶೋಕಿ ಇದೆಲ್ಲಾವನ್ನು ನೋಡುವ ....

71

Read More...

Doddahatti Boregowda.Reviews

Friday, February 17, 2023

ದೇಸಿ ಸೊಗಡಿನ ಬೋರೇಗೌಡ              ****        ಹಳ್ಳಿ ಸೊಗಡಿನ ಚಿತ್ರಗಳನ್ನು ಜನರು ಇಷ್ಟಪಡುವ ಕಾರಣ ಅಂತಹುದೇ ಸಿನಿಮಾಗಳು ನೋಡುಗರನ್ನು ಆಕರ್ಷಿಸುತ್ತಿದೆ. ಆ ಸಾಲಿಗೆ ‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರವು ಸೇರ್ಪಡೆಯಾಗುತ್ತದೆ. ಸಂಪೂರ್ಣ ಹಳ್ಳಿ ಕಥೆಯಾಗಿದ್ದರಿಂದ ದೇಸಿ ಸೊಗಡು ಎದ್ದು ಕಾಣಿಸುತ್ತದೆ. ಕಥಾನಾಯಕ ಮನೆ ಕಟ್ಟಿಕೊಳ್ಳಲು ಯಾವ ರೀತಿ ಪರದಾಡುತ್ತಾರೆ. ಈ ದಾರಿಯಲ್ಲಿ ಆತ ಅನುಭವಿಸುವ ಕಷ್ಟಗಳೇನು? ಎಂಬ ಅಂಶಗಳೊಂದಿಗೆ ಚಿತ್ರವು ತೆರೆದುಕೊಳ್ಳುತ್ತದೆ. ಇಷ್ಟಕ್ಕೆ ಸೀಮಿತವಾಗಿರದೆ ಸನ್ನಿವೇಶಗಳಲ್ಲಿ ಸರ್ಕಾರದ ಯೋಜನೆಗಳು ಸಾಮಾನ್ಯ ಜನರ ಕೈ ಸೇರುವಲ್ಲಿ ಯಾರ‍್ಯಾರಿಗೆ ಲಂಚ ಕೊಡಬೇಕು. ಇದರಿಂದ ....

152

Read More...

Ondalle Love Story.Reviews

Friday, February 17, 2023

ಪ್ರೀತಿಲಿ ನಂಬಿಕೆ ಇರಬೇಕು, ಮೋಸ ಆಗಬಾರದು           ****          ಪ್ರೀತಿಲಿ ನಂಬಿಕೆ ಕಳೆದುಕೊಂಡೆರೆ, ಮತ್ತೋಂದು ಕಡೆ ಬದುಕಲ್ಲಿ ಮೋಸವಾದರೆ ಏನು ಆಗುತ್ತದೆ ಎಂಬುದನ್ನು ‘ಒಂದೊಳ್ಳೆ ಲವ್ ಸ್ಟೋರಿ’ ಚಿತ್ರದಲ್ಲಿ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ಹುಡುಗಿ, ಹಣ, ಅಂತಸ್ತು ಬರುತ್ತೆ ಹೋಗುತ್ತೆ. ಆದರೆ ಸಮಯ ಅನ್ನುವುದು ಒಂದು ಬಾರಿ ಹೋದರೆ ಮತ್ತೆ ಸಿಗುವುದಿಲ್ಲವೆಂದು ಅಪ್ಪ ಮಗ ಹನಿ(ಅಶ್ವಿನ್)ಗೆ ಬುದ್ದಿವಾದ ಹೇಳುತ್ತಾರೆ. ಜೀವನ ಕತ್ತಲು ಆಗಿದೆ. ಬದುಕೇ ಬೋರ್ ಆಗಿದೆ. ಸುಖ-ಹುಕ್ಕಾ-ನಶೆಯಲ್ಲೆ ಟೈಂ ಪಾಸ್ ಮಾಡುತ್ತಿದ್ದೇನೆಂದು ಜೆಸ್ಸಿ(ಧನುಶ್ರೀ) ಗೆಳತಿ(ನಿಶಾಹೆಗಡೆ)ಗೆ ....

101

Read More...

Rangiha Rate.Reviews

Friday, February 10, 2023

ಬದುಕೇ ಒಂದು ರಂಗಿನಾಟ         ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ರಂಗಿನರಾಟೆ’ ಚಿತ್ರವು ನಾವು ಮಾಡಿದ ಕರ್ಮ ನಮ್ಮನ್ನು ಹೇಗೆ ಬಿಡದೆ ಕಾಡುತ್ತದೆ ಎಂಬುದನ್ನು ಹೇಳಹೊರಟಿದೆ.  ಎಲ್ಲರ ಜೀವನವು ರಾಟೆಯ ಹಾಗೆ ಸುತ್ತುತ್ತಿರುತ್ತದೆ. ಇಂತಹುದೇ ವಿಷಯಗಳು ಚಿತ್ರದಲ್ಲಿದೆ. ನಾವೆಲ್ಲರೂ ಉತ್ತಮ ಬದುಕು ಕಟ್ಟಿಕೊಳ್ಳಲು ರಾಟೆಯಂತೆ ಸುತ್ತುತ್ತಿರುತ್ತೇವೆ. ಹಾಗಾಗಿ ಇದೇ ಶೀರ್ಷಿಕೆಯನ್ನು ಇಡಲಾಗಿದೆ. ನಾಯಕ ರಾಜೀವ್‌ರಾಥೋಡ್, ನಾಯಕಿ ಭವ್ಯಾ ದುನಿಯಾರಶ್ಮಿ, ಹಾಗೂ ಸಂತೋಷ್ ಈ ನಾಲ್ಕು ಜನರ ಸುತ್ತ ಕಥೆಯು ಸಾಗುತ್ತದೆ. ಅನಿರೀಕ್ಷಿತ ಘಟನೆಯಲ್ಲಿ ಹೀರೋ ಸಿಕ್ಕಿಹಾಕಿಕೊಂಡು ಅದರಿಂದ ಹೇಗೆ ಪಾರಾಗುತ್ತೇನೆ ಅಂತ ಚಿತ್ರ ನೋಡಿದರೆ ....

262

Read More...

Nata Bhayankara.Reviews

Friday, February 03, 2023

ದೆವ್ವದ ಜತೆ ನಟ ಭಯಂಕರನ ಆಟಗಳು      ಬಿಗ್ ಬಾಸ್ ವಿಜೇತ ಪ್ರಥಮ್ ನಟಿಸಿ ನಿರ್ದೇಶನ ಮಾಡಿರುವ ‘ನಟ ಭಯಂಕರ’ ಸಿನಿಮಾವು ಪ್ರಸ್ತುತ ಚಿತ್ರರಂಗದ ಒಳ ಹೊರಗುಗಳನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಬಹುದು. ಕಥೆಯಲ್ಲಿ ಅವನೊಬ್ಬ ಸೂಪರ್ ಸ್ಟಾರ್ ನಾಯಕ. ಅಭಿನಯಿಸಿದ ಚಿತ್ರಗಳೆಲ್ಲವೂ ಯಶಸ್ವಿಯಾಗಿದ್ದರಿಂದ ಸಹಜವಾಗಿ ನಿರ್ದೇಶಕರು, ನಿರ್ಮಾಪಕರು ಇವರ ಕಾಲ್‌ಶೀಟ್ ಪಡೆಯಲು ಬರುತ್ತಿರುತ್ತಾರೆ. ಆದರೆ ಈತ ಸ್ವಲ್ಪಮಟ್ಟಿಗೆ ತಿಕ್ಕಲು ಸ್ವಭಾವದವನು. ಹೆಚ್ಚು ಕಡಿಮೆಯಾದರೂ ತನ್ನೊಂದಿಗೆ ಚಿತ್ರ ಮಾಡುವ ತಂಡದವರನ್ನು ತನ್ನ ಕುಚೇಷ್ಟೆಯಿಂದ ಹೈರಾಣಾಗಿಸದೆ ಬಿಡಲಾರ. ಮುಂದೆ ಎಲ್ಲರಿಂದ ಹೊಗಳಿಸಿಕೊಂಡರೆ, ಅದೇ ....

255

Read More...

Shri Balaji Photo Studio.Reviews

Friday, January 06, 2023

ಕ್ಯಾಮೆರಮನ್ ಬದುಕಿನ ಸವಾಲು, ಹೋರಾಟಗಳು        ಫೋಟೋ ಗ್ರಾಫರ್ ಒಬ್ಬನ ಕಥೆಯನ್ನು ಹೇಳುವ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರವು ಆತನ ಬದುಕನ್ನು ಏಳೆ ಏಳೆಯಾಗಿ ಬಿಚ್ಚಿಟ್ಟಿದ್ದಾರೆ. ಬೇರೊಬ್ಬರ ಜೀವನದ ಸಂಭ್ರಮದ ಕ್ಷಣಗಳನ್ನು ಕ್ಲಿಕ್ಕಿಸುವ ಪುಟ್ಟು ತನ್ನ ಜೀವನವನ್ನೇ ದೊಡ್ಡ ಅಘಾತವೊಂದನ್ನು ಎದುರಿಸಬೇಕಾಗುತ್ತದೆ. ಊರಲ್ಲಿ ಶೀರ್ಷಿಕೆ ಹೆಸರಿನಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದು, ಅಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಈತನ ಹಾಜರಿ ಖಾಯಂ ಆಗಿರುತ್ತದೆ. ಎಲ್ಲ ಜನರಿಗೂ ಇವನನ್ನು ಕಂಡರೆ ಅಚ್ಚು ಮೆಚ್ಚು. ಕ್ಯಾಮಾರ, ಸ್ಟುಡಿಯೋ ಎರಡೇ ಪ್ರಪಂಚ ಅಂದುಕೊಂಡಿದ್ದ ಅವನಿಗೆ ಬದುಕಿನಲ್ಲಿ ಘೋರ ಘಟನೆ ನಡೆದು, ಜೀವನ ....

100

Read More...

Mr Bachelor.Reviews

Friday, January 06, 2023

ಮದುವೆಯಾಗುವ ಹುಡುಗನ ಕಥೆ ವ್ಯಥೆ        ‘ಮಿ.ಬ್ಯಾಚುಲರ್’ ಸಿನಿಮಾ ಹೇಳುವಂತೆ ಕಥಾನಾಯಕ ಚಿಕ್ಕವಯಸ್ಸಿನಲ್ಲೇ ಮದುವೆಯ ಬಗ್ಗೆ ಕನಸು ಕಟ್ಟಿಕೊಂಡಿರುತ್ತಾನೆ. ನೌಕರಿ ಇದ್ದರೆ ಮದುವೆ ಮಾಡಿಕೊಂಡು ನೆಮ್ಮದಿಯಾಗಿ ಜೀವನ ನಡೆಸಬಹುದು. ನನ್ನ ದೃಷ್ಟಿಯಲ್ಲಿ ಇದೊಂದು ಸಂಭ್ರಮ, ಸುಖಿಜೀವನ ಎನ್ನುವುದು ಆತನ ಗುರಿಯಾಗಿರುತ್ತದೆ ಆದರೆ ಮನೆಯಲ್ಲಿ ಕೆಲಸ ಸಿಕ್ಕವಷ್ಟೇ ಮದುವೆ ಮಾತು ಎನ್ನುತ್ತಿರುತ್ತಾರೆ. ಬಾರ್‌ನಲ್ಲಿ ಕೂತು ಮಾಲೀಕನ ಬಳಿ ತನ್ನ ನೋವನ್ನು ಹೇಳಿಕೊಳ್ಳುತ್ತಾನೆ. ಇವರ ಐಡಿಯಾದಂತೆ ಬ್ರೋಕರ್ ಮೊರೆ ಹೋಗುತ್ತಾನೆ. ಮುಂದೆ ಆಲ್ಬಮ್‌ದಲ್ಲಿದ್ದ ಹುಡುಗಿಯೊಬ್ಬಳನ್ನು ಇಷ್ಟಪಡುತ್ತಾನೆ. ಅಲ್ಲಿ ಭೇಟಿಯಾದ ಹುಡುಗಿ ನನಗೆ ....

89

Read More...

Spooky College.Reviews

Friday, January 06, 2023

ಹೆದರಿಸುವ ಸ್ಪೂಕಿ ಕಾಲೇಜು        ಹಾರರ್ ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತದೆ ಎಂಬುದನ್ನು ಅರಿತಿರುವ ಸಿನಿಮಾತಂಡವು ಅಂತಹುದೆ ಚಿತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ಆ ಸಾಲಿಗೆ ‘ಸ್ಫೂಫಿ ಕಾಲೇಜು’ ಸೇರ್ಪಡೆಯಾಗುತ್ತದೆ. ಕಥೆಯಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಕಾಲದ ಶಿಥಿಲಾವಸ್ಥೆಯಲ್ಲಿದ್ದ ಕಾಲೇಜ್ ಕಟ್ಟಡವೊಂದನ್ನು ನವೀಕರಣಗೊಳಿಸಿ, ಪುನ: ಅಲ್ಲಿ ಇಂಜಿನಿಯರಿಂಗ್ ಕಾಲೇಜ್‌ನ್ನು ಶುರುಮಾಡುವ ಪ್ರಿನ್ಸಿಪಾಲ್, ಅದನ್ನು ಉಳಿಸಿ, ಬೆಳೆಸಲು ಸತತ ಹೋರಾಟ ಮಾಡಲು ಮುಂದೆ ಬಂದಾಗ, ಈ ಹಂತದಲ್ಲಿ ನಡೆಯುವ ಕೆಲ ಅಹಿತಕರ ಘಟನೆಗಳು ಕಾಲೇಜಿನ ಬಗ್ಗೆ ಇದ್ದ ಇತಿಹಾಸಕ್ಕೆ ಸಿಂಕ್ ಆಗಿ ಭಯ ಹುಟ್ಟಿಸುತ್ತದೆ. ಇದೇ ....

93

Read More...

Made in Bebgaluru.Reviews

Friday, December 30, 2022

ಮೇಡ್ ಇನ್ ಬೆಂಗಳೂರು ಬದುಕು ಮತ್ತು ಬವಣೆ      ಸಿಲಿಕಾನ್ ಸಿಟಿ ಎಂದು ಕರೆಯುವ ಬೆಂಗಳೂರು ನೂರಾರು ಜನರಿಗೆ ಆಶ್ರಯ ನೀಡಿದೆ. ಇಂತಹ ಊರಿನಲ್ಲಿ ಜನರು ಹೇಗೆ ಬದುಕು ಕಟ್ಟಿಕೊಂಡಿರುತ್ತಾರೆ ಎಂದು ಹೇಳುವ ಕಥೆಯೇ ‘ಮೇಡ್ ಇನ್ ಬೆಂಗಳೂರು’ ಚಿತ್ರವಾಗಿದೆ. ಕಥಾನಾಯಕ ಸುಹಾಸ್ ತನ್ನದೆ ಆದ ಸ್ಟಾರ್ಟಪ್ ಕಂಪೆನಿಯನ್ನು ಅಭಿವೃದ್ದಿಗೊಳಿಸಲು ಎಷ್ಟೆಲ್ಲಾ ಕಷ್ಟಪಡುತ್ತಾನೆ. ಮಾನಸಿಕವಾಗಿ ಏನೆಲ್ಲಾ ನೋವು ಅನುಭವಿಸುತ್ತಾನೆ. ಅಂತಿಮವಾಗಿ ತನ್ನ ಪ್ರಯತ್ನವು ಎಷ್ಟರಮಟ್ಟಿಗೆ ಗೆಲುವು ಸಾಧಿಸುತ್ತಾರೆ ಎಂಬುದು ಒನ್ ಲೈನ್ ಸ್ಟೋರಿಯಾಗಿದೆ.       ಸಿನಿಮಾವು ಮಧ್ಯಮ ವರ್ಗದ ಹುಡುಗರು ತಮ್ಮ ಕನಸುಗಳನ್ನು ....

125

Read More...

Jamaligudda.Reviews

Friday, December 30, 2022

ಜಮಾಲಿಗುಡ್ಡದಲ್ಲೊಂದು ಕ್ರೈಂ, ಭಾವನೆಗಳ ಪಯಣ         ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರವು ೯೫-೯೬ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ಭಾವನೆಗೊಂದಿಗೆ ಥ್ರಿಲ್ಲಿಂಗ್ ಅಂಶಗಳನ್ನು ಇಟ್ಟುಕೊಂಡು ಚಿತ್ರ ಮಾಡುವುದು ತ್ರಾಸ ಕೆಲಸ. ಆದರೂ ನಿರ್ದೇಶಕ ಕುಶಾಲ್‌ಗೌಡ ಮೊದಲ ಪ್ರಯತ್ನವನ್ನು ಚನ್ನಾಗಿ ನಿರ್ವಹಿಸಿರುವುದು ತೆರೆ ಮೇಲೆ ಕಾಣಿಸುತ್ತದೆ. ಪೂರ್ಣ ಸಿನಿಮಾವು ಚುಕ್ಕಿಯ ನಿರೂಪಣೆಯಲ್ಲಿ ಸಾಗುತ್ತದೆ. ಕಥಾನಾಯಕ ಹಿರೋಶಿಮ ಸಣ್ಣ ಹುಡುಗಿ ಚುಕ್ಕಿಯ ಜತೆ ಪ್ರಯಾಣ ಮಾಡುತ್ತಿರುತ್ತಾನೆ. ಈ ಪಯಣದಲ್ಲಿ ಕೊಲೆಯಾಗಿರುತ್ತದೆ. ಇಬ್ಬರು ಯಾವ ಕಾರಣಕ್ಕೆ ಒಟ್ಟಿಗೆ ಪ್ರಯಾಣ ಮಾಡುತ್ತಿರುತ್ತಾರೆ ....

134

Read More...

Padavi Poorva.Film Reviews

Friday, December 30, 2022

ಸಿಹಿ ಸಿಹಿ ನೆನಪುಗಳ ಪದವಿಪೂರ್ವ        ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳನ್ನೆ ದೃಷ್ಟಿಯಲ್ಲಿಟ್ಟುಕೊಂಡು ಸಿದ್ದಪಡಿಸಿರುವ ಚಿತ್ರ ‘ಪದವಿ ಪೂರ್ವ’ ಎನ್ನಬಹುದು. ಇನ್ನು ಕಥೆಯ ಬಗ್ಗೆ ಹೇಳುವುದಾದರೆ ಆಗಷ್ಟೇ ಕಾಲೇಜು ಪ್ರವೇಶಿಸಿರುವ ನವೀನನಿಗೆ ಗೆಳಯನೇ ಆಸ್ತಿ. ಅವರುಗಳು ಇದ್ದರೆ ಸಾಕು ಅಂದುಕೊಂಡಿರುತ್ತಾನೆ. ಮುಂದೆ ಗೆಳೆತನಕ್ಕಾಗಿ ಏನೆಲ್ಲಾ ಮಾಡುತ್ತಾನೆ,ಅದಕ್ಕೆ ದೋಸ್ತ್‌ಗಳು ಹೇಗೆ  ಸಾಥ್ ಆಗಿತ್ತಾರೆ. ಹೀಗೆ ಸಾಗುವ ಚಿತ್ರವು ಒಂದಷ್ಟು ತರಲೆ, ತುಂಟಾಟಗಳ, ಅಳು-ನಗು ಎಲ್ಲದರ ಜತೆ ನವಿರಾಗಿ ಬೆರೆತಿದೆ. ೯೫ರ ಕಾಲಘಟ್ಟದಲ್ಲಿ ಮೊಬೈಲ್, ವಾಟ್ಸಾಪ್, ಫೇಸ್‌ಬುಕ್ ಇಲ್ಲದೆ ಕಾಲವನ್ನು ಚೆನ್ನಾಗಿ ತೋರಿಸಲಾಗಿದೆ. ....

119

Read More...

Temper.Film Reviews

Friday, December 16, 2022

ಸಂಬಂದಗಳ ಸಂಕೋಲೆ ಟೆಂಪರ್*****        ‘ಟೆಂಪರ್’ ಅಂದರೆ ಉದ್ವೇಗಗೊಳ್ಳುವುದು. ಹಾಗೆಯೇ ‘ಟೆಂಪರ್’ ಚಿತ್ರದ ಕಥೆಯಲ್ಲಿ ತನ್ನೆದುರು ಯಾವುದೇ ಸಂದರ್ಭದಲ್ಲಿ ಮೋಸ, ತಪ್ಪು, ಅನ್ಯಾಯ ಕಂಡರೆ ಸುಮ್ಮನಾಗದೆ ಅದನ್ನು ಖಂಡಿಸಿ ಮುಂದೆ ಸಾಗುತ್ತಾನೆ. ಕುಟುಂಬದೊಂದಿಗೆ ಉತ್ತಮ ಬಾಂದವ್ಯ, ಗ್ಯಾರೇಜ್ ಗೆಳೆಯರ ಜೊತೆ ಒಡನಾಟ, ಪ್ರೀತಿಯಲ್ಲಿ ಭಾಗಿ, ಕೊನೆಗೆ ದುಷ್ಟರ ಅಟ್ಟಹಾಸವನ್ನು ಸದೆಬಡಿಯುವ ಅಂಶಗಳು ಚಿತ್ರವು ಒಳಗೊಂಡಿದೆ. ಹುಡುಗನಾಗಿದ್ದಾಗಲೂ ಮನೆಯವರ ಮುದ್ದಿನ ಮಗ, ಹೊರಗಡೆ ಪೋರನಾಗಿ ತಾನು ಮಾಡಿದ್ದು ಸರಿ ಎಂದು ವಾದಿಸುತ್ತಿರುತ್ತಾನೆ. ದೊಡ್ಡವನಾದರೂ ಅದೇ ಗತ್ತನ್ನು ಉಳಿಸಿಕೊಂಡು ಸ್ನೇಹಿತರೊಂದಿಗೆ ಗ್ಯಾರೇಜಿನಲ್ಲಿ ಕೆಲಸ ....

112

Read More...

Rakshasaru.Reviews

Friday, December 16, 2022

ಮತ್ತೋಮ್ಮೆ ಸಾಯಿಕುಮಾರ್ ಪೋಲೀಸ್ ಕಥೆ        ‘ಪೋಲೀಸ್ ಸ್ಟೋರಿ’ ಚಿತ್ರದಲ್ಲಿ ಡಿಸಿಪಿ ಅಗ್ನಿಯಾಗಿ ಮಿಂಚಿದ್ದ ಸಾಯಿಕುಮಾರ್, ಗ್ಯಾಪ್ ನಂತರ ಅಂತಹುದೆ ಪಾತ್ರವನ್ನು ‘ರಾಕ್ಷಸರು’ ಸಿನಿಮಾದಲ್ಲಿ ನಿಭಾಯಿಸಿದ್ದಾರೆ. ಕಥೆಯಲ್ಲಿ ದುರುಳರುಗಳಾದ ಖಾರದಪುಡಿ ಶೇಖರ, ಬಿಹಾರಿಲಾಲ್, ಗ್ಯಾಸ್ ಮುನಿ, ಕಿಲ್ಲರ್ ಜಾಕಿ ಮತ್ತು ಕ್ಯಾಬ್ ಚಾಲಕ ರಾಜೇಂದ್ರ ಇವರುಗಳು ಕ್ರಿಮಿನಲ್‌ಗಳಾಗಿದ್ದು, ಮನುಷ್ಯನ ಪ್ರಾಣ ಎಂದರೆ ಇರುವೆಗೆ ಸಮಾನ ಅಂದುಕೊಂಡಿರುತ್ತಾರೆ. ಮನುಷ್ಯನ ಮೇಲೆ ಕನಿಕರ ತೋರದೆ ಸಾಯಿಸುತ್ತಾರೆ, ಹೆಣ್ಣು ಎಂಬುದನ್ನು ನೋಡದೆ ಭೀಕರವಾಗಿ ಅತ್ಯಾಚಾರವೆಸಗಿ, ಕೊಲೆ ಮಾಡುತ್ತಾರೆ. ಅದರಲ್ಲೂ ಜಾಕಿ ಬಾಂಬೆ ಮೂಲದವನಾಗಿದ್ದು, ....

161

Read More...

Vijayanand.Reviews

Friday, December 09, 2022

ವಿಜಯಾನಂದ ಇತರರಿಗೆ ಸ್ಪೂರ್ತಿ        ಆತ್ಮವಿಶ್ವಾಸ, ನಂಬಿಕೆ, ಧೈರ್ಯ ಇದ್ದರೆ ಏನೇ ಸವಾಲುಗಳು ಬಂದರೂ ಎದುರಿಸಬಹುದೆಂದು ‘ವಿಜಯಾನಂದ’ ಚಿತ್ರದಲ್ಲಿ ತೋರಿಸಲಾಗಿದೆ. ಹಿರಿಯ ಉದ್ಯಮಿ, ರಾಜಕಾರಿಣಿ ವಿಜಯಸಂಕೇಶ್ವರ ಬಯೋಪಿಕ್‌ನ್ನು ಅದ್ಬುತವಾಗಿ ತೆರೆಮೇಲೆ ತೋರಿಸಿದ್ದಾರೆ. ಇದು ಕನ್ನಡ ಮೊದಲ ಬಯೋಪಿಕ್ ಅಂತಲೂ ಕರೆಯಬಹುದು. ಸಾಧಕನೊಬ್ಬ ನಡೆದು ಬಂದ ಹಾದಿಯನ್ನು ನಿರ್ದೇಶಕಿ ರಿಷಿಕಶರ್ಮಾ ಚೆನ್ನಾಗಿ ಸನ್ನಿವೇಶಗಳ ಮೂಲಕ ತೆರೆದಿಡುವಲ್ಲಿ ಅವರ ಪ್ರಯತ್ನ ಸಪಲವಾಗಿದೆ. ತಂದೆ (ಅನಂತ್‌ನಾಗ್) ಬಿ.ಜಿ.ಸಂಕೇಶ್ವರ್ ಗದಗದಲ್ಲಿ ನಡೆಸುತ್ತಿದ್ದ ಹಳೇ ಮಾದರಿಯ ಪ್ರಿಂಟಿಂಗ್ ಪ್ರೆಸ್‌ಗೆ ಆಧುನಿಕತೆಯ ಸ್ಪರ್ಷ ನೀಡಲೆಂದು ಪುತ್ರ ....

152

Read More...

Bond Ravi.Film Reviews

Friday, December 09, 2022

ಬಾಂಡ್ ರವಿ ಕಿಮ್ಮತ್ತು, ಕರಾಮತ್ತು       ‘ಬಾಂಡ್ ರವಿ’ ಚಿತ್ರದಲ್ಲಿ ಆತನೊಬ್ಬ ಪುನೀತ್‌ರಾಜ್‌ಕುಮಾರ್ ಅಭಿಮಾನಿ. ದುಡ್ಡು ಸಿಗುತ್ತದೆ ಅಂದರೆ ಯಾವುದೇ ಕೆಲಸಕ್ಕೂ ಹಿಂದು ಮುಂದೆ ನೋಡದೆ ಎಂಟ್ರಿ ಕೊಡುತ್ತಾನೆ. ಕಾರ್ಪೋರೇಟರ್ ಈತನಿಗೆ ಡೀಲ್ ಕೊಟ್ಟು ತನ್ನೆಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುತ್ತಾನೆ. ಒಮ್ಮೆ ಕೊಲೆಯ ಆರೋಪವನ್ನು ತನ್ನ ಮೇಲೆ ಹಾಕಿಕೊಂಡು, ಜೈಲ್ ಸೇರುತ್ತಾನೆ. ಅಲ್ಲಿ ಕಾರ್ಪೋರೇಟರ್ ಕಡೆಯವನು ಅಂತ ರಾಜಮರ್ಯಾದೆ ಸಿಗುತ್ತಿರುತ್ತದೆ. ಅಲ್ಲದೆ ಮೊಬೈಲ್ ಇರುತ್ತದೆ. ಹುಡುಗಿಯೊಬ್ಬಳು ಸಾಲ ಬೇಕೇ ಅಂತ ಕಾಲ್ ಮಾಡುತ್ತಾಳೆ. ಆಕೆ ಮಾಡಿದ ಒಂದು ಕರೆ ರವಿಯ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಹೀಗೆ ....

145

Read More...

Thimayya & Thimayya.Reviews

Friday, December 02, 2022

ತಾತ ಮೊಮ್ಮಗನ ಭಾವನೆಗಳ ಪಯಣ

       ನಾವು ಅಂದುಕೊಂಡಂತೆ ಜೀವನ ಸಾಗಿಸುವುದು ಸುಲಭ. ಅದರಂತೆ ಸಂಬಂದಗಳು ಮನುಷ್ಯನನ್ನು ಭಾವನಾ ಜೀವಿಯನ್ನಾಗಿಸುತ್ತದೆ. ಸರಿದು ಹೋದ ಕಾಲದಲ್ಲಿ ಮರೆಯಾದ ಸುಂದರ ನೆನಪುಗಳನ್ನು ಹುಡುಕಿ ತಂದುಕೊಡುವ ಚಿತ್ರ ‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಎಂದು ಹೇಳಬಹುದು. ತನ್ನ ಕುಟುಂಬದ ಆಸ್ತಿಯನ್ನು ಮಾರಿ ಲವರ್ ಜೊತೆ ಫಾರಿನ್‌ಗೆ ಹೋಗುವ ಹಂಬಲದಲ್ಲಿದ್ದ ಜ್ಯೂ.ತಿಮ್ಮಯ್ಯ(ದಿಗಂತ್)ನನ್ನು ವಾಪಸ್ಸು ಕರೆತರುವ ಸೀನಿಯರ್ ತಿಮ್ಮಯ್ಯ (ಅನಂತ್‌ನಾಗ್). ಹೀಗೆ ತಾತ ಮೊಮ್ಮಗನ ಮೇಲೆ ಶುರುವಾಗುವ ಕಥೆಯು ನೋಡುಗರನ್ನು ಭಾವನಾ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

138

Read More...

Vasanthi Nalidaga.Reviews

Friday, December 02, 2022

ಫ್ಯಾಮಿಲಿ ಡ್ರಾಮಾದಲ್ಲಿ ಪ್ರೀತಿಯ ಕಲರವ        ಶ್ರೀಮಂತರ ಮಗ ಕಾಲೇಜಿಗೆ ಸೇರಿದರೆ ಬಿಂದಾಸ್ ಆಗಿರುತ್ತಾನೆ. ಅವನಿಗೆ ಕಷ್ಟದ ಅರಿವಾಗುವುದು ಬೇರೆ ಕಡೆಗೆ ಒಬ್ಬಂಟಿಯಾಗಿ ಬದುಕು ಸಾಗಿಸಿದರೆ ಮಾತ್ರ ಎಂಬುದನ್ನು ‘ವಾಸಂತಿ ನಲಿದಾಗ’ ಚಿತ್ರದಲ್ಲಿ ಹೇಳಲಾಗಿದೆ. ಕಥೆಯಲ್ಲಿ ಶ್ರೀಮಂತ ದಂಪತಿಗೆ ಮಗು ಹುಟ್ಟಿದಾಕ್ಷಣ ಅದೃಷ್ಟ ಖುಲಾಯಿಸುತ್ತದೆ. ಇದರಿಂದ ಇಬ್ಬರು ಮಗನನ್ನು ಪ್ರೀತಿಯಿಂದ ಯಾವುದಕ್ಕೂ ಕಡಿಮೆ ಮಾಡದೆ ಬೆಳೆಸುತ್ತಾರೆ. ಆತ ಕಾಲೇಜಿಗೆ ಹೋದಾಗಲೂ ಎಲ್ಲದಕ್ಕೂ ಸ್ವಾತಂತ್ರ ಕೊಡುತ್ತಾರೆ. ಇದರಿಂದ ಮಗನು ಕುಡಿತ, ಪ್ರೀತಿಯ ಬಲೆಗೆ ಬೀಳುತ್ತಾನೆ. ಇವನನ್ನು ಸರಿದಾರಿಗೆ ತರಲು ಅಪ್ಪ ಒಂದು ಷರತ್ತು ವಿಧಿಸುತ್ತಾರೆ. ನಾನು ....

246

Read More...

2nd Life.Film Reviews

Friday, December 02, 2022

ಸೆಕೆಂಡ್ ಲೈಫ್ ಥ್ರಿಲ್ಲರ್ ಕಥನ        ಸೆಸ್ಪೆನ್ಸ್ ಥ್ರಿಲ್ಲರ್ ಜತೆಗೆ ಮಾಫಿಯಾ ಮೂರು ಸೇರಿಕೊಂಡರೆ ‘ಸೆಕೆಂಡ್ ಲೈಫ್’ ಸಿನಿಮಾ ತೆರೆದುಕೊಳ್ಳುತ್ತದೆ. ಮಗು ಜನಿಸಿದ ಕೆಲವೇ ದಿನಗಳಲ್ಲಿ ಹೊಕ್ಕಳು ಬಳ್ಳಿ ಬೀಳುತ್ತದೆ. ಅದನ್ನು ಕ್ಯಾನ್ಸರ್ ರೋಗಿಗಳ ಔಷದಿಗೆ ಬಳಸಲಾಗುತ್ತದೆ. ಕರ್ನಾಟಕ ಒಂದರಲ್ಲೆ ಸುಮಾರು ೭೫ ಸಾವಿರ ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಅಂತಹವರಿಗೆ ಇದು ಉಪಯೋಗವಾಗುತ್ತದೆ. ಕರುಳ ಬಳ್ಳಿಯನ್ನು ಶೇಖರಿಸಿಡುವ ಕಾರ್ಯ ಎಲ್ಲಡೆ ನಡೆಯುತ್ತಿದೆ. ಇಂತಹುದೆ ಅಂಶಗಳನ್ನು ಇಟ್ಟುಕೊಂಡು ಚಿತ್ರವು ಸಿದ್ದಗೊಂಡಿದೆ. ಚಿತ್ರದಲ್ಲಿ ಆಕೆ ಅನಾಥಳು.  ಅವಳ ಸೌಂದರ್ಯಕ್ಕೆ ಸೋತು, ಅಂದಳಾಗಿದ್ದರೂ ಕೈಹಿಡಿದು ....

155

Read More...

Raymo.Film Reviews

Friday, November 25, 2022

ಯೂಥ್ ಲವ್ ಸ್ಟೋರಿ ರೇಮೊ       ರೇವಂತ್‌ದೇಶಪಾಂಡೆ ಮತ್ತು ಮೋಹನ. ಇಬ್ಬರ ಹೆಸರುಗಳ ಮೊದಲ ಅಕ್ಷರವನ್ನು ತೆಗೆದುಕೊಂಡು ನಿರ್ದೇಶಕ ಪವನ್‌ಒಡೆಯರ್ ‘ರೇಮೊ’ ಎಂಬ ಸುಂದರ ಪ್ರೀತಿ ಕಥೆಯನ್ನು ಉಣಬಡಿಸಿದ್ದಾರೆ. ಆತ ಒಬ್ಬ ಸಖತ್ ಸ್ಟೈಲಿಶ್, ಡ್ಯಾಶಿಂಗ್, ಟ್ರೆಂಡಿ ಹುಡುಗ ಒಂದು ಕಡೆಯಾದರೆ, ಮತ್ತೋಂದು ಕಡೆ ಮೋಹನ ಎನ್ನುವ ಕೋಗಿಲೆ ಕಂಠದ ಚೆಲುವೆ. ಇಬ್ಬರ ಸುತ್ತ ಸಿನಿಮಾವು ಸಾಗದೆ, ಅದರಾಚೆ ಒಂದು ಫ್ಯಾಮಿಲಿ ಕಥನ, ಸೆಂಟಿಮೆಂಟ್ ಎಲ್ಲವು ಬಂದು ಹೋಗುತ್ತದೆ. ತ್ಯಾಗದ ಜತೆಗೆ ಲವ್‌ಸ್ಟೋರಿ ಪೂರಕವಾಗಿ ಸಾಗುತ್ತದೆ. ವಿರಾಮದ ಮುನ್ನ ಬರುವ ದೃಶ್ಯಗಳು ಯೂತ್‌ಗೆ ಮೀಸಲಿಟ್ಟರೆ, ನಂತರ ಬರುವ ಸನ್ನಿವೇಶಗಳು ಕುಟುಂಬಕ್ಕೆ ಮೀಸಲಿಡಲಾಗಿದೆ. ....

89

Read More...

Trible Riding.Film Reviews

Friday, November 25, 2022

ನಗುವಿನ ಹಾದಿಯಲ್ಲಿ ಫ್ಯಾಮಿಲಿ ಡ್ರಾಮಾ          ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಅಂದರೆ ಅಲ್ಲಿ ತಿಳಿ ಹಾಸ್ಯ ಮೇಳೈಸುತ್ತದೆ. ಅದರಂತೆ ‘ತ್ರಿಬಲ್ ರೈಡಿಂಗ್’ ಸಿನಿಮಾವು ನವಿರಾದ ಪ್ರೀತಿ ಕಥೆ, ಕಾಮಿಡಿಕಚಗುಳಿ. ಒಂದಷ್ಟು ಭಾವನೆಗಳು ಇದೆಲ್ಲಾದರ ಮಧ್ಯೆ ಗುನುಗುವಂತಹ ಹಾಡುಗಳು. ನಾಯಕ ಮೂವರು ನಾಯಕಿಯರ ಪ್ರೇಮಪಯಣವೇ ಈ ತ್ರಿಬಲ್ ರೈಡಿಂಗ್. ಒಬ್ಬಳ ಸಹವಾಸದಿಂದ ಮೋಸಹೋಗಿ, ಸಾಕಪ್ಪ ಸಾಕು ಈ ಹುಡುಗಿರೊಂದಿಗೆ ಬೆರೆಯುವುದು ಬೇಡವೆಂದು ನಿರ್ಣಯ ತೆಗೆದುಕೊಂಡಿರುವ ಲಾಯರ್ ಮಗನನ್ನು ಹುಡುಗೀರು ಹುಡುಕಿಕೊಂಡು ಬಂದು ಲವ್ ಮಾಡಿದರೆ ಏನಾಗುತ್ತದೆ. ಅದೇ ನಿಜವಾದ ಪ್ರೀತಿ ಎಂದುಕೊಂಡ ಅವನ ಪಾಲಿಗೆ ಏನೆಲ್ಲ ಅವಾಂತರಗಳು ಆಗುತ್ತದೆ ....

106

Read More...

Abbara.Film Reviews

Friday, November 18, 2022

ಅವತಾರಪುರುಷನಾಗಿ  ಪ್ರಜ್ವಲ್‌ದೇವರಾಜ್*****         ನಾಯಕ ಪ್ರಜ್ವಲ್‌ದೇವರಾಜ್ ‘ಅಬ್ಬರ’ ಚಿತ್ರದಲ್ಲಿ ಮೂರು ಗೆಟಪ್‌ಗಳನ್ನು ಹಾಕಿಕೊಂಡಂತೆ, ಸರಿಸಮನಾಗಿ ಮೂವರು ನಾಯಕಿಯನ್ನು ಒಲಿಸಿಕೊಳ್ಳುತ್ತಾನೆ. ಅವರುಗಳ ಜೊತೆಗೆ ಮಾತುಕತೆ, ಹಾಡು, ಡ್ಯಾನ್ಸ್, ಹಾಸ್ಯ ಎಲ್ಲವು ಸೇರಿಕೊಂಡಿರುತ್ತದೆ. ಈ ಬಾರಿ ಮಾಸ್ ಆಗಿ ಮಿಂಚಿದ್ದಾರೆ. ಅರಿಯದೆ ತಪ್ಪು ಮಾಡಿದ ಅವನ ತಂದೆ ಅದನ್ನು ಸರಿಪಡಿಸಲು ಮತ್ತೋಂದು ತಪ್ಪು ಮಾಡುತ್ತಾನೆ. ಅದನ್ನು ಮಗನಾದವನು ಹೇಗೆ ಸರಿಪಡಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕಥೆಯಲ್ಲಿ ಅವನು ಸೂಪರ್ ಮ್ಯಾನ್ ಅಗುತ್ತಾನೆ. ಬಾಬಾ ಅವತಾರ ತಾಳುತ್ತಾನೆ. ಅದಕ್ಕೆಲ್ಲಾ ಕಾರಣ ೨೫ ವರ್ಷಗಳ ....

162

Read More...

Dil Pasand.Film Reviews

Friday, November 11, 2022

ಪ್ರೀತಿಯ ಹಾದಿಯಲ್ಲಿ ದಿಲ್‌ಪಸಂದ್*****         ‘ದಿಲ್‌ಪಸಂದ್’ ಎನ್ನುವುದು ಬೇಕರಿಯಲ್ಲಿ ಸಿಗುವ ತಿನುಸು. ಸಿನಿಮಾದ ಟೈಟಲ್ ಇದೇ ಆಗಿರುವುದರಿಂದ ತಿನ್ನಲು ರುಚಿ ಸಿಗುವಷ್ಟೇ ಚಿತ್ರವು ಸಿಗುತ್ತದೆ. ಸಂತೋಷ್ (ಕೃಷ್ಣ) ಏಳನೇ ಕ್ಲಾಸಲ್ಲಿ ಮದುವೆ ಆಗ್ತೀನಿ ಅಂತ ಹೊರಟು ಅಪ್ಪನಿಂದ ಬರೆ ಹಾಕಿಸಿಕೊಂಡಿದ್ದು, ಅದರ ಕಹಿ ನೆನಪು ಅವನನ್ನು ಹುಡುಗಿಯರ ಸಂಗ ಮಾಡದಂತೆ ತಡೆಯುತ್ತದೆ. ಆದರೆ ಹುಡುಗಿಯೊಬ್ಬಳ ಹುಡುಕಾಟ ಆತನ ಬದುಕನ್ನೇ ಬದಲಿಸುತ್ತೆ. ಆಕೆ ಯಾರು, ಅವಳ ಹಿನ್ನಲೆ, ಅವಳ್ಯಾಕೆ ಇವನನ್ನು ಟಾರ್ಗೆಟ್ ಮಾಡುತ್ತಾಳೆ, ಇದರ ಪರಿಣಾಮ ಏನಾಗುತ್ತೆ ಅನ್ನೋದು ಒಂದು ಏಳೆಯ ಸಾರಾಂಶವಾಗಿದೆ. ನಿರ್ದೇಶಕ ಶಿವತೇಜಸ್ ....

177

Read More...

Raana.Film Reviews

Friday, November 11, 2022

ದುರುಳರಿಗೆ ಖೆಡ್ಡಾ ತೋಡುವ ರಾಣ*****        ಮೂರು ವರ್ಷಗಳ ನಂತರ ಶ್ರೇಯಸ್‌ಮಂಜು ಅಭಿನಯದ ‘ರಾಣ’ ಚಿತ್ರವು ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ. ಕಥೆಯಲ್ಲಿ ಆತ ಮಧ್ಯಮ ವರ್ಗದ ಕುಟುಂಬದವನು. ಪೋಲೀಸ್ ಆಗಿ ಸಮಾಜಕ್ಕೆ ಸೇವ ಸಲ್ಲಿಸುವ ಕನಸು ಹೊಂದಿರುತ್ತಾನೆ. ತರಭೇತಿಗಾಗಿ ಬೆಂಗಳೂರಿಗೆ ಬಂದಿರುತ್ತಾನೆ. ಯಾರೂ ಸಂಬಂದಿಕರಿಲ್ಲದ ಕಾರಣ ಸ್ನೇಹಿತರ ರೂಂನಲ್ಲೆ ಉಳಿದುಕೊಳ್ಳುತ್ತಾನೆ. ಟ್ರಾವೆಲ್ಸ್ ಆಫೀಸೊಂದಕ್ಕೆ ಸೇರಿ ಬಿಡುವಿನ ವೇಳೆಯಲ್ಲಿ ಟ್ಯಾಕ್ಸಿ ಓಡಿಸುತ್ತಿರುತ್ತಾನೆ. ಇನ್ನೇನು ಪೋಲೀಸ್ ಆಗೇಬಿಟ್ಟರು ಎನ್ನುವ ಹೊತ್ತಿಗೆ ಹುಟ್ಟಿಕೊಳ್ಳುವ ತಿರುವು. ರೌಡಿಗಳೊಂದಿಗೆ ಸೆಣಸಾಟ. ಯಾರೋ ಮಾಡಿದ ಕೊಲೆಗೆ ಈತ ತಲೆ ....

124

Read More...

Hubli Dhaba.Film Reviews

Friday, November 11, 2022

ಹುಬ್ಬಳ್ಳಿ ಡಾಬಾ ಕ್ರೌಯ, ಕಲಾವಿದರೇ ಬಂಡವಾಳ *****        ಕೊಲೆ, ರಕ್ತಪಾತ, ಕುತೂಹಲ, ಥ್ರಿಲ್ಲರ್ ಇವೆಲ್ಲವನ್ನು ನೋಡಬೇಕಂದರೆ ‘ಹುಬ್ಬಳ್ಳಿ ಡಾಬಾ’ ಚಿತ್ರಕ್ಕೆ ಹೋದರೆ ಖಂಡಿತವಾಗಿಯೂ ಸಿಗುತ್ತದೆ. ‘ದಂಡುಪಾಳ್ಯ’ ಭಾಗ-೧ ಮತ್ತು ೨ನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದ ನಿರ್ದೇಶಕ ಶ್ರೀನಿವಾಸರಾಜು ಈಗ ಮತ್ತೋಂದು ಇದೇ ರೀತಿಯ ಕಥೆಯನ್ನು ತೆರೆ ಮೇಲೆ ತಂದಿದ್ದಾರೆ. ಇಲ್ಲಿಯೂ ಸರಣಿ ಕೊಲೆಗಳು, ನಿಗೂಢ ಹತ್ಯೆಗೆ ಕಾರಣವೇ ಇಲ್ಲದಂತಾಗುತ್ತದೆ. ಯಾವುದೋ ಬಯಲಲ್ಲಿ ನಡೆಯುವ ಎನ್‌ಕೌಂಟರ್ ಇದೆ. ಕರುಳು ಕೊರೆಯುವ ದ್ವೇಷವಿದೆ. ಮರ್ಡರ್ ಸ್ಕೆಚ್ ಸೇರಿದಂತೆ ಹಲವು ಸ್ವಾರಸ್ಯಗಳು ಚಿತ್ರದ ಸುತ್ತ ಸುತ್ತುವ ....

141

Read More...

Banaras.Film Reviews

Friday, November 04, 2022

ಬನಾರಸ್‌ದಲ್ಲಿ ಪ್ರೀತಿಯ ಹುಡುಕಾಟ         ಹಿಂದೂಗಳ ಧರ್ಮಭೂಮಿ ‘ಬನಾರಸ್’ಗೆ ದೇಶ ವಿದೇಶಗಳಿಂದ ಅಸ್ಥಿ ವಿಸರ್ಜಿಸಲು ಬರುತ್ತಾರೆ. ಘಾಟ್‌ಗಳ ದಡಗಳಲ್ಲಿ ಮೃತದೇಹಗಳನ್ನು ಸುಡುತ್ತಾರೆ. ಗಂಗೆಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಈಗ ಇದೇ ಹೆಸರಿನಲ್ಲಿ ತೆರೆಕಂಡಿರುವ ಚಿತ್ರದಲ್ಲಿ ಸಾವು ಮತ್ತು ಬದುಕು, ವೈರಾಗ್ಯ, ಪ್ರೇಮ, ಅಧ್ಯಾತ್ಮ, ಲೌಕಿಕತೆ ಎಲ್ಲವೂ ಒಂದಕ್ಕೊಂದು ಬೆರೆತುಕೊಂಡು ಮಾಯಕದ ಜಗತ್ತಿನಂತೆ ಭಾಸವಾಗುವ ಅಲ್ಲಿನ ಅಂಗಳದಲ್ಲಿ ನಡೆಯುವ ಕತೆಯು ಬೆಂಗಳೂರಿನಿಂದ ಆರಂಭವಾಗಿ ಬನಾರಸ್ ತಲುಪುತ್ತದೆ. ಚಿತ್ರದಲ್ಲಿ ಸಿದ್ದಾರ್ಥ್ ತಾನು ಮಾಡಿದ ತಪ್ಪಿನ ಪಾಪ ಪ್ರಾಯಶ್ಚಿತಕ್ಕೆ ಇಲ್ಲಿಗೆ ಬರುತ್ತಾನೆ. ತನ್ನಿಂದ ಸಮಸ್ಯೆಗೊಳಗಾದ ....

146

Read More...

Nahi Jnanena Sadrusham,Reviews

Friday, November 04, 2022

ಮನರಂಜನೆಯ ಮೂಲಕ ಶಿಕ್ಷಣ         ಓದುವ ಮಕ್ಕಳಿಗೆ ಶಿಕ್ಷಣ ನೇರವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ ಅವರು ಓದಿನಲ್ಲಿ ಹಿಂದಿರುತ್ತಾರೆ. ಅದೇ ಮನರಂಜನೆ ಮೂಲಕ ಶಿಕ್ಷಣವನ್ನು ಹೇಳಿದಾಗ ತಲೆ ಒಳಗೆ ಹೋಗುತ್ತದೆ. ಇಂತಹುದೇ ಅಂಶಗಳನ್ನು ತೆಗೆದುಕೊಂಡು ‘ನಹೀ ಜ್ಞಾನೇನ ಸದೃಶಂ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಕಥೆಯಲ್ಲಿ ಅದೊಂದು ಪ್ರೌಡಶಿಕ್ಷಣ ಶಾಲೆ. ಅಲ್ಲಿಗೆ ಗಣಿತ ಹೇಳಿಕೊಡುವ ಶಿಕ್ಷಕರೊಬ್ಬರು ಬರುತ್ತಾರೆ. ಕ್ಲಾಸಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡದೆ ಹೋ ವರ್ಕ್‌ನ್ನು ಪೋಷಕರಿಗೆ ನೀಡಿ, ಮಕ್ಕಳಿಗೆ ಸಿನಿಮಾ ನೋಡಲು ಹುರುದುಂಬಿಸುತ್ತಾರೆ. ಇದರಿಂದ ಪೋಷಕರು ಹಾಗೂ ಸಿಬ್ಬಂದಿಯಿಂದ ಅಪವಾದಗಳನ್ನು ....

225

Read More...

Head Bush.Film Reviews

Friday, October 21, 2022

ಭೂಗತ ಲೋಕದ ನಿರೂಪಣೆ ಸುಂದರ          ೭೦-೮೦ರ ದಶಕದಲ್ಲಿ ದೇವರಾಜಅರಸು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಪ್ರಧಾನಿ ಇಂದಿರಾಗಾಂಧಿ ರಾಜಕೀಯೇತರ ಶಕ್ತಿಗಳನ್ನು ಹುಟ್ಟುಹಾಕಲು ಸಿಎಂಗೆ ನೇರ ಆದೇಶ ಕೊಡುತ್ತಾರೆ. ಸಿಎಂ ನೇರ ಬೆಂಗಳೂರಿಗೆ ಬಂದು ಅಳಿಯ ಎಡಿಎನ್‌ರನ್ನು  ಇಂದಿರಾ ಬ್ರಿಗ್ರೇಡ್ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಇದಕ್ಕಾಗಿ ಒಂದಷ್ಟು ಶಕ್ತಿಯನ್ನು ಹುಟ್ಟುಹಾಕಲು ತಿಳಿಸುತ್ತಾರೆ. ಆಗ ಹುಟ್ಟಿಕೊಂಡಿದ್ದೇ ವಸೂಲಿ ದಂಧೆ ಚಟುವಟಿಕೆಗಳು. ಬೆಂಗಳೂರಿನ ಪುಡಿ ರೌಡಿಗಳೆಲ್ಲಾ ಒಂದಾಗುತ್ತಾರೆ. ಇನ್ನು ಪೋಲೀಸರು ಏನು ಮಾಡಲಿಕ್ಕೆ ಆಗದೆ ಸುಮ್ಮನೆ ಕೂರುತ್ತಾರೆ. ತನ್ನ ಆದೇಶಗಳಿಗೆ ಅಡ್ಡಿಪಡಿಸುವ ಐಎಎಸ್ ....

185

Read More...

MRP.Film Reviews

Friday, October 14, 2022

ಸ್ಥೊಲಕಾಯದ ವ್ಯಕ್ತಿ ಎಂಆರ್‌ಪಿ      ಪ್ರತಿಯೊಬ್ಬನ ಮನುಷ್ಯನಲ್ಲಿ ಏನಾದರೊಂದು ನ್ಯೂನತೆ ಇರುತ್ತದೆ. ಅದೇ ಅವರ ಬಾಳಿಗೆ ಕೆಲವೊಮ್ಮೆ ಮುಳುವಾಗುತ್ತದೆ. ದಪ್ಪಗಿದ್ದರೇನು, ಸಣ್ಣಗಿದ್ದರೇನು, ಚೆನ್ನಾಗಿ ನೋಡಿಕೊಳ್ಳುವ ಪತಿ ಸಿಕ್ಕರೆ ಬದುಕು ಸುಂದರವಾಗಿರುತ್ತದೆ. ಇದೇ ವಿಷಯವನ್ನು ‘ಎಂಆರ್‌ಪಿ’ ಚಿತ್ರದಲ್ಲಿ ಹೇಳಲಾಗಿದೆ. ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್ ಎಂದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ಕಥೆಯಲ್ಲಿ ಶೀಲವಂತ್ ಸ್ಥೂಲಕಾಯದವನಾಗಿರುತ್ತಾನೆ. ವಯಸ್ಸು ಜಾಸ್ತಿಯಾಗುತ್ತಿದ್ದರೂ, ಆತನ ದೇಹಕಾರದ ಕಾರಣಕ್ಕೆ ಹುಡುಗಿ ಸಿಗುತ್ತಿರುವುದಿಲ್ಲ. ಆ ಸಮಯದಲ್ಲಿ ತಂದೆ ಸ್ನೇಹಿತನ ಪುತ್ರಿ ಇಂದ್ರ ಮದುವೆಯಾಗಲು ....

210

Read More...

Champion.Film Reviews

Friday, October 14, 2022

ದೋಸ್ತಿ ಹಾಡಿಗೆ ಪ್ರಶಂಸೆಯ ಸುರಿಮಳೆ ****         ಶಾಹುರಾಜ್‌ಶಿಂಧೆ ನಿರ್ದೇಶನದ ‘ಚಾಂಪಿಯನ್’  ಚಿತ್ರದ ‘ನೂರು ಕೋಟಿ ಆಸ್ತಿ ದೋಸ್ತವ್ನೆ’ ಹಾಡು ಬಿಡುಗಡೆಗೊಂಡು ಹಿಟ್‌ಲಿಸ್ಟ್‌ನತ್ತ ಸಾಗುತ್ತಿದೆ.  ನಾಗಾರ್ಜುನ್‌ಶರ್ಮಾ ಸಾಹಿತ್ಯ, ನಕಾಶ್‌ಅಜೀಜ್ ಗಾಯನದಲ್ಲಿ ಅಜನೀಶ್‌ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಲೆನಾಡಿನ ಹುಡುಗನೊಬ್ಬ ಕ್ರೀಡಾ ಕ್ಷೇತ್ರದಲ್ಲಿ ಕಷ್ಟಪಟ್ಟು ಸಾಧನೆ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಚಾಂಪಿಯನ್ ಆಗುವ ಕಥೆಯನ್ನು ಹೊಂದಿದೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಬೆಳಗಾಂ ಮೂಲದ ಸಚಿನ್‌ಧನಪಾಲ್ ಬಣ್ಣದಲೋಕದ ಆಸೆಯಿಂದ ಕೆಲಸಕ್ಕೆ ಬೆನ್ನು ತೋರಿಸಿ, ಈ ....

237

Read More...

Kantara.Film Reviews

Friday, September 30, 2022

  ಕಣ್ಮನ ಸೆಳೆಯುವ ’ಕಾಂತಾರ’   ಚಿತ್ರ: ಕಾಂತಾರ ಪ್ರಮುಖ ಪಾತ್ರ: ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮೊದಲಾದವರು. ನಿರ್ದೇಶನ: ರಿಷಬ್ ಶೆಟ್ಟಿ ನಿರ್ಮಾಣ: ಹೊಂಬಾಳೆ ಫಿಲ್ಮ್ಸ್   ಯಾವ ದೇಶಕ್ಕೆ ಹೋದರೂ ಮನುಷ್ಯ ಭಾವನಾತ್ಮಕ ಜೀವಿ. ಅದರಲ್ಲೂ ಭಕ್ತಿ, ಪ್ರೇಮ ಮೊದಲಾದ ಭಾವಗಳಂತೂ ಕನ್ನಡಿಗರ ಹೃದಯದಲ್ಲಿ ಸೇರಿಕೊಂಡಿದೆ. ಇವೆರಡೂ ಭಾವಗಳಿಗೆ ಭಾಷ್ಯ ಬರೆದಿರುವಂಥ ಚಿತ್ರ ಕಾಂತಾರ. ಹಾಗಾಗಿಯೇ ಒಂದು ಪ್ರದೇಶದ ಕತೆಯಾದರೂ, ಪ್ರತಿಯೊಂದು ಭಾಗದವರನ್ನೂ ತಲುಪುವಲ್ಲಿ ಯಶಸ್ವಿಯಾಗಿದೆ.   ಇತ್ತೀಚೆಗೆ ಕರ್ನಾಟಕ ಕರಾವಳಿಯ   ಸೊಗಡನ್ನು ‌ಸಿನಿಮಾಗಳ ಮೂಲಕ ಎಲ್ಲೆಡೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಆ ನಿಟ್ಟಿನಲ್ಲಿ ನೋಡಿದರೆ ಇಲ್ಲಿ ....

292

Read More...

Mardini.Film Reviews

Friday, September 16, 2022

ಒಂದು ಕೊಲೆಯ ಸುತ್ತ        ಒಂದು ಮರ್ಡರ್ ಮಿಸ್ಟರಿಯನ್ನು ಹೀಗೂ ತನಿಖೆ ಮಾಡಬಹುದೆಂದು ‘ಮರ್ದಿನಿ’ ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ. ಕಥಾ ನಾಯಕಿ ಪೋಲೀಸ್ ಇನ್ಸ್‌ಪೆಕ್ಟರ್ ಮರ್ದಿನಿ ಚಿಕ್ಕಮಗಳೂರಿಗೆ ವರ್ಗವಾಗಿ ಬಂದ ಕೆಲವೇ ದಿನಗಳಲ್ಲಿ ಜಾಹ್ಮವಿ ಎಂಬ ಹುಡುಗಿಯ ಕೊಲೆಯಾಗುತ್ತದೆ. ಹಾಗಾಗಿ ಕೊಲೆಗಾರರನ್ನು ಪತ್ತೆ ಹಚ್ಚುವುದು ಆಕೆಗೆ ಸವಾಲು ಆಗುತ್ತದೆ. ಆ ಕೊಲೆಯ ರೂವಾರಿಯನ್ನು ಹುಡುಕುವ ಹಾದಿಯಲ್ಲಿ ಹಲವಾರು ತಿರುವುಗಳು ಎದುರಾಗುತ್ತದೆ. ಪ್ರಕರಣ ಅಂದ ಮೇಲೆ ಬರುವ ರಾಜಕೀಯ ಹಸ್ತಕ್ಷೇಪ, ಪ್ರಭಾವಿ ವ್ಯಕ್ತಿಗಳ ಕುಮ್ಮಕ್ಕು ಇದ್ಯಾವುದಕ್ಕೂ ಹೆದರದೆ ಅದೆಲ್ಲವನ್ನು ಬದಿಗಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲು ....

236

Read More...

Love 360.Film Reviews

Friday, August 19, 2022

ಪ್ರೀತಿಯ ಕಷ್ಟದ ಹಾದಿಗಳು  Love 360 ****         ಶಶಾಂಕ್ ನಿರ್ದೇಶನದ ‘ಲವ್ ೩೬೦’ ಚಿತ್ರದಲ್ಲಿ ಪ್ರೀತಿಯ ಪಯಣ ಎಂದೂ ಸುಗಮವಾಗಿ ಸಾಗುವುದಿಲ್ಲವೆಂದು ಹೇಳಲಾಗಿದೆ. ಚಿಕ್ಕಂದಿನಿಂದಲೂ ಜಾನಕಿಯನ್ನು ಹೆಚ್ಚು ಪ್ರೀತಿಸುವ ರಾಮ್ ಅವಳಿಗೆ ಮರೆವಿನ ಖಾಯಿಲೆ ಇದೆ ಅಂತ ಗೊತ್ತಿದ್ದರೂ ಆಕೆಯನ್ನು ಕಣ್ಣರಪ್ಪೆಯಂತೆ ಕಾಪಾಡುತ್ತಿರುತ್ತಾನೆ. ಹೀಗಿರುವಾಗ ಒಂದು ಕೊಲೆಯಾಗುತ್ತದೆ. ಅದರ ಆರೋಪ ಜಾನಕಿ ಮೇಲೆ ಬರುತ್ತದೆ. ಅವಳು ಹುಚ್ಚಿ ಅಲ್ಲ ಎಂದು ಹೋರಾಡುತ್ತಲೇ ಇರುವ ಅವನಿಗೆ, ಅವಳ ಮೇಲೆ ಆರೋಪ ಬಂದಾಗ ಸುಮ್ಮನಿರುತ್ತಾನಾ? ಜೀವದಂತಿರುವ ಹುಡುಗಿಯನ್ನು ಕಂಬಿಯಿಂದ ಹೊರತರಲು ಅವನು ಏನು ಮಾಡುತ್ತಾನೆ. ಕೊನೆಯಲ್ಲಿ ಇಬ್ಬರು ಏನಾಗುತ್ತಾರೆ ಎನ್ನುವುದೇ ....

261

Read More...

Gaalipata 2.Film Reviews

Friday, August 12, 2022

ಗಾಳಿಪಟ-೨*****       ಪ್ಯಾನ್ ಇಂಡಿಯಾ ಸಿನಿಮಾಗಳ ಮಧ್ಯೆ ನಮ್ಮದು ವಿಶ್ವಕನ್ನಡಿಗರ ಚಿತ್ರವೆಂದು ತೆರೆ ಕಂಡಿರುವ ‘ಗಾಳಿಪಟ-೨’ ಚಿತ್ರವು ವಿಶಿಷ್ಟ ಪಾತ್ರಗಳ ಮೂಲಕ ಸಾಗುತ್ತದೆ. ಕಾಲ್ಪನಿಕ ಊರು ನೀರುಕೋಟೆ ಕಾಲೇಜಿನಲ್ಲಿ ಶುರುವಾದ ಕಥೆಯು ಜರ್ಮನಿ, ಯುರೋಪ್, ಕಜಕಿಸ್ತಾನ, ಹೀಗೆ ನಾನಾ ಕಡೆ ಸಾಗುತ್ತದೆ. ಕನ್ನಡ ಕಲಿಯುವ ಉದ್ದೇಶದಿಂದ ಗಣಿ ಜೊತೆಗೆ ದಿಗಂತ್ ಹಾಗೂ ಭೂಷಣ್ ಸೇರಿಕೊಳ್ಳುತ್ತಾರೆ. ಮೂವರಿಗೆ ಕನ್ನಡ ಶಿಕ್ಷಕ ತಮ್ಮ ಮನೆಯಲ್ಲಿ ಜಾಗ ಕೊಟ್ಟಿರುತ್ತಾರೆ. ಮೊದಲೇ ಯುವಕರಾಗಿದ್ದರಿಂದ ಇವರುಗಳ ತುಂಟಾಟ, ಮೋಜು-ಮಸ್ತಿ ನೋಡೋದೇ ಥ್ರಿಲ್ ಕೊಡುತ್ತದೆ. ಹಾಸ್ಯದ ಸಂಭಾಷಣೆಗಳು ಇದಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಸಹಪಾಠಿ ಶ್ವೇತಾಳ ಮೇಲೆ ....

225

Read More...

Vikrant Rona.Film Reviews

Thursday, July 28, 2022

ಕತ್ತಲ ಕಾಡಿನಲ್ಲಿರೋಣನ ಹುಡುಕಾಟಗಳು ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಹಾದಿಯಲ್ಲಿ ಹೊಸದೊಂದು ಲೋಕವನ್ನು ಸೃಷ್ಟಿಸಿ, ಆ ಲೋಕದೊಳಗೆ ನೋಡುಗ ಏನೋ ಕಳೆದುಕೊಂಡಂತೆ ಭಾಸವಾಗುವ ಪ್ರಯತ್ನದಲ್ಲಿ ‘ವಿಕ್ರಾಂತ್‌ರೋಣ’ ಚಿತ್ರವು ಯಶಸ್ವಿಯಾಗಿದೆ. ಕಣ್ಣಿಗೆತಂಪುಕೊಡುವ ಸೆಟ್ ವೈಭವಗಳು, ದೃಶ್ಯದಿಂದದೃಶ್ಯಕ್ಕೆಕುತೂಹಲವನ್ನು ಹೆಚ್ಚಿಸಿ ಸೀಟಿನ ತುದಿಯಲ್ಲಿಕೂರುವಂತೆ ಮಾಡಿದೆ.ಕುತೂಹಲಕಾರಿಯಾದ ಭಿನ್ನವಾದ ಭೂತಾರಾಧನೆಯ ಫ್ಲ್ಯಾಷ್ ಬ್ಯಾಕ್‌ಗೆ ಫ್ಯಾಂಟಸಿಯನ್ನು ಜತೆಗೊಡಿಸಿರುವುದು ನಿರ್ದೇಶಕಅನೂಪ್ ಭಂಡಾರಿ ಬುದ್ದವಂತಿಕೆಗೆ ಸಾಕ್ಷಿಯಾಗಿದೆ.ಕಮರೊಟ್ಟುಎನ್ನುವಊರಿನಲ್ಲೊಂದು ಹಳೆಯ ಬಂಗಲೆ. ನಿಗೂಢವಾಗಿ ಸಾವು ಕಾಣುತ್ತ್ತಿರುವ ಮಕ್ಕಳು.ಆ ....

305

Read More...

Oh My Love.Film Reviews

Friday, July 15, 2022

ಕಾಲೇಜು ಕಾರಿಡಾರ್‌ದಲ್ಲಿ ಸ್ನೇಹ-ಪ್ರೀತಿ         ಸ್ನೇಹಕ್ಕಾಗಿ ಪ್ರೀತಿಯನ್ನು ತ್ಯಾಗ ಮಾಡುವ ಚಿತ್ರಗಳು ಸಾಕಷ್ಟು ಬಂದಿದೆ. ಆದರೆ ‘ಓ ಮೈ ಲವ್’ ಚಿತ್ರದಲ್ಲಿ ಇವರೆಡು ಇದ್ದರೂ ಭಿನ್ನವಾಗಿ ತೋರಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ಕಾಲೇಜು ಹುಡುಗರ ಮೋಜು ಮಸ್ತಿಯಲ್ಲಿ ನವಿರಾದ ಪ್ರೀತಿ ಅರಳುತ್ತದೆ. ಇದಕ್ಕೆ ಸ್ನೇಹ ಅಡ್ಡ ಬರುತ್ತದೆ. ಕೆಲಸದ ನಿಮಿತ್ತ ಹೊರಗೆ ಬೇಕಾದ ಕಾರಣ ಅಣ್ಣನು ತಂಗಿಯ ರಕ್ಷಣೆಗಾಗಿ ಗೆಳಯನನ್ನು ಕೇಳಿಕೊಳ್ಳುತ್ತಾನೆ. ಅವನು ಎಲ್ಲಾ ರೀತಿಯಲ್ಲಿ ಸೇಫ್ ಮಾಡುವಾಗ ಅವಳು ಅವನಲ್ಲಿ ಅನುರಕ್ತಳಾಗುತ್ತಾಳೆ. ಆತನು ಗೆಳೆಯನಿಗೆ ಕೊಟ್ಟ ಮಾತಿನಂತೆ ....

154

Read More...

Tootu Madike.Film Reviws

Friday, July 08, 2022

ಸ್ಲಮ್ ಹುಡುಗರ ಶ್ರೀಮಂತ ಕನಸುಗಳು         ಪುರಾತನ ಕಾಲದ ವಿಗ್ರಹವೊಂದು ಮಿಸ್ ಆಗಿದೆ ಎನ್ನುವಲ್ಲಿಗೆ ‘ತೂತು ಮಡಿಕೆ’  ಚಿತ್ರವು  ಶುರುವಾಗುತ್ತದೆ. ಸ್ಲಂನಲ್ಲಿರುವ ಇಬ್ಬರು ಕಿಲಾಡಿಗಳು ಕೆಲಸಕ್ಕೆ ಹೋಗದೆ ಅಡ್ಡ ದಾರಿಯಲ್ಲಿ ಬಂದಂತ ಹಣದಲ್ಲಿ ಮಜಾ ಮಾಡುತ್ತಿರುತ್ತಾರೆ. ಒಬ್ಬೊಬ್ಬರ ತಲೆ ಮೇಲೆ ಕೈಯಿಟ್ಟು ದುಡ್ಡು ಸಂಪಾದಿಸುವುದೇ ಇವರ ಕಾಯಕ. ಹೀಗಿರುವಾಗ ಕಿಡ್ನಾಪ್ ಮಾಡುವ ಹಾಗೂ ವಿಗ್ರಹವನ್ನು ಹುಡುಕುವ ಡೀಲ್ ಸಿಗುತ್ತದೆ. ಅಪಹರಣವನ್ನು ಸುಲಭವಾಗಿ ಮಾಡುತ್ತಾರೆ. ಆದರೆ ವಿಗ್ರಹ ಸಿಗುವುದಿಲ್ಲ. ಒಂದು ಕಡೆ ರೌಡಿಗಳು, ಮತ್ತೋಂದು ಕಡೆ ಶಾಸಕರ ಕಡೆಯವರು. ಇದರ ಮಧ್ಯೆ ಹನಿಟ್ರಾಪ್ ಗ್ಯಾಂಗ್‌ನವರು. ಇವರೆಲ್ಲರೂ ....

144

Read More...

Girki.Film Reviews

Friday, July 08, 2022

  ಕಥೆಗೆ ಹೊಸ ನಿರೂಪಣೆ            ಎಲ್ಲಾ ಚಿತ್ರಗಳಲ್ಲಿ ಇರುವಂತೆ ಪೋಲೀಸು, ಮೋಸ, ಕ್ರೈಮು, ರೇಪು ಇದರ ನಡುವೆ ಪ್ರೀತಿ ಇವಿಷ್ಟು ‘ಗಿರ್ಕಿ’ ಸಿನಿಮಾದಲ್ಲಿ ಇದ್ದರೂ ನಿರೂಪಣೆ ಹೊಸದಂತೆ ಕಾಣಿಸುತ್ತದೆ. ಅವನು ಬಾರ್‌ನಲ್ಲಿ ಕೆಲಸ ಮಾಡುವವನು, ಅವಳು ಬಟ್ಟೆ ಅಂಗಡಿಯಲ್ಲಿ ಉದ್ಯೋಗ. ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಇವರಿಗೆ ಅಡ್ಡ ಆಗುವುದು ನಿಗೂಢವಾಗಿ ಸಾಯುತ್ತಿರುವ ಹಾಗೂ ನಾಪತ್ತೆಯಾಗುತ್ತಿರುವ ಅನಾಥ ಯುವತಿಯರು. ಇದಕ್ಕೂ ಆಕೆ ಕೆಲಸ ಮಾಡುವ ನಾಯಕಿಗೂ ಏನು ಸಂಬಂದ ಎನ್ನುವುದೇ ಒಂದೇ ಏಳೆಯ ಸಾರಾಂಶವಾಗಿದೆ. ಸಾಧಾರಣ ಕಥೆ ಇದ್ದರೂ ಅದನ್ನು ಹೇಳುವ ಧಾಟಿ ಚೆನ್ನಾಗಿದೆ. ಎಲ್ಲಿಯೂ ಬೋರ್ ಅನಿಸುವುದಿಲ್ಲ. ....

338

Read More...

777 Charlie.Film Reviews

Sunday, June 12, 2022

ಮನುಷ್ಯ ಮತ್ತು ಶ್ವಾನದ ಸಂಬಂದಗಳು         ನಾಯಿಗೆ ನಿಯತ್ತು ಇದೆ, ಒಬ್ಬರನ್ನು ನಂಬಿದರೆ ಅದು ಬಿಟ್ಟು ಹೋಗಲಾರದು ಎನ್ನುತ್ತಾರೆ. ಅಂತಹ ಮನುಷ್ಯ ಮತ್ತು ನಾಯಿ ಸಂಬಂದ ಹೇಗಿರುತ್ತದೆಂದು ‘೭೭೭ ಚಾರ್ಲಿ’ ಚಿತ್ರದಲ್ಲಿ ಸುಂದರವಾಗಿ ತೋರಿಸಲಾಗಿದೆ. ಕಥೆಯಲ್ಲಿ ಆತನೊಬ್ಬ ಫ್ಯಾಕ್ಟರಿ ಕೆಲಸ ಮಾಡುವ ವ್ಯವಸ್ಥಾಪಕ. ಯಾರೊಂದಿಗೂ ಮಾತನಾಡದೆ ತನ್ನ ಕೆಲಸವಾಯಿತು ಎಂದು ಮೇಲಾಧಿಕಾರಿಗಳಿಂದ ಶಹಬ್ಬಾಸ್ ಗಿಟ್ಟಿಸಿಕೊಂಡಿರುತ್ತಾನೆ. ಇದರಿಂದ ಸಹದ್ಯೋಗಿಗಳಿಗೂ ಇವನ ಕಂಡರೆ ಅಸೂಯು ಬಂದಿರುತ್ತದೆ. ಅದೇ ರೀತಿ ಅಕ್ಕಪಕ್ಕದ ಮನೆಯವರಿಗೂ ಬೇಡವಾಗಿರುತ್ತಾನೆ. ಒಂದ ಘಟ್ಟದಲ್ಲಿ ನಾಯಯೊಂದು ಮನೆ ಸೇರಿಕೊಳ್ಳುತ್ತದೆ. ಅದರಿಂದ ಕಿರಿಕಿರಿ ....

158

Read More...

Buddies.Film Reviews

Friday, June 24, 2022

ಕಾಲೇಜ್ ಅಂಗಳದಲ್ಲಿ ಸ್ನೇಹ ಪ್ರೀತಿ         ಎಲ್ಲಾ ಸಂಬಂದಗಳಿಗಿಂತ ಸ್ನೇಹ ಸಂಬಂದ ದೊಡ್ಡದು ಎಂಬುದನ್ನು ‘ಬಡ್ಡೀಸ್’ ಚಿತ್ರದಲ್ಲಿ ಹೇಳಿದ್ದಾರೆ. ಕಾಲೇಜು, ಪ್ರೀತಿ, ಶ್ರೀಮಂತ ಕುಟುಂಬ, ಅನಾಥ ಸ್ನೇಹಿತರು ಹೀಗೆ ಇಷ್ಟು ಪಾತ್ರಗಳ ಸುತ್ತ ಇಂದಿನ ಹುಡುಗ ಹುಡುಗಿಯರಿಗೆ ಹೇಳಬೇಕಾದ ಕಥೆಯನ್ನು ನಿರ್ದೇಶಕ ಗುರುತೇಜ್‌ಶೆಟ್ಟಿ ಸಮರ್ಪಕವಾಗಿ ನಿರೂಪಿಸಿದ್ದಾರೆ. ಕಥಾನಾಯಕ ದೊಡ್ಡ ಬ್ಯುಸಿನೆಸ್‌ಮ್ಯಾನ್ ಪುತ್ರ. ಚಿಕ್ಕವನಿದ್ದಾಗೇ ಅಮ್ಮನನ್ನು ಕಳೆದುಕೊಂಡು ಏಕಾಂಗಿಯಾದೆ ಎಂಬ ಕೊರಗಿನಲ್ಲಿರುತ್ತಾನೆ. ಅದನ್ನು ನೀಗಿಸಲು ಅಪ್ಪನು ಮೂವರು ಅನಾಥ ಹುಡುಗರನ್ನು ಮಗನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡುತ್ತಾನೆ. ಅಲ್ಲಿಂದ ಪುಟ್ಟ ....

181

Read More...

Seethayana.Film Reviews

Friday, May 27, 2022

ಪ್ರೇಮಕಥೆಯಲ್ಲಿಥ್ರಿಲ್ಲರ್ ಅಂಶಗಳು ಮೊದಲರ್ಧ ಪ್ರೀತಿ, ಪ್ರೇಮ, ವಿವಾಹ ನಂತರಥ್ರಿಲ್ಲರ್ ಅಂಶಗಳನ್ನು  ‘ಸೀತಾಯಣ’ಚಿತ್ರದಲ್ಲಿ ಹೇಳಲಾಗಿದೆ. ಕಥೆಯಲ್ಲಿರಾಹುಲ್ (ಅಕ್ಷಿತ್‌ಶಶಿಕುಮಾರ್) ಜೀವನದಲ್ಲಿ ಮುಂದು ಬರಬೇಕೆಂದುಉದ್ಯಮ ಶುರು ಮಾಡಲು ಸಾಲಕ್ಕಾಗಿ ಬ್ಯಾಂಕಿಗೆಅರ್ಜಿ ಸಲ್ಲಿಸಿರುತ್ತಾನೆ. ಸೀತಾ (ಅನಹಿತಾಭೂಷಣ್) ಆಡ್ ಶೂಟ್ ಮಾಡುವ ನಿರ್ದೇಶಕಿ.ಒಂದುಘಟನೆಯಿಂದಇಬ್ಬರು ಭೇಟಿಯಾಗಿ ಲವ್‌ಗೆತಿರುಗುತ್ತದೆ.ಆಕೆಯಅಪ್ಪ ಬ್ಯಾಂಕ್ ಮ್ಯಾನೇಜರ್.ಹೇಗಿದ್ದರೂಈತನ ವಿವರ ತಿಳಿದಿರುವ ಕಾರಣ ಶುರುವಿನಲ್ಲಿ ವಿರೋದ ವ್ಯಕ್ತ ಪಡಿಸಿದರೂ, ಗುಣಕ್ಕೆ ಮಾರುಹೋಗಿ ಮಗಳನ್ನು ಕೊಡಲು ನಿರ್ಣಯಿಸುತ್ತಾನೆ. ಎರಡೂ ಮನೆ ಕಡೆಯಿಂದ ಸಮ್ಮತಿ ಸಿಕ್ಕು, ಎಂದಿನಂತೆ ಮದುವೆ ....

140

Read More...

Kirak Shanker.Film Reviews

Friday, May 27, 2022

ಸಮಾಜ ಸೇವೆ ಮಾಡುವಕಿರಿಕ್ ಹುಡುಗರು ಕಿರಿಕ್‌ಗಳಿಂದಲೇ ಕೆಟ್ಟದ್ದುಆಗುತ್ತದೆಎಂದು ಹೇಳುತ್ತಾರೆ.ಆದರೆಇಂಥವರಿಂದಲೇ ಸಮಾಜ ಸೇವೆ ಆಗುತ್ತದೆಎಂಬುದನ್ನು ‘ಕಿರಿಕ್ ಶಂಕರ್’ ಚಿತ್ರದಲ್ಲಿತೋರಿಸಲಾಗಿದೆ. ಸಾಹಸ, ಹಾಸ್ಯ ಹಾಗೂ ಕುತೂಹಲ ನೆರಳಿನಲ್ಲಿ ಸಾಗುವ ಚಿತ್ರವುನಾಯಕ (ಯೋಗಿ) ನಗಿಸುತ್ತಲೇ ಪೋಲೀಸ್ ಸ್ಟೇಷನ್ ಸೇರುತ್ತಾನೆ. ಸದಾ ಒಳ್ಳೆಯದನ್ನೆ ಮಾಡುವಈತ ಮತ್ತು ಸ್ನೇಹಿತರುಯಾಕೆಠಾಣೆ ಸೇರುತ್ತಾರೆಎಂಬುದುಒನ್ ಲೈನ್ ಸ್ಟೋರಿಯಾಗಿದೆ.ಕಡಿಮೆಅವಧಿಯಲ್ಲಿದುಡ್ಡು ಮಡುವ ಇವರುಗಳಿಗೆ ಯಾರನ್ನು ಹೇಗೆ ಯಾವರೀತಿ ಮ್ಯಾನೇಜು ಮಾಡಬಹುದುಎನ್ನುವ ಕಲೆ ತಿಳಿದಿರುತ್ತದೆ.ಇಂಥವರಿಗೆ ಹುಡುಗಿಯೊಬ್ಬಳು ಸಿಗುತ್ತಾಳೆ.ಮುಂದೇನುಅಂತ ತಿಳಿಯಲು ....

143

Read More...

Garuda.Film Reviews

Friday, May 20, 2022

ತಿರುವುಗಳಗೂಡುಗರುಡ ‘ಗರುಡ’ ಚಿತ್ರವುಕೂಡುಕುಟುಂಬದಕಥೆಯಾಗಿದೆ.ದೊಡ್ಡ ಮನೆಯಲ್ಲಿಅಪ್ಪ, ಅಣ್ಣ, ಅತ್ತಿಗೆ ಹಾಗೂ ಅತ್ತಿಗೆಯತಂಗಿ ಹೀಗೆ ಅಪಾರ ಬಂದುಮಿತ್ರರು. ಒಂಥರ ಸುಂದರಕುಟುಂಬದಲ್ಲಿ ದುರಳನೊಬ್ಬ ಎಂಟ್ರಿಯಾದರೆಏನಾಗುತ್ತದೆ.ಆನಂತರಒಂದರ ನಂತರ ತಿರುವುಗಳು ಎದುರಾಗುತ್ತಲೇಇರುತ್ತವೆ. ಶುರುವಿನಿಂದಕೊನೆವರೆಗೂ ನಾಯಕನಾಗಿ ಕಾಣಿಸಿಕೊಂಡಿರುವ ಸಿದ್ದಾರ್ಥ್‌ಮಹೇಶ್ ಅವರ ನಟನೆ ಮತ್ತು ಮಾಸ್‌ಆಕ್ಷನ್ ದೃಶ್ಯಗಳಲ್ಲಿ ಸಾಕಷ್ಟು ಶ್ರಮಪಟ್ಟಿರುವುದುಕಂಡು ಬರುತ್ತದೆ.ಗರುಡ ಮೇಲೆ ಹಾರಾಡುತ್ತಿದ್ದರೂಅದರ ನೆರಳು ಭೂಮಿ ಮೇಲೆ ಬೀಳುತ್ತದೆ.ಇದಕ್ಕೆ ನೂರಾರು ವರ್ಷಗಳ ಆಯಸ್ಸುಇರುತ್ತದಂತೆ. ಹಾಗಾಗಿ ಕಥೆಗೆ ಪೂರಕವಾಗಿಇದೇ ಶೀರ್ಷಿಕೆಯನ್ನು ಇಡಲಾಗಿದೆ. ....

180

Read More...

Twenty One Hours.Film Reviews

Friday, May 20, 2022

ಕಾಣೆಯಾದವರ ಸುತ್ತ ತಿರುವುಗಳು ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿದೂರದಊರಿನಿಂದ ಬಂದ ಹುಡುಗಿಯೊಬ್ಬಳು ಕಾಣೆಯಾಗುತ್ತಾಳೆ.‘ನೀನು ಅಲ್ಲಿಗೆ ಹೋಗು ಶ್ರೀಕಾಂತ್ ಎನ್ನುವ ಪೋಲೀಸ್‌ಅಧಿಕಾರಿ ನಿನಗೆ ರಕ್ಷಣೆಕೊಡುತ್ತಾರೆ.ಅಲ್ಲಿಗೆ ಬಂದು ಸ್ಟೇಷನ್‌ದಿಂದಕರೆದುಕೊಂಡು ಹೋಗುತ್ತೇನೆಂದು ಮಗಳಿಗೆ ಹೇಳಿರುತ್ತಾನೆ. ಆದರೆಅಲ್ಲಿಗೆ ಹೋದರೆ ಮಗಳು ಇಲ್ಲ. ಶ್ರೀಕಾಂತ್ ಸಹ ಇರುವುದಿಲ್ಲ. ಇಷ್ಟಕ್ಕೂ ಅವಳು ಕಾಣೆಯಾಗಿದ್ದುಎಲ್ಲಿ.ಪಕ್ಕದರಾಜ್ಯದಹುಡುಗಿಅಪಹರಣವಾಗುವಆಕೆಯ ಹಿನ್ನಲೆ ಏನು?ಅಪಹರಣದ  ಹಿಂದಿನ ಜಾಡು ಹಿಡಿದು ಹೊರಡುವ ಪೋಲೀಸ್‌ಅಧಿಕಾರಿಗೆಒಂದಷ್ಟು ಮಾಹಿತಿಗಳು ತಿಳಿಯುತ್ತಾ ಹೋಗುತ್ತದೆ. ಆಕೆ ನಾಪತ್ತೆಯಾಗಿರುವುದರ ಹಿಂದೆ ಅವಳ ಗಂಡ, ....

156

Read More...

Prarambha.Film Reviews

Friday, May 20, 2022

ಭಗ್ನ ಪ್ರೇಮಿಯಕಥೆ ವ್ಯಥೆ

ಎಲ್ಲಾಸಿನಿಮಾಗಳಲ್ಲಿ ಕಾಣದಂತ ಸನ್ನಿವೇಶಗಳು ‘ಪ್ರಾರಂಭ’ ಚಿತ್ರದಲ್ಲಿಕಂಡು ಬರುತ್ತದೆ.ಕಥೆಯಲ್ಲಿ ಸಂದರ್ಭವೇ ಪ್ರೇಮಿಗಳಿಬ್ಬರನ್ನು ಬೇರ್ಪಡಿಸುತ್ತದೆ.ತಾವು ಬೇರೆಯಾದಾಗ ಆ ಎರಡು ಹೃದಯಗಳು ಅನುಭವಿಸುವ ಪರಿತಾಪ, ವೇದನೆಯೇ ಸಿನಿಮಾ ಸಾರಾಂಶಎನ್ನಬಹುದು.ಅವನು ಒಬ್ಬಚಿತ್ರಕಾರ, ತಾನು ಬರೆದ ಚಿತ್ರಗಳಿಂದ ಅವಳು ಪರಿಚಯಗೊಂಡುಅದು ಪ್ರೇಮಕ್ಕೆತಿರುಗುತ್ತದೆ.ಅನಾಥನಾಗಿರುವ ಅವನಿಗೆ ತಾತನೇಎಲ್ಲಾ.ಮುಂದೆಅಪ್ಪನ ಆಸ್ತಿ ಅವನ ಪಾಲಾಗುತ್ತದೆ.ಅಷ್ಟೋಂದು ಹಣ ಬಂದರೂ ಮಾನವೀಯ ಮೌಲ್ಯಗಳು, ಪ್ರೀತಿಎಂದರೆ ಏನು?ಅನುಕಂಪ ಒಂದೂ ತಿಳಿದಿರುವುದಿಲ್ಲ. 

144

Read More...

Attyuttama.Film Reviews

Friday, May 13, 2022

ಸಂಬಂದಗಳು ಸರಿಇದ್ದರೆಎಲ್ಲವುಚೆನ್ನಾಗಿರುತ್ತದೆ ಪತಿ-ಪತ್ನಿ ಸಂಬಂದದಲ್ಲಿ ಏನೇ ಕಷ್ಟ ಬಂದರೂ ಸರಿದೂಗಿಸಿಕೊಂಡು ಹೋದರೆ ಸಂಸಾರ ಸಾಗರ ಸುಖಮಯವಾಗಿರುತ್ತದೆ.ಇಬ್ಬರ ಮನಸ್ಸುಒಂದೊಂದು ದಿಕ್ಕಿಗೆ ಸಾಗಿದರೆಅಲ್ಲೋಲ ಕಲ್ಲೋಲವಾಗುತ್ತದೆ.ಇಂತಹ ಅಂಶಗಳನ್ನು ಹೆಕ್ಕಿಕೊಂಡು ಶಿವಕುಮಾರ್.ಬಿ.ಜೀವರಗಿ ನಿರ್ದೇಶನ ಮಾಡುವಜತೆಗೆ ನಾಯಕನಾಗಿಎರಡು ಕೆಲಸವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕುಟುಂಬವೊಂದರಲ್ಲಿ ನಡೆಯುವಕಥೆಯಲ್ಲಿ, ಸುಂದರವಾಗಿ ಸಾಗುತ್ತಿರುವ ಸಂಸಾರದಲ್ಲಿ ಪತಿ,ಪತ್ನಿಯ ನಡುವೆಧೋರಣೆಅನ್ನುವುದು ಎಂದಿಗೂ ಬರಬಾರದು. ಅದು ಬಂದಾಗ ಹೇಗೆ ಅವರಿಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗುತ್ತೆ. ಮುಂದೆಅದು  ವಿಚ್ಚೇದನ  ಹಂತಕ್ಕೂತೆಗೆದುಕೊಂಡು ....

185

Read More...

Ganduli.Film Reviews

Friday, April 22, 2022

ನೋಡುಗರ ಮನಸೆಳೆಯುವ ಗಂಡುಲಿ ಶುಕ್ರವಾರ ಬಿಡುಗಡೆಗೊಂಡು ಯಶಸ್ವಿಯಾಗಿ ಪ್ರದರ್ಶನಕಾಣುತ್ತಿರುವ ‘ಗಂಡುಲಿ’ ಚಿತ್ರವನ್ನುಅಂದುಕೊಂಡಂತೆ ಪ್ರೇಕ್ಷಕಇಷ್ಟಪಟ್ಟಿದ್ದಾನೆ. ಕಥೆಯಕುರಿತು ಹೇಳುವುದಾದರೆ ಊರಿನದೇವಸ್ಥಾನಕುರಿತು ಪುರಾತತ್ವಇಲಾಖೆಯಿಂದ ಸರ್ವೆ ಮಾಡಲು ಬಂದವರು ಹಾಗೆ ಮರ್ಡರ್‌ಆಗುತ್ತಾರೆ. ಅವರುಏತಕ್ಕೆಕೊಲೆಯಾದರು.ಅದರಹಿಂದಿರುವಕಾರಣವೇನುಎಂಬುದನ್ನುಥ್ರಿಲ್ಲರ್ ಮೂಲಕ ತೋರಿಸಲಾಗಿದೆ.ಅದನ್ನು ತಿಳಿಯಲು ಚಿತ್ರ ನೋಡಬೇಕು.ನಾಯಕ ಮತ್ತು ನಿರ್ದೇಶಕನಾಗಿಎರಡುಜವಬ್ದಾರಿಯನ್ನು ಹೊತ್ತುಕೊಂಡಿರುವ ವಿನಯ್‌ರತ್ನಸಿದ್ದಿ ಗಂಡುಲಿಯಂತೆ ಅಭಿನಯಿಸಿ, ಪ್ರತಿಭೆತೋರಿಸುವಜತೆಗೆ ಕೆಲಸದಲ್ಲೂ ಸೈ ....

143

Read More...

KGF Chapter 2.Film Reviews

Thursday, April 14, 2022

ಕೆಜಿಎಫ್ ೨ ವರ್ಣಿಸಲು ಪದಗಳು ಸಾಲದು ‘ಕೆಜಿಎಫ್-೨’ ಸಿನಿಮಾದಲ್ಲಿ ಭಾಗ-೧ ಮುಂದುವರೆದ ಭಾಗವೆಂದು ಪ್ರತಿಯೊಂದು ದೃಶ್ಯಗಳು ಸಮರ್ಥವಾಗಿ ಹೇಳಲಾಗಿದೆ.ನರಾಜಿ ಸಾಮ್ರಾಜ್ಯದಕಥಾನಕವನ್ನು ಎಳೆ ಎಳೆಯಾಗಿ ಅದ್ಬುತವಾಗಿಹೇಳಲಾಗಿದೆ.ಕೆಜೆಎಫ್ ಮೊದಲ ಭಾಗದಲ್ಲಿಜೀತದ ಆಳುಗಳು ಪ್ರಾಣ ಬಿಟ್ಟರೆ, ಎರಡನೇ ಭಾಗದಲ್ಲಿ ಗುಂಪುಗಳ ಘರ್ಷಣೆಯಲ್ಲಿ ಹಲವರು ಬಲಿಯಾಗುತ್ತ್ತಾರೆ. ಬಂದೂಕು, ಗುಂಡಗಳ ನಡುವೆಅಮ್ಮ, ಪ್ರೀತಿ ಸನ್ನಿವೇಶಗಳು ಮುದಕೊಡುತ್ತದೆ. ಚಾಪ್ಟರ್ ೧ರಲ್ಲಿ ಕಾಣಿಸಿಕೊಂಡಿದ್ದ ಪಾತ್ರಗಳ ಜೊತೆಸರಣಿಚಿತ್ರದಲ್ಲಿ ಮತ್ತಷ್ಟು ಪಾತ್ರಗಳು ಬರುತ್ತವೆ. ರಾಕಿ ಬಾಯ್‌ಗೆಇರುವಷ್ಟೇ ಪ್ರಾಮುಖ್ಯತೆಅಧೀರನಿಗೆ (ಸಂಜಯ್‌ದತ್) ಇರಲಿದ್ದು, ....

249

Read More...

James.Film Reviews

Thursday, March 17, 2022

ಅಪ್ಪುಕ್ಲಾಸ್ ಮಾಸ್‌ಅದುವೇಜೇಮ್ಸ್ ‘ಜೇಮ್ಸ್’ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಭರ್ಜರಿಎಂಟ್ರಿಎಂಥವರಿಗೂ ಪುಳಕಿತವಾದರೆ, ಕೊನೆಯಲ್ಲಿಒಂದುಕಡೆಅವರ ಸಾಧನೆಗಳು, ಮತ್ತೋಂದುಕಡೆ ಮೇಕಿಂಗ್ ದೃಶ್ಯಗಳು ಬರುತ್ತಿರುವಾಗ ನಮಗೆ ಗೊತ್ತಿಲ್ಲದಂತೆ ಕಣ್ಣುಗಳು ಒದ್ದೆಯಾಗುತ್ತದೆ.ಸಿನಿಮಾದದೃಶ್ಯದಲ್ಲಿ ಪುನೀತ್‌ರವರುಕೋಮಾಗೆ ಹೋಗಿ ಆಸ್ಪತ್ರೆಯಲ್ಲಿ ಮಲಗಿರುತ್ತಾರೆ.ಸ್ವಲ್ಪ ಹೋರಾಟದ ನಂತರ ಚೇತರಿಸಿಕೊಳ್ಳುತ್ತಾರೆ.ಇದು ನಿಜ ಜೀವನದಲ್ಲಿ ನಡೆದಿದ್ದರೆ ಎಷ್ಟು ಚೆನ್ನಾಗಿರುತ್ತಿತತುಅನ್ನಿಸುವಂತೆ ನೋಡಗರು ಮಾತನಾಡಿಕೊಳ್ಳುತ್ತಾರೆ.ಮೊದಲ ಚೇಸಿಂಗ್ ಆಕ್ಷನ್‌ದೃಶ್ಯವು ಮೈ ಜುಂ ಅನಿಸುತ್ತದೆ, ಐ ....

311

Read More...

Kanneri.Film Reviews

Friday, March 04, 2022

ಸತ್ಯ ಘಟನೆಗಳನ್ನು ಸಾರುವಕನ್ನೇರಿ ಕಾನನದಲ್ಲಿಚಿಣ್ಣರುಅನುಭವಿಸುವ ನೋವುಗಳನ್ನು ‘ಕನ್ನೇರಿ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಕಾಡಿನ ನಡುವೆ ಮೂಕರೋದನೆಯಿಂದ ಬಳಲುತ್ತಿರುವ ಆದಿವಾಸಿಗಳ ನೋವಿಗೆ ಚಿತ್ರವುಧ್ವನಿಯಾಗಿದೆ.ಸನಾತನ ಕಾಲದಿಂದಲೂ ಬದುಕನ್ನುಕಟ್ಟಿಕೊಂಡಿರುವ ಬುಡಕಟ್ಟುಜನರ ಸಾಮಾಜಿಕ ಸ್ಥಿತಿಗತಿಗಳನ್ನು ಕಟ್ಟಿಕೊಡಲಾಗಿದೆ.ಅರವಿಂದ್‌ಎನ್ನುವತಂತ್ರಜ್ಘನೊಬ್ಬ ಸಾಕ್ಷಚಿತ್ರ ನಿರ್ಮಿಸುವಸಲುವಾಗಿಅವರಜಾಗಕ್ಕೆ ಬಂದು, ಅಲ್ಲಿನ ಪರಿಸ್ಥಿತಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದನ್ನುಕಂಡು ಬೇಸರಗೊಳ್ಳುತ್ತಾನೆ. ಇದೇ ಸ್ಥಿತಿಯಲ್ಲಿ ಆಯಾಜನಾಂಗದ ಮುತ್ತಮ್ಮ ಎಂಬ ಹುಡುಗಿಯೊಬ್ಬಳು ವಿದ್ಯಾಭ್ಯಾಸಕಲಿತುತನ್ನ ....

664

Read More...

Manasagide.Film Reviews

Friday, February 25, 2022

ಮನಸಾಗಿದೆಇದೊಂದು ಪ್ರೀತಿಕಥೆ ‘ಮನಸಾಗಿದೆ’ ಚಿತ್ರದ ಹೆಸರು ಕೇಳಿದೊಡನೆ ಇದೊಂದು ಪ್ರೀತಿಕಥೆಇರಲಿದೆಎಂದು ಸುಲಭವಾಗಿ ಹೇಳಿಬಿಡಬಹುದು.ಕಥೆಯಲ್ಲಿ ನಾಯಕ(ಅಭಯ್) ಅಂಕಿತ (ಮೇಘಶ್ರೀ)ಳನ್ನು ಮನಸಾರೆ ಪ್ರೀತಿಸುತ್ತಾನೆ. ಆದರೆಅರಿಯದ ಮನಸಿನಲ್ಲಿ ಲವ್ ಎನ್ನುವುದು ಕೇವಲ ಆಕರ್ಷಣೆಎಂದುಕೊಂಡಿದ್ದ ಅವಳು ಅವನ ಪ್ರೀತಿಯ ನಿವೇದನೆಯನ್ನು ತಿರಸ್ಕರಿಸುತ್ತಾಳೆ. ಆದರೂತನ್ನನ್ನುಗೆಲ್ಲಲುಒಂದು ಅವಕಾಶ ನೀಡುತ್ತಾಳೆ. ನಂತರ ಸ್ನೇಹಿತನಎಸ್ಟೇಟಿಗೆ ಹೋಗುವ ಅವನಿಗೆ ಸಿಂಚನಾ (ಅಧಿರಾ)ಳ ಭೇಟಿಯಾಗುತ್ತದೆ. ತಾನು ಚಿಕ್ಕವಯಸ್ಸಿನಲ್ಲಿ ಪ್ರೀತಿಸುತ್ತಿದ್ದ ವಿಕ್ಕಿಯೇ ಇವನು ಎಂದುಕೊಂಡುಅಭಯ್‌ನನ್ನುತನ್ನ ಹೃದಯದಲ್ಲಿಟ್ಟುಕೊಂಡು ಆರಾಧಿಸುತ್ತಾಳೆ. ಅಷ್ಟು ಇಷ್ಟಪಡುವ ....

383

Read More...

Fourwalls.Film Reviews

Friday, February 11, 2022

ನಾಲ್ಕು ಗೋಡೆ ನಡುವಿನ ನವಿರಾದಕಥನ ಮದುವೆ ವಯಸ್ಸಿಗೆ ಬಂದ ಮೂವರು ಹೆಣ್ಣು ಮಕ್ಕಳ ಬಗ್ಗೆ ಯೋಚಿಸಬೇಕಿದ್ದ, ತಂದೆತನಗೂ ಸಂಬಂದವಿಲ್ಲದಂತೆಇರುತ್ತಾನೆ. ಅವನು ಅಷ್ಟೋಂದುಕೇರ್‌ಲೆಸ್‌ಆಗಿರುವುದುಎಲ್ಲರಿಗೂ ಸೋಜಿಗ ಅನಿಸುತ್ತದೆ. ಹೊರಗಿನವರು ಮಾತಾಡಿಕೊಳ್ಳುವುದು ಅಲ್ಲದೆ ಪುತ್ರನುಅಪ್ಪನಿಗೆ ನಿನ್ನಜವಬ್ದಾರಿಯನ್ನು ಸರಿಯಾಗಿ ನಿಭಾಯಿಸುಎಂದು ಜಗಳ ಆಡುತ್ತಿರುತ್ತಾನೆ. ಪುತ್ರಿಯರುಕೂಡಅಪ್ಪನು ಹೇಳಿದಂತೆ ನಡೆಯುತ್ತೇವೆಎನ್ನುತ್ತಿರುತ್ತಾರೆ. ಮಕ್ಕಳನ್ನು ಪ್ರೀತಿಯಿಂದ ಬೆಳಸಿದ ಆತ ಮದುವೆಯಾಕೆ ಮಾಡುವುದಿಲ್ಲ. ಒಡೆಯನಾದವನು ದಿವ್ಯಮೌನ ತಾಳಿದ್ದಕ್ಕೆ ಉತ್ತರ ಪೂರ್ತಿಚಿತ್ರ ನೋಡಬೇಕು.ಕಥೆಯು ಸರಳ ಅನಿಸಿದರೂ ನಿರ್ದೇಶಕ ....

368

Read More...

Love Mocktail 2.Film Reviews

Friday, February 11, 2022

 

ಚಿತ್ರವಿಮರ್ಶೆ : ಲವ್ ಮಾಕ್ ಟೈಲ್ 2

 

ದಾಂಪತ್ಯ ಪ್ರೇಮದ ಸುತ್ತ ಥ್ರಿಲ್ಲಿಂಗ್ ಕಥೆ

 

ರೇಟಿಂಗ್ 4/5

 

ಲವ್ ಮಾಕ್ ಟೈಲ್ ಮುಂದುವರಿದ ಭಾಗವಾಗಿರುವ ಕಥೆಯಲ್ಲಿ ಪ್ರೇಮದ ಜೊತೆಗೆ ದಾಂಪತ್ಯ ಬಿಂಬಿತವಾಗಿರುವುದೇ ನೋಡಲು ಅದ್ಭುತವೆನಿಸುತ್ತದೆ..

 

ಆದಿ ಕೃಷ್ಣನ ಗುಣದವನೇ. ಸುತ್ತಲೂ ಆವರಿಸುವ ಹುಡುಗಿಯರಿಗೆ ಲೆಕ್ಕವೇ ಇಲ್ಲ; ಆದರೆ ಅವನ ಮನ ಯಾವಾಗೂ ಧ್ಯಾನಿಸುವುದು ಅಗಲಿದ ಪತ್ನಿಯನ್ನು..

 

ಅದು ಸಂಪೂರ್ಣ ಭ್ರಮೆಗೆ ಒಳಪಟ್ಟ ಸಂದರ್ಭದಲ್ಲಿ ಆತ ಪತ್ನಿಯ ಜೊತೆಗೆ ಇದ್ದಂತೆ ಭ್ರಮಿಸುತ್ತಾನೆ.. ಸ್ನೇಹಿತರು, ಗೆಳತಿಯರು, ಮದುವೆಯ ಹುಟುಕಾಟ ಹೀಗೆ ಮೊದಲರ್ಧ ನಕ್ಕು ನಗಿಸುತ್ತದೆ..

352

Read More...

DNA.Film Reviews

Friday, January 28, 2022

ಸಂಬಂಧಗಳ ಸುತ್ತ ಸಾರುವಡಿಎನ್‌ಎ ಒಂದು ಸುಂದರಕುಟುಂಬದಲ್ಲಿ ನಾವು ಬಯಸುವ ಹಾಸ್ಯ, ಭಾವನಾತ್ಮಕ ಸನ್ನಿವೇಶ, ಚಿಕ್ಕಚಿಕ್ಕ ಬೇಸರ, ಕೊನೆಗೆ ಎಲ್ಲವನ್ನು ಮರೆಸುವಂತಹಘಟನೆ. ಇವಿಷ್ಟನ್ನುಅಚ್ಚುಕಟ್ಟಾಗಿಕಟ್ಟಿಕೊಟ್ಟಿರುವ ಸಿನಿಮಾಅಂದರೆಅದು ‘ಡಿಎನ್‌ಎ’. ಡಿಎನ್‌ಎ ಬದಲಾದ್ದರಿಂದ ಆಗುವ ಪರಿಣಾಮದ ಸುತ್ತ ಸಾಗುವ ಕಥೆಯಾಗಿದೆ. ಒಂದುಕಡೆ ಶ್ರೀಮಂತ ಕುಟುಂಬ, ಮತ್ತೋಂದುಕಡೆಕಿರಾಣಿಅಂಗಡಿ ಮಾಲೀಕನಕುಟುಂಬದ ನಡೆವೆ ಬರುವಟೆಸ್ಟ್‌ನಿಂದ ಸಂಬಂಧಗಳು ಹೇಗೆ ಬದಲಾಗುತ್ತದೆಎಂಬುದುಕಥೆಯ ಸಾರಾಂಶ. ಪ್ರಾರಂಭದಲ್ಲಿ ಪಾತ್ರಗಳ ಪರಿಚಯ ಮಾಡಿಸುವುದರಿಂದ ಸನ್ನಿವೇಶಗಳು ಆಮೆಯಂತೆ ಸಾಗುತ್ತದೆ.ಮಧ್ಯಂತರದಲ್ಲಿ ಹೊಸ ಪಾತ್ರಗಳ ....

276

Read More...

Ombatthane Dikku.Film Reviews

Friday, January 28, 2022

ಥ್ರಿಲ್ಲರ್ ಹಾದಿಯಲ್ಲಿಒಂಬತ್ತನೇ ದಿಕ್ಕು ಕಡಿಮೆ ಬಜೆಟ್‌ದಲ್ಲಿ ಒಳ್ಳೆ ಕಂಟೆಂಟ್‌ಕೊಡುವ ನಿರ್ದೇಶಕ ದಯಾಳ್ ಪದ್ಮನಾಬನ್ ಈ ಬಾರಿ ‘ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ಬೇರೆಯದೆರೀತಿಯಕಥೆಯನ್ನು ಹೇಳಿರುವುದು ಕಾಣಿಸುತ್ತದೆ.ಕಥೆಯಕುರಿತು ಹೇಳುವುದಾದರೆ ಶಿವಮೊಗ್ಗದಲ್ಲಿ ಐದುಕೋಟಿಗೂ ಹೆಚ್ಚು ಬೆಲೆ ಬಾಳುವ ಪುರಾತನ ಕಾಲಭೈರವೇಶ್ವರ ಶಿಲೆಯ ಕಳ್ಳತನವಾಗುತ್ತದೆ.ಸದರಿ ಶಿಲೆಯನ್ನು ಮಾರಾಟ ಮಾಡುವುದಕ್ಕೆ ಬೆಂಗಳೂರಿಗೆ ಕಳುಹಿಸಲಾಗುತ್ತದೆ.ಇಲ್ಲಿಕದ್ದವರನ್ನೇ ಯಾಮಾರಿಸಿ, ಅಷ್ಟೂ ದುಡ್ಡನ್ನು ಕಬಳಿಸುವ ಹುನ್ನಾರ ನಡೆಯುತ್ತದೆ.ಇದರಿಂದ ಮತ್ತೊಂದುಕಥೆಯು ತೆರೆದುಕೊಳ್ಳುತ್ತದೆ.ಅದೇಚಿತ್ರದ ....

275

Read More...

Arjun Gowda.Film Reviews

Friday, December 31, 2021

ಮಾಸ್ ಪ್ರಿಯರಅರ್ಜುನ್‌ಗೌಡ ‘ಗೌಡಅಂದ್ರೆ ಲಿಟಿಗೇಶನ್, ಗೌಡ್ರೆಅಂದ್ರೆರಿಲೇಶನ್’ ಡೈಲಾಗ್ ಕೇಳಿದರೆ ‘ಅರ್ಜುನ್‌ಗೌಡ’ ಮಾಸ್‌ಚಿತ್ರವೆಂದುಗೊತ್ತಾಗುತ್ತದೆ.ಕೋಟಿರಾಮು ನಿರ್ಮಾಣದಚಿತ್ರವೆಂದರೆಅಲ್ಲಿಅದ್ದೂರಿತನಆಕ್ಷನ್‌ಇರುತ್ತದೆಂದು ಹೇಳುತ್ತಾರೆ.ಅದೇರೀತಿಇದರಲ್ಲೂ ಪ್ರೀತಿಯ ಬಲೆ ಜತೆಗೆ ಮಾಫಿಯಾಅಲೆಯನ್ನು ತೋರಿಸಿ ಪಕ್ಕಾ ಮನರಂಜನೆ ನೀಡಿದ್ದಾರೆ.ಫೈಟ್ ಎಷ್ಟು ಗ್ರಾಂಡ್ ಆಗಿ ಇರಬೇಕೆಂದು ನಿರ್ದೇಶಕ ಲಕ್ಕಿಶಂಕರ್‌ಚೆನ್ನಾಗಿಅರ್ಥ ಮಾಡಿಕೊಂಡುಕಥೆ ಸಿದ್ದಪಡಿಸಿರುವುದು ತೆರೆ ಮೇಲೆ ಗೊತ್ತಾಗುತ್ತದೆ.ಅರ್ಜುನ್‌ಗೌಡ (ಪ್ರಜ್ವಲ್‌ದೇವರಾಜು) ಸುದ್ದಿವಾಹಿನಿಯಒಡತಿಜಾನಕಿಗೌಡ (ಸ್ಪರ್ಶಾರೇಖಾ) ಅವರ ಏಕೈಕ ....

290

Read More...

Rider.Film Reviews

Friday, December 24, 2021

ಫುಲ್ ಮೀಲ್ಸ್ ಸಿನಿಮಾರೈಡರ್ ಬದುಕಿನಲ್ಲಿ ಕೆಲವೊಂದು ಸಂಗತಿಗಳು ಕಣ್ಣ ಮುಂದೆಇದ್ದರೂ ನಾವು ಅದಕ್ಕಾಗಿಊರೆಲ್ಲಾ ಹುಡುಕಾಡುತ್ತೇವೆ. ಒಂದು sಯಂಕರತಿರುವಿನಲ್ಲಿ ಹುಡುಕುತ್ತಿದ್ದದ್ದುಇದಕ್ಕೋಸ್ಕರವೇಅಂತಜ್ಘಾನೋದಯಆಗುತ್ತದೆ.ಅಲ್ಲೊಂದು ಮಕ್ಕಳ ಆಶ್ರಮ.ಅಲ್ಲಿಚಿನ್ನು ಮತ್ತುಕಿಟ್ಟಿಜತೆಗೆ ಸ್ನೇಹ ಬೆಳೆಯುತ್ತದೆ.ನಂತರ ಅವಳು ಹೆತ್ತವರ ಬಳಿ ವಾಪಸ್ಸು ಹೋಗುತ್ತಾಳೆ.ಇತ್ತಆತನನ್ನುಯಾರೋ ಪುಣ್ಯಾತ್ಮರುದತ್ತು ಪಡೆದುಕೊಳ್ಳತ್ತಾರೆ.ಇಬ್ಬರೂದೂರವಾದರೂಒಬ್ಬರನೊಬ್ಬರನ್ನು ಮರೆತಿರುವುದಿಲ್ಲ. ವರ್ಷಗಳೂ ಹುರುಳಿದರೂ ಸ್ನೇಹ ಹೆಮ್ಮರವಾಗಿ ಬೆಳೆಯುತ್ತದೆ.ದೊಡ್ಡವರಾದ ಮೇಲೆ ಒಬ್ಬರನ್ನುಒಬ್ಬರು ಹುಡುಕಿಕೊಂಡು ಬರುತ್ತಾರೆ.ಇವರಿಬ್ಬರ ....

284

Read More...

Badava Rascal.Film Reviews.

Friday, December 24, 2021

ಮಧ್ಯಮವರ್ಗದ ಪ್ರತಿನಿಧಿ ಬಡವರಾಸ್ಕಲ್ ಆತನು ಮಧ್ಯಮವರ್ಗದ ಹುಡುಗ, ಕಾಸಿಲ್ಲದಿದ್ದರೂ ಮುಂದೆತಾನು ಸ್ವಂತ ಕಾಲ ಮೇಲೆ ನಿಲ್ಲುತ್ತೇನೆ ಎಂಬ ಅಚಲ ನಂಬಿಕೆ.ಇಂತಹ ಹುಡುಗನಿಗೆಒಂದಷ್ಟು ಗೆಳೆಯರು, ಜತೆಗೆ ಲವ್ ಸ್ಟೋರಿ.ಇಷ್ಟು ಹೇಳಿದ ಮೇಲೆ ಇದೊಂದು ಗೆಳೆಯರ ಮತ್ತುಕುಟುಂಬ ನಾಟಕಎಂದು ಊಹಿಸಬಹುದಾಗಿದೆ.ಆಟೋಚಾಲಕನ ಪುತ್ರನಾದ ಶಂಕರ್‌ರಾಜಕಾರಣಿಯ ಪುತ್ರಿಯನ್ನು ಪ್ರೀತಿಸುತ್ತಾನೆ. ಮುಂದೆ ಮದುವೆಆಗುತ್ತಾನೋಇಲ್ಲವೋಎಂಬುದುಒಂದು ಏಳೆಯ ಸಾರಾಂಶವಾಗಿದೆ. ನವ ನಿರ್ದೇಶಕ ಶಂಕರ್‌ಗುರು ಸರಳವಾದ ಕಥೆಯನ್ನು ಹೇಳಲು ಭಾವನೆಗಳ ಗುಚ್ಚಗಳನ್ನು ಕಟ್ಟಿದ್ದಾರೆ.ಮಧ್ಯಮ ವರ್ಗದ ದಂಪತಿಗಳಾದ ರಂಗಾಯಣರಘು ಮತ್ತುತಾರಾ ನಡುವೆ ನಡೆಯುವ ಜಗಳದ ದೃಶ್ಯಗಳು ನಮ್ಮ ....

243

Read More...

Sakath.Film Reviews

Friday, November 26, 2021

  ನಗುವಿನ ಬೆಳಕಲ್ಲಿ ಹೊಸಬಗೆ ಕಣ್ಣೋಟ..!   ಚಿತ್ರ: ಸಖತ್ ನಿರ್ದೇಶನ: ಸಿಂಪಲ್ ಸುನಿ ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್ ತಾರಾಗಣ: ಗಣೇಶ್, ನಿಶ್ವಿಕಾ ನಾಯ್ಡು, ಸುರಭಿ, ಸಾಧುಕೋಕಿಲ ಮೊದಲಾದವರು.   ಅಂಧನ ಕುರಿತಾದ ಚಿತ್ರವಾದರೂ ಚಿತ್ರ ನೋಡುವುದರ ನಡುವೆ ಒಂದು ಕ್ಷಣ ಕೂಡ ಮೈಮರೆಯದಷ್ಟು ಅಂದವಾಗಿದೆ ಸಿನಿಮಾ. ಎನ್ನುವಲ್ಲಿಗೆ ಸಖತ್ ಹೆಸರಿಗೆ ತಕ್ಕಂತೆ ಮನೋರಂಜನೆ ನೀಡಿದೆ ಎಂದು ಸಾಬೀತಾದ ಹಾಗಾಯಿತು. ಆದರೆ ಯಾವೆಲ್ಲ ಕಾರಣಕ್ಕೆ ಮನೋರಂಜನೀಯ ಚಿತ್ರ ಎನ್ನುವುದಕ್ಕೆ ಒಂದೆರಡು ಸ್ಯಾಂಪಲ್ ಮತ್ತು ಸೂಚನೆಯನ್ನಷ್ಟೇ ಇಲ್ಲಿ ನೀಡಬಹುದು. ಯಾಕೆಂದರೆ ಇದು ಚಿತ್ರ ಮಂದಿರದಲ್ಲಿ ನೋಡಬೇಕಾದ ಸಿನಿಮಾ.     ಚಿತ್ರದಲ್ಲಿ ಬಾಲು ಒಬ್ಬ ಅನಾಥ ಹುಡುಗ. ಆತ ....

281

Read More...

Govinda Govinda.Film Reviews

Friday, November 26, 2021

  ಗೋವಿಂದ ಗೋವಿಂದ, ನಗು ಮತ್ತು ಆನಂದ!     ಚಿತ್ರ: ಗೋವಿಂದ ಗೋವಿಂದ ನಿರ್ದೇಶಕ: ತಿಲಕ್ ನಿರ್ಮಾಣ: ಶೈಲೇಂದ್ರ ಬಾಬು, ರವಿಗರಣಿ ತಾರಾಗಣ: ಸುಮಂತ್ ಶೈಲೇಂದ್ರ, ಭಾವನಾ, ರೂಪೇಶ್ ಶೆಟ್ಟಿ       ಮೂರು ಮಂದಿ ಅಪಹರಣಕಾರರು ಒಂದು ಹುಡುಗಿಯನ್ನು ಅಪಹರಿಸುವ ಘಟನೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ಕುತೂಹಲಕರವಾಗಿ ಮೂಡುವ ಕತೆಯಲ್ಲಿ ಸೀನು ಎನ್ನುವ ಸಹಾಯಕ ನಿರ್ದೇಶಕನೋರ್ವ ನಿರ್ದೇಶಕನಾಗಲು ನಡೆಸುವ ಪ್ರಯತ್ನದ ಬಗ್ಗೆ ಕತೆ ಶುರುವಾಗುತ್ತದೆ. ಒಳ್ಳೆಯದೊಂದು ಕತೆ ಮಾಡಿಕೊಂಡು ನಿರ್ಮಾಪಕ ಕೆ ಮಂಜು ಅವರ ಬಳಿಗೆ ಹೋಗಿ ಹೇಳುತ್ತಾನೆ. ಅವರು ನಾಯಕಿಯಾಗಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಪದ್ಮಾವತಿ ಎನ್ನುವ ಸ್ಟಾರ್ ....

320

Read More...

Ondu Ganteya Kathe.Film Review

Friday, March 19, 2021

  ಒಂದು ಗಂಟೆಯ ಸುತ್ತ ಎರಡು ಗಂಟೆಯ ಹಾಸ್ಯ!   ಚಿತ್ರ: ಒಂದು ಗಂಟೆಯ ಕತೆ ತಾರಾಗಣ: ಅಜಯ್ ರಾಜ್, ಶನಯಾ ಕತ್ವೆ ನಿರ್ದೇಶನ: ದ್ವಾರ್ಕಿ ರಾಘವ ನಿರ್ಮಾಣ: ಕಶ್ಯಪ್ ದಕೋಜು     ಒಂದು ಗಂಟೆಯ ಕತೆ ಎನ್ನುವ ಹೆಸರು ಕೇಳಿದರೆ ಬಹುಶಃ ಈ ಚಿತ್ರ ಒಂದೇ ಗಂಟೆಯಲ್ಲಿ ಮುಗಿದು ಹೋಗುವುದೇನೋ ಎಂದು ಅನಿಸುವುದು ಸಹಜ. ಆದರೆ ಚಿತ್ರದ ಟ್ರೇಲರ್ ನೋಡಿದವರು, ಪೋಸ್ಟರ್ ಗಮನಿಸಿದವರಿಗೆ ಇದೊಂದು ವಯಸ್ಕರ ಚಿತ್ರ ಎನ್ನುವ ಅರಿವು ಇರುತ್ತದೆ. ಹಾಗಾಗಿ ಗಂಟೆಯ ನಂಟು ಸೊಂಟದ ಕೆಳಗಿನವರೆಗೂ ಸಾಗುವ ಬಗ್ಗೆ ಚಿತ್ರ ವಿವರವಾಗಿಯೇ ತೋರಿಸಿದೆ.   ಮದುವೆಯ ಮಾತು ನೀಡಿ, ಮೈ ಸುಖ ಪಡೆದು ಬಳಿಕ ಕೈ ಕೊಟ್ಟು ಪಾರಾಗುವುದು ಯುವಜನತೆಯಲ್ಲಿ ಸಾಮಾನ್ಯ ಎನ್ನುವ ಮಟ್ಟಿಗೆ ಹೆಚ್ಚಾಗುತ್ತಿದೆ. ....

578

Read More...

Rajatantra.Film Review.

Friday, January 01, 2021

  ರಾಜತಂತ್ರ: ದೇಶಾಭಿಮಾನದ ಮಂತ್ರ   ಚಿತ್ರ: ರಾಜ ತಂತ್ರ ತಾರಾಗಣ: ರಾಘವೇಂದ್ರ ರಾಜ್ ಕುಮಾರ್ ನಿರ್ದೇಶನ: ಪಿವಿಆರ್ ಸ್ವಾಮಿ ನಿರ್ಮಾಣ: ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ. ಲಿಮಿಟೆಡ್     ರಾಘವೇಂದ್ರ ರಾಜ್ ಕುಮಾರ್ ಅವರು ವಿಭಿನ್ನ ಪಾತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿರುವ ಚಿತ್ರ ರಾಜತಂತ್ರ. ಈ ಸಿನಿಮಾದಲ್ಲಿ ಪ್ರಸ್ತುತ ಕಾಲಘಟ್ಟದ ಸಮಸ್ಯೆಗಳಾದ ಡ್ರಗ್ಸ್ ದಂಧೆ ಮತ್ತುಅದಕ್ಕೆ ಕುಮ್ಮಕ್ಕು ನೀಡುವ ರಾಜಕೀಯ ವ್ಯವಸ್ಥೆಯನ್ನು ಬಯಲುಗೊಳಿಸಲಾಗಿದೆ.   `ರಾಜತಂತ್ರ’ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರದ್ದು ನಿವೃತ್ತ ಸೈನಿಕ ರಾಜಾರಾಮ್ ಪಾತ್ರ. ಯುದ್ಧದಲ್ಲಿ ಗಾಯಗೊಂಡು ವಿಶ್ರಾಂತಿಯಲ್ಲಿರುವ ಈ ನಿವೃತ್ತ ಕ್ಯಾಪ್ಟನ್ ದೇಶ ....

568

Read More...

Shakeela.Film Review.

Friday, December 25, 2020

  ಶಕೀಲಾ: ಒಮ್ಮೆ ನೋಡುವುದರಲ್ಲಿ ತಪ್ಪಿಲ್ಲ..!   ಚಿತ್ರ: ಶಕೀಲಾ ತಾರಾಗಣ: ರಿಚಾ ಚಡ್ಡ, ಪಂಕಜ್ ತ್ರಿಪಾಠಿ, ಎಸ್ತರ್‌ ನೊರೊನ್ಹಾ ನಿರ್ದೇಶನ: ಇಂದ್ರಜಿತ್ ಲಂಕೇಶ್ ನಿರ್ಮಾಣ: ಸ್ಯಾಮಿ ನನ್ವಾನಿ, ಸಾಹಿಲ್ ನನ್ವಾನಿ   ಬಯೋಪಿಕ್ ಚಿತ್ರಗಳ ಕಾಲದಲ್ಲಿ ಬಂದಿರುವ `ಶಕೀಲಾ’ ಸಿನಿಮಾ ಮಾದಕ ನಟಿ ಶಕೀಲಾ ಕುರಿತಾದ ಚಿತ್ರ. ಚಿತ್ರವನ್ನು ಶಕೀಲಾ ಅವರ ಬದುಕನ್ನು ಆಧಾರಿಸಿ ಮಾಡಲಾಗಿದ್ದು, ಕಮರ್ಷಿಯಲ್ ಸಿನಿಮಾ ಭಾಷೆಗೆ ತಕ್ಕಂತೆ ಕಾಲ್ಪನಿಕ ದೃಶ್ಯಗಳನ್ನು ಕೂಡ ಜೋಡಿಸಲಾಗಿದೆ.   ಕೇರಳದ ಬಡ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಹುಡುಗಿ ಶಕೀಲಾ. ಆಕೆಗೆ ಆರು ಜನ ತಂಗಿಯರು. ಶಾಲಾ ವಿದ್ಯಾರ್ಥಿನಿಯಾಗಿದ್ದಾಗಲೇ ತಂದೆಯನ್ನು ಕಳೆದುಕೊಳ್ಳುತ್ತಾಳೆ. ಹಾಗಾಗಿ ....

532

Read More...

Naanonthara.Film Review.

Friday, December 18, 2020

ನಾನೊಂಥರ: ಇದೊಂಥರಾ ವಿಭಿನ್ನ ಸಿನಿಮಾ   ಚಿತ್ರ: ನಾನೊಂಥರ ತಾರಾಗಣ: ತಾರಕ್, ರಕ್ಷಿಕಾ, ದೇವರಾಜ್ ನಿರ್ದೇಶನ: ಯು ರಮೇಶ್  ನಿರ್ಮಾಣ: ಡಾ. ಜಾಕ್ಲಿನ್ ಫ್ರಾನ್ಸಿಸ್   ತಾಯಿ ಪ್ರೀತಿ ಸಿಗದ ಮಗನೊಬ್ಬ ತಂದೆಯ ಮುದ್ದಿನಿಂದ ಬೆಳೆದು ಸಮಾಜಕ್ಕೆ ಹೇಗೆ ಸವಾಲು ಹಾಕುತ್ತಾನೆ ಎನ್ನುವುದು ಚಿತ್ರದ ಒನ್ ಲೈನ್ ಕತೆ. ಆದರೆ ಆತನ ಸವಾಲುಗಳು ಆತನದೊಬ್ಬನದೇ ಅಲ್ಲ; ಪ್ರಸ್ತುತ ಸಮಾಜದಲ್ಲಿ ಎಲ್ಲರಿಗೂ ಎದುರಿಸಬೇಕಾದ ಸಮಸ್ಯೆಗಳಾಗಿರುತ್ತವೆ. ಅವುಗಳ ಬಗ್ಗೆ ಎಚ್ಚರಿಸುವ ನಾಯಕ ಒಬ್ಬ ಕುಡುಕ ಆಗಿರುತ್ತಾನೆ ಎನ್ನುವುದೇ ವಿಶೇಷ. ಆತ ಯಾಕೆ ಕುಡುಕನಾದ? ಮತ್ತು ಯಾವ ರೀತಿ ಬದಲಾಗುತ್ತಾನೆ ಎನ್ನುವುದೇ ಚಿತ್ರದ ಸಾರ.   ಸಿನಿಮಾದ ಆರಂಭವೇ ಬಾರ್ ಒಂದರಿಂದ ಶುರುವಾಗುತ್ತದೆ. ....

723

Read More...

ACT 1978.Film Review.

Friday, November 20, 2020

  `ಆಕ್ಟ್1978'ನಲ್ಲಿದೆ ಕಲಾವಿದರ ಅದ್ಭುತವಾದ ಆಕ್ಟಿಂಗ್..!   ಚಿತ್ರ ವಿಮರ್ಶೆ   ಚಿತ್ರ: ಆಕ್ಟ್1978 ತಾರಾಗಣ: ಯಜ್ಞಾ ಶೆಟ್ಟಿ, ಶ್ರುತಿ, ಸಂಚಾರಿ ವಿಜಯ್ ನಿರ್ದೇಶನ: ಮಂಸೋರೆ ನಿರ್ಮಾಣ: ದೇವರಾಜ್ ಆರ್   ಹೊಸ ಸಿನಿಮಾ ಬಿಡುಗಡೆಗೆ ದೇಶವೇ ಭಯಪಡುತ್ತಿದೆ. ಇಂಥ ಸಂದರ್ಭದಲ್ಲಿ ಕರ್ನಾಟಕದಲ್ಲಿ ಧೈರ್ಯದಿಂದ ಮುನ್ನುಗ್ಗಿದ ಚಿತ್ರತಂಡ Act 1978. ಚಿತ್ರತಂಡ ಈ ವಿಚಾರದಲ್ಲಿ ತೋರಿಸಿದ ಧೈರ್ಯದಂತೆಯೇ  ಚಿತ್ರದೊಳಗಿನ ಕತೆಯೂ ಕೂಡ ಸಾಮಾನ್ಯರಲ್ಲಿ ಅಷ್ಟೇ ಧೈರ್ಯ ತುಂಬಬೇಕಾದ ವಿಚಾರಗಳನ್ನು ಹೊರಗೆ ತಂದಿದೆ.   ಸರ್ಕಾರಿ ಕಚೇರಿಯೊಂದು ಸಾಮಾನ್ಯರನ್ನು ಯಾವ ಮಟ್ಟಕ್ಕೆ ಕಾಡುತ್ತದೆ ಎನ್ನುವುದನ್ನು ಈ ಸಿನಿಮಾ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತದೆ. ಗೀತಾ ಎಂಬ ....

586

Read More...

5 Adi 7 Angula.Film Review.

Friday, March 13, 2020

ಅಪರಾಧಿಗಳ ಬೆನ್ನಟ್ಟಿ ವಿನೂತನ‘೫ ಅಡಿ ೭ ಅಂಗುಲ’ ಚಿತ್ರದಲ್ಲಿಕುಚೇಷ್ಟೇ, ಕುತಂತ್ರ ಮತ್ತುಕುಯುಕ್ತಿಮೂರು ಸೇರಿದರೆಕತೆಯು ಸಾಗುತ್ತದೆ. ಇಡೀಚಿತ್ರವು ಮೂರು ಪಾತ್ರಗಳ ಸುತ್ತ ಸಾಗಲಿದ್ದು, ಮಧ್ಯದಲ್ಲಿ ಕೆಲವೊಂದು ಪಾತ್ರಧಾರಿಗಳು ಬಂದು ಹೋಗುತ್ತಾರೆ.ಬೇರೆ ಚಿತ್ರಗಳಲ್ಲಿ ರಹಸ್ಯವುಕ್ಲೈಮಾಕ್ಸ್‌ದಲ್ಲಿ ತಿಳಿಯುತ್ತದೆ.ಸೋಜಿಗಎನ್ನುವಂತೆಇದರಲ್ಲಿ ವಿರಾಮದ ಮುನ್ನ ಅಪರಾಧಿಗಳು ಯಾರೆಂದು ತಿಳಿದರೂ, ಅವರ ಹಿಂದಿನ ಮರ್ಮವುಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ.ಪ್ರೀತಿ, ಹಣ ಹಾಗೂ ಸೇಡು ಇವುಗಳಿಗೆ ಪಣತೊಟ್ಟರೆಏನಾಗುತ್ತದೆಎಂಬುದನ್ನು ಹೇಳಲಾಗಿದೆ.ಪಾರ್ಟಿ ಮಾಡಲು ಹೋಗುವ ಐವರು ಗೆಳಯರು ಬರುವಾಗ ನಾಲ್ವರುಅಪಘಾತದಲ್ಲಿ ಮರಣ ....

1068

Read More...

Shivarjuna.Film Review.

Thursday, March 12, 2020

ಕ್ಲಾಸ್, ಮಾಸ್ ಸಮ್ಮಿಲನ ಶಿವಾರ್ಜುನ

ಮಾಸ್, ಕ್ಲಾಸ್‌ಗೂ ಸೈ ಅನಿಸುವಂತೆ‘ಶಿವಾರ್ಜುನ’ ಚಿತ್ರವಾಗಿದೆ.ಕತೆಯಲ್ಲಿರಾಯದುರ್ಗದ ಮುಖ್ಯಸ್ಥಪುತ್ರನನ್ನುಕಾಪಾಡುವ ಸಲುವಾಗಿ ರಾಮದುರ್ಗದಗೌಡರ ಮನೆಗೆ ಕಳುಹಿಸುತ್ತಾನೆ. ಆದರೆಅಲ್ಲಿಆತನು ಸತ್ತುಹೋದಾಗಈತನೇಕಾರಣನೆಂದು, ಅವನ ಮಗನನ್ನು ಸಾಯಿಸಲು ಹೋದಾಗಬಾಲಕ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಆ ದಿನದಿಂದಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿರುತ್ತಾನೆ. ೨೦ ವರ್ಷ ನಂತರಅಧಿಕಾರಿಯಾಗಿಅದೇಊರಿಗೆ ಬಂದುಇಬ್ಬರನ್ನುಒಂದುಗೂಡಿಸುತ್ತಾನಾಎಂಬುದುಕುತೂಹಲಕಾರಿಯಾಗಿದೆ.

1077

Read More...

Bicchugatti.Film Review.

Friday, February 28, 2020

ಭರಮಣ್ಣ  ವರ್ಸಸ್  ಮುದ್ದಣ್ಣ ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ ೧೬ನೇ ಶತಮಾನದಕತೆಯಾಗಿದೆ. ಸಿನಿಮಾಕುರಿತು ಹೇಳುವುದಾದರೆ ಆ ಕಾಲದಲ್ಲಿ೧೩ ಪಾಳೇಗಾರರು ಆಳಿದ್ದರು.ಇದರಲ್ಲಿರಾಜಬಿಚ್ಚುಗತ್ತಿ ಭರಮಣ್ಣ ನಾಯಕಕೂಡಒಬ್ಬರು. ೧೬೭೫ ರಿಂದ  ೧೬೮೫ರಅವಧಿಯಲ್ಲಿ ದಳವಾಯಿ  ಮುದ್ದಣ್ಣಇಡೀ ಸೇನೆಯನ್ನೆತನ್ನ ವಶದಲ್ಲಿರಿಸಿಕೊಂಡು ಹೆಸರಿಗೆ ಮಾತ್ರ ಬಲಹೀನ ಪಾಳೆಗಾರರನ್ನು  ಪಟ್ಟಕ್ಕೆ ಕೂರಿಸಿ, ದೊರೆ,  ಪ್ರಜೆಗಳನ್ನು ದರ್ಪದೌರ್ಜನ್ಯದಿಂದತಾನೆಅಧಿಕಾರ  ನಡೆಸಲು ಶುರು ಮಾಡಿದರು. ದೊರೆಯು ಮುದ್ದಣ್ಣನನ್ನು  ವಿರೋದಿಸಿದರಿಂದಾಗಿ ದಳವಾಯಿ ದಂಗೆಗೆಕಾರಣವಾಯಿತು. ಇದರ ಮಧ್ಯೆಒಗ್ಗಟ್ಟಿನಿಂದ ಮುಗ್ಗಟ್ಟನ್ನುಜಯಸಬಹುದೆಂದುಸನ್ಯಾಸಿ ....

1208

Read More...

Asura Samhara.Film Review.

Friday, February 28, 2020

ಅಸುರರನ್ನು ಸಂಹಾರ ಮಾಡುವಕಥನ

ಎಂಟು ವರ್ಷಗಳ ಕೆಳಗೆ ವಿಬ್‌ಗಯಾರ್ ಶಾಲೆಯಲ್ಲಿಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದುಇಡೀದೇಶವೇ ತಲ್ಲಣಿಸಿತ್ತು.ಇದರಿಂದ ಸ್ಪೂರ್ತಿ ಪಡೆದುಕೊಂಡು ಶಿವಾರ್ಪಣಮಸ್ತು ಅಂತಅಡಿಬರಹದಲ್ಲಿ ಹೇಳಿಕೊಂಡಿರುವ ‘ಅಸುರ ಸಂಹಾರ’ ಎನ್ನುವಚಿತ್ರಕ್ಕೆಕತೆ,ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವುದು ಪ್ರದೀಪ್‌ಅರಸು. ಅಪರಾಧಿಗಳು ಕೇಸ್‌ನಿಂದ ತಪ್ಪಿಸಿಕೊಳ್ಳಬಹುದು.ಆದರೆಇದರಲ್ಲಿ ನೀಡುವ ಶಿಕ್ಷೆಯು ಕಾನೂನಿನಲ್ಲಿ ಹೊಸದಾಗಿರುತ್ತದೆ.ಅದು ಏನು ಎಂಬುದನ್ನುತಂಡವುಕುತೂಹಲ ಕಾಯ್ದರಿಸಿದೆ.ಯಾವುದೇ ದುರಳ ವ್ಯಕ್ತಿಯುಇಂತಹಅಪರಾಧ ಮಾಡುವಮುನ್ನಒಮ್ಮೆ ಶಿಕ್ಷೆಯನ್ನು ನೆನಸಿಕೊಂಡರೆ, 

1110

Read More...

Seetamma Bandalu Sirimallige Tottu.Film Review.

Friday, February 21, 2020

                     ಮಹಿಳಾ ಪ್ರಧಾನಚಿತ್ರ ಮಹಿಳೆ ಕುರಿತಾದ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’  ಚಿತ್ರದಕತೆಯಲ್ಲಿ ನಾಯಕಿ  ವಿಧುವೆ. ನಾಯಕ ಪತ್ರಕರ್ತನಾಗಿದ್ದು  ಪುರಾತನದಇತಿಹಾಸದ  ವರದಿ ಸಿದ್ದಪಡಿಸಲು ಊರಿಗೆ ಹೋಗುತ್ತಾನೆ. ಅಲ್ಲಿ  ಪ್ರೀತಿಸುತ್ತಿದ್ದ,  ಗೆಳಯನ ಹೆಂಡತಿ  ವಿಧುವೆಯಾಗಿರುತ್ತಳೆ. ಮುಂದೆ ಆಕೆಗೆ ಹೊಸಬಾಳು ಕೊಡುತ್ತಾನಾಎಂಬುದು ಸಿನಿಮಾದ ತಿರುಳು.   ವೃತ್ತಿಯಲ್ಲಿ ವಕೀಲರಾಗಿರುವ ನಂದೀಶ್ ನಾಯಕ, ಸಂಹಿತಾ ನಾಯಕಿಯಾಗಿನಾಲ್ಕನೇ ಚಿತ್ರದಲ್ಲಿ ಸುಧಾರಿಸಿದ್ದಾರೆ,  ವಿಧುವೆಯ ವಿಧ ವಿಧವಾದ ವೇದನೆಕುರಿತಂತೆಮೂರುಹಾಡುಗಳಿಗೆ ಸಾಹಿತ್ಯ  ರಚಿಸಿ ಸಂಗೀತ ಒದಗಿಸಿರುವುದು ....

741

Read More...

Popcorn Monkey Tiger.Film Review.

Friday, February 21, 2020

ಪಾಪ್‌ಕಾರ್ನ್‌ಕ್ಲಾಸ್, ಮಾಸ್ ಸಮ್ಮಿಲನ ಟಗರು ಸೂರಿ ನಿರ್ದೇಶನದ ‘ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿಅಂಡರ್‌ವರ್ಲ್ಡ್, ಅವರದಂದೆ, ವೈಯಕ್ತಿಕಜೀವನ ಶೈಲಿ ಹೇಗಿರುತ್ತದೆಎನ್ನುವುದನ್ನು ನೈಜಎನ್ನುವಂತೆ ತೋರಿಸಿರುವುದು ಹೆಚ್ಚುಗಾರಿಕೆಯಾಗಿದೆ. ರೌಡಿಸಂ, ಸುಪಾರಿ ಕೊಲೆ, ಪ್ರೀತಿಎಲ್ಲವು ಹೊಸತನದಿಂದಕೂಡಿದೆ.ನಿರ್ದೇಶಕರು ಊಹಿಸಿಕೊಂಡ ಪಾತ್ರಗಳು, ಲೋಕೇಷನ್, ಮೇಕಿಂಗ್, ಸನ್ನಿವೇಶಗಳು ನೋಡುಗನಿಗೆರಿಜಿಸ್ಟರ್‌ಆಗುವಂತೆ ಚಿತ್ರೀಕರಿಸಿರುವುದು ಕಂಡುಬರುತ್ತದೆ.ಕತೆಕುರಿತು ಹೇಳುವುದಾದರೆ ಟೈಗರ್ ಸೀನ ಮೆಕ್ಯಾನಿಕ್‌ನ್ನು ಅಕ್ಕ ಬೆಳೆಸಿರುತ್ತಾಳೆ.ಪಾಪ್‌ಕಾರ್ನ್ ....

581

Read More...

Shivaji Suratkal.Film Review.

Friday, February 21, 2020

              ಕೊಲೆಯನ್ನು ಭೇದಿಸುವ ಶಿವಾಜಿ ಸುರತ್ಕಲ್ ಕಾಲ್ಪನಿಕರಣಗರಿಎಸ್ಟೇಟ್‌ದಲ್ಲಿಕೊಲೆಯೊಂದು ನಡೆಯುತ್ತದೆ. ಅದನ್ನುತನಿಖೆ ಮಾಡಲು ಪೋಲೀಸ್‌ಇಲಾಖೆಯಲ್ಲಿ ಶರ್ಲಾಕ್‌ಹೋಮ್ಸ್‌ಎಂದೇಖ್ಯಾತಿ ಪಡೆದಿರುವಅಧಿಕಾರಿ ಬರುತ್ತಾರೆ.ಅವರೇ ಶೀರ್ಷಿಕೆಯ ಹೆಸರಿನ ‘ಶಿವಾಜಿ ಸುರತ್ಕಲ್’.ಹೀಗೆ ಒಂದು ಸಾವಿನ ನಿಗೂಢತೆ ಭೇದಿಸುತ್ರಾ ಶುರುವಾಗುವಕತೆಯೇಚಿತ್ರದ ಜೀವಾಳವಾಗಿದೆ.ಹೀಗೆ ಅಂತ ತಿಳಿದುಕೊಳ್ಳುವಷ್ಟರಲ್ಲೆ ಅದು ಬೇರೆ ಮಗ್ಗಲಿಗೆ ತಿರುಗಿಕೊಂಡು ನೋಡುಗನಿಗೆಕುತೂಹಲ ಮೂಡಿಸುತ್ತದೆ.ಕೆಲವು ಕಡೆ ಹಾರರ್ ಸ್ಫರ್ಶಕೊಡುತ್ತಾಅದಕ್ಕೊಂದು ಹೊಸದಾದ ಸನ್ನಿವೇಶಗಳು ಸೃಷ್ಟಿಯಾಗುತ್ತಾ ....

765

Read More...

Mounam.Film Review.

Friday, February 21, 2020

ಭಾವನೆಗಳ ಸುತ್ತಮೌನಂ ಸೊಸೆ ಆಗುವವಳನ್ನು ಪ್ರೀತಿಸುವುದು.ಇದಕ್ಕೆಅಡ್ಡಿ ಬರುವ ಮಗನನ್ನುದ್ವೇಷಿಸುವುದು, ಕೊನೆಗೆ ಸುಪಾರಿ ನೀಡಲುಚಿಂತನೆ ಮಾಡುವುದುಇವೆಲ್ಲವು ‘ಮೌನಂ’ ಚಿತ್ರದಲ್ಲಿ ಬರುತ್ತದೆ.ಮೂರು ಪಾತ್ರಗಳ ಸುತ್ತಕತೆಯು ಸಾಗುತ್ತದೆ.ಅವಿನಾಶ್ (ಅವಿನಾಶ್), ಪುತ್ರರಾಜು (ಬಾಲಾಜಿಶರ್ಮ) ಮತ್ತು ಮಯೂರಿ (ಮಯೂರಿಕ್ಯಾಥರಿನ್) ಇವರುಗಳ ಮಾನಸಿಕ ತುಮುಲಗಳ ಗಾಥೆಇದರಲ್ಲಿತುಂಬಿಕೊಂಡಿದೆ. ವಿಧುರನಾಗಿದ್ದ ಅವನಿಗೆ ಮಗನೆ ಎಲ್ಲಾ. ಅದರಿಂದಲೇ ಸುಖವನ್ನುಕಾಣುತ್ತಾ, ಬೇರೆ ಮದುವೆಗೆ ಆಸಕ್ತಿ ತೋರಿಸಿರುವುದಿಲ್ಲಾ.ಹೀಗಿದ್ದಾಗಆತನ ಬಾಳಿನಲ್ಲಿ ಪ್ರೀತಿ ಬಂದಾಗ ಮಗ ಎನ್ನುವುದನ್ನು ನೋಡಲಾಗದು.ಮಗ ಹುಡುಗಿಯನ್ನು ಲವ್ ಮಾಡುತ್ತಾನೆ. ಅಪ್ಪನನ್ನು ಒಪ್ಪಿಸಿದರೆ ....

629

Read More...

Navaratna.Film Review.

Friday, February 14, 2020

            ಹುಡುಕಾಟದ ಹಾದಿಯಲ್ಲಿ ನವರತ್ನ ಚಿರಿತ್ರೆ, ಇತಿಹಾಸ, ಮತ್ತುಮಾಫಿಯಾ ಈ ಮೂರು ಅಂಶಗಳನ್ನು ಒಳಗೊಂಡ ಚಿತ್ರ ‘ನವರತ್ನ’ ಕತೆಯಾಗಿದೆ. ಅದೊಂದು ಸಾಮ್ರಾಜ್ಯ ವಿಸ್ರರಣೆಯಲ್ಲಿಕಂಡ ಸೋಲು-ಗೆಲುವು, ಅವಮಾನ ಹಾಗೂ ದ್ವೇಷದಕಥನ. ಇದರಲ್ಲಿ ಬರುವಒಂದು ಮುಖ್ಯವಾದತಿರುವು ಮುಂದುವರೆದ ಭಾಗವಾಗಿ ಪರದೆ ಮೇಲೆ ಮೂಡಿದೆ.ಇಂತಹಐತಿಹಾಸಿಕ ಫ್ಲ್ಯಾಷ್‌ಬ್ಯಾಕ್ ಆಸಕ್ತಿ ಹುಟ್ಟಿಸಿದೆ. ಅಲ್ಲೊಂದುಕಾಡು.ಅಲ್ಲಿಗೆಛಾಯಾಚಿತ್ರಕ್ಕಾಗಿ ಹೋಗುವವರುಯಾರು ಮತ್ತೆ ಹಿಂದುರಿಗಿ ಬಂದಿಲ್ಲ. ಆಲ್ಲಿಗೆ ಹೋದವರ  ಮಿಸ್ಸಿಂಗ್ ಮಿಸ್ಟ್ರೀ ಪೋಲೀಸರಿಗೆದೊಡ್ಡ ಸಮಸ್ಯೆಆಗಿರುತ್ತದೆ.  ಕಥಾನಾಯಕ, ಗೆಳೆಯ ಹಾಗೂ ನಾಯಕಿಅದೇಕಾಡಿಗೆ ....

951

Read More...

Sagutha Doora Doora.Film Review.

Friday, February 14, 2020

ಕಣ್ಣನ್ನುಒದ್ದೆ ಮಾಡಿಸುವ ಸಾಗುತದೂರದೂರ ಮನಸ್ಸನ್ನುಕದಡುವ ‘ಸಾಗುತದೂರದೂರ’ ಚಿತ್ರವುಇಡೀಕತೆಯುಅಮ್ಮನ ಹುಡುಕಾಟದಲ್ಲಿ ಪರದಾಟಗಳು ಬರುತ್ತವೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನಿಗೆಅಮ್ಮನನ್ನು ನೋಡುವಆಸೆ. ಮತ್ತೋಂದುಕಡೆಅರ್ಧ ಮಾನಸಿಕ ಸ್ಥಿಮಿತದಲ್ಲಿರುವ ಯುವಕನೊಬ್ಬನಿಗೂಅದೇರೀತಿಯ ಬಯಕೆ. ಇಬ್ಬರುಒಂದುಕಡೆ ಆಕಸ್ಮಿಕವಾಗಿ ಸೇರುತ್ತಾರೆ.ಯೋಚನೆ, ಯೋಜನೆಅದೇಆಗಿರುವುದರಿಂದತಾಯಿಯನ್ನು ನೋಡುವುದಕ್ಕೆಂದೆತಾಯಿನೆಲೆ ಮತ್ತುಗುಬ್ಬಿಗೂಡಿಗೆಪಯಣ ಬೆಳೆಸುತ್ತಾರೆ. ಈ ಹಾದಿಯಲ್ಲಿ ಸೋಜಿಗದಕಲ್ಲು ಮುಳ್ಳುಗಳು ಎದುರಾಗುತ್ತದೆ.ಆದರೂಅವರಿಂದ ಸಹಾಯ ಸಿಗುತ್ತದೆ.ಇವರಿಬ್ಬರಅಮ್ಮನು ಮಗನನ್ನುದೂರಇಡಲು ....

1189

Read More...

3rd Class.Film Review.

Friday, February 07, 2020

                  ಶೀರ್ಷಿಕೆ ಥರ್ಡ್‌ಕ್ಲಾಸ್‌ಕತೆ ಫಸ್ಟ್‌ಕ್ಲಾಸ್   ‘ಥರ್ಡ್‌ಕ್ಲಾಸ್’ ಸಿನಿಮಾ ಹಣೆಬರಹಕ್ಕೆ   ಹೊಣೆ..? ಅಂತ ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿದೆ. ಹೆಸರು ಈರೀತಿಇದ್ದರೂಕತೆ ಫಸ್ಟ್‌ಕ್ಲಾಸ್‌ಆಗಿದೆ. ಮೂರು ವಿಧದಜೀವನ ಶೈಲಿಯಾದಗ್ಯಾರೇಜು, ಸಿರಿತನ, ಮಧ್ಯಮವರ್ಗ ಇವುಗಳನ್ನು ಸಮಾಜವು  ಹೇಗೆ ನೋಡುತ್ತದೆಎಂಬುದನ್ನು ಹೇಳಲಾಗಿದೆ.  ಜೀವನದಲ್ಲಿಯಾವುದೇ ತಪ್ಪುಗಳು, ಒಳ್ಳೆಯದು ಆದರೆ,ಅದನ್ನು ಹಣೆಬರಹಎನ್ನುವುದುಂಟು.ಶ್ರೀಮಂತ, ಮಧ್ಯಮ ವರ್ಗದಇಬ್ಬರು ಹುಡುಗಿಯರ ಹಣೆಬರಹದಲ್ಲಿ ಹೇಗೆ ಜೀವನವನ್ನು ಮುಂದುವರೆಸಿಕೊಂಡು ....

603

Read More...

Dia.Film Review.

Friday, February 07, 2020

ಹೃದಯ ತುಂಬಿಕೊಳ್ಳುವ ದಿಯಾ ಜೀವನಎನ್ನುವುದು ತೊಂದರೆಗಳು ಎನ್ನುತ್ತಾಳೆ.ಜೀವನದಲ್ಲಿ ಬರುವ ಕ್ಲೇಶಗಳನ್ನು ಪರಿಹರಿಸಿಕೊಳ್ಳುವುದು.ವಾಸ್ತವವನ್ನು ಸ್ವೀಕರಿಸುವುದು ಸರಿ ಅನಿಸುತ್ತೆಎಂದು ಅವನು ಹೇಳುವಾಗ ‘ದಿಯಾ’ ಚಿತ್ರವು ವಿರಾಮದವರೆವಿಗೂ ಬಂದಿರುತ್ತದೆ.ಕೇವಲ ಮೂರು ಪ್ಲಸ್‌ಒಂದು ಪಾತ್ರದಲ್ಲಿ ಸುಂದರ ಪ್ರೀತಿಗಾಥೆಯನ್ನು ತೋರಿಸಿರುವ ರೀತಿ ಪ್ರೇಕ್ಷಕನಿಗೆಎಲ್ಲೂ ಮೊಬೈಲ್ ನೋಡದಂತೆ ಮಾಡಿದೆ.ಇಬ್ಬರು ಹುಡುಗರು, ಒಬ್ಬಳು ಹುಡುಗಿಯ ಸುತ್ತ ಲವ್ ಸ್ಟೋರಿಗಳು ಬಂದಿದೆ.ಆದರೆ ವಿನೂತನವಾಗಿ  ಹೇಳಿರುವ ರೀತಿ ನಿಜಕ್ಕೂ ಖುಷಿ ಕೊಡುತ್ತದೆ. ಇಂಜಿನಿಯರಿಂಗ್‌ಕಾಲೇಜಿನಲ್ಲಿಆತ ರಚಿಸಿರುವ ಚಿತ್ರಗಳು, ಸ್ಪುರದ್ರೂಪಿ ಮೈಕಟ್ಟಿಗೆ ಮನಸೋತು ....

588

Read More...

Matthe Udbhava.Film Review.

Friday, February 07, 2020

ಮತ್ತೆ  ಉದ್ಬವಿಸಿದ  ಗಣೇಶ ೯೦ರ ದಶಕದಲ್ಲಿಉದ್ಬವಚಿತ್ರದಲ್ಲಿಗಣೇಶಉದ್ಬವವಾಗುವಂತೆಕತೆ ಹಣೆಯಲಾಗಿತ್ತು.ಕಟ್ ಮಾಡಿದರೆ ೩೦ ವರ್ಷಗಳ ನಂತರಅದೇಗಣಪತಿಇಂದುಏನಾಗಿದೆಎಂಬುದನ್ನು ಮುಂದುವರೆಸಿಕೊಂಡು ಹೋಗುವಂತೆ ‘ಮತ್ತೆಉದ್ಬವ’ ಸಿನಿಮಾದಲ್ಲಿ ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.ಇದರಜೊತೆಗೆ ಪ್ರಸ್ತುತರಾಜಕೀಯ, ಆಶ್ರಮ, ಸ್ವಾಮೀಜಿ ಲೀಲೆಗಳನ್ನು ತೋರಿಸಲಾಗಿದೆ.ದೇವರುಇದ್ದಾನಾ? ಇಲ್ಲವಾ ವಿಷಯಕುರಿತಂತೆಚರ್ಚೆ ನಡೆಸುವುದರೊಂದಿಗೆಕತೆಯು ತೆರೆದುಕೊಳ್ಳುತ್ತಾರೆ.ಅಧಿಕಾರದಲ್ಲಿದ್ದಾಗರಾಜಕೀಯ ವ್ಯಕ್ತಿಗಳು ಏನೇನು ತಪ್ಪು ಮಾಡುತ್ತಾರೆ.ಅದರಿಂದ ತಪ್ಪಿಸಿಕೊಳ್ಳಲು ಮತ್ತೋಂದುತಪ್ಪನ್ನು ....

329

Read More...

Gentleman.Film Review.

Friday, February 07, 2020

ಫರ್‌ಫೆಕ್ಟ್‌ಜಂಟಲ್‌ಮನ್ ‘ಜೆಂಟಲ್‌ಮನ್’ ಆಕ್ಷನ್‌ಚಿತ್ರಅಂದುಕೊಂಡು ಹೋದರೆ ಪ್ರೇಕ್ಷಕನಿಗೆ ಬೇರೆಯದೇರೀತಿಯಅನುಭವಉಂಟಾಗುತ್ರದೆ, ಹಾಗಂತ ಫೈಟ್‌ಇಲ್ಲವೆಂದು ಹೇಳಲಾಗುವುದಿಲ್ಲ.ಜಬರ್‌ದಸ್ತ್ ಮೂರು ಸಾಹಸಗಳು ಮಾಸ್‌ಜನರಿಗೆಇಷ್ಟವಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ವುಮೆನ್‌ಎಗ್ಸ್‌ಟ್ರಾಫಿಕಿಂಗ್  ಮಾಫಿಯಾ ಮತ್ತು ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಖಾಯಿಲೆ ಬಗ್ಗೆ ಹೇಳಿದ್ದಾರೆ.  ನಿಸ್ತುಂತು ದಂಪತಿಗಳಿಗೆ  ಅದರಲ್ಲೂಗರ್ಭಕೋಶಬಲಹೀನವಾಗಿರುವರಿಗೆ, ಆರೋಗ್ಯವಂತ ಹುಡುಗಿಯರಿಂದಅದನ್ನುತೆಗೆದು ಮಹಿಳೆಗೆ ವರ್ಗ ಮಾಡುವುದು. ಇಂತಹದಂದೆಎಲ್ಲಾಕಡೆ ....

412

Read More...

Avane Srimannarayana.Film Review.

Friday, December 27, 2019

 ಫ್ಯಾಂಟಸಿ ಕಥನ ಅವನೇ ಶ್ರೀಮನ್ನಾರಾಯಣ        ಅಮರಾವತಿ ಎಂಬ  ಕಾಲ್ಪನಿಕ ಊರಿನಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರವು ಸಾಗುತ್ತದೆ.  ನಿಧಿಯೊಂದು ದರೋಡೆಯಾಗುತ್ತದೆ. ಅದನ್ನು ಕಬಳಿಸಲು ಕಾದಿರುವ ಮತ್ತೋಂದು ದರೋಡೆಕೋರರ ತಂಡ. ನಾಪತ್ತೆಯಾದ ನಿಧಿಯ ಹುಡುಕಾಟ. ಇದರ ಮಧ್ಯೆ  ‘ರಾಮರಾಮ ತುಸು ದಕ್ಷ ವೃತ ಜಾರಿಪಾ’ ಎಂಬ ಸ್ಲೋಗನ್. ಇಲ್ಲಿಗೆ ಬರುವ ಚಾಣಾಕ್ಷ ಇನ್ಸ್‌ಪೆಕ್ಟರ್ ನಾಟಕಕಾರರು ಕಳವು ಮಾಡಿ ಬಚ್ಚಿಟ್ಟ ನಿಧಿಯನ್ನು ಹೇಗೆ ಹುಡುಕುತ್ತಾನೆ, ಅದಕ್ಕೆ ಆತ ಯಾವ ರೀತಿ ಮಾರ್ಗ ಅನುಸರಿಸುತ್ತಾನೆ.  ಇದಕ್ಕೆ  ಸರಿಯಾಗಿ ದಾರಿಯಲ್ಲಿ ಬರುವ ಸವಾಲುಗಳನ್ನು  ಎದುರಿಸುವ  ರೀತಿ.  ಅಂತಿಮವಾಗಿ ಅದು ಯಾರಿಗೆ ದಕ್ಕುತ್ತದೆ ಎಂಬುದು ಒನ್ ಲೈನ್ ....

1189

Read More...

Babru.Film Review.

Friday, December 06, 2019

ಮೂರು ಪಾತ್ರಗಳ ಬಬ್ರೂ      ‘ಬಬ್ರೂ’ ಚಿತ್ರವು ಮೂರು ಪಾತ್ರಗಳ ಕತೆಯು ಸಾಗುತ್ತದೆ ಜೊತೆಗೆ  ಸಂಪೂರ್ಣ ಚಿತ್ರೀಕರಣ ಯುಎಸ್‌ಎದಲ್ಲಿ ನಡೆಸಿರುವುದು ವಿಶೇಷ.  ಸಿನಿಮಾ ಕುರಿತು ಹೇಳುವುದಾದರೆ ಭಾರತೀಯರಾದ ಅರ್ಜುನ್ (ಮಾಹಿಹಿರೇಮಠ್)  ಪ್ರೇಯಸಿಯನ್ನು ಭೇಟಿ ಮಾಡಲು, ಹಾಗೆಯೇ ಸನಾ (ಸುಮನ್‌ನಗರ್‌ಕರ್) ಗಂಡನಿಂದ ಮುಕ್ತಿ ಪಡೆಯಲು. ಹೀಗೆ  ಇಬ್ಬರು ಪರಿಚಯವಾಗಿ  ಬಬ್ರೂ ಎನ್ನುವ ಕಾರನ್ನು ಮೆಕ್ಸಿಕೋದಿಂದ ಕೆನಡಾವರೆಗೆ  ಪ್ರಯಾಣ ಮಾಡುವ ಸಂದರ್ಭದಲ್ಲಿ ರೈತ ಸೇರಿಕೊಳ್ಳುತ್ತಾನೆ. ಕಾಕತಾಳೀಯ ಎನ್ನುವಂತೆ ಕಾರು  ಪೋಲೀಸ್, ದುರುಳರಿಗೂ  ಬೇಕಾಗಿರುತ್ತದೆ. ಇದರಿಂದ ಇಬ್ಬರಿಗೂ ತೊಂದರೆ ಆಗುತ್ತದೆಯೇ ? ಅವರು  ಗುರಿಯನ್ನು ತಲುಪುತ್ತಾರೋ  ಎಂಬುದರ ....

1304

Read More...

Hagalu Kanasu.Film Review.

Friday, December 06, 2019

                 ಹಗಲು ಕನಸು ನೋಡಲು ಸೊಗಸು       ‘ಹಗಲು ಕನಸು’ ಚಿತ್ರದ ಹೆಸರೇ ಹೇಳುವಂತೆ ಕತೆಯು ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಕೆಂಡ್‌ನಲ್ಲಿ ನಡೆಯುತ್ತದೆ.  ಕಥಾನಾಯಕ  ವಿಕ್ರಂಗೆ  ಪ್ರತಿ ಬಾರಿ ಕುತ್ತಿಗೆ ಮೇಲೆ ಮಚ್ಚೆ ಇರುವ ಮುಖ ಕಾಣಿಸದ ಹುಡುಗಿಯೊಬ್ಬಳು ಸಿಕ್ಕಂತೆ ಕನಸು ಕಾಣುತ್ತಿರುತ್ತಾನೆ. ಸೋಜಿಗ ಎನ್ನುವಂತೆ ಒಮ್ಮೆ ಅದೇ ತರಹದ ಹುಡುಗಿಯೊಬ್ಬಳು ಮನೆ ಪ್ರವೇಶಿಸಿದಾಗ ಮನೆಯಲ್ಲಿರುವ ಇಬ್ಬರು ಅಳಿಯಂದಿರಿಗೆ  ಪಜೀತಿಯಾಗುತ್ತದೆ. ಆಕೆಯು ಇಲ್ಲಿಗೆ  ಬಂದು ಹನಿಟ್ರ್ಯಾಪ್ ಮಾಡಲು  ಕಾರಣವಿರುತ್ತದೆ. ಅದು ಏನು ಎಂಬುದು ಸೆಸ್ಪೆನ್ಸ್ ,ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. ಥ್ರಿಲ್ಲರ್, ಹಾಸ್ಯ ....

877

Read More...

Brahmachari.Film Reviews.

Friday, November 29, 2019

                  

ನಕ್ಕು ನಗಿಸುವ ಬ್ರಹ್ಮಚಾರಿ

         ಅವನು ಸರ್ಕಾರಿ ನೌಕರ. ಅವಳು ಲೇಖಕಿ.  ಎರಡು ಕಡೆಯಿಂದ ಒಪ್ಪಿದ ಮದುವೆಯ ನಂತರ ಮೊದಲ ಅನುಭವದಲ್ಲಿ ಏನೇನು ಆಗುತ್ತದೆ ಎಂದು ತಿಳಿ ಹಾಸ್ಯದ ಮೂಲಕ ಹೇಳುವುದೇ   ‘ಬ್ರಹ್ಮಚಾರಿ’ ಚಿತ್ರದ ಒಂದು ಏಳೆಯ ಕತೆಯಾಗಿದೆ.  ಹಾಗಂತ ಡಬ್ಬಲ್ ಮೀನಿಂಗ್ ಸಂಭಾಷಣೆಗಳು ಅತಿರೇಕವಾಗಿರದೆ, ದೃಶ್ಯಗಳು ಮುಜಗರ ತರದೆ ಶುದ್ದ ಮನರಂಜನೆಯಿಂದ ಕೂಡಿರುವುದು ಪ್ಲಸ್ ಪಾಯಿಂಟ್ ಆಗಿದೆ.  ಅಷ್ಟಕ್ಕೂ ದಾಂಪತ್ಯ ಬದುಕಿಗೆ ಅಡ್ಡಿಯಾಗಿದ್ದ ಆ ಸಮಸ್ಯೆಯಾದರೂ ಏನು? ಅದಕ್ಕೆ ಅವನು ಏನು ಮಾಡುತ್ತಾನೆ. ಇತ್ಯಾದಿ, ಇತ್ಯಾದಿ ವಿವರ ತಿಳಿಯಲು ಸಿನಿಮಾ  ನೋಡಬೇಕು. 

1121

Read More...

Damayanti.Film Reviews.

Friday, November 29, 2019

ಜ್ಯೂನಿಯರ್, ಸೀನಿಯರ್ ಆತ್ಮಗಳ ಕಥನ          ‘ದಮಯಂತಿ’ ಚಿತ್ರದ ಹೆಸರು ಕೇಳಿದರೆ ಅದರಲ್ಲಿ ಗತ್ತು ತಾಕತ್ತು ಎಲ್ಲವು ಇರಲಿದೆ. ಸಿನಿಮಾ ಕುರಿತು ಹೇಳುವುದಾದರೆ ದಮಯಂತಿ ವಾಸವಾಗಿರುವ ಮನೆಯನ್ನು ಕಂಡುಕೊಳ್ಳುವ ಕಂಟ್ರಾಕ್ಟರ್ ಅದು ಮಾರಾಟವಾಗದೆ ಖೇದದಿಂದ ಸಾವಿಗೆ ಶರಣಾಗಿರುತ್ತಾನೆ. ಇದನ್ನು ತಿಳಿದ ಮಗ ಅದನ್ನು ಹೇಗಾದರೂ ಸೇಲ್ ಮಾಡಬೇಕೆಂದು ಪ್ರಯತ್ನಪಟ್ಟಾಗ, ಒಂದು ವಾರ ಮನೆಯೊಳಗೆ ಇದ್ದು ತೋರಿಸಿದರೆ ಮನೆಯಲ್ಲಿ ದೆವ್ವ ಇಲ್ಲವೆಂದು ಖಚಿತವಾಗುತ್ತದೆ. ಆಗ ತೆಗೆದುಕೊಳ್ಳುವುದಾಗಿ ತಿಳಿಸುತ್ತಾರೆ. ಅದರಂತೆ ಆತನು ಬಿಗ್‌ಬಾಸ್ ರೀತಿಯಂತೆ ಆ ಮನೆಗೆ ಏಳು ಮಂದಿಯನ್ನು ಕಳುಹಿಸುತ್ತಾರೆ. ಅಲ್ಲಿ ನಡೆಯುವ ಅವಾಂತರಗಳು, ನಂತರ ಅರಮನೆ ಹಿಂದಿನ ....

1053

Read More...

Kannad Gottilla.Film Reviews.

Friday, November 22, 2019

  ಭಾಷಾಭಿಮಾನ ಮತ್ತು ಅಪರಾಧಗಳ ನಡುವಿನ ಆಕರ್ಷಕ ಕತೆ   ಚಿತ್ರ: ಕನ್ನಡ್ ಗೊತ್ತಿಲ್ಲ ತಾರಾಗಣ: ಹರಿಪ್ರಿಯಾ, ಸುಧಾರಾಣಿ, ಧರ್ಮಣ್ಣ, ಮಜಾ ಟಾಕೀಸ್ ಪವನ್ ನಿರ್ದೇಶನ: ಮಯೂರ ರಾಘವೇಂದ್ರ ನಿರ್ಮಾಣ: ಕುಮಾರ ಕಂಠೀರವ   ನಮ್ಮ ದಕ್ಷಿಣದ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಮಂದಿಗೆ ತಮ್ಮ ಭಾಷಾ ಪ್ರೇಮ ಎಷ್ಟರಮಟ್ಟಿಗೆ  ಇವೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿಯೇ ಪ್ರತಿಯೊಂದು ರಾಜ್ಯಗಳ ಗಡಿಭಾಗಗಳಿಗೆ ಬಂದಾಗ ಮತ್ತೊಂದು ರಾಜ್ಯದ ಭಾಷೆಯ ಪಸರಿಸುವಿಕೆ ಹೆಚ್ಚಾಗಿ ಇರುತ್ತದೆ. ಆದರೆ ಕರ್ನಾಟಕದ ವಿಚಾರಕ್ಕೆ ಬಂದಾಗ ಬೆಂಗಳೂರಿನಂಥ ರಾಜ್ಯದ ರಾಜಧಾನಿಯಲ್ಲೇ `ಕನ್ನಡ್ ಗೊತ್ತಿಲ್ಲ’ ಎಂದು ಹೇಳುವ ಮೂಲಕ ರಾಜ್ಯದ ಭಾಷೆಯನ್ನೇ ಸರಿಯಾಗಿ ಉಚ್ಚರಿಸದ ....

1077

Read More...

Manoroopa.Film Reviews.

Friday, November 22, 2019

  ಚಿತ್ರ: ಮನರೂಪ ತಾರಾಗಣ: ದಿಲೀಪ್ ಗೌಡ, ನಿಶಾ ಬಿ ಆರ್, ಆರ್ಯನ್, ಅನುಷಾ ರಾವ್, ಶಶಾಂಕ್ ನಿರ್ದೇಶನ: ಕಿರಣ್ ಹೆಗ್ಡೆ ನಿರ್ಮಾಣ: ಕಿರಣ್ ಹೆಗ್ಡೆ   ಕಾಲೇಜ್ ನಲ್ಲಿ ಸ್ನೇಹಿತರಾಗಿದ್ದ ಐದು ಮಂದಿಯ ತಂಡವಾಗಿ ಮತ್ತೆ ಜತೆಯಾಗಿ ಒಂದು ಪ್ರಯಾಣ ಆರಂಭಿಸುತ್ತಾರೆ. ಅದು ಪಶ್ಚಿಮ ಘಟ್ಟಗಳ ಕಡೆಗಿನ ಪಯಣ. ಆ ಕಾಡೊಳಗೆ ತನ್ನದೊಂದು ಹೊಸ ಯೋಜನೆಯನ್ನು ತೆರೆದಿಡುವ ಆಸೆ ಗೌರವ್ (ದಿಲೀಪ್ ಗೌಡ)ನದ್ದಾಗಿರುತ್ತದೆ.  ಸಂಜೆ ಸ್ವಲ್ಪ ಯಕ್ಷಗಾನ ನೋಡಿಕೊಂಡು ಕಾಡಿನಲ್ಲೇ ವಾಸವಾಗಲು ಹೊರಟವರಿಗೆ ಒಂದು ಅಪಾಯ ಕಾದಿರುತ್ತದೆ. ರಾತ್ರಿ ಮಲಗಿ ಮುಂಜಾನೆ ಎದ್ದೇಳುವಾಗ ಅವರಲ್ಲಿ  ಪೂರ್ಣ(ನಿಶಾ ಬಿ.ಆರ್) ಮತ್ತು ಶರವಣ(ಶಿವ ಬಿ.ಕೆ) ಎಂಬ ಇಬ್ಬರು ನಾಪತ್ತೆಯಾಗಿರುತ್ತಾರೆ. ಅವರಿಬ್ಬರನ್ನು  ಗೌರವ್ ....

1140

Read More...

Kaalidaasa Kannada Mestru.Film Review.

Friday, November 22, 2019

    ಶಿಕ್ಷಣ ವ್ಯವಸ್ಥೆಗೆ ಕಾಳಿದಾಸನೇ ನಾಯಕ           ಜಗ್ಗೇಶ್ ಚಿತ್ರವೆಂದರೆ ಅಲ್ಲಿ ಭರಪೂರ ನಗು ಇರುತ್ತದೆ. ಆದರೆ  ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾದಲ್ಲಿ ಅವರು ನಗಿಸಿ, ಅಳಿಸಿ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಪಾತ್ರದಲ್ಲಿ ಅದ್ಬುವಾಗಿ ನಟಿಸಿದ್ದಾರೆ.  ಪ್ರಚಲಿತ ಸ್ಥಿತಿಯಲ್ಲಿ ಪೋಷಕರಾದವರು ಮಕ್ಕಳಿಗೆ ಸ್ವಾತಂತ್ರ ನೀಡದೆ  ಕೇವಲ ಓದು ಎಂದು ಹೇಳುತ್ತಿರುತ್ತಾರೆ. ಅಲ್ಲದೆ ತಮ್ಮ ಸಾಮರ್ಥ್ಯ ಮೀರಿ ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಸೇರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಆರ್‌ಟಿಈ ದುರುಪಯೋಗ, ಶಿಕ್ಷಣ ವ್ಯವಸ್ಥೆ ಸಮಸ್ಯೆಯಿಂದ ಮದ್ಯಮ ವರ್ಗದ ಜನರು  ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ....

975

Read More...

Nam Gani B.Com.Film Review.

Friday, November 15, 2019

ನಮ್  ಗಣಿ ಕಥೆ ವ್ಯಥೆ          ಕಷ್ಟ ಪಟ್ಟರೆ ಸುಖವುಂಟು ಎನ್ನುವಂತೆ  ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರದ ಕತೆಯು ಇದೇ ರೀತಿ ಇರಲಿದೆ.  ಕಥಾನಾಯಕ ಪದವಿ ಪಡೆದುಕೊಂಡು ಕೆಲಸ ಸಿಗದೆ ನಿರುದ್ಯೋಗಿಯಾಗಿರುತ್ತಾನೆ. ಹಲವು ಸಂದರ್ಶನಗಳಿಗೆ  ಹೋಗಿಬಂದರೂ ಫಲಿತಾಂಶ ಮಾತ್ರ ಶೂನ್ಯ.  ಇದರಿಂದ ಮನೆಯಲ್ಲಿ, ಸಂಬಂದಿಕರು ಹಾಗೂ ಅಕ್ಕಪಕ್ಕದವರಿಂದ ಸದಾ ನಿಂದನೆಗೆ ಒಳಗಾಗುತ್ತಿರುತ್ತಾನೆ. ಇದರ ಮಧ್ಯೆ ಇವನ ಬದುಕಿನಲ್ಲಿ ಇಬ್ಬರು ಹುಡುಗಿಯರ ಪ್ರವೇಶವಾಗುತ್ತದೆ. ಇವರಿಂದಲಾದರೂ ಜೀವನದಲ್ಲಿ ಸೆಟ್ಲ್ ಆಗಬಹುದೆಂದು ನಿರೀಕ್ಷಿಸಿದ್ದ ಕನಸು ಭಂಗವಾಗುತ್ತದೆ. ಒಬ್ಬಳು ಇವನ ಹತ್ತಿರ ಹಣವಿಲ್ಲವೆಂದು  ಕ್ಯಾತೆ ತೆಗೆದು ದೂರ ಹೋಗುತ್ತಾಳೆ. ಮತ್ತೋಬ್ಬಳು  ಡ್ರಗ್ಸ್ ....

1203

Read More...

Mane Maratakkide.Film Reviews.

Friday, November 15, 2019

  ದೆವ್ವದ ಮನೆಯೊಳಗೆ ನಗುವಿನ ಅರಮನೆ!     ಚಿತ್ರ: ಮನೆ ಮಾರಾಟಕ್ಕಿದೆ ತಾರಾಗಣ: ಚಿಕ್ಕಣ್ಣ, ನಟರಂಗ ರಾಜೇಶ್, ಕುರಿ ಪ್ರತಾಪ್, ರವಿಶಂಕರ್ ಗೌಡ, ಸಾಧು ಕೋಕಿಲ ಮತ್ತು ಶ್ರುತಿ ಹರಿಹರನ್ ಮೊದಲಾದವರು. ನಿರ್ದೇಶನ: ಮಂಜು ಸ್ವರಾಜ್ ನಿರ್ಮಾಪಕ: ಎಸ್.ವಿ ಬಾಬು   ಶ್ರವಣ ದುಬೈನಲ್ಲಿ ನೆಲೆಸಿರುತ್ತಾನೆ. ಊರಲ್ಲಿನ ತನ್ನ ಮನೆಯನ್ನು ಮಾರಾಟಕ್ಕೆ  ಇಟ್ಟಿರುತ್ತಾನೆ. ಆದರೆ ಆ ಮನೆಯನ್ನು ಕೊಳ್ಳಲು ಬರುವವರೆಲ್ಲ ಅದೊಂದು ದೆವ್ವದ ಮನೆ ಎನ್ನುವ ಕಾರಣ ನೀಡಿ ವಾಪಾಸು ಹೋಗುತ್ತಾರೆ. ಇದನ್ನು ಖುದ್ದಾಗಿ ಪರಿಹರಿಸಲು ಶ್ರವಣ ಬೆಂಗಳೂರಿಗೆ ಬರುತ್ತಾನೆ. ಆ ಮನೆಯಲ್ಲಿ ದೆವ್ವಗಳಿಲ್ಲ ಎಂದು ಸಾಬೀತು ಮಾಡಲು ಅಲ್ಲಿ ವಾಸಿಸುವವರಿಗಾಗಿ ಹುಡುಕಾಡುತ್ತಾನೆ. ಆದರೆ ಹಾಗೆ ಅಲ್ಲಿ ....

454

Read More...

Aa Drushya.Film Review.

Friday, November 08, 2019

                     ಸಂಬಂದಗಳ ನಡುವಿನ ಅಪರಾಧಗಳು        ಎರಡು ಕೊಲೆಯನ್ನು ಭೇದಿಸುವ ‘ಆ ದೃಶ್ಯ’ ಚಿತ್ರದ ಕತೆಯಾಗಿದೆ. ಇದನ್ನು ಹುಡುಕಿಕೊಂಡು ಹೋಗುವ ತನಿಖಾಧಿಕಾರಿಗೆ ಒಂದೊಂದೇ ರಹಸ್ಯ ಘಟನೆಗಳು ಬಿಚ್ಚಿಕೊಳ್ಳುತ್ತದೆ. ಕೊನೆಗೆ ಅಪರಾಧಿಯನ್ನು ಹಿಡಿಯಲು ಹೋದಾಗ ಅಲ್ಲಿ ಆಗುವುದೇ ಬೇರೆಯಾಗಿರುತ್ತದೆ. ಇದರ ಹಿಂದಿನ ಮರ್ಮವೇನು. ಕೊಲೆಗೆ ಕಾರಣವಾದರೂ ಏನು ಎಂಬುದು ಕ್ಲೈಮಾಕ್ಸ್ ನಲ್ಲಿ ಗೊತ್ತಾಗುತ್ತದೆ. ತನಿಖೆ ಬೆಳಿಗ್ಗೆ ಶುರುವಾದರೆ ರಾತ್ರಿ ವೇಳಗೆ ಒಂದು ಹಂತಕ್ಕೆ ಬಂದಿರುತ್ತದೆ. ಇದರಿಂದ ನೋಡುಗನಿಗೆ ಒಂದು ರೀತಿಯ ಕುತೂಹಲ ಹುಟ್ಟಿಸುತ್ತದೆ. ನಾವು ಅಂದುಕೊಂಡಂತೆ ಆಗಿರುತ್ತದೆ ಎಂದು ಭಾವಿಸಿದರೆ ಅಲ್ಲಿ ಬೇರೆಯದೇ ....

351

Read More...

Ranabhoomi.Film Review.

Friday, November 08, 2019

                           ರಣಭೂಮಿ ಯುದ್ದದ ಕತೆಯಾಗಿಲ್ಲ         ‘ರಣಭೂಮಿ’ ಹೆಸರು ಕೇಳಿದರೆ ಇದೊಂದು ಯುದ್ದಕ್ಕೆ ಸಂಬಂದಿಸಿದ ಕತೆ ಅಂಂದುಕೊಮಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಕತೆಯಲ್ಲಿ ಸುಮತಿ,ವೇದಾ  ಮತ್ತು ವಿಕ್ರಮ್ ಒಂದೇ ಕಡೆ ಕೆಲಸ ಮಾಡುವ ಸ್ನೇಹಿತರು. ಸುಮತಿಗೆ ವಿಕ್ರಮ್ ಮೇಲೆ ಒಲವು. ಇದಕ್ಕೂ ಮೊದಲು ವೇದಾ, ವಿಕ್ರಮ್ ಪ್ರೇಮಿಗಳು. ಕೊನೆಗೆ  ಸಂಧಾನ ಮೂಲಕ ಸುಮತಿ ಇಬ್ಬರಿಗೂ ಮದುವೆ ಮಾಡಿಸುತ್ತಾಳೆ. ಒಳಗೆ ದ್ವೇಷದ ಜ್ವಾಲೆ ಹಾಗೆಯೇ ಇರುತ್ತದೆ.  ವೃದ್ದಾಶ್ರಮವೊಂದರಲ್ಲಿ ನಡೆಯುವ ಹತ್ಯಾಕಾಂಡವನ್ನು ಕಣ್ಣಾರೆ ಕಂಡ ಸ್ನೇಹಿತೆಯರು ಮೊಬೈಲ್‌ದಲ್ಲಿ ಸೆರೆಹಿಡಿಯುತ್ತಾರೆ. ಅದನ್ನು ಶೂಟ್ ....

357

Read More...

Eesha Mahesha.Film Review.

Friday, November 08, 2019

ಅಣ್ಣ ತಮ್ಮಂದಿರ  ಈಶ ಮಹೇಶ         ಕೌಟಂಬಿಕ ಕತೆ ಹೊಂದಿರುವ  ‘ಈಶ ಮಹೇಶ’ ಚಿತ್ರವು   ನೀರಾವರಿ ಪ್ರದೇಶವುಳ್ಳ ಚಿಕ್ಕ ಹಳ್ಳಿಯಲ್ಲಿ  ನಡೆಯುತ್ತದೆ. ಸಮಾಜ ಸೇವೆ ಮಾಡುವ ಊರಿನ  ಮುಖ್ಯಸ್ಥನಿಗೆ ಇಬ್ಬರು ಮಕ್ಕಳು. ಅಣ್ಣ ಶ್ರೀಮಂತ, ತಮ್ಮ ಬಡವ. ಒಮ್ಮೆ ಸೋದರ ಚುನಾವಣೆಯಲ್ಲಿ ನಿಲ್ಲುತ್ತಾನೆ. ಫಲಿತಾಂಶದಲ್ಲಿ ಸೋತು ಹೋಗಿದ್ದೆನೆಂದು  ಬೇಸರಗೊಂಡು ಮನೆಗೆ ಹೋಗಿ ಆರೋಗ್ಯ ಸಮಸ್ಯೆಯಿಂದ  ಮರಣ ಹೊಂದುತ್ತಾನೆ. ಆದರೆ ಎಲೆಕ್ಷನ್‌ದಲ್ಲಿ ಗೆಲುವು ಕಂಡಿರುತ್ತಾನೆ. ಪತ್ನಿ ಇಲ್ಲಿಯ ಕಷ್ಟ, ವಾತವರಣ ನೋಡಲಾಗದೆ ದೂರದ ಊರಿಗೆ ಹೋಗುತ್ತಾರೆ. ಮುಂದೇನು ಎನ್ನುವುದು ಕುತೂಹಲಕಾರಿ ಯಾಗಿದೆ. ಜೊತೆಗೆ ಸ್ವಚ್ಚತಾ ಅಭಿಯಾನದ ಸಂದೇಶ ಇರಲಿದೆ. ಅಚ್ಚುಕಟ್ಟಾಗಿ ....

388

Read More...
Copyright@2018 Chitralahari | All Rights Reserved. Photo Journalist K.S. Mokshendra,