War & Peace.Film Press Meet.

Wednesday, June 19, 2019

ಶಾಂತಿ - ಕ್ರಾಂತಿ  ನಡುವಿನ ಕಥನ          ಆಂಗ್ಲ ಟಾಲ್‌ಸ್ಟೇ ಕಾದಂಬರಿಯು ಕನ್ನಡದಲ್ಲಿ ‘ವಾರ್ ಅಂಡ್ ಪೀಸ್’ ಹೆಸರಿನೊಂದಿಗೆ ಚಿತ್ರವು ಮೂಡಿ ಬರುತ್ತಿದೆ. ಗಾಂಧಿ ಮತ್ತು ಹಿಟ್ಲರ್‌ನ ಐತಿಹಾಸಿಕ ಭೇಟಿ ಎಂದು ಟ್ಯಾಗ್ ಲೈನ್ ಇರುವುದರಿಂದ ಇದು ಯುದ್ದಕ್ಕೆ ಸಂಬಂದಿಸಿದ, ಅಥವಾ ಗಾಂಧಿ-ಹಿಟ್ಲರ್ ಕುರಿತಾದ ವಿಷಯ ಏನಾದರೂ ಇರುಬಹುದಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಅದ್ಯಾವುದಕ್ಕೂ ಸಂಬಂದಿಸದೆ, ಬಾಕ್ಸರ್‌ನೊಬ್ಬನ ಕತೆಯಾಗಿದೆ. ಕಥಾನಾಯಕ ಜೀವನದಲ್ಲಿ ತಾನೊಬ್ಬ ಬಾಕ್ಸ್‌ರ್  ಆಗಬೇಕಂಬ ಗುರಿಯನ್ನು ಹೊಂದಿರುತ್ತಾನೆ. ಬದುಕಿನ ಆ ಪಯಣದಲ್ಲಿ ಅದನ್ನು ಸಾಧಿಸಲು ಹೋದಾಗ ಅವನಿಗೆ ಸಾಕಷ್ಟು ಸಮಸ್ಯೆಗಳು  ....

877

Read More...

Film 100.Film Pooja and Press Meet.

Wednesday, June 19, 2019

ಪ್ರಚಲಿತ  ತಂತ್ರಜ್ಘಾನದಲ್ಲಿ  ಅಪರಾಧಗಳು           ೮೦ರ ದಶಕದಲ್ಲಿ ಟಿವಿ ನೋಡಿ ಹಾಳಾದೆ ಎಂದು ಹೇಳುತ್ತಿದ್ದರು. ಕಾಲ ಬದಲಾದಂತೆ ತಂತ್ರಜ್ಘಾನ ಬೆಳಯುತ್ತಿದ್ದು, ಎಲ್ಲರ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಇದರಿಂದ ಉಪಯೋಗಕ್ಕಿಂತ ದುರುಪಯೋಗ ಹೆಚ್ಚಾಗುತ್ತಿದೆ. ಇಂತಹುದೇ ಸೈಬರ್ ಕ್ರೈಮ್, ಸಾಮಾಜಿಕ ಜಾಲತಾಣ ಮೂಲಕ ಯಾವ ರೀತಿ ಅಪರಾಧಗಳು ನಡೆಯುತ್ತದೆ, ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ‘೧೦೦’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ನಮ್ಮ ಸಮಸ್ಯೆಯನ್ನು ನಾವುಗಳೇ ನಿವಾರಣೆ ಮಾಡಿಕೊಳ್ಳಬಹುದು. ದಾರಿಯಲ್ಲಿ ಅನ್ಯಾಯ ಕಂಡರೆ, ಗಲಾಟೆ, ಅಪರಾಧಗಳು ನಡೆಯುತ್ತಿದ್ದರೆ ಮೊದಲು ನೂರು ಸಂಖ್ಯೆಗೆ ಕರೆ ಮಾಡುತ್ತೇವೆ. ....

1203

Read More...

Kempegowda-2.Film Press Meet.

Tuesday, June 18, 2019

ರೀಲ್ ಪೋಲೀಸ್‌ಗೆ ರಿಯಲ್ ಪೋಲೀಸರ ಹಾರೈಕೆ          ಕೆಂಪೆಗೌಡ ಚಿತ್ರವು ಯಶಸ್ಸು ಕಂಡು ಎಲ್ಲರಿಗೂ ಹೆಸರು ತಂದುಕೊಟ್ಟಿತ್ತು. ಇದರ ನಿರ್ಮಾಪಕ ಶಂಕರ್‌ರೆಡ್ಡಿ ‘ಕಂಪೆಗೌಡ-II’ ಚಿತ್ರಕ್ಕೆ ಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ರೇಣುಕಾಂಬ ಸ್ಟುಡಿಯೋದಲ್ಲಿ ಆಡಿಯೋ ಸಿಡಿಯನ್ನು ರಿಯಲ್ ಪೋಲೀಸರು ಬಿಡುಗಡೆ ಮಾಡಿದರು. ಪೋಲೀಸ್ ಆಯುಕ್ತ ಸುನಿಲ್‌ಕುಮಾರ್ ಮಾತನಾಡಿ ಹಾಡುಗಳಿಗೆ ಶಕ್ತಿ ಇದೆ. ತಂತ್ರಜ್ಘಾನ ಬೆಳೆದಂತೆ ಹಾವಭಾವ ಬದಲಾವಣೆ ಆಗಿದೆ.  ಪೋಲೀಸ್ ಆಧಾರಿತ ಚಿತ್ರಗಳು ಹಿಟ್ ಆಗಿದೆ. ಪೋಲೀಸರು ಕೆಟ್ಟವರಲ್ಲ. ಸಮಾಜದ ಕೊಳಕುಗಳನ್ನು ತೆಗೆಯುವ ಕೆಲಸ ಮಾಡುತ್ತಾರೆ. ಆದರೆ ....

877

Read More...

Suvvali.Film Audio Rel

Tuesday, June 18, 2019

ಇಂದಿನ  ಮಕ್ಕಳೆ ಮುಂದಿನ  ಪ್ರಜೆಗಳು         ಮೇಲ್ಕಂಡ ಶೀರ್ಷಿಕೆ ನೋಡಿದಾಗ ಮಕ್ಕಳು ನೆನಪಿಗೆ ಬರುತ್ತಾರೆ. ‘ಸುವ್ವಾಲಿ’ ಎನ್ನುವ ಮಕ್ಕಳ ಚಿತ್ರದ ಕತೆಯು ಇದರ ಆಧಾರದ ಮೇಲೆ ಸಾಗುತ್ತದೆ. ವಿಶೇಷ ಎನ್ನುವಂತೆ ಅನಾಥಶ್ರಮದಲ್ಲಿ ನಡೆಯುವ ದಂದೆ, ಅಕ್ರಮಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಜಾತಿ, ಯುವಜನಾಂಗಕ್ಕೆ ಅನ್ಯಾಯವಾದಾಗ ಎಲ್ಲರೂ ಮುಂದೆ ಬರುತ್ತಾರೆ. ಅದೇ ಮಕ್ಕಳಿಗೆ ತೊಂದರೆಯಾದಾಗ ಯಾರು ಬರುವುದಿಲ್ಲ. ವಯಸ್ಸಾದವರು ಬಂದರೂ ಏನು ಮಾಡಲಿಕ್ಕೆ ಆಗುವುದಿಲ್ಲ.  ಇಲ್ಲಿ  ನಡಯುತ್ತಿರುವ ಘೋರ ಕಷ್ಟಗಳಿಂದ ನ್ಯಾಯಕೇಳಲು ಆರು ಮಕ್ಕಳು ಹೊರಗೆ ಬರುತ್ತಾರೆ. ನಂತರ ಅಸಲಿ ಸಮಾಜ ಗೊತ್ತಾಗಿ, ಹಿರಿಯರೊಬ್ಬರು ಮಾಡಿದ ....

860

Read More...

Fida.Video Album Rel.

Monday, June 17, 2019

ಕನ್ನಡದ ಪದ ಫಿದಾ         ‘ಫಿದಾ’  ಹಿಂದಿ ಭಾಷೆಯದ್ದು ಎಂಬುದು  ತಿಳಿದಿರುವ ವಿಷಯವಾಗಿದೆ. ಆದರೆ ಈ ಪದವು ಕನ್ನಡದಲ್ಲಿ ಇರಲಿದೆ ಎಂದು ಹಿರಿಯ ಸಾಹಿತಿ ಜಯಂತ್ ಕಾಯ್ಕಣಿ ಹೇಳಿದ್ದಾರೆಂದು ಪೃಥ್ವಿರಾಜ್ ಮಾಹಿತಿ ನೀಡಿದರು. ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿದ್ದು, ಚಿಕ್ಕವನಿದ್ದಾಗ ನೀನು ಗಾಯಕನಾಗು ಎಂದು ಪ್ರೇರಣೆ ನೀಡಿದ್ದಾರೆ. ಅದರಿಂದಲೇ ಇದೇ ಹೆಸರಿನ ಮೇಲೆ  ನಾಲ್ಕೂವರೆ ನಿಮಿಷದ ವಿಡಿಯೋ  ಆಲ್ಬಂಗೆ ನಟನೆ, ಗಾಯನ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.  ಯುವ ಜನಾಂಗದ ರೋಮಾಂಟಿಕ್ ಪ್ರೀತಿ ಕತೆಯಲ್ಲಿ ಹುಡುಗ-ಹುಡುಗಿಯ ಮೊದಲ ಭೇಟಿ, ಪರಿಚಯ. ಅವಳು ಪ್ರೀತಿಸುತಿದ್ದಾಳೆಂದು ತಪ್ಪಾಗಿ ತಿಳಿಯುವುದು. ವಿಷಯವನ್ನು ....

253

Read More...

Male Billu.Film Trailer Rel.

Monday, June 17, 2019

ಅಣ್ಣ  ನಿರ್ಮಾಪಕ  ತಮ್ಮ  ನಿರ್ದೇಶಕ             ಅಣ್ಣ ತಮ್ಮ ಸೇರಿಕೊಂಡು ‘ಮಳೆ ಬಿಲ್ಲು’ ಚಿತ್ರವನ್ನು ಸಿದ್ದಪಡಿಸಿದ್ದಾರೆ.  ರವಿಚಂದ್ರನ್ ಅಭಿಮಾನಿಯಾಗಿರುವ ನಾಗರಾಜಹಿರಿಯೂರು ಮೂಲತ: ಸಾಹಿತಿ,  ರಂಗಭೂಮಿ ಅನುಭವ ಪಡೆದುಕೊಂಡಿದ್ದಾರೆ. ಇದರ ಧೈರ್ಯದಿಂದಲೇ  ಮೊಬೈಲ್, ಗೂಗಲ್ ಮೂಲಕ ನಿರ್ದೇಶನ ಮಾಡುವ ಬಗೆಯನ್ನು ತಿಳಿದುಕೊಂಡು  ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ  ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಏಳು ಬಣ್ಣಗಳಿಗೆ ಮಳೆಬಿಲ್ಲು, ಕಾಮನಬಿಲ್ಲು ಎಂದು ಕರೆಯುತ್ತಾರೆ. ಕನಸುಗಾರ ರವಿ ಸರ್ ಪ್ರೇಮಲೋಕ ಕೊಟ್ಟರು. ಮಾತುಗಾರ ಯೋಗರಾಜಭಟ್ಟರು ಮುಂಗಾರು ಮಳೆ ನೀಡಿದರು. ಜೀವನದಲ್ಲಿ ಹುಡುಗನ ....

295

Read More...

Premier Padmini.Film 50 Days Success Meet.

Monday, June 17, 2019

ಪ್ರಯೋಗಾತ್ಮಕ ಚಿತ್ರಗಳಿಗೆ ಜಗ್ಗೇಶ್  ಗುಡ್‌ಬೈ         ಅನುಭವದ ಆಧಾರದ ಮೇಲೆ ವಯಸ್ಸಾದ ಪಾತ್ರ ಮತ್ತು ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸಿದ್ದು ಪ್ರಯೋಜನವಾಗಲಿಲ್ಲ. ಜನರು ನನ್ನನ್ನು ಕಾಮಿಡಿಯಾಗಿ ನೋಡಲು ಇಷ್ಟಪಟ್ಟಿದ್ದಾರೆಂದು ತಿಳಿದುಬಂತು. ಇನ್ನು ಮುಂದೆ ಇಂತಹ ಸಿನಿಮಾಗಳಲ್ಲಿ ನಟಿಸುವುದಿಲ್ಲವೆಂದು ಹಿರಿಯ ನಾಯಕ ನಟ ಜಗ್ಗೇಶ್  ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ೫೦ನೇ ದಿನದ ಸಂತೋಷಕೂಟದಲ್ಲಿ ಮಾತನಾಡಲು ವೇದಿಕೆ ಮಾಡಿಕೊಂಡಿದ್ದರು.  ಮಾತು ಮುಂದು ವರೆಸುತ್ತಾ ನಿರ್ದೇಶಕರ ಧೈರ್ಯ, ನಿರ್ಮಾಪಕರ ಹಣದಿಂದ ಚಿತ್ರವು ಇಲ್ಲಿಯವರೆಗೂ ಬಂದಿದೆ. ನಾವೆಲ್ಲಾ ನೆಪ ಮಾತ್ರ. ಕರ್ನಾಟಕದಲ್ಲಿ ಮೂರು ....

233

Read More...

Sarvajanikaralli Vinanthi.Film Press Meet.

Sunday, June 16, 2019

               ಜನರಿಗೆ ಅರಿವು ಮೂಡಿಸುವ ಚಿತ್ರ ‘ಸಾರ್ವಜನಿಕರಲ್ಲಿ ವಿನಂತಿ’ ಚಿತ್ರಕ್ಕೆ ಅನಿಲ್ ಸಿ.ಜೆ ರಾಗ ಸಂಯೋಜನೆಯಲ್ಲಿ ಎರಡು ಹಾಡುಗಳಿವೆ. ಅವುಗಳ ಪೈಕಿ ಒಂದನ್ನು ಪೊಲೀಸ್ ಇಲಾಖೆಗೆ ಅರ್ಪಿಸಲಾಗಿದೆ.  ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್ ಹಾಗೂ ಹೊಸ ಪ್ರತಿಭೆ ಚೇತನ್ ಪೆನ್ನು ಕೆಲಸ ಮಾಡಿವೆ.  ಲೈವ್ ಆಗಿ ಸಂಗೀತ ಸಂಯೋಜಿಸಿರುವುದು ವಿಶೇಷ. ಕೃಪಾಸಾಗರ್ ಮೊದಲಬಾರಿ ಆಕ್ಷನ್-ಕಟ್ ಹೇಳಿದ್ದು, ಕ್ರೈಂ, ಥ್ರಿಲ್ಲರ್ ಕಥಾ ಹಂದರ ಒಳಗೊಂಡ ಸಿನಿಮಾ. ಕೊಲೆ, ದರೋಡೆ, ಸಮಾಜಘಾತುಕ ಕೆಲಸಗಳನ್ನು ಮಾಡಿದವರಷ್ಟೇ ಅಪರಾದಿಗಳು ಆಗಿರುವುದಿಲ್ಲ. ಅದರ ಹೊರತಾಗಿ ಬೇರೆಯೇ ಒಂದು ಕ್ಯಾರೆಕ್ಟರ್ ಇದೆ ಅದನ್ನು ಸಿನಿಮಾದಲ್ಲೇ ....

271

Read More...

Yajamana.Film 100 Days Function.

Saturday, June 15, 2019

ಶತಕದ  ಸಂಭ್ರಮದಲ್ಲಿ  ಯಜಮಾನ        ಪಿ.ಕುಮಾರ್ ಮತ್ತು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ  ಜಂಟಿಯಾಗಿ  ನಿರ್ದೇಶನ ಮಾಡಿರುವ ‘ಯಜಮಾನ’ ಚಿತ್ರವು ಎಲ್ಲಾ ಕಡೆಗಳಿಂದಲೂ ಪ್ರಶಂಸೆ ಬಂದಿದ್ದರಿಂದ ಅನಾಯಾಸವಾಗಿ ನೂರು ದಿನಗಳನ್ನು ಪೂರೈಸಿದೆ. ಇದರನ್ವಯ ನಿರ್ಮಾಪಕಿ ಶೈಲಜಾನಾಗ್ ಚಿತ್ರದಲ್ಲಿ ನಟಿಸಿರುವ ಕಲಾವಿದರು,ತಂತ್ರಜ್ಘರಿಗೆ ನೆನಪಿನ ಕಾಣಿಕೆ ನೀಡುವ ಕಾರ್ಯಕ್ರಮವನ್ನು ಬಂಟ್ಸ್ ಅಸೋಸಿಯೇಶ್‌ನಲ್ಲಿ  ಆಯೋಜಿಸಿದ್ದರು. ನಾಯಕಿಯರಾದ ರಶ್ಮಿಕಾಮಂದಣ್ಣಾ ಮತ್ತು ತಾನ್ಯಹೋಪ್ ಪರವಾಗಿ ಅವರ ತಾಯಿ ಫಲಕ ಸ್ವೀಕರಿಸಿದರು.  ಹಿರಿಯ ನಟಿ ಮಾಲತಿಶ್ರೀ  ಅವರಲ್ಲಿಗೆ ದರ್ಶನ್ ಬಂದು ಫಲಕ ವಿತರಿಸಿದರು. ದೇವರಾಜ್,ಸಾಧುಕೋಕಿಲ,ಗಾಯಕರಾದ ....

284

Read More...

Vijay Prakash(Singer).Press Meet.

Saturday, June 15, 2019

ಬೊಂಬೆ ಹೇಳುತೈತೆ  ಗಾಯಕನಿಗೆ  ವಿದೇಶದಲ್ಲಿ  ಗೌರವ          ಏನಮ್ಮಿ ಏನಮ್ಮಿ, ಶೃಂಗಾರದ ಹೊಂಗೆ ಹೂ, ಅಲ್ಲಾಡಿಸು ಮುಂತಾದ ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಖ್ಯಾತ ಗಾಯಕ ವಿಜಯ್ ಪ್ರಕಾಶ್‌ಗೆ ಕರ್ನಾಟಕದಲ್ಲಿ ಹಲವು ಪ್ರಶಸ್ತಿಗಳು ಬಂದಿವೆ. ಅವುಗಳ ಜೊತೆ ಈಗ ಮತ್ತೋಂದು ವಿಶೇಷ ಗೌರವಕ್ಕೆ ಪಾತ್ರರಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಕಳೆದ ತಿಂಗಳು ಅವರು ವಿದೇಶದ ಕೆಲವು ಭಾಗಗಳಲ್ಲಿ ಸಂಗೀತ ರಸಮಂಜರಿಯನ್ನು ನಡೆಸಿಕೊಟ್ಟಿದ್ದರು. ಮೇ ೧೨ರಂದು ನಾರ್ಥ್ ಕರೋಲಿನದಲ್ಲಿ ಕಾರ್ಯಕ್ರಮವನ್ನು ನಡೆಸಿದಾಗ ನಮ್ಮವರು ಸೇರಿದಂತೆ ಅಲ್ಲಿನ ಜನರು ಇವರ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದಾರೆ.   ಅದೇ ....

265

Read More...

I Love You.Film Success Meet.

Saturday, June 15, 2019

ಪ್ರೇಕ್ಷಕರು ಉಪ್ಪಿಗೆ ಲವ್ ಯು ಅಂದರು         ಎರಡು ವರ್ಷಗಳ ಕೆಳಗೆ ತೆರೆಕಂಡ ‘ಉಪೇಂದ್ರ ಮತ್ತೆ ಬಾ’ ಚಿತ್ರದ ನಂತರ ಈಗ ಬಿಡುಗಡೆ ಆಗಿರುವ ಉಪ್ಪಿ ಅಭಿನಯದ ‘ಐ ಲವ್ ಯು’ ಚಿತ್ರವನ್ನು ಪ್ರೇಕ್ಷಕ ಮಹಾಪ್ರಭುಗಳು ಪ್ರೀತಿಯಿಂದ ಲವ್ ಯು ಅಂತ ಅಪ್ಪಿಕೊಂಡಿದ್ದಾರೆ. ಶುಕ್ರವಾರ ಕನ್ನಡ,ತೆಲುಗು ಭಾಷೆಯಲ್ಲಿ ತೆರೆಕಂಡು ಮೊದಲ ದಿನವೇ  ಚಿತ್ರಮಂದಿರದಲ್ಲಿ ಹೌಸ್‌ಫುಲ್ ಬೋರ್ಡ್ ಹಾಕಿದ್ದಾರೆ. ಇದರ ಸಂತಸವನ್ನು ಹಂಚಿಕೊಳ್ಳಲು  ತೆರೆ ಕಂಡ ಮರುದಿನವೇ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ವಿತರಕ           ಮೋಹನ್‌ದಾಸ್‌ಪೈ  ಹೇಳುವಂತೆ ತಮಿಳು ಸಿನಿಮಾಗಳು ಪ್ರದರ್ಶನವಾಗುವ ....

268

Read More...

Ambani Puthra.Film Audio Rel.

Saturday, June 15, 2019

ಹಳ್ಳಿಯ ಅಂಬಾನಿ  ಪುತ್ರ            ‘ಅಂಬಾನಿ ಪುತ್ರ’ ಎಂದರೆ ಧೀರುಬಾಯ್‌ಅಂಬಾನಿ ನೆನಪಿಗೆ ಬರುತ್ತಾರೆ. ಆದರೆ ಇದೇ ಹೆಸರಿನ ಚಿತ್ರವು ಅವರ ಕತೆಯಾಗಿರುವುದಿಲ್ಲ.  ಹಳ್ಳಿ ಕಡೆಗಳಲ್ಲಿ ದುಡ್ಡು ಇದ್ದು,  ತಲೆ ತಿರುಗುತ್ತಿದ್ದರೆ ಆಡು ಭಾಷೆಯಲ್ಲಿ ಅಲ್ಲಿನ ಜನರು ಈ ಹೆಸರಿನಿಂದಲೇ ಕರೆಯುತ್ತಾರಂತೆ. ಅದರಂತೆ  ಊರಿನ ಹುಡುಗನೊಬ್ಬ ಶೀರ್ಷಿಕೆಯಂತೆ ಬಿಂದಾಸ್ ಆಗಿ ಚಂಚಲ ಮನಸ್ಸುಳ್ಳವನಾಗಿರುತ್ತಾರೆ. ಅವಳು ಸಿಕ್ಕರೆ, ಇವಳು ಅಂದುಕೊಂಡು ಬದುಕನ್ನು ಸಾಗಿಸುತ್ತಿರುತ್ತಾನೆ.  ಪ್ರಪಂಚ ನಡಿತಾ ಇರೋದು ನಂಬಿಕೆ ಮೇಲೆ. ಇವುಗಳನ್ನು ಆಧರಿಸಿದ ಮತ್ತು ಕೆಲವೊಂದು  ನೈಜ ಘಟನೆಗಳನ್ನು  ಕಂಡಿದ್ದು-ಕೇಳಿದ್ದು-ನೋಡಿದ್ದು  ಎಂಬಂತೆ ....

1233

Read More...

Kirik Life.Film Press Meet.

Wednesday, June 12, 2019

ನಮ್ಮದು  ಕಿರಿಕ್ ಲೈಫು           ಒಂದು ಹೆಸರಿನ ಮೇಲೆ ಚಿತ್ರವು ಯಶಸ್ಸು ಕಂಡರೆ ಅದನ್ನೆ ಹಿಂಬಾಲಿಸುವ ಛಾಳಿ ಗಾಂಧಿನಗರದಲ್ಲಿ ಲಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ,ಬರುತ್ತಲೆ ಇದೆ. ಕಿರಿಕ್ ಸ್ಟೋರಿ ಹಿಟ್ ಆದ ಹಿನ್ನಲೆಯಲ್ಲಿ ಹೊಸಬರ ತಂಡವೊಂದು ‘ಕಿರಿಕ್ ಲೈಫ್’ ಎನ್ನುವ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವ ಇರುವ ಗುರುರಾಜಕುಲಕರ್ಣಿ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇವರು ಹೇಳುವಂತೆ ಪ್ರತಿಯೊಬ್ಬರ  ಜೀವನದಲ್ಲಿ ಕಿರಿಕ್ ಅನ್ನೋದು ಮಾಮೂಲಿ. ಇದು ಇಲ್ಲದೆ ಜೀವನ ಯಾರದ್ದು ಇರುವುದಿಲ್ಲ.  ಸ್ಲಂನಲ್ಲಿ ಬೆಳೆದ ಐವರು ಹುಡುಗರ ಬದುಕಿನಲ್ಲಿ ಏನೇನು ....

909

Read More...

Nava Itihasa.Film Audio Rel.

Tuesday, June 11, 2019

ಹೆಣ್ಣು ಸಮಾಜದ ಕಣ್ಣು           ಟೈಗರ್ ಪ್ರಭಾಕರ್,ಜಯಮಾಲ ಅಭಿನಯದಲ್ಲಿ ಹೊಸ ಇತಿಹಾಸ ಚಿತ್ರವೊಂದು ತೆರೆಕಂಡಿತ್ತು.  ಈಗ ಹೊಸಬರೇ ಸೇರಿಕೊಂಡು ‘ನವ ಇತಿಹಾಸ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಟೈಟಲ್ ಕೇಳಿದಾಗ ಇದೊಂದು ಸಮಾಜದ ಕುರಿತಾದ  ಕತೆ ಇರಬಹುದೆಂದು ತಿಳಿದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಸಂಪೂರ್ಣ ಚಿತ್ರವು  ಹೆಣ್ಣು ಮಕ್ಕಳ ಮೇಲೆ ಕೇಂದ್ರಿಕೃತವಾಗಿದೆ. ಲಗಾಯ್ತಿನಲ್ಲಿ ಮದುವೆ ಮಾಡಲು ಹೋದಾಗ ಹೆಣ್ಣುಗಳಿಗೆ ಬರವಿರಲಿಲ್ಲ. ಈಗ ಹುಡುಗಿರ ಸಂಖ್ಯೆ ಕಡಿಮೆ ಇದ್ದು, ಅವರನ್ನು ಹುಡುಕೊದರಲ್ಲಿ  ಕಾಲ ಕಳೆದುಹೋಗುತ್ತಿದೆ.  ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ. ಹಾಗೂ ಇದನ್ನು ಮೀರಿ ಮಾಡಿದರೆ ಪರಿಣಾಮ ....

893

Read More...

Haftha.Film Trailer Rel.

Tuesday, June 11, 2019

ಹಫ್ತಾ  ಟ್ರೈಲರ್‌ಗೆ ಪ್ರಶಂಸೆಗಳ ಸುರಿಮಳೆ         ಹೊಸಬರ ‘ಹಫ್ತಾ’ ಚಿತ್ರ ಅಡಿಬರಹದಲ್ಲಿ ಸೆಂಟಿಮೆಂಟ್ ನಾಟ್ ಅಲೋಡ್ ಅಂತ ಹೇಳಿಕೊಂಡಿದೆ. ಶೀರ್ಷಿಕೆ ಕೇಳಿದರೆ ಇದೂಂದು ವಸೂಲಿ ಕತೆ ಇರಬಹುದೆಂದು  ಭಾವಿಸಿದರೆ ಅದು ಆಗಿರುವುದಿಲ್ಲ.  ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಬೇರೆ ತರಹದ ಮತ್ತೋಂದು ವಿಷಯವನ್ನು  ಸೆಸ್ಪನ್ಸ್ ಥ್ರಿಲ್ಲಿಂಗ್ ಮಾದರಿಯಲ್ಲಿ ತೋರಿಸಲಾಗಿದೆ. ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕೆಂದು ಹೇಳಿದ್ದಾರೆ.  ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು  ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡುಗಳಿಗೆ ....

619

Read More...

Onti.Film Trailer Rel.

Tuesday, June 11, 2019

ಒಂಟಿಯಾಗಿ ಹೋರಾಡುವವ ಕಥನ          ಈ ಸಂಜೆ ಚಿತ್ರದ ನಾಯಕ ಆರ್ಯ, ನಿರ್ದೇಶಕ ಶ್ರೀ ಸಂಗಮದಲ್ಲಿ ‘ಒಂಟಿ’ ಸಿನಿಮಾವು ಸಿದ್ದಗೊಂಡಿದೆ. ಪ್ರಚಾರದ ಹಂತವಾಗಿ  ಧ್ವನಿಸಾಂದ್ರಿಕೆ ಅನಾವರಣಗೊಂಡಿತು, ನಾಯಕ ಹೂರತುಪಡಿಸಿ ವೇದಿಕೆಯಲ್ಲಿ ಒಬ್ಬರನ್ನೊಬ್ಬರು ಹೊಗಳುವುದರಲ್ಲೆ ಕಾಲ ಕಳೆದು ಚಿತ್ರದ ಕುರಿತಂತೆ ಮಾಹಿತಿ ನೀಡಲಿಲ್ಲ. ನಾಯಕನ ಅಣ್ಣನಾಗಿ ಕಾಣಿಸಿಕೊಂಡಿರುವ  ನೀನಾಸಂಅಶ್ವಥ್‌ಗೆ ಭರಾಟೆ,ಕೆಜಿಎಫ್ ಮತ್ತು ಈ ಚಿತ್ರದಲ್ಲಿ ನಟಿಸಿದ್ದು ಖುಷಿ ತಂದಿದೆ. ಅಲ್ಲದೆ ಪ್ರಶಸ್ತಿ ಸಿಗಬಹುದೆಂಬ ಆಶಾಭಾವನೆಯಲ್ಲಿದ್ದಾರೆ. ಬಲಿಷ್ಟ  ಕಾಲೇಜು ಹುಡುಗಿಯ ಪಯಣದಲ್ಲಿ ಹುಡುಗನೊಬ್ಬನ ಪ್ರವೇಶವಾದಾಗ ಏನಾಗುತ್ತದೆ. ಆತನ ಗುಣಕ್ಕೆ ....

712

Read More...

Samayada Hinde Savari.Film Press Meet.

Monday, June 10, 2019

ಸಿನಿ ನಾಟಕದ  ಸುದ್ದಿಗೋಷ್ಟಿ           ಸಾಮಾನ್ಯವಾಗಿ ಸುದ್ದಿಗೋಷ್ಟಿಯಲ್ಲಿ ಕಲಾವಿದರು,ತಂತ್ರಜ್ಞರು ತಮ್ಮ ಚಿತ್ರದ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಇಲ್ಲೋಂದು ಹೊಸಬರ ತಂಡವು ರಂಗಭೂಮಿ ಕಲಾವಿದರಾಗಿರುವುದರಿಂದ ಹಲವು ಮಾಹಿತಿಗಳನ್ನು ನಾಟಕ ರೂಪದಲ್ಲಿ ಹೇಳಿಕೊಂಡಿದ್ದು ವಿಶೇಷ,ನೋಡುವಂತೆ ಮಾಡಿತು. ಹಿರಿಯ ಪತ್ರಕರ್ತ ಜೋಗಿ ವಿರಚಿತ ‘ನದಿಯ ನೆನಪಿನ ಹಂಗು’’ ಕಾದಂಬರಿಯು ನಾಟಕರೂಪದಲ್ಲಿ ಯಶಸ್ಸನ್ನು ಕಂಡಿದೆ. ಮುಂದೆ ಇದೇ ಹಸರಿನಲ್ಲಿ ನೊಂದಣಿ ಮಾಡಿಸಲು ವಾಣಿಜ್ಯ ಮಂಡಳಿಗೆ ಹೋದಾಗ ಸಿಗಲಿಲ್ಲ. ನಂತರ  ‘ಸಮಯದ ಹಿಂದೆ ಸವಾರಿ’ ಹೆಸರಿನಲ್ಲಿ ಕುಂದಾಪುರ, ಮಂಗಳೂರು ಮುಂತಾದ ಸುಂದರ ತಾಣಗಳಲ್ಲಿ ....

864

Read More...

Gantu Moote.Movie Press Meet.

Monday, June 10, 2019

ಸಿನಿಮಾ  ಜೀವನ ಎರಡು ಒಂದೇ ಆಗಿರುವುದಿಲ್ಲ             ೧೯೯೦ರಲ್ಲಿ ಮೊಬೈಲ್, ಇಂಟರ್‌ನೆಟ್ ಇರಲಿಲ್ಲ. ಅಂದು  ಚಿತ್ರದಲ್ಲಿ ಇದ್ದಂತೆ ನಿಜ ಜೀವನದಲ್ಲಿ ಇರುತ್ತದೆಂದು ಯುವ ಮನಸ್ಸುಗಳು ಭ್ರಮಿಸಿಕೊಳ್ಳುತ್ತಿದ್ದರು.  ಆದರೆ ಸಿನಿಮಾದ ಹಾಗೆಯೇ ಜೀವನ ಇರುವುದಿಲ್ಲವೆಂದು  ‘ಗಂಟುಮೂಟೆ’  ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ಆಗಿನ ಕಾಲಕ್ಕೆ ತಕ್ಕಂತೆ ಸ್ಥಳಗಳಾದ ಬೆಂಗಳೂರು,  ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.  ಎಸ್‌ಎಸ್‌ಎಲ್‌ಸಿ ಓದುತ್ತಿರುವ ಹದಿನಾರರ ಹುಡುಗಿಯ  ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗೂ ಅಷ್ಟೇ ತೀವ್ರತೆಯಿಂದ ಕೂಡಿದ ಭಾವದ ....

741

Read More...

Operation Nakshatra.Film Trailor Rel.

Monday, June 10, 2019

ಕೌತುಕಗಳ ಆಪರೇಶನ್ ನಕ್ಷತ್ರ           ನಾವು ಒಬ್ಬರಿಗೆ ಯಾಮಾರಿಸಿದರೆ, ಬೇರೆಯವರಿಂದ ನಾವುಗಳು ಯಾವ ರೀತಿ ಮೋಸ ಹೋಗುತ್ತೇವೆ. ಎಲ್ಲಿಯವರೆವಿಗೂ ಮೋಸ ಮಾಡುವವರು ಇರುತ್ತಾರೋ, ಅಲ್ಲಿಯವರೆಗೂ ಇದೆಲ್ಲವೂ ನಡೆಯುತ್ತಲೇ ಇರುತ್ತದೆ.  ನಿಸ್ವಾರ್ಥ ಮುಖವಾಡಗಳ  ಮಧ್ಯೆ ಸ್ವಾರ್ಥ ಮನಸ್ಸು ಇದ್ದವರಿಗೆ  ದುಡ್ಡು  ಬಂದಾಗ ಏನಾಗುತ್ತಾರೆ. ಇಂತಹ ಅಂಶಗಳನ್ನು ತೆಗೆದುಕೊಂಡು ‘ಆಪರೇಶನ್ ನಕ್ಷತ್ರ’ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಮಧೂಸೂಧನ್.ಕೆ.ಆರ್. ಟೆಂಟ್ ಸಿನಿಮಾ  ವಿದ್ಯಾರ್ಥಿಯಾಗಿ ಹೂರಬಂದ ನಂತರ ಆಕ್ಷನ್ ಕಟ್ ಹೇಳಿದ್ದಾರೆ. ಮೈಂಡ್ ಗೇಮ್ ಕತೆಯಾಗಿದ್ದು,  ನಾಲ್ಕು ಪಾತ್ರಗಳು ಜೀವಾಳವಾಗಿದೆ. ....

744

Read More...

Devayaani.Film

Monday, June 10, 2019

              ಪರಕಾಯ  ಪ್ರವೇಶ ಮಾಡಿದರೆ ಆಗುವ ಅನಾಹುತಗಳು          ಚಂದನವನಕ್ಕೆ  ಬಂದಲ್ಲಿ ಬಂಡವಾಳ ವಾಪಸ್ಸು ಬರುತ್ತದೆಂಬ ಯಾವ ಪುಣ್ಯಾತ್ಮ ಹೇಳಿದರೋ ಗೊತ್ತಿಲ್ಲ. ಅದರ ನಂಬಿಕೆಯಿಂದಲೇ ಟಾಲಿವುಡ್, ಕಾಲಿವುಡ್, ಬಾಲಿವುಡ್ ನಿರ್ಮಾಪಕರು  ಒಮ್ಮೆ ನೋಡುವ ಅಂತ ಸಿನಿಮಾ ಮಾಡುತ್ತಿದ್ದಾರೆ. ಅದರಂತೆ ತೆಲುಗಿನ ಟಿ.ಸುಲ್ತಾನ್ ನಾಲ್ಕಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದು, ಮೊದಲಬಾರಿ ಕನ್ನಡ ಚಿತ್ರಕ್ಕೆ ಕತೆ ಬರೆದು  ಹಣ ಹೂಡುತ್ತಿದ್ದಾರೆ. ಭಾರತೀಯ ಸಂಸ್ಕ್ರತಿಯಲ್ಲಿ ಭೂತ, ಪ್ರೇತಗಳನ್ನು ನಂಬುತ್ತಾರೆ.  ಅದರ ಆಧಾರದ ಮೇಲೆ  ‘ದೇವಯಾನಿ’ ಚಿತ್ರವೊಂದು ಶೇಕಡ ೬೦ರಷ್ಟು ....

800

Read More...
Copyright@2018 Chitralahari | All Rights Reserved. Photo Journalist K.S. Mokshendra,