Sundari.News Udaya Tv

Wednesday, January 06, 2021

622

 

ರಮೇಶ್ ಅರವಿಂದ್ ನೇತೃತ್ವದಹೊಸಧಾರಾವಾಹಿಸುಂದರಿ

ಜನೇವರಿ ೧೧ರಿಂದ ಸೋಮವಾರದಿಂದಶನಿವಾರರಾತ್ರಿ ೮ಕ್ಕೆ

ಉದಯ ಟಿವಿಇಪ್ಪತ್ತೇಳನೇವಸಂತಕ್ಕೆಕಾಲಿಟ್ಟಿದ್ದುದಿನದಿಂದದಿನಕ್ಕೆಹೊಸಕಥೆಗಳಿಂದಜನರಮನಸ್ಸನ್ನುಗೆಲ್ಲೋಪ್ರಯತ್ನದಲ್ಲಿದೆ. ಪುಟಾಣಿಗಳಿಂದಹಿಡಿದುವಯೋವೃದ್ಧರತನಕತನ್ನವಿನೂತನಕಾರ್ಯಕ್ರಮಗಳಿಂದಪ್ರತಿದಿನಮನರಂಜನೆನೀಡುತ್ತಾ, ಜನರನ್ನುಸೆಳೆಯುತ್ತಿದೆ. ಕಸ್ತೂರಿನಿವಾಸ, ಸೇವಂತಿ, ಯಾರಿವಳು, ಆಕೃತಿ, ಹಾಗುಮನಸಾರೆಯಂತಹಕೌಟುಂಬಿಕಧಾರಾವಾಹಿಗಳಜೊತೆಗೆಈಗ ಉದಯ ಟಿವಿ, ಹೊರಗೆಕಾಣುವದೇಹದಬಣ್ಣಕ್ಕಿಂತಮನಸ್ಸಿನಬಣ್ಣಮುಖ್ಯಎಂದುಸಾರುವ“ಸುಂದರಿ”ಎಂಬಧಾರಾವಾಹಿಯನ್ನುಹೊತ್ತುತರುತ್ತಿದೆ.

ದಶಕದನಂತರಮತ್ತೆನಿಮ್ಮಮುಂದೆಬರ್ತಿರೋ ಈ ಸುಂದರಿಧಾರಾವಾಹಿಯುಒಂದುಪರಿಪೂರ್ಣಮನರಂಜನೆಯೆಜೊತೆಗೆಪರಿಶುದ್ಧಪ್ರೀತಿಯಸವಿಯನ್ನುನಿಮ್ಮಮುಂದಿಡಲಿದೆ. 

ಹೊಸಕಲ್ಪನೆಯಜಗತ್ತಿನಲ್ಲಿಇಂದಿಗೂವರ್ಣಭೇದದವಿರುದ್ಧನಿಂತುತನ್ನಕನಸಿನಹಾದಿಯನ್ನುಹಿಂಬಾಲಿಸುವಕಥೆಯಾಗಿದ್ದುನಾಯಕಿಸುಂದರಿಎಂಬಹುಡುಗಿಯಕರಾಳಕಾಲ್ಪನಿಕಕಥೆಯೇಸುಂದರಿಧಾರಾವಾಹಿ.ಅಮ್ಮ,ಸುಂದರಿಯಮದುವೆಮಾಡುವಕನಸಿನನಡುವೆಐಎಎಸ್ ಅಧಿಕಾರಿಯಾಗಬೇಕೆನ್ನುವುದುಇವಳಜೀವನದಮಹದಾಸೆ. ತನ್ನಜೀವನದಎಲ್ಲಾಏರಿಳಿತಗಳೊಂದಿಗೆತನ್ನಗುರಿಯನ್ನುಸಾಧಿಸುವತ್ತಅವಳಪ್ರಯಾಣವುಸಾಗುತ್ತದೆ.

ಹೊಸಹುರುಪಿನೊಂದಿಗೆʼಸ್ಲಿಂಗ್ಶಾಟ್ʼನಿರ್ಮಾಣಸಂಸ್ಥೆಯಡಿರಮೇಶ್‌ಅರವಿಂದ್ನೇತೃತ್ವದಲ್ಲಿಈಧಾರಾವಾಹಿಮೂಡಿಬರುತ್ತಿದೆ. ಅನುಭವಿನಿರ್ದೇಶಕಗಣೇಶ್ಶಾಸ್ತ್ರೀನಿರ್ದೇಶನದಜವಾಬ್ದಾರಿಹೊತ್ತಿದ್ದು, ಈ ಹಿಂದೆಜನಪ್ರಿಯಧಾರಾವಾಹಿಗಳಲ್ಲಿಕೆಲಸಮಾಡಿದನಿಪುಣಛಾಯಾಗ್ರಾಹಕಮನೋಹರ್ಜೋಶಿ ಈ ತಂಡದಲ್ಲಿದ್ದಾರೆ. ಇನ್ನಷ್ಟುನುರಿತತಂತ್ರಜ್ಞರನ್ನುಒಳಗೊಂಡಿರುವಸುಂದರಿತಂಡವುಜಬರ್ದಸ್ತ್ ಮನರಂಜನೆನೀಡುವಭರವಸೆಯಲ್ಲಿದೆ.

ನಾಯಕಿಸುಂದರಿಪಾತ್ರವನ್ನುಹೆಸರಾಂತಪ್ರತಿಭೆಐಶ್ವರ್ಯಾ, ಕಥಾನಾಯಕಪಾತ್ರವನ್ನುಸಮೀಪ್ನಿರ್ವಹಿಸುತ್ತಿದ್ದಾರೆ. ಅಲ್ಲದೇನಂದಿನಿಧಾರಾವಾಹಿಯಲ್ಲಿಹೆಸರುವಾಸಿಯಾದನಟಿಕಾವ್ಯಾಶಾಸ್ತ್ರಿ,,ಹೆಸರಾಂತನಟಶ್ರೀಕಾಂತಹೆಬ್ಳೇಕರ್ ಸುಂದರಿಯಲ್ಲಿಪ್ರಮುಖಪಾತ್ರದಲ್ಲಿನಟಿಸುತ್ತಿದ್ದಾರೆ.

“ಸುಂದರಿಇದೇಜನೇವರಿ ೧೧ರಿಂದ ರಾತ್ರಿ ೮ಕ್ಕೆ ಪ್ರತಿದಿನಸೋಮವಾರದಿಂದಶನಿವಾರಉದಯ ಟಿಯಲ್ಲಿಪ್ರಸಾರವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,