ಸಾಮಾನ್ಯರಲ್ಲಿ ಸನ್ಮಾನ್ಯ ಸ್ಟೈಲ್ರಾಜ ಚಿತ್ರದ ನಿರ್ದೇಶಕ ಹರೀಶ್ ಪ್ರಥಮ ಅನುಭವದಲ್ಲಿ, ಧೈರ್ಯದಿಂದ ಹೊಸಬರಿಗೆ ಅವಕಾಶ ಒದಗಿಸಿದ್ದರು. ಅದನ್ನು ಎರಡನೆ ಪ್ರಯತ್ನದಲ್ಲಿ ಮುಂದುವರೆಸಿದ್ದಾರೆ. ಅವರು ‘ಸನ್ಮಾನ್ಯ’ ಚಿತ್ರಕ್ಕೆ ಕತೆ ಬರೆದು ಸಾಹಿತ್ಯ ರಚಿಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಳ್ಳಿಯಲ್ಲಿ ನಡೆಯುವ ಕತೆಯಾಗಿದ್ದು, ಅಲ್ಲಿನ ಯುವಕನೊಬ್ಬ ತನ್ನದೆ ಹವಾ ಸೃಷ್ವಸಿಕೊಂಡು ಎಲ್ಲರನ್ನು ಹತೋಟಿಯಲ್ಲಿ ಇಟ್ಟುಕೊಂಡಿರುತ್ತಾನೆ. ಜನರು ಇವನಿಗೆ ಮುಂದೆ ಗೌರವ ತೋರಿಸಿ, ಹೊಗಳುತ್ತಾರೆ. ಹಿಂದಗಡೆ ಇವ ಯಾತಕ್ಕಾದರೂ ನಮ್ಮೂರಲ್ಲಿ ಇದ್ದಾನೆಂದು ಬೈದು ಕೊಳ್ಳುತ್ತಾರೆ. ನಂತರ ಮೂರನೇ ವ್ಯಕ್ತಿಯಿಂದ ಜನರ ಬಣ್ಣ ....
ವಿಶ್ವ ಮಹಿಳಾ ದಿನಚರಣೆಯಂದು ನನ್ನೊಳಗಿನ ನಾನು ನಾಟಕ ಪ್ರಪಂಚದಲ್ಲಿ ಮಹಿಳೆಯರನ್ನು ಪುರುಷರು ನೋಡುವ ದೃಷ್ಟಕೋನ ಬೇರೆಯದು ಆಗಿದೆ. ಅವರ ಶೋಷಣೆ, ಚಿಂತನೆ ಇಂದಿಗೂ ಕಡಿಮೆ ಆಗಿಲ್ಲ. ಬುದ್ದಿಮಾಂದ್ಯ ಹೆಣ್ಣು ಮಕ್ಕಳಿಗೆ ಅತ್ಯಂತ ಬೇಡಿಕೆ ಇದೆ ಎಂಬುದಾಗಿ ಸಚಿವರಿಂದ ಮಾಹಿತಿ ಸಿಕ್ಕಿದೆ. ಇದೆಲ್ಲಾವನ್ನು ಅರಿತ ರಂಗಕರ್ಮಿ ಡಾ.ಎಸ್.ಎಲ್.ಎನ್.ಸ್ವಾಮಿ ಸಾಮಾಜಿಕ ಚಳವಳಿಯ ಪ್ರಭಾವದಿಂದ ‘ನನ್ನೊಳಗಿನ ನಾನು’ ಅಡಿಬರಹದಲ್ಲಿ ವಾಸ್ತವಕ್ಕೆ ಕರುಳ ಕನ್ನಡಿ ಎಂದು ಹೇಳಿಕೊಂಡಿರುವ ವೇಶ್ಯೆಯ ಕುರಿತ ನಾಟಕವನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅವರು ....
ಕರಿಯಪ್ಪನ ಕೆಮಿಸ್ಟ್ರೀಗೆ ಫಲ ಸಿಕ್ಕಿತು ಹಾಸ್ಯ ಚಿತ್ರ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಬಿಡುಗಡೆ ದಿನದಂದು ವೀರಯೋಧರ ಮರಣದಿಂದ ತಂಡಕ್ಕೆ ಆತಂಕ ತಂದುಕೊಟ್ಟಿತ್ತು. ನಂತರದ ದಿನಗಳಿಂದ ಗಳಿಕೆಯಲ್ಲಿ ಚೇತರಿಕೆ ಕಂಡು ಬಂತು ಎಂದು ನಿರ್ಮಾಪಕ ಡಾ.ಮಂಜುನಾಥ್.ಡಿ.ಎಸ್ ಸಂತೋಷಕೂಟದಲ್ಲಿ ಹೇಳುತ್ತಿದ್ದರು. ಭಾನುವಾರ ದಿನದ ಕಲೆಕ್ಷನ್ ಮೊತ್ತವನ್ನು ಯೋಧರ ಕುಟುಂಬಕ್ಕೆ ನೀಡಲಾಗಿದೆ. ಇಲ್ಲಿಯವರೆಗೂ ಮಲ್ಟಿಫ್ಲೆಕ್ಸ್ಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆ ಬಂದ ಕಾರಣ ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇದಕ್ಕಾಗಿ ಮಾದ್ಯಮದವರಿಗೆ ಥ್ಯಾಂಕ್ಸ್ ....
ತುಳು ಪದ ಕನ್ನಡ ಚಿತ್ರದ ಶ್ರೀರ್ಷಿಕೆ ಚಂದನವನದಲ್ಲಿ ವಿನೂತನ ಶೀರ್ಷಿಕೆಗಳು ಬರುತ್ತಿರುವಂತೆ ತುಳು ಪದ ‘ಗರ್ನಲ್’ ಸಿನಿಮಾದ ಟೈಟಲ್ ಆಗಿ ಬಳಸಿಕೊಂಡಿದ್ದಾರೆ. ಕನ್ನಡದಲ್ಲಿ ಆಡುಭಾಷೆಯಾಗಿದ್ದು, ಸಿಡಿಮದ್ದುಗೆ ಮತ್ತೋಂದು ಹೆಸರು ಇದಾಗಿದೆ. ಸೌಂಡ್ ಚೆನ್ನಾಗಿರುವುದರಿಂದ ಇದನ್ನೆ ಇಡಲಾಗಿದೆ ಎಂದು ತಂಡವು ಸಮರ್ಥಿಸಿಕೊಂಡಿದೆ. ಮರ್ಡರ್ ಮಿಸ್ಟ್ರೀ ಕತೆಯಲ್ಲಿ ಒಬ್ಬಳು ಹುಡುಗಿ ಸೇರಿದಂತೆ ಐದು ಜನರಿಗೆ ಸುಫಾರಿ ನೀಡುತ್ತಾರೆ. ಅದರಂತೆ ಇವರುಗಳು ಬೆಂಗಳೂರಿನಿಂದ ಮಡಕೇರಿಗೆ ಪ್ರಯಾಣ ಬೆಳಸಿ, ಅಂದುಕೊಂಡ ಕೆಲಸ ಮುಗಿಸುತ್ತಾರಾ? ಇಲ್ಲಾವಾ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕೊನೆವರೆಗೂ ....
ಹುಲಿ ಟೈಟಲ್ ನಮಗೊಂದು ಬಿಡ್ರಪ್ಪ - ದರ್ಶನ್ ‘ಪಡ್ಡೆ ಹುಲಿ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ದರ್ಶನ್ ಆಗಮಿಸಿದ್ದರು. ಅವರು ಮಾತನಾಡುತ್ತಾ ಶ್ರೇಯಸ್ ಹಾಗೇ ಹೀಗೆ ಬಂದಿಲ್ಲ. ಎಲ್ಲವನ್ನು ಕಲಿತು ಕ್ಯಾಮಾರ ಮುಂದೆ ನಿಂತಿದ್ದಾರೆ. ತುಣುಕುಗಳನ್ನು ನೋಡಿದಾಗ ಖುಷಿ ಆಯಿತು. ಅವರ ಕಣ್ಣಲ್ಲಿ ಒಂದು ಮಿಂಚು ಇದೆ. ಮೊದಲ ಸಿನಿಮಾದಲ್ಲೆ ಮೂರು ಗೆಟಪ್ಗಳನ್ನು ಅವತರಿಸಿದ್ದಾರೆ. ಎಲ್ಲಾ ಹುಲಿಗಳನ್ನು ನೀವೆ ತೆಗೆದುಕೊಂಡಿದ್ದೀರಾ. ನಮಗೊಂದು ಹುಲಿ ಕೊಡ್ರಪ್ಪ ಎಂದು ನಿರ್ದೇಶಕರನ್ನು ಕಿಚಾಯಿಸಿದರು. ಇದಕ್ಕೂ ಮುನ್ನ ತಂಡವು ಮಾತುಗಳನ್ನು ಹಂಚಿಕೊಂಡಿತು. ....
ಸಾರ್ಥಕ ಕಾರ್ಯಕ್ರಮದಲ್ಲಿ ಪ್ರೀಮಿಯರ್ ಪದ್ಮಿನಿ ಹಾಡುಗಳು ಸಾಮಾನ್ಯವಾಗಿ ಆಡಿಯೋ ಸಿಡಿ ಲೋಕಾರ್ಪಣೆಯಲ್ಲಿ ಕಲಾವಿದರು, ಗಣ್ಯರುಗಳು ಮಾತನಾಡುವುದು ವಾಡಿಕೆಯಾಗಿದೆ. ಹೊಸ ಪ್ರಯತ್ನ ಎನ್ನುವಂತೆ ‘ಪ್ರೀಮಿಯರ್ ಪದ್ಮಿನಿ’ ಧ್ವನಿಸಾಂದ್ರಿಕೆ ಕಾರ್ಯಕ್ರಮದಲ್ಲಿ ಎರಡು ಸಾರ್ಥಕತೆ ಮಾಡುವುದರೊಂದಿಗೆ ಇತರರಿಗೂ ನಾಂದಿಯಾಗಿದೆ. ಅದು ಏನು ಎಂಬುದನ್ನು ಮುಂದೆ ಓದುವುದು. ಪೋಷಕನಟಿ ಆಶಾರಾಣಿ ಪುತ್ರ ಚೆಲುವಿನ ಚಿತ್ತಾರದಲ್ಲಿ ಪೆಪ್ಸಿ ಹೆಸರಿನಲ್ಲಿ ಗುರುತಿಸಿಕೊಂಡು ಹೆಸರು ಮಾಡಿದ್ದ. ನಂತರ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿ, ಹದಿನೆಂಟು ತುಂಬುವ ....
ಮತ್ತೋಬ್ಬ ಹುಲಿಹೈದ ಚಂದನವನದಲ್ಲಿ ಹುಲಿಗಳ ಶೀರ್ಷಿಕೆ ಸಂತತಿಗೆ ‘ಹುಲಿಹೈದ’ ಅಡಿಬರಹದಲ್ಲಿ ಫ್ಯಾನ್ ಆಫ್ ಟೈಗರ್ ಸಿನಿಮಾವು ಸೇರ್ಪಡೆಯಾಗಿದೆ. ಬಹುತೇಕ ಯುವಕರುಗಳೇ ಸೇರಿಕೊಂಡು ಚಿತ್ರವನ್ನು ನಿರ್ಮಿಸಿರುವುದು ವಿಶೇಷ. ಕತೆಯಲ್ಲಿ ಕಥನಾಯಕ ಟೈಗರ್ ಪ್ರಭಾಕರ್ ಕಟ್ಟಾ ಅಭಿಮಾನಿ. ಅವರ ಚಿತ್ರಗಳ ಪ್ರೇರಣೆಯಿಂದಲೇ ಸಾಧನೆ ಮಾಡಿ ಹೇಗೆ ಗುರಿಯನ್ನು ಮುಟ್ಟುತ್ತಾನೆ ಮತ್ತು ನವಿರಾದ ತ್ರಿಕೋನ ಪ್ರೇಮಕತೆ ಇರುವುದು ಒಂದು ಏಳೆಯ ಸಾರಾಂಶವಾಗಿದೆ. ತುಮಕೂರು, ಶಿವಮೊಗ್ಗ, ಬಳ್ಳಾರಿ, ಹರಪ್ಪನಹಳ್ಳಿ, ಬೆಂಗಳೂರು ಮತ್ತು ಹೊಸಪೇಟೆಗಳಲ್ಲಿ ಇಪ್ಪತ್ತೇರಡು ದಿನಗಳ ಕಾಲ ಚಿತ್ರೀಕರಣ ನೆಡಸಲಾಗಿದ್ದು, ಸದ್ಯ ಚಿತ್ರೀಕರಣೋತ್ತರ ....
ಅಂಬಿ ನಮನಕ್ಕೆ ವೇದಿಕೆ ಸಜ್ಜು
ಸಮರ್ಥನಂ ಅಂಗವಿಕಲರ ಸಂಸ್ಥೆಯು ಲಾಭದಾಯಕವಲ್ಲದ ಸೇವಾ ಸಂಸ್ಥೆಯಾಗಿ ೧೯೯೭ರಲ್ಲಿ ಬೆಂಗಳೂರಿನ ಜೆ.ಪಿ.ನಗರ ಮತ್ತು ಕರ್ನಾಟಕದ ಇತರೆ ಜಿಲ್ಲೆಗಳು ಅಲ್ಲದೆ ರಾಜ್ಯ, ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಸಂಸ್ಥೆಯಲ್ಲಿ ವಿಕಲ ಚೇತನರ ಪುನವರ್ಸತಿ, ವಿಶೇಷ ಶಾಲೆ, ಶಿಕ್ಷಣ, ಊಟ ವಸತಿ, ಅಂಧರ ಕ್ರಿಕೆಟ್, ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸುತ್ತಾ ಅವರುಗಳು ಜೀವನದಲ್ಲಿ ಸ್ವಾವಲಂಬಿಯಾಗಲು ವಿವಿಧ ತರಭೇತಿಗಳನ್ನು ನೀಡಿ ವಿಕಲಚೇತನರ ಉನ್ನತಿಗೆ ಸಹಾಯಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದನ್ನು ಹೇಳಲು ಪೀಠಿಕೆ ಇದೆ.
ಹಿರಿಯ ರೈತಾಪಿ ವರ್ಗದ ಬದುಕು ಬವಣೆಗಳು ತಂದೆ-ತಾಯಿ ನಮ್ಮನ್ನು ಅಗಲುವ ಮುನ್ನ ಮಕ್ಕಳಾದವರು ಅವರು ಇಷ್ಟಪಡುವ ಆಸೆ-ಆಕಾಂಕ್ಷೆಗಳನ್ನು ಈಡೇರಿಸಬೇಕು. ಬದುಕಿದ್ದಾಗ ನೋಯಿಸಿ, ನಂತರ ತಪ್ಪದೆ ಪ್ರತಿ ವರ್ಷ ತಿಥಿ ಮಾಡುತ್ತಾ, ಪೋಷಕರು ಬಯಸುವ ತಿಂಡಿ, ವಸ್ತುಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತಾಪಿ ವರ್ಗದ ಬದುಕು, ಬವಣೆಗಳು, ಹಳ್ಳಿಯಲ್ಲಿ ನಡೆಯವಂತ ನೈಜ ಘಟನೆಗಳ ಸಣ್ಣ ಸಣ್ಣ ವಿಷಯಗಳನ್ನು ಭಾವನಾತ್ಮಕವಾಗಿ ತೋರಿಸಲಾಗಿದೆ. ಜೊತೆಗೆ ಹಿರಿಕರು-ಶಾಲೆಗಳಲ್ಲಿ ನಡೆಯುವ ಒಂದಷ್ಟು ಅಂಶಗಳನ್ನು ಸೇರಿಸಿಕೊಂಡಿರುವ ‘ಇಂತಿ ನಿಮ್ಮ ಬೈರಾ’ ಎನ್ನುವ ಸಿನಿಮಾದಲ್ಲಿ ತೋರಿಸುವ ....
ಮಹಾನಟಿ ನಿರ್ದೇಶಕರಿಂದ ಸ್ಟ್ರೈಕರ್ ಡಬ್ಬಿಂಗ್ ಹಿರಿಯ ನಟಿ ಸಾವಿತ್ರಿ ಆತ್ಮಚರಿತ್ರೆ ಕುರಿತ ‘ಮಹಾನಟಿ’ ಚಿತ್ರವು ಕಳೆದ ವರ್ಷ ಬಿಡುಗಡೆಗೊಂಡು ಹಿಟ್ ಅನಿಸಿಕೊಂಡಿತ್ತು. ಇದರ ನಿರ್ದೇಶಕ ನಾಗ್ಅಶ್ವಿನ್ ಮತ್ತು ಈ ವಾರ ಬಿಡುಗಡೆಯಾಗಿರುವ ‘ಸ್ಟ್ರೈಕರ್’ ಚಿತ್ರದ ಛಾಯಾಗ್ರಾಹಕ ರಾಕೇಶ್ಎರಕುಲ್ಲ ಇಬ್ಬರು ಸ್ನೇಹಿತರು. ಸದ್ಯ ಸಿನಿಮಾವು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ದಾವಣೆಗೆರೆ, ಹುಬ್ಬಳ್ಳಿ ಪ್ರಾಂತ್ರಗಳಲ್ಲಿ ಥ್ರಿಲ್ಲರ್ ಅಂಶಗಳನ್ನು ಇಷ್ಟಪಟ್ಟರೆ, ಬೆಂಗಳೂರು ಕೇಂದ್ರಗಳಲ್ಲಿ ನಾಯಕ ಪ್ರವೀಣ್ತೇಜ್ ಹಾಗೂ ಇನ್ಸೆಪೆಕ್ಟರ್ ಪಾತ್ರ ಮಾಡಿರುವ ಲೋಕೇಶ್ ....
ಲಹರಿ ಸಂಸ್ಥೆಗೆ ಐವತ್ತು ಲಕ್ಷ ಚಂದದಾರರು ಪ್ರತಿಷ್ಟಿತ ಸಂಸ್ಥೆ ಲಹರಿ ಕಂಪೆನಿಯಲ್ಲಿ ಭಾವಗೀತೆ, ಚಿತ್ರಗೀತೆ, ಜನಪದ ಗೀತೆಗಳು ಲಭ್ಯವಿದೆ. ಸದ್ಯ ಐವತ್ತು ಲಕ್ಷ ಚಂದದಾರರು ಆಗ್ತಾ ಇದ್ದಾರೆಂದು ಲಹರಿವೇಲು ಸಂತಸವನ್ನು ಹಂಚಿಕೊಂಡರು. ‘ಬೆಕ್ಕಿಗೊಂದು ಮೂಗುತಿ’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಸದರಿ ವಿಷಯವನ್ನು ಮಾದ್ಯಮದವರಿಗೆ ತಿಳಿಸಿದರು. ಮಾತು ಮುಂದುವರೆಸುತ್ತಾ ಮೂರು ದಶಕಗಳಿಂದ ಗಂದದ ಪೆಟ್ಟಿಗೆಯಲ್ಲಿ ಕ್ಯಾಸೆಟ್, ಸಿಡಿಯನ್ನು ಬಿಡುಗಡೆ ಮಾಡಲಾಗುತ್ತಿತ್ತು. ಡಾ.ಭೀಮಸೇನ್ಜೋಷಿ, ಡಾ.ರಾಜ್ಕುಮಾರ್, ಇಳಯರಾಜ ಮುಂತಾದವರು ಮುಟ್ಟಿದ ....
ಮಾಲ್ಗುಡಿ ಡೇಸ್ ಧಾರವಾಹಿ ಚಿತ್ರವಾಗುತ್ತಿದೆ ಆರ್.ಕೆ.ನಾರಾಯಣ್ ವಿರಚಿತ ‘ಮಾಲ್ಗುಡಿ ಡೇಸ್’ ಕತೆಯನ್ನು ಕರಾಟೆ ಕಿಂಗ್ ಶಂಕರ್ನಾಗ್ ೮೦ರ ದಶಕದಲ್ಲಿ ಧಾರವಾಹಿಗಳ ಮೂಲಕ ಜನರಿಗೆ ತೋರಿಸಿದ್ದರು. ಅದನ್ನು ಹೇಳಲು ಪೀಠಿಕೆ ಇದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಭಾನುವಾರ ರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ಮಹೂರ್ತ ಅಚರಿಸಿಕೊಂಡಿತು. ಕಡಲ ತೀರದ ತಂಡದವರು ಸೇರಿಕೊಂಡಿರುವುದು ವಿಶೇಷ. ಕತೆ,ಚಿತ್ರಕತೆ, ಸಂಭಾಷಣೆ ಬರೆದು ಚೂಚ್ಚಲಬಾರಿ ನಿರ್ದೇಶನ ಮಾಡುತ್ತಿರುವ ಕಿಶೋರ್ ಮೂಡಬಿದ್ರೆ ಚಿತ್ರವನ್ನು ಬಣ್ಣಿಸಿದ ಪರಿ ಹೀಗಿತ್ತು: ಹಳೇ ಮಾಲ್ಕುಡಿ ಡೇಸ್ ....
ಅಣ್ಣನ ಚಿತ್ರಕ್ಕೆ ತಮ್ಮನ ಶುಭ ಹಾರೈಕೆ ‘ತ್ರಯಂಬಕಂ’ ಚಿತ್ರವು ಶುರುವಾದಾಗಿನಿಂದಲೂ ನಾನಾ ರೀತಿಯಲ್ಲಿ ಸುದ್ದಿ ಮಾಡುತ್ತಿದೆ. ಅದಕ್ಕಾಗಿ ಅಣ್ಣನ ಸಿನಿಮಾದ ಟ್ರೈಲರ್ನ್ನು ಅನಾವರಣಗೊಳಿಸಲು ಪುನೀತ್ರಾಜ್ಕುಮಾರ್ ಆಗಮಿಸಿದ್ದರು. ಡಮರುಗ ಬಡಿಯುವುದರೊಂದಿಗೆ ಚಾಲನೆ ನೀಡಿದ ನಟಸಾರ್ವಭೌಮರು ಮಾತನಾಡಿ ತುಣುಕುಗಳನ್ನು ನೋಡಿದ್ದೇನೆ. ಚೆನ್ನಾಗಿ ಬಂದಿದೆ. ಎಲ್ಲಾಕ್ಕಿಂತ ಹೆಚ್ಚಾಗಿ ರಾಘಣ್ಣ ಎರಡನೆ ಚಿತ್ರ ಬಿಡುಗಡೆ ಆಗುತ್ತಿರುವುದು ಸಂತಸ ತಂದಿದೆ. ಶಿವಣ್ಣ,ರಾಘಣ್ಣ ಇಬ್ಬರು ನನಗೆ ಪಿಲ್ಲರ್ಗಳು ಇದ್ದಂತೆ. ರಾಘಣ್ಣ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಾಗ ಹೆದರಿದ್ದವು. ....
ನಿರ್ದೇಶಕರನ್ನು ನೆನಪಿಸುವ ಆಡಿಯೋ ಬಿಡುಗಡೆ ಕಾರ್ಯಕ್ರಮ ಕ್ಯಾಪ್ಟನ್ ಆಫ್ ದಿ ಶಿಪ್ ಅಂತ ಚಿತ್ರರಂಗದಲ್ಲಿ ನಿರ್ದೇಶಕರಿಗೆ ಹೇಳುತ್ತಾರೆ. ಅವರಿಲ್ಲದೆ ಆಯಾ ಚಿತ್ರದ ಸಮಾರಂಭವು ನಡೆಯುವುದು ಬಹಳ ಅಪರೂಪ. ಅದೇ ರೀತಿಯಲ್ಲಿ ಬಿಡುಗಡೆ ಮುಂಚೆ ಹತ್ತು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ‘ಗಂಧದ ಕುಡಿ’ ಸಿನಿಮಾದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮದಲ್ಲಿ ಗಣ್ಯರು, ತಂತ್ರಜ್ಘರು ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂತೋಷ್ಶೆಟ್ಟಿ ಕಟೀಲು ಅವರನ್ನು ನೆನಪಿಸುತ್ತಾ ಗುಣಗಾನ ಮಾಡಿದರು. ಪ್ರಚಾರದ ಸಲುವಾಗಿ ವಿನೂತನವಾಗಿ ಫೋಟೋ ಶೂಟ್ ....
ಬೆಲ್ ಬಾಟಂ ಖುಷಿಯ ಮಾತುಗಳು ರೆಟ್ರೋ ಸ್ಟೈಲ್ನಲ್ಲಿ ಸಿದ್ದಗೊಂಡಿದ್ದ ‘ಬೆಲ್ ಬಾಟಂ’ ಚಿತ್ರವನ್ನು ಜನರು ಸ್ವೀಕಾರ ಮಾಡುತ್ತಾರಾ ಎಂಬ ಭಯ ಕಾಡಿತ್ತು. ಅಂತೂ ಆಚಾರ ವಿಚಾರವಾಗಿ, ವಿಚಾರ ಪ್ರಚಾರವಾಗಿ ಸಾರ್ಥಕತೆ ಸಿಕ್ಕಿದೆ ಎಂದು ನಾಯಕ ರಿಶಬ್ಶೆಟ್ಟಿ ಸಂತೋಷಕೂಟದಲ್ಲಿ ಹೇಳುತ್ತಿದ್ದರು. ಅವರ ಪ್ರಕಾರ ಚಿತ್ರವು ರೆಕಾರ್ಡ್ ಮಾಡುವುದು ಬೇಡ. ಜನರಿಗೆ ತಲುಪಿದರೆ ಸಾಕು ಎಂದು ಕೊಂಡಿದ್ದೇವು. ಧರಣಿ ಕಲಾ ನಿರ್ದೇಶನ ಕಣ್ಣಿಗೆ ಹಬ್ಬ ನೀಡಿದರೆ, ರಘುನಿಡುವಳ್ಳಿ ಸಂಭಾಷಣೆಗೆ ಜನರು ಬಾಯಿ ತೆರೆಯುತ್ತಿದ್ದರು. ಹಿರಿಯರಾದ ಶಿವಮಣಿ, ಯೋಗರಾಜಭಟ್ ಅವರಿಂದ ಪ್ರತಿ ಸಿನಿಮಾದಲ್ಲಿ ಕಲಿಯುವುದು ಸಾಕಷ್ಟು ....
ಉದ್ಯಮಿ ಪ್ರಣವ ಜೊತೆ ನೇಹಾಪಾಟೀಲ್ ವಿವಾಹ
ವರ್ಷದ ಎರಡನೆ ತಿಂಗಳಲ್ಲಿ ಸಾಕಷ್ಟು ನಟಿಯರ ಮದುವೆ ಸುದ್ದಿ ಕೇಳಿಬರುತ್ತಿದೆ. ಈ ಸಾಲಿಗೆ ಯುವ ನಟಿ ನೇಹಾಪಾಟೀಲ್ ಮೊದಲನೆಯವರಾಗಿದ್ದಾರೆ.
ಯಜಮಾನ ಯಾರೆಂದು ತಿಳಿಯಲು ಸಿನಿಮಾ ನೋಡಿ - ದರ್ಶನ್ ಕಳೆದ ಫೆಬ್ರವರಿ೧೯ರಂದು ಚಿತ್ರೀಕರಣ ಶುರುಮಾಡಿದ ‘ಯಜಮಾನ’ ಚಿತ್ರವು ಬಿಡುಗಡೆ ಸಮೀಪ ಇರುವುದರಿಂದ ಅದೇ ದಿನದಂದು ಮೊದಲಬಾರಿ ಮಾದ್ಯಮದ ಎದುರು ತಂಡವು ಹಾಜರಾಗಿತ್ತು. ಸಿನಿಮಾದಲ್ಲಿ ದೇವರಾಜ್ ನಾಯಕ. ಪೋಷಕ ಕಲಾವಿದರೊಂದಿಗೆ ಸಣ್ಣದೊಂದು ಪಾತ್ರ ಮಾಡಿದ್ದೇನೆಂದು ದರ್ಶನ್ ಹೇಳಿ, ಯಜಮಾನ ಯಾರು ಎಂದು ತಿಳಿಯಲು ಸಿನಿಮಾ ನೋಡಬೇಕು. ಹರಿಕೃಷ್ಣ ನನ್ನ ಸಿನಿಮಾಕ್ಕೆ ಒಳ್ಳೆ ಹಾಡುಗಳನ್ನು ಕೊಡುತ್ತಾರೆಂಬ ಆರೋಪ ಇದೆ. ನಿರ್ದೇಶಕ, ನಿರ್ಮಾಪಕರಾದವರು ಕತೆ ಮಾಡುವಾಗ ಸಂಗೀತ ನಿರ್ದೇಶಕರನ್ನು ಕೂರಿಸಿಕೊಳ್ಳದೆ ಏಕಾಏಕಿ ....
ರೈತಾಪಿ ಜನಗಳ ರಣಹೇಡಿ ಯಾವುದೇ ಸರ್ಕಾರ ಬರಲಿ ರೈತರ ಬದುಕು ಅಸನಾಗಿಲ್ಲ. ಇಂತಹುದೆ ಕತೆಯುಳ್ಳ ‘ರಣಹೇಡಿ’ ಚಿತ್ರವೊಂದು ತೆರೆಗೆ ಬರಲು ಸಿದ್ದಗೊಂಡಿದೆ. ಹೊಟ್ಟೆಗೆ ಅನ್ನ ಪ್ರಧಾನ, ಅನ್ನ ನೀಡುವ ಕೈಗಳು ದೇಶಕ್ಕೆ ಪ್ರಧಾನಿ. ಅಡಿಬರಹದಲ್ಲಿ ಬಲರಾಮನ ಕಡೆ ನೋಡಿ ಎಂದು ಹೇಳಿಕೊಂಡಿರುವ ಚಿತ್ರವು ರೈತಾಪಿ ಜನಗಳ ಬದುಕು ಬವಣೆ. ಅದರಲ್ಲೂ ಕಬ್ಬು ಬೆಳೆಗಾರರು ಅನುಭವಿಸುವ ಯಾತನೆಗಳು. ಸರ್ಕಾರಿ-ಖಾಸಗಿ ಶಾಲೆಗಳ ತಾರತಮ್ಯ. ಇದರ ಮದ್ಯೆ ನವಿರಾದ ಪ್ರೀತಿ, ಪ್ರೇಮ ಇರಲಿದೆ. ರೈತ ದೇವೋಭವ, ಗ್ರಾಮೀಣ ಭಾಗದ ಕಲೆಗಳನ್ನು ತೋರಿಸಲಾಗಿದೆ. ಮಂಡ್ಯಾ, ಮದ್ದೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡೇಸ್ ಆಫ್ ಬೋರಪುರ ....
ಸಿನಿಮಾ ನೋಡಲು ನಿರ್ದೇಶಕರು ನೀಡುವ ಕಾರಣಗಳು ವಿಭಿನ್ನ ಕತೆ ಹೊಂದಿರುವ ‘ಯಾರಿಗೆ ಯಾರುಂಟು’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಕೊನೆ ಬಾರಿ ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ನಿರ್ದೇಶಕ ಕಿರಣ್ಗೋವಿ ಚಿತ್ರ ನೋಡಲು ಹಲವು ಕಾರಣಗಳನ್ನು ಹೇಳುತ್ತಾ ಹೋದರು. ಆಸ್ಪತ್ರೆ, ಗೆಳತನ ಮತ್ತು ಪ್ರೀತಿ ಇವುಗಳನ್ನು ನಿಜ ಜೀವನದಲ್ಲಿ ನೋಡಿದ್ದೇವೆ. ಇವೆಲ್ಲವುಗಳನ್ನು ಹಾಸ್ಯದ ಮೂಲಕ ತೋರಿಸಲಾಗಿದೆ. ಚಿತ್ರಮಂದಿರಕ್ಕೆ ಬಂದಾಗ ಆರು ಹಾಡುಗಳ ದೃಶ್ಯ ಕಾವ್ಯಗಳು, ಕಲಾವಿದರು ಕಣ್ಣಿಗೆ ತಂಪು ಕೊಡುತ್ತದೆ. ದವಖಾನೆಗೆ ಬಂದರೆ ದುಗುಡ, ಸಂಕಟ, ನೋವು ಆಗುವುದುಂಟು. ಇದರಲ್ಲಿ ಸೂಕ್ಷ ....
ಅಂದು ಮೋಷನ್ ಇಂದು ಪ್ರಮೋಷನ್
‘ಕದ್ದು ಮುಚ್ಚಿ’ ಕೊನೆ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ವಸಂತರಾಜ್ ಮಾತನಾಡಿ ಅಗರ್ಭ ಶ್ರೀಮಂತನ ಮಗನಾಗಿ, ಎಲ್ಲವು ಇದ್ದರೂ ಹಿರಿಯರ ಪ್ರೀತಿಯಿಂದ ವಂಚಿತನಾದಾಗ ಒಳ್ಳೆದು, ಕೆಟ್ಟದು ಅಗಬಹುದು. ಅದನ್ನು ಪಡೆಯಲು ದೂರದ ಊರಿಗೆ ಹೋಗುತ್ತಾನೆ. ಅಲ್ಲಿ ಹುಡುಗಿಯನ್ನು ನೋಡಿ ಮನಸೋಲುತ್ತಾನೆ. ಮುಂದೆ ಆತನ ಬದುಕು ಎರಡರಲ್ಲಿ ಯಾವುದು ಆಗುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದೆ. ಗುರುಗಳು ಆರು ಹಾಡಿಗೆ ಅರ್ಥಪೂರ್ಣ ಸಾಹಿತ್ಯ, ಒಳ್ಳೆಯ ರಾಗ ನೀಡಿದ್ದಾರೆ ಎಂದರು.