Anna Tangi.Udaya Tv News

Saturday, November 20, 2021

518

ಉದಯ ಟಿವಿಯಹೊಸಧಾರಾವಾಹಿ “ಅಣ್ಣ-ತಂಗಿ

ನವೆಂಬರ್೨೨ರಿಂದಸೋಮವಾರದಿಂದಶನಿವಾರಸಂಜೆ.೦೦ಕ್ಕೆ

ಉದಯವಾಹಿನಿಯ೨೭ವರ್ಷಗಳಸತತಮನರಂಜನೆಯಭಿನ್ನಪ್ರಯತ್ನಕ್ಕೆಹೊಸದೊಂದುಧಾರಾವಾಹಿಸೇರಲಿದೆ. ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿನಿವಾಸದಂತಹಹಲವಾರುವಿಭಿನ್ನಕೂತೂಹಲಕಾರಿಕಥೆಗಳನ್ನುನೀಡಿದಉದಯವಾಹಿನಿಯಹೆಗ್ಗಳಿಕೆಹೆಚ್ಚಿಸಲುಒಡಹುಟ್ಟಿದವರಕತೆಯನ್ನುಹೇಳಲು ಅಣ್ಣ-ತಂಗಿ”ಎಂಬಹೆಸರಿನಹೊಚ್ಚಹೊಸಧಾರಾವಾಹಿಯುವೀಕ್ಷಕರಮನೆಬಾಗಿಲಿಗೆಬರಲಿದೆ. ʼಅಣ್ಣ-ತಂಗಿʼಬೆಳ್ಳಿತೆರೆಯಷ್ಟೇಅತ್ಯುತ್ತಮಗುಣಮಟ್ಟದಕಥೆ, ಚಿತ್ರಕಥೆ, ಮೇಕಿಂಗ್ಹಾಗೂತಾರಾಬಳಗವನ್ನುಕಥೆಒಳಗೊಂಡಿದೆ.

ತುಳಸಿಮತ್ತುಶಿವರಾಜುಆದರ್ಶಅಣ್ಣತಂಗಿ, ಅಪ್ಪಅಮ್ಮಇಲ್ಲದಿರುವಇವರಿಬ್ಬರಿಗೂಇವರಿಬ್ಬರೆಆಸರೆ. ತುಳಸಿಗೆಹೆತ್ತವರಸ್ಥಾನದಲ್ಲಿರುವಶಿವಣ್ಣಕೂಡುಕುಟುಂಬದಪ್ರೀತಿಸಿಗದೆಬೆಳೆದತಂಗಿಯನ್ನುಎಲ್ಲಬಂಧುಗಳುತುಂಬಿತುಳುಕುತ್ತಿರುವಒಂದುದೊಡ್ಡಕುಟುಂಬಕ್ಕೆಮದುವೆಮಾಡಿಸಲುಪ್ರಯತ್ನಿಸುತ್ತಾನೆ. ಆದರೆತಂಗಿಯಜಾತಕದಪ್ರಕಾರಭವಿಷ್ಯದಲ್ಲಿಅವಳಿಗೆಮದುವೆಯಾದರೆತನ್ನಊಸಿರಿನಂತಿರುವಅಣ್ಣನಸಂಬಂಧವನ್ನುಕಳೆದುಕೊಳ್ಳುವಸಾಧ್ಯತೆಯಿದೆಎನ್ನುವಸತ್ಯಗೊತ್ತಾಗುತ್ತದೆ. 

ಅಣ್ಣನನ್ನುಒಂಟಿಮಾಡಿಬಿಟ್ಟುಹೋಗಲುತಂಗಿಗೆಮನಸಿಲ್ಲ. ಚಿಕ್ಕವಯಸ್ಸಿನಿಂದಒಗ್ಗಟ್ಟಿನಿಂದಬೆಳೆದುಬಂದಇವರಿಬ್ಬರಬಂಧನತುಳಸಿಗೆಬರುವಗಂಡಿನಕಡೆಯವರಿಂದಅಥವಾಅತ್ತಿಗೆಯಕುಟುಂಬದಿಂದಮುರಿದುಬೀಳುತ್ತಾಅನ್ನೋದೆ "ಅಣ್ಣತಂಗಿ"ಯಮೂಲಕಥೆ.

ಧಾರವಾಹಿಯನಿರ್ಮಾಣದಹೊಣೆಯನ್ನುಚೈತನ್ಯಹರಿದಾಸ್ಸಿನಿಮಾಸ್ಹೊತ್ತಿದೆ. “ಆಕೃತಿ”ಯಂತಹಥ್ರಿಲ್ಲರಧಾರಾವಾಹಿಯನ್ನುಕೊಟ್ಟಕನ್ನಡದಖ್ಯಾತನಿರ್ದೇಶಕರಾದಕೆ.ಎಮ್. ಚೈತನ್ಯಮತ್ತುಹರಿದಾಸ್ಕೆ.ಜಿ.ಎಫ್ರವರುನಿರ್ಮಿಸುತ್ತಿದ್ದಾರೆ. ನಿರ್ದೇಶನಮತ್ತುಛಾಯಗ್ರಾಹಣಎಮ್. ಕುಮಾರ್. ರಾಘವದ್ವಾರ್ಕಿಯವರಚಿತ್ರಕತೆ, ತುರುವೆಕರೆಪ್ರಸಾದ್ - ಸಂಭಾಷಣೆ, ಸಂಕಲನಗುರುರಾಜ್ಬಿ.ಕೆಅವರು ಕಾರ್ಯ ನೀರ್ವಹಿಸುತ್ತಿದ್ದಾರೆ.

ತಂಗಿತುಳಸಿಪಾತ್ರವನ್ನುಅಖಿಲಾಪ್ರಕಾಶ್ಹಾಗುಅಣ್ಣನಪಾತ್ರವನ್ನುಮಧುಸಾಗರ್, ನಿರ್ವಹಿಸುತ್ತಿದ್ದಾರೆ. ಮಾನಸಜೋಷಿ, ರಾಜೇಶ್ದೃವ, ಸ್ವರಾಜ್, ರೋಹಿತ್ನಾಗೇಶ್, ಶರ್ಮಿತಾ, ಹಿರಿಯಕಲಾವಿದರಾದರಾಧಾರಾಮಚಂದ್ರ, ಗಿರಿಶ್ಜತ್ತಿ, ತನುಜಾರಂತಹಲವಾರುತಾರೆಯರಗುಂಪುಒಳಗೊಂಡಈಧಾರವಾಹಿನವೆಂಬರ್೨೨ರಿಂದಸೋಮವಾರದಿಂದಶನಿವಾರದವೆರಗೆಸಂಜೆ೭ಕ್ಕೆಉದಯಟಿವಿಯಲ್ಲಿಪ್ರಸಾರವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,