Act 1978.Film Trailer Rel

Monday, November 02, 2020

ಆಕ್ಟ್ ೧೯೭೮ ಟ್ರೈಲರ್ ಬಿಡುಗಡೆ ಮಾಡಿದ ಪುನೀತ್‌ರಾಜ್‌ಕುಮಾರ್         ಒಳ್ಳೆಯ ಚಿತ್ರಗಳಿಗೆ ಸದಾ ಪ್ರೋತ್ಸಾಹ ಕೊಡುವ ಪುನೀತ್‌ರಾಜ್‌ಕುಮಾರ್  ‘ಆಕ್ಟ್ ೧೯೭೮’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಆಗಮಿಸಿದ್ದು, ಕಾರ್ಯಕ್ರಮಕ್ಕೆ ಕಳೆ  ಬಂದಿತ್ತು. ಅವರು ಮಾತನಾಡುತ್ತಾ ತುಣುಕುಗಳನ್ನು ನೋಡಿದಾಗ ಒಂದಷ್ಟು ಪ್ರಶ್ನೆ ಕಾಡುತ್ತದೆ. ಸ್ವಲ್ಪ ರಾ ಕಂಟೆಂಟ್ ಆದರೂ ಚಿತ್ರಕತೆಯಲ್ಲಿ ಹೊಸತನವಿದೆ. ಮೈಸೂರಿನಲ್ಲಿ ‘ಯುವರತ್ನ’ ಶೂಟಿಂಗ್ ನಡೆಯುತ್ತಿದ್ದಾಗ ಪಕ್ಕದಲ್ಲೆ ಇವರದು ಚಿತ್ರೀಕರಣವಾಗುತ್ತಿತ್ತು. ಸೆಟ್‌ಗೆ ಭೇಟಿ ನೀಡಿದಾಗ ನಿರ್ದೇಶಕರು ....

457

Read More...

Kathle Kadu.Film Audio Rel

Monday, November 02, 2020

ಕತ್ಲೆ ಕಾಡು ಕನ್ನಡ ಹಾಗೂ ಹಿಂದಿ ಸಿನಿಮಾ ‘ಕಾಲ ಜಂಗಲ್’ ಹಾಡುಗಳ ಅನಾವರಣ   ‘ಕತ್ಲೆ ಕಾಡು’ ಕನ್ನಡ ಹಾಗೂ ಹಿಂದಿಯಲ್ಲಿ ‘ಕಾಲ ಜಂಗಲ್’ ಸಿನಿಮಾದ ಧ್ವನಿ ಸಾಂದ್ರಿಕೆ ಹಾಡು ಟಿಸರ್ ಬಿಡುಗಡೆ ಸಮಾರಂಭ ವಿಜೃಂಭಣೆ ಇಂದ ಗಾಯತ್ರಿ ವಿಹಾರ ಪ್ಯಾಲೆಸ್ ಅಲ್ಲಿ ಸೋಮವಾರ ಮಧ್ಯನ್ಹಾ ಬಿಡುಗಡೆ ಮಾಡಲಾಗಿದೆ.   ಸಾಗರ್ ಕ್ಯಾಟರರ್ ಸಂಸ್ಥೆಯ ಪಂಕಜ್ ಕೊಠಾರಿ ಟೀಸರ್ ಬಿಡುಗಡೆ ಮಾಡಿದರು ಸಿರಿ ಮ್ಯೂಸಿಕ್ ಸಂಸ್ಥೆಯಿಂದ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು. ‘ಕಾಲ ಜಂಗಲ್’ ಹಿಂದಿ ಭಾಷೆಯ ಸಿನಿಮಾದ ಟೀಸರ್ ಸಹ ಇದೆ ಸಮಯದಲ್ಲಿ ಅನಾವರಣ ಮಾಡಲಾಯಿತು. ಇದೆ ಸಮಯದಲ್ಲಿ ಮತ್ತೊಂದು ಹಿಂದಿ ಸಿನಿಮಾ ಶಕ್ತಿ ಕಪೂರ್ ಅಭಿನಯದ ‘ಲೇನೆ ಕೆ ದೇನೆ’ ಹಾಸ್ಯಮಯ ಚಿತ್ರದ ....

402

Read More...

Gudugudiya Sedhi Nodo.Film Trailer Rel

Saturday, October 31, 2020

  *ಗುಡುಗುಡಿಯ ಸೇದಿ ನೋಡೋ.. ಹೊಸಬರ ಅಡ್ವೆಂಚರಸ್​ ಕಥಾನಕ* *ಟೀಸರ್ ಮೆಚ್ಚಿದ ನವರಸನ್​, ಡಿಸೆಂಬರ್​ನಲ್ಲಿ ಬಿಡುಗಡೆ*   ಕನ್ನಡದಲ್ಲಿ ಹೊಸಬರ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಈವರೆಗೆ ತೋರಿಸಿದ್ದನ್ನು ಹೊರತುಪಡಿಸಿ ಹೊಸತನದೊಂದಿಗೆ ಆಗಮಿಸುತ್ತಿದ್ದಾರೆ. ಇದೀಗ ಆ ಭರವಸೆಯನ್ನು ಹೊತ್ತು ಬಂದಿದೆ ‘ಗುಡುಗುಡಿಯಾ ಸೇದಿ ನೋಡೋ’ ಸಿನಿಮಾತಂಡ. ‘ಹಾಗಂತ ಸದ್ಯದ ಡ್ರಗ್ಸ್, ಗಾಂಜಾ ಹಾವಳಿಯ ಸುತ್ತ ಈ ಸಿನಿಮಾ ಇದೆ ಎಂದು ಭಾವಿಸಬೇಡಿ...’ ಎನ್ನುತ್ತಲೇ ಚಿತ್ರದ ಟೀಸರ್ ಮತ್ತು ಹಾಡೊಂದನ್ನು ತೆರೆಮೇಲೆ ಬಿತ್ತರಿಸಿದರು. ವಾಟರ್ ಏಂಜಲ್ಸ್ ಸಿನಿಮಾಸ್​ ಲಾಂಛನದಲ್ಲಿ ಕೃಷ್ಣಕಾಂತ್​ ಎನ್​ ಗುಡುಗುಡಿಯಾ ಸೇದಿ ನೋಡೋ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೊಟೇಲ್​ ....

610

Read More...

Mukhavaada illadavanu 84.Film

Monday, November 02, 2020

  *ಹೊಸಬರ ‘ಮುಖವಾಡ ಇಲ್ಲದವನು 84’ ಚಿತ್ರದ ಟ್ರೇಲರ್​ ಬಿಡುಗಡೆ* ಓಂ ನಮಃ ಶಿವಾಯ ಮೂವೀಸ್​ ಲಾಂಛನದಲ್ಲಿ ಗಣಪತಿ ಪಾಟೀಲ್ ಬೆಳಗಾವಿ ನಿರ್ಮಾಣದಲ್ಲಿ ಸಿದ್ಧವಾದ ಚಿತ್ರ ‘ಮುಖವಾಡ ಇಲ್ಲದವನು 84’. ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸುವ ಈ ಚಿತ್ರದ ಟ್ರೇಲರ್​ ಲಾಂಚ್​ ಬಿಡುಗಡೆ ಕಾರ್ಯಕ್ರಮ ಸೋಮವಾರ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು. ಈ ಹೊಸಬರ ತಂಡದ ಶ್ರಮಕ್ಕೆ ನಿರ್ದೇಶಕ ರವಿ ಶ್ರೀವತ್ಸ ಮತ್ತು ವೇಣುಗೋಪಾಲ್​ ಅತಿಥಿಯಾಗಿ ಆಗಮಿಸಿ ಟ್ರೇಲರ್​ ಲಾಂಚ್​ ಮಾಡಿದರು. ಗಣಪತಿ ಪಾಟೀಲ್​ ಬೆಳಗಾವಿ ‘ಮುಖವಾಡ ಇಲ್ಲದವನು 84’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವೃತ್ತಿಯಲ್ಲಿ ಮೆಡಿಕಲ್​ ಕೆಲಸದಲ್ಲಿದ್ದು, ದೂರದ ನ್ಯೂಜಿಲೆಂಡ್​ನಲ್ಲಿ ವಾಸವಾಗಿದ್ದಾರೆ. ....

550

Read More...

Yuvrajkumar.Trailer Rel

Sunday, November 01, 2020

ಕನ್ನಡ ದಿನದಂದು ಯುವ ರಣಧೀರ ಕಂಠೀರವ ಆಗಮನ       ೬೦ರ ದಶಕದಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ‘ರಣಧೀರ ಕಂಠೀರವ’ ಚಿತ್ರವೊಂದು ತೆರೆಕಂಡು ಯಶಸ್ವ್ವಿಯಾಗಿತ್ತು. ಕಟ್ ಮಾಡಿದರೆ ಈಗ ಅಣ್ಣಾವ್ರರ ಮೊಮ್ಮಗ ಯುವ ರಾಜಕುಮಾರ್ ‘ಯುವ ರಣಧೀರ ಕಂಠೀರವ’ ಸಿನಿಮಾದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ರಾಜ್ಯೋತ್ಸವ ದಿನದಂದು ಪ್ರಸನ್ನ ಚಿತ್ರದಲ್ಲಿ ಶೀರ್ಷಿಕೆ ಮತ್ತು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಪುನೀತ್‌ರಾಜ್‌ಕುಮಾರ್, ರಾಘವೇಂದ್ರರಾಜ್‌ಕುಮರ್ ಶ್ರೀಮುರಳಿ, ವಿಜಯರಾಘವೇಂದ್ರ ಸೇರಿದಂತೆ ಡಾ.ರಾಜ್ ಕುಟುಂಬದವರು ಹಾಗೂ ಸಿನಿಪಂಡಿತರು ಹಾಜರಿದ್ದು ಸಿನಿಮಾಕ್ಕೆ ಶುಭ ....

567

Read More...

Hushaar.Film Pooja and Press Meet

Thursday, October 29, 2020

  *ದೊಡ್ಡ ಗಣಪತಿ ಸನ್ನಿಧಾನದಲ್ಲಿ ಹುಷಾರ್ ಚಿತ್ರಕ್ಕೆ ಮುಹೂರ್ತ*   ಕಳೆದ ಮೂರು ದಶಕಗಳಿಂದ ಸಿನಿಮಾ, ಕಿರುತೆರೆ ಸೇರಿ ಬಣ್ಣದ ಲೋಕದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಸತೀಶ್ ರಾಜ್ ಇದೀಗ ಹುಷಾರ್ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಸಂಪೂರ್ಣ ಹೊಸ ತಂಡವನ್ನು ಜತೆಗೆ ಕರೆತರುತ್ತಿರುವ ಅವರು, ಗುರುವಾರವಷ್ಟೇ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವನ್ನೂ ನೆರವೇರಿಸಿಕೊಂಡಿದ್ದಾರೆ. ಹಿರಿಯ ನಿರ್ದೇಶಕ ಭಗವಾನ್ ಮತ್ತು ಎನ್.ಎಂ ಸುರೇಶ್ ಆಗಮಿಸಿ ಕ್ಲಾಪ್ ಮಾಡಿ ಹೊಸಬರ ಈ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಚಿತ್ರದ ವಿಶೇಷತೆ ಮತ್ತು ಈ ಸಿನಿಮಾದ ಕಥಾಹಂದರದ ಬಗ್ಗೆ ಇಡೀ ತಂಡ ಮಾಹಿತಿಯನ್ನು ....

578

Read More...

Dark Fantasy.Movie First Look Launch

Wednesday, October 28, 2020

  *ಫಸ್ಟ್ ಲುಕ್ ಮತ್ತು ಟೀಸರ್ ಜೊತೆ ಬಂತು* *ಡಾರ್ಕ್ ಫ್ಯಾಂಟಸಿ*   * * *   ರಾಘವೇಂದ್ರ ರಾಜ್ ಕುಮಾರ್ ನಟನೆಯ ʻಆಡಿಸಿದಾತʼ ಚಿತ್ರವನ್ನು ನಿರ್ದೇಶಿಸಿದ್ದ ಫಣೀಶ್ ಭಾರಧ್ವಾಜ್ ಈಗ ಮತ್ತೊಂದು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಶ್ರೀ ಲಕ್ಷ್ಮೀ ವೆಂಕಟೇಶ್ವರ ನಿಡುಮಾಮಿಡೇಶ್ವರಿ ವೈಶ್ಣೋದೇವಿ ಸಿನಿ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿರುವ ಸಸ್ಪೆನ್ಸ್, ಥ್ರಿಲ್ಲರ್ ಜಾನರಿನ ಈ ಚಿತ್ರಕ್ಕೆ ʻಡಾರ್ಕ್ ಫ್ಯಾಂಟಸಿʼ ಎಂದು ಹೆಸರಿಡಲಾಗಿದೆ. ಕೊರೋನಾ ಎನ್ನುವ ಹೆಸರು ಜನರ ಕಿವಿಗೆ ಬೀಳುವ ಮುನ್ನವೇ ಆರಂಭಗೊಂಡಿದ್ದ ಚಿತ್ರವಿದು. ಲಾಕ್ಡೌನ್ ಅನೌನ್ಸ್ ಆಗುವ ಹೊತ್ತಿಗೆ ಶೇ. 60ರಷ್ಟು ಚಿತ್ರೀಕರಣ ಕೂಡಾ ಪೂರ್ಣಗೊಂಡಿತ್ತು. ಒಂದು ವೇಳೆ ಕೋವಿಡ್ ಸಮಸ್ಯೆ ....

816

Read More...

Atyuttama.Film Muhurtha.

Monday, October 26, 2020

  ನವರಾತ್ರಿಯಲ್ಲಿ ಅತ್ಯುತ್ತಮ ಚಿತ್ರಕ್ಕೆ ಚಾಲನೆ     ಕರೋನಾದಿಂದ ಕಳೆಗುಂದಿದ್ದ ಕನ್ನಡ ಚಿತ್ರರಂಗದಲ್ಲಿ ವಿಜಯದಶಮಿಯ ಶುಭದಿನದಂದು ಒಂದಷ್ಟು ಹೊಸ ಚಿತ್ರಗಳು ಪ್ರಾರಂಭವಾಗುವ ಮೊದಲಿನ ರಾಜಕಳೆಗೆ ಮರಳಿದೆ. ಅದರಲ್ಲಿ ಅತ್ಯುತ್ತಮ ಎನ್ನುವ ಚಿತ್ರವೂ ಒಂದು. ಪ್ರಥಮ, ಉತ್ತಮ, ಜೀವನಧಾಮ ಎಂಬ ಟ್ಯಾಗ್‌ಲೈನ್ ಹೊಂದಿರೋ ಈ ಚಿತ್ರದ ಮುಹೂತ್ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ  ನೆರವೇರಿತು. ಸಾಹಿತಿ ದೊಡ್ಡರಂಗೇಗೌಡ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಶುಭ ಹಾರೈಸಿದರು.  ಚಿತ್ರರಂಗದಲ್ಲಿ ಕಳೆದ ೨ ದಶಕಗಳಿಂದ ನೂರಕ್ಕೂ ಹೆಚ್ಚು ಚಲನ ಚಿತ್ರಗಳಿಗೆ ಕೊರಿಯಾಗ್ರಾಫರ್ ಆಗಿ ಕೆಲಸ ಮಾಡುವ ಮೂಲಕ ಗುರ್ತಿಸಿಕೊಂಡಿದ್ದ ....

428

Read More...

5 Adi 7 Aangula.Film News

Friday, October 23, 2020

  ಜನರು ಒಪ್ಪಿಕೊಂಡ ೫ ಅಡಿ ೭ ಅಂಗುಲ ಚಿತ್ರ         ಕಲಾವಿದರು, ತಂತ್ರಜ್ಘರು ಹೊಸಬರು, ಹಳಬರು ಎಂದು ನೋಡದೆ ಕತೆ ಚೆನ್ನಾಗಿದ್ದರೆ ಸಾಕು ಜನರು ಚಿತ್ರಮಂದಿರಕ್ಕೆ ಬರುವುದು ಖಾತರಿ ಎಂಬುದಕ್ಕೆ ಸಾಕ್ಷಿ  ‘೫ ಅಡಿ ೭ ಅಂಗುಲ’ ಚಿತ್ರ. ಲಾಕ್‌ಡೌನ್ ಕಾರಣದಿಂದ ಸ್ಥಗಿತಗೊಂಡಿದ್ದ ಸಿನಿಮಾವು ಎರಡನೇ ಬಾರಿ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದರನ್ವಯ ನಿರ್ಮಾಪಕರು ಸಣ್ಣದಾದ ಸಂತೋಷಕೂಟವನ್ನು ಏರ್ಪಡಿಸಿದ್ದರು. ಇಂದು ಖುಷಿಯಾದ ದಿನ ನನಗಾಗಿದೆ. ಏಳು ತಿಂಗಳು ನಂತರ ತೆರೆಕಂಡು ದಿನದಿಂದ ದಿನಕ್ಕೆ  ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಾ ಇದೆ. ಮೊzಲು ೩೮ ಕೇಂದ್ರಗಳಲ್ಲಿ ....

491

Read More...

Ashwa.Movic News

Monday, October 26, 2020

ಅದ್ದೂರಿ ತಾರಾಗಣ, ವೆಚ್ಚದ ಹೊಸಬರ ಸಿನಿಮಾ         ಚಂದನವನದಲ್ಲಿ ಒಂದು ವಾರದಿಂದ ಚಿತ್ರಗಳ ಮಹೂರ್ತ ಸಮಾರಂಭಗಳು ಭರದಿಂದ ಸಾಗಿದೆ. ಈ ನಿಟ್ಟಿನಲ್ಲಿ  ಹೊಸಬರ  ‘ಅಶ್ವ’  ಬಿಗ್ ಬಜೆಟ್ ಚಿತ್ರವೊಂದು ಸೆಟ್ಟೇರುತ್ತಿದೆ. ಪ್ರಚಾರದ ಸಲುವಾಗಿ ಟೀಸರ್, ಪೋಸ್ಟರ್ ರಿಲೀಸ್, ಮೇಕಿಂಗ್ ತೋರಿಸುವುದು ಸಾಮಾನ್ಯವಾಗಿದೆ. ಆದರೆ ಸ್ಯಾಂಡಲ್‌ವುಡ್‌ದಲ್ಲಿ ಮೊದಲು ಎನ್ನುವಂತೆ ‘ಅಶ್ವ’ ಸಿನಿಮಾವು ಯಾವ ರೀತಿ ಮೂಡಿಬರಲಿದೆ ಎಂದು ೨೫ ನಿಮಿಷದ ‘ಪ್ರೀಮಿಯರ್ ಷೋ ರೀಲ್ಸ್’ ಕಾರ್ಯಕ್ರಮ ಜರುಗಿತು. ಮಸ್ತ್ ಆಕ್ಷನ್, ಕಾಮಿಡಿ, ಸೆಂಟಿಮೆಂಟ್, ಪ್ರೀತಿ, ತುಂಟಾಟ ಎಲ್ಲವು ಇದರಲ್ಲಿ ಕಾಣಿಸಿಕೊಂಡಿತು. ಇವಿಷ್ಟು ....

699

Read More...

Rasam.Film News

Monday, October 26, 2020

ಸಾಮಾಜಿಕ ಕಳಕಳಿಯ ರಸಂ

ಹೊಸಬರ ‘ರಸಂ’ ಚಿತ್ರದಲ್ಲಿಒಂದುಕಡೆಕೈಯಲ್ಲಿ ಸಿಗರೇಟು,ಎಣ್ಣೆ ಗ್ಲಾಸು ಮತ್ತೋಂದುಕಡೆ ಸೀರೆ,ತಾಳಿ ಮತ್ತುಕಾಲುಂಗುರಇರುವ ಪೋಸ್ಟರ್‌ನ್ನು ಶಿವರಾಜ್‌ಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಗೌರವ್‌ರಾಜೇಶ್ ನೋಡಿರುವ, ಕೇಳಿರುವ ಅಂಶಗಳನ್ನು ಹೆಕ್ಕಿಕೊಂಡು ಸಿನಿಮಾಕ್ಕೆಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿ ಇರುವ ಘಟನೆಗಳು ಪ್ರತಿಯೊಬ್ಬರ ಮನೆಯಲ್ಲಿ ನಡೆಯುತ್ತಿರುತ್ತದೆ.ವಯಸ್ಸುಮೀರಿದಯುವಕನೊಬ್ಬ ಹಿರಿಯರು ನಿಶ್ವಿಯಿಸಿದ ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತಾನೆ. 

379

Read More...

Kshipra.Film News

Monday, October 26, 2020

ಹೊಸಬರ ಕ್ಷಿಪ್ರ ಕುಂಬಳಕಾಯಿ        ಬಣ್ಣ ಬಣ್ಣದ ಕನಸುಗಳನ್ನು ಇಟ್ಟುಕೊಂಡು ಹಲವಾರು ಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಈ ಸಾಲಿಗೆ ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಕ್ಷಿಪ್ರ’ ಯಶಸ್ವಿಯಾಗಿ ಶೂಟಿಂಗ್ ಮುಗಿಸಿಕೊಂಡು ಕುಂಬಳಕಾಯಿ ಒಡೆದಿದ್ದಾರೆ. ಸೆಸ್ಪನ್ಸ್, ಥ್ರಿಲ್ಲರ್ ಮಹಿಳಾ ಪ್ರಧಾನ ಕತೆಯಾಗಿರುವುದರಿಂದ ಸಿನಿಮಾದ ಸಾರವನ್ನು ಬಿಟ್ಟುಕೊಟ್ಟಿಲ್ಲ. ದಕ್ಷ್ ನಾಯಕ.  ‘ಜೊತೆ ಜೊತೆಯಲಿ’ ಧಾರವಾಹಿ ಖ್ಯಾತಿಯ ರಮ್ಯಪ್ರಿಯಾ ಶೀರ್ಷಿಕೆ ಹೆಸರಿನಲ್ಲಿ ಮತ್ತು ಪ್ರೀತಿಮೀರಜ್‌ಕರ್ ನಾಯಕಿಯರು. ಇವರೆಲ್ಲರಿಗೂ ಹೊಸ ಅನುಭವ. ಮಕ್ಕಳಿಗೆ ಅಂತಲೇ ಹಾಡು-ನೃತ್ಯ, ಯುವಜನಾಂಗವು ....

715

Read More...

Kannadiga.Film Pooja and Press Meet

Monday, October 26, 2020

  *ಕನಸುಗಾರ ರವಿಚಂದ್ರನ್ ಈಗ ಕನ್ನಡಿಗ!*   * * *   *ʻಕನ್ನಡಿಗʼನಾಗಿ ಕನಸುಗಾರ ರವಿಚಂದ್ರನ್!*   * * *   *ವಿಶೇಷ ಪಾತ್ರದಲ್ಲಿ ಸುಮಲತಾ!* * * * ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ರವಿಚಂದ್ರನ್     ಕೊರೋನಾ ಸಮಸ್ಯೆ ಚಿತ್ರರಂಗದ ಮೇಲೆ ಗಾಢ ಕಗ್ಗತ್ತಲನ್ನು ಆವರಿಸುವಂತೆ ಮಾಡಿದೆ. ಮುಂದೇನು? ದೊಡ್ಡ ನಟರ ಸಿನಿಮಾಗಳು ಸೆಟ್ಟೇರುತ್ತವಾ? ವೃತ್ತಿಪರ ನಿರ್ಮಾಪಕರು ಮತ್ತೆ ಚಿತ್ರನಿರ್ಮಾಣಕ್ಕೆ ಮುಂದಾಗುತ್ತಾರಾ? ಎನ್ನುವ ಪ್ರಶ್ನೆಗಳೆಲ್ಲ ಉದ್ಭವಿಸಿದ್ದವು. ಇಂಥ ಪ್ರಶ್ನೆಗಳಿಗೆಲ್ಲಾ ಉತ್ತರವೆನ್ನುವಂತೆ, ಚೇತೋಹಾರಿಯಾದ ಕಾರ್ಯವೊಂದು ಯಶಸ್ವಿಯಾಗಿ ನೆರವೇರಿದೆ. ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್. ರಾಜ್ ಕುಮಾರ್ ನಿರ್ಮಾಣದ, ಜಟ್ಟ, ಮೈತ್ರಿ, ....

433

Read More...

Aana.Film Title Poster Launch.

Saturday, October 24, 2020

  *ಅದಿತಿ ಪ್ರಭುದೇವ ಮಹಿಳಾ ಸೂಪರ್ ಹೀರೋ ಚಿತ್ರಕ್ಕೆ ಆನ ಶೀರ್ಷಿಕೆ*   ಯೂಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪೂಜಾ ವಸಂತ್‌ಕುಮಾರ್ ನಿರ್ಮಾಣ ಮಾಡಿರುವ, ಮನೋಜ್ ಪಿ ನಡಲುಮನೆ ನಿರ್ದೇಶನದ ‘ಆನ’ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಶನಿವಾರ ನೆರವೇರಿತು. ಈ ಮೊದಲೇ ಹೇಳಿದಂತೆ ಇದೊಂದು ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಪರಿಕಲ್ಪನೆಯ ಸಿನಿಮಾ. ಚಿತ್ರದ ಶೀರ್ಷಿಕೆಯೂ ಅಷ್ಟೇ ವಿಶೇಷವಾಗಿರಲಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದರು. ಅದರಂತೆ ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಶೀರ್ಷಿಕೆಯನ್ನು ಅನಾವರಣ ಮಾಡಿದ್ದು. ಚಿತ್ರಕ್ಕೆ ‘ಆನ’ ಎಂದು ಟೈಟಲ್ ಇಡಲಾಗಿದೆ. ಈ ವಿಶೇಷ ಪಾತ್ರ ಮತ್ತು ಚಿತ್ರದ ಬಗ್ಗೆ ....

424

Read More...

Ashwa.Film News

Friday, October 23, 2020

ಅದ್ದೂರಿ ತಾರಾಗಣ, ವೆಚ್ಚದ ಹೊಸಬರ ಸಿನಿಮಾ         ಚಂದನವನದಲ್ಲಿ ಒಂದು ವಾರದಿಂದ ಚಿತ್ರಗಳ ಮಹೂರ್ತ ಸಮಾರಂಭಗಳು ಭರದಿಂದ ಸಾಗಿದೆ. ಈ ನಿಟ್ಟಿನಲ್ಲಿ  ಹೊಸಬರ  ‘ಅಶ್ವ’  ಬಿಗ್ ಬಜೆಟ್ ಚಿತ್ರವೊಂದು ಸೆಟ್ಟೇರುತ್ತಿದೆ. ಪ್ರಚಾರದ ಸಲುವಾಗಿ ಟೀಸರ್, ಪೋಸ್ಟರ್ ರಿಲೀಸ್, ಮೇಕಿಂಗ್ ತೋರಿಸುವುದು ಸಾಮಾನ್ಯವಾಗಿದೆ. ಆದರೆ ಸ್ಯಾಂಡಲ್‌ವುಡ್‌ದಲ್ಲಿ ಮೊದಲು ಎನ್ನುವಂತೆ ‘ಅಶ್ವ’ ಸಿನಿಮಾವು ಯಾವ ರೀತಿ ಮೂಡಿಬರಲಿದೆ ಎಂದು ೨೫ ನಿಮಿಷದ ‘ಪ್ರೀಮಿಯರ್ ಷೋ ರೀಲ್ಸ್’ ಕಾರ್ಯಕ್ರಮ ಜರುಗಿತು. ಮಸ್ತ್ ಆಕ್ಷನ್, ಕಾಮಿಡಿ, ಸೆಂಟಿಮೆಂಟ್, ಪ್ರೀತಿ, ತುಂಟಾಟ ಎಲ್ಲವು ಇದರಲ್ಲಿ ಕಾಣಿಸಿಕೊಂಡಿತು. ಇವಿಷ್ಟು ....

650

Read More...

Thanike.Film News

Wednesday, October 21, 2020

 

ತನಿಖೆ ಚಿತ್ರದ ವೀಕ್ಷಕರಿಗೆ ಲಕ್ಕಿ ಡ್ರಾ ಕೂಪನ್

       ಇಪ್ಪತ್ತೈದು ವರ್ಷಗಳ ಹಿಂದೆ ತೆರೆಕಂಡ ‘ತನಿಖೆ’ ಚಿತ್ರವು ಶತದಿನ ಆಚರಿಸಿತ್ತು. ಈಗ ಅದೇ ಹೆಸರಿನ ಮೇಲೆ ಹೊಸಬರೇ ಸೇರಿಕೊಂಡು ಸಿನಿಮಾ ಸಿದ್ದಪಡಿಸಿದ್ದಾರೆ. ಜಿ.ಎಸ್.ಕಲಿಗೌಡ ಸಾಹಿತ್ಯ, ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣ ಮಾಡಿದ್ದಾರೆ. ಕತೆಯ ಗುಟ್ಟನ್ನು ಬಿಟ್ಟುಕೊಡದ ತಂಡವು, ನೋಡುಗರಿಗೆ ಗೊಂದಲ ಮೂಡಿಸುವಂತಹ ನಾಲ್ಕು ಕ್ಲೈಮಾಕ್ಸ್‌ಗಳು ಇರಲಿದ್ದು, ಎರಡನೇ ಸಲ ನೋಡಿದಾಗ ಮಾತ್ರ ಅರ್ಥವಾಗುತ್ತದಂತೆ. ‘ಎಣ್ಣೆ ಹೊಡಿಯೋದ ಹೆಂಡ್ತಿ ಬಿಡೋದ’ ಗೀತೆಗೆ ನವೀನ್‌ಸಜ್ಜು ಕಂಠದಾನ ಮಾಡಿದ್ದು, 

538

Read More...

Kranthiveera.Film News

Wednesday, October 21, 2020

ಚಿತ್ರರೂಪದಲ್ಲಿ ಭಗತ್‌ಸಿಂಗ್ ಜೀವನ ಚರಿತ್ರೆ       ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲಬಾರಿ ಎನ್ನುವಂತೆ ಭಗತ್‌ಸಿಂಗ್ ಜೀವನ ಚರಿತ್ರೆಯನ್ನು ‘ಕ್ರಾಂತಿಕಾರಿ’ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡುಲಾಗುತ್ತಿದೆ.  ಆದತ್.ಎಂ.ಪಿ. ನಿರ್ದೇಶಕರಾಗಿ ಎರಡನೇ ಅನುಭವ. ಅಜಿತ್‌ಜಯರಾಜ್ ಅವರು ಭಗತ್‌ಸಿಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್‌ಕ್ವಿಲಾಬ್ ಜಿಂದಾಬಾದ್ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ.  ೧೯೦೭ರಲ್ಲಿ ಜರನವಾಲಾ ತಾಲ್ಲೊಕಿನ ಬಂಗಾ ಎಂಬ ಹಳ್ಳಿಯಲ್ಲಿ ಜನಸಿ, ಕಿರುವಯಸ್ಸಿನಲ್ಲಿಯೇ ರೈತಪರ ಹೋರಾಟಗಾರರಾಗಿದ್ದರು. ಈತನ ಕ್ರಾಂತಿಕಾರಿ ಬೆಳವಣಿಗೆಗಳನ್ನು ಸಹಿಸದ ಬ್ರಿಟಿಷ್ ....

386

Read More...

Kamar Film Factory.India's Bowling League.Press Meet

Saturday, October 17, 2020

ಕಲಾವಿದರ ಇಂಡಿಯನ್ ಬೌಲಿಂಗ್ ಲೀಗ್ ಪಂದ್ಯ       ಕರೋನದಿಂದ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರರಂಗದ ಕಲಾವಿzರುಗಳಿಗೆ ನೆರವು ನೀಡುವ ಉದ್ದೇಶದಿಂದ ನಟ,ನಿರ್ಮಾಪಕ ಕಮರ್ ಅವರು ‘ಕಮರ್ ಫಿಲಿಂ ಫ್ಯಾಕ್ಟರಿ’ ಮುಖಾಂತರ ನವೆಂಬರ್ ಕೊನೆವಾರದಲ್ಲಿ ‘ಇಂಡಿಯನ್ ಬೌಲಿಂಗ್ ಲೀಗ್’ ಪಂದ್ಯವನ್ನು ಆಯೋಜಿಸುತ್ತಿದ್ದಾರೆ. ಲೀಗ್‌ನ ೧೦ ತಂಡಗಳಲ್ಲಿ ನಾಲ್ವರು ಪುರುಷರು, ನಾಲ್ವರು ಮಹಿಳಾ ಆಟಗಾರರು ಸೇರಿ ಒಟ್ಟು ೮ ಮಂದಿ ಇರಲಿದ್ದಾರೆ. ನುರಿತ ಅಂಪೈರುಗಳು ಅಂಕ ಆಧಾರದಲ್ಲಿ ತಂಡಗಳ ಫಲಿತಾಂಶ ನಿರ್ಧರಿಸುವರು. ಇದರಲ್ಲಿ ಮಾಧ್ಯಮ ತಂಡದವರಿಗೆ ಒಂದು ಬಾರಿ ಆಡಲು ಅವಕಾಶವಿರುತ್ತದೆ. ಅಂತಿಮ ಹಂತದಲ್ಲಿ ಗೆಲ್ಲುವ ತಂಡಕ್ಕೆ ನಗದು ....

478

Read More...

Production NO-1.Film Press Meet

Saturday, October 17, 2020

ದಿಗಂತ್ ಹರಿಪ್ರಿಯಾ ಜೋಡಿಯಲ್ಲಿ ಹೊಸ ಚಿತ್ರ          ಯಾವುದೇ ಭಾಷೆಯ ಚಿತ್ರದ ಕತೆ ಚೆನ್ನಾಗಿದ್ದರೆ ಅದು ಇತರೆ ಭಾಷೆಗಳಿಗೆ ರಿಮೇಕ್ ಆಗುವುದು ಹಿಂದಿನಿಂದಲೂ ನಡೆದುಕೊಂಡು ಬರುವ ಸಂಪ್ರದಾಯವಾಗಿದೆ. ಅದರಂತೆ ಕಳೆದ ವರ್ಷ ಬಿಡುಗಡೆಗೊಂಡು ಯಶಸ್ವಿಯಾದ ‘ಎವುರು’ ಚಿತ್ರವು ಈಗ ಕನ್ನಡದಲ್ಲಿ ಬರುತ್ತಿದೆ. ಅದರಲ್ಲಿ ನಿರ್ವಹಿಸಿದ್ದ ರೆಜಿನಾ ಪಾತ್ರವನ್ನು ಹರಿಪ್ರಿಯಾ, ಅದ್ವಿಶೇಷ್ ಪಾತ್ರದಲ್ಲಿ ದಿಗಂತ್ ಮತ್ತು ವಸಿಷ್ಟಸಿಂಹ ಕೂಡ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಪ್ಯಾನಿಷ್ ಕಾದಂಬರಿಯು ‘ ದಿ ಇನ್ವಿಸಿಬಲ್ ಗೆಸ್ಟ್’  ಹೆಸರಿನೊಂದಿಗೆ ಇಂಗ್ಲೀಷ್‌ದಲ್ಲಿ ತೆರೆಕಂಡಿತ್ತು. ನಂತರ ಹಿಂದಿಯಲ್ಲಿ ....

376

Read More...

Actor Dir Srini and Aditi Prabhu.News

Tuesday, October 20, 2020

*ನಟ ಹಾಗೂ ನಿರ್ದೇಶಕ ಶ್ರೀನಿ ಹಾಗೂ ಅಧಿತಿ ಪ್ರಭುದೇವ sepcial appearance*

427

Read More...
Copyright@2018 Chitralahari | All Rights Reserved. Photo Journalist K.S. Mokshendra,