Pailwaan.Film Press Meet.

Monday, July 15, 2019

ಐದು  ಭಾಷೆಗಳಲ್ಲಿ  ಪೈಲ್ವಾನ್         ೨೦೧೯ರ ಅದ್ದೂರಿ ‘ಪೈಲ್ವಾನ್’ ಚಿತ್ರವು ಕನ್ನಡ ಸೇರಿದಂತೆ ಬಾಲಿವುಡ್,ಟಾಲಿವುಡ್, ಕಾಲಿವುಡ್, ಮಾಲಿವುಡ್‌ದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವುದಾಗಿ ನಿರ್ದೇಶಕ,ನಿರ್ಮಾಪಕ ಕೃಷ್ಣ ಸಿನಿಮಾದ ಮೊದಲ  ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡುತ್ತಾ ಹೋದರು. ಚಿತ್ರೀಕರಣ ಮುಗಿದಿದೆ. ಗ್ರಾಫಿಕ್ಸ್, ಹಿನ್ನಲೆ ಸಂಗೀತ ಬಾಕಿ ಇದೆ. ಕ್ರೀಡೆ ಆಧಾರಿತ ಚಿತ್ರ ಮಾಡುವ ಬಗ್ಗೆ ಯೋಜನೆ ಹಾಕಲಾಗಿತ್ತು. ಸುದೀಪ್ ಅವರಿಗೆ ಕತೆ ಹೇಳಿದಾಗ ಮೊದಲು ಬೇಡ ಅಂದವರು, ನಂತರ ಅಭಿನಯಿಸುವುದಾಗಿ, ನಿರ್ಮಾಣ ಮಾಡಲು ಹುಮ್ಮಸ್ಸು ತುಂಬಿದರು. ಅದರನ್ವಯ ಕುಟುಂಬದ ಸಹಕಾರದಿಂದ ಆರ್‌ಆರ್‌ಆರ್ ಮೋಷನ್ ಪಿಕ್ಚರ‍್ಸ್ ಮೂಲಕ ....

796

Read More...

Full Tight Pyathe.Film Success Meet.

Monday, July 15, 2019

ಪ್ರಚಾರಕ್ಕೆ  ಅವಜ್ಘೆ  ಮಾಡಿದ  ನಾಯಕಿ         ಸತ್ಯ ಘಟನೆ ಆಧಾರಿತ, ಸಕ್ಕರೆ ನಾಡಿನ ಬಳಕೆ  ಭಾಷೆಯ  ‘ಫುಲ್ ಟೈಟ್  ಪ್ಯಾತೆ’ ಸಿನಿಮಾವು ಎಲ್ಲಾ ಕಡೆಗಳಿಂದಲೂ, ಅದರಲ್ಲೂ ಮಂಡ್ಯಾ, ಮಳವಳ್ಳಿ, ಮದ್ದೂರು ಕೇಂದ್ರಗಳಲ್ಲಿ  ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ  ನಾಯಕಿ ಮಾನಸಗೌಡ  ಪ್ರಚಾರಕ್ಕೆ ಬಾರದೆ ಇರುವುದು ತಂಡಕ್ಕೆ ಬೇಸರ ತರಿಸಿದೆ.  ಸದರಿ ವಿಷಯವನ್ನು  ಖುದ್ದು ನಾಯಕ, ನಿರ್ದೇಶಕ, ನಿರ್ಮಾಪಕ ಎಸ್‌ಎಲ್‌ಜಿ.ಪುಟ್ಟಣ್ಣ ಸಂತೋಷಕೂಟದಲ್ಲಿ ಖಚಿತಪಡಿಸಿದರು. ಅವರು ಹೇಳುವಂತೆ  ಮೂರು ಸುದ್ದಿಗೋಷ್ಟಿಗೆ ಆಹ್ವಾನಿಸಲಾಗಿತ್ತು. ಒಬ್ಬ ಕಲಾವಿದೆಗೆ ಕಲೆ ಬಗ್ಗೆ ಗೌರವ ಇರಬೇಕು. ದುರಾಂಹಕಾರದ ....

768

Read More...

Aadi Lakshmi Purana.Film Trailer Rel.

Friday, July 12, 2019

ಆದಿ  ಲಕ್ಷೀಯ  ಪುರಾಣಗಳು         ಕಳೆದ ವಾರ ‘ಆದಿ ಲಕ್ಷೀ ಪುರಾಣ’ ಚಿತ್ರದ ಹಾಡುಗಳು ಹೊರಬಂದು ವೈರಲ್ ಆಗಿತ್ತು. ಸಿನಿಮಾವು ಶುಕ್ರವಾರದಂದು ಬಿಡುಗಡೆಯಾಗುತ್ತಿರುವುದರಿಂದ ಪ್ರಚಾರದ ಕೊನೆ ಹಂತವಾಗಿ ಟ್ರೈಲರ್‌ನ್ನು ಯಶ್ ಅನಾವರಣಗೊಳಿಸಿದರು.  ನಂತರ ಮಾತನಾಡುತ್ತಾ ಸುಹಾಸಿನಿ ಮೇಡಂ ಶಿಪಾರಸ್ಸಿನಂತೆ ಒಂದು ಕತೆ ಕೇಳಿ ಇಷ್ಟವಾಗಿತ್ತು. ರಾಕ್‌ಲೈನ್‌ವೆಂಕಟೇಶ್ ಅವರಿಗೆ ತಿಳಿಸಿದಾಗ ನಿರ್ಮಾಣ ಮಾಡುವುದಾಗಿ ರಾಧಿಕಾಪಂಡಿತ್ ಸೂಕ್ತ ಅನಿಸುತ್ತಾರೆಂದು ಕೇಳಿದರು. ಚಿತ್ರದಲ್ಲಿ ಹೆಣ್ ಮಕ್ಕಳ ದರ್ಬಾರ್ ಜಾಸ್ತಿ ಇದೆ. ರಾಧಿಕಾರವರು  ನನಗಿಂತ  ನಟನೆಯಲ್ಲಿ ಹಿರಿಯಳು.  ಫಿಲಿಂ ಫೇರ್, ರಾಜ್ಯ  ಸರ್ಕಾರದ ಪ್ರಶಸ್ತಿ ....

767

Read More...

Vishnu Circle.Film Audio Rel.

Friday, July 12, 2019

  ವಿಷ್ಣು ಸರ್ಕಲ್‌ದಲ್ಲಿ ಸಾಹಸ ಸಿಂಹನ ನೆನಪುಗಳು         ಸಾಹಸ ಸಿಂಹ ಡಾ.ವಿಷ್ಣುವರ್ಧನ್  ಹೆಸರನ್ನು ಬಳಸಿಕೊಂಡು ಬಂದಿರುವ ಬಹುತೇಕ ಚಿತ್ರಗಳು  ಯಶಸ್ಸನ್ನು ಕಂಡಿದೆ. ಅದರ ಪಸೆಯಿಂದಲೇ ‘ವಿಷ್ಣು ಸರ್ಕಲ್’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಜನರಿಗೆ ಮೊದಲ ಆಹ್ವಾನ ಪತ್ರಿಕೆ ಎನ್ನುವಂತೆ ಸಿನಿಮಾದ ಧ್ವನಿಸಾಂದ್ರಿಕೆಯನ್ನು ಜಗ್ಗೇಶ್ ಅನಾವರಣಗೊಳಿಸಿದರು.  ನಂತರ  ಮಾತನಾಡುತ್ತಾ  ವಿಷ್ಣು ಸರ್ ಅವರನ್ನು ಮೊದಲು ನೋಡಿದ್ದು ವಿಜಯ್‌ವಿಕ್ರಂ ಶೂಟಿಂಗ್‌ದಲ್ಲಿ.  ಮುಂದೆ  ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಂಡು ಆತ್ಮೀಯವಾಗಿ ಮಾತನಾಡಿಸಿದ್ದರು. ಅವರೊಂದಿಗೆ ಊಟ ಮಾಡುವ ಅವಕಾಶ ಒದಗಿಬಂದಿತು.  ಅವರು ಭವಿಷ್ಯವನ್ನು ಚೆನ್ನಾಗಿ ....

987

Read More...

Dear Comrade.Film Press Meet.

Friday, July 12, 2019

ಲಿಪ್ ಲಾಕ್‌ದಲ್ಲೂ ಭಾವನೆಗಳು  ಇರುತ್ತದೆ         ಕನ್ನಡದಲ್ಲಿ ಡಬ್ ಮಾಡಿದು., ಇತರೆ ಭಾಷೆಗಳೊಂದಿಗೆ ಮೊದಲ ಬಾರಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವ ‘ಡಿಯರ್ ಕಾಮ್ರೇಡ್’ ಚಿತ್ರದ ನಾಲ್ಕು ಭಾಷೆಯ ಸಂಗೀತ ಹಬ್ಬವನ್ನು ಆಚರಿಸುತ್ತಿದ್ದು, ಮೊದಲ ಭಾಗವಾಗಿ ತಂಡವು ಬೆಂಗಳೂರಿಗೆ ಆಗಮಿಸಿತು.  ಮೈಕ್ ತೆಗೆದುಕೊಂಡ ನಾಯಕ ವಿಜಯ್‌ದೇವರಕೊಂಡ ಅವರಿಗೆ ಲಿಪ್ ಲಾಕ್ ವಿಷಯದ ಕುರಿತಂತೆ ಮಾದ್ಯಮದಿಂದ ಪ್ರಾರಂಭದಲ್ಲಿ ಪ್ರಶ್ನೆ ಎದುರಾಯಿತು. ಇದಕ್ಕೆ ಸಂಯಮದಿಂದಲೇ ಉತ್ತರಿಸಿದರು. ಲಿಪ್ ಲಾಕ್ ಎನ್ನುವುದು ದೊಡ್ಡ ವಿಷಯವೇನಲ್ಲ. ಇಂತಹ ಪದವನ್ನು ಹೇಳಲು ಇಷ್ಟಪಡುವುದಿಲ್ಲ. ಕತೆ, ದೃಶ್ಯಕ್ಕೆ ಪೂರಕವಾಗಿದ್ದು ನಿರ್ದೇಶಕರ ....

759

Read More...

Nirmala.Film Teaser Rel.

Thursday, July 11, 2019

  ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ           ವಿಶ್ವದಲ್ಲೆ ಪ್ರಪ್ರಥಮ ಎನ್ನುವಂತೆ ಛಾಯಾಗ್ರಾಹಕ, ನಿರ್ಮಾಪಕ ಹೂರತುಪಡಿಸಿ ಸಂಪೂರ್ಣ ಮಕ್ಕಳೇ ಸೇರಿಕೊಂಡು ಸಿದ್ದಪಡಿಸಿರುವ ‘ನಿರ್ಮಲ’ ಚಿತ್ರವು ಪ್ರಧಾನ ಮಂತ್ರಿಗಳ ಸ್ವಚ್ಚ ಭಾರತ  ಅಭಿಯಾನ, ಬಯಲು ಮುಕ್ತ ದೇಶವನ್ನಾಗಿ ಮಾಡುವ ಮುಖ್ಯ ವಿಷಯವನ್ನು  ಹೇಳುವ ಪ್ರಯುತ್ನ ಮಾಡಲಾಗಿದೆ.  ಇದರ ಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳನ್ನು ಸೇರಿಸಿಕೊಂಡಿದ್ದಾರೆ. ಇವೆಲ್ಲವನ್ನು  ಮಕ್ಕಳು ಹೇಗೆ ಮಾಡುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಅದಕ್ಕಾಗಿ ಮುಗ್ದ ಮನಸುಗಳ ಕನಸು ಎಂದು ಅಡಿಬರಹದಲ್ಲಿ ಹೇಳಲಾಗಿದೆ. ಹಾಗಂತ ಇವರುಗಳು ತೆರೆ ಹಿಂದೆ,ಮುಂದೆ ನೇರವಾಗಿ ಬಂದವೆಲ್ಲ. ....

321

Read More...

Bow Bow.Film Press Meet.

Wednesday, July 10, 2019

ವಿದೇಶದಲ್ಲಿ  ಮೆಚ್ಚುಗೆ ಗಳಿಸಿರುವ  ಬೌ ಬೌ  ಚಿತ್ರ         ಅಂತರರಾಷ್ರ್ತೀಯ ಮಟ್ಟದಲ್ಲಿ ಇಪ್ಪತ್ತೋಂದು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ‘ಬೌ ಬೌ’ ಚಿತ್ರವು  ಪುಟ್ಟ ಹುಡುಗ ಮತ್ತು ನಾಯಿಯೊಂದಿಗಿನ ಬಾಂದವ್ಯವನ್ನು ಹೇಳುವ ಕತೆಯಾಗಿದೆ. ಇಪ್ಪತ್ತರೆಡು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ  ಎಸ್.ಪ್ರದೀಪ್‌ಕಿಲಿಕರ್ ಮೊದಲಬಾರಿಗೆ ನಿರ್ದೇಶಕನ ಸೀಟಿನಲ್ಲಿ ಕೂತಿದ್ದಾರೆ. ಒಂದಷ್ಟು ನೈಜ ಘಟನೆಗಳಿಂದ ಪ್ರೇರಣೆಗೊಂಡು ಕತೆ ಹಣೆಯಲಾಗಿದೆ. ಮನುಷ್ಯರಾದವರಿಗೆ ಧೋರಣೆ, ಅಹಂಕಾರ, ಕೋಪ ಎಂಬುದು ಇರುತ್ತದೆ. ಆದರೆ ಏನು ಅರಿಯದ ಮುಗ್ದ ಮಕ್ಕಳು, ಪ್ರಾಣಿಗಳಿಗೆ ಇಂತಹ ಯಾವುದೇ ....

961

Read More...

Chitrakatha.Film Press Meet.

Tuesday, July 09, 2019

ಚಿತ್ರಕಥಾದಲ್ಲೊಂದು  ಸಿನಿಮಾ        ಸಿನಿಮಾದೊಳಗೊಂದು  ಚಿತ್ರಕತೆಗಳು ಬರುವುದು ಸಾಮಾನ್ಯವಾಗಿದೆ. ಈ ಸಾಲಿಗೆ ‘ಚಿತ್ರಕಥಾ’ ಸೇರ್ಪಡೆಯಾಗಿದೆ. ಇದಕ್ಕೆ ಪೂರಕವಾಗುವಂತೆ ದಿ ಪೈಟಿಂಗ್ ಟ್ಯಾಗ್‌ಲೈನ್ ಎಂದು ಹೇಳಿಕೊಂಡಿದ್ದಾರೆ.  ಒಬ್ಬ ಕಲಾವಿದ ಕಷ್ಟಪಟ್ಟು  ಒಂದು ಹಂತ ದಾಟಿದ ಮೇಲೆ, ಆತನ ಗುರಿ,ಕಲೆಗೆ ಗುರುತು ಸಿಗುತ್ತದೆ. ಅದನ್ನು ಗಳಿಸಲು ಬಣ್ಣದ ಲೋಕದ ಪಯಣದಲ್ಲಿ ಯಾವ ರೀತಿಯಲ್ಲಿ ಮಾನಸಿಕವಾಗಿ ಸಿದ್ದನಾಗುತ್ತಾನೆ, ಈ ದಾರಿಯ ಮಧ್ಯೆ ಬರುವ ಅವಘಡಗಳನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು  ಸೆಸ್ಪನ್ಸ್ ,ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. ಆನಿಮೇಶನ್‌ದಲ್ಲಿ  ಪರಿಣಿತರಾಗಿರುವ ಯಶಸ್ವಿಬಾಲಾದಿತ್ಯಾ ಕತೆ ಬರೆದು ....

890

Read More...

10ne Tharagathi.Film Press Meet.

Tuesday, July 09, 2019

ಹತ್ತನೇ ತರಗತಿ ಎಲ್ಲರಿಗೂ ಮಹತ್ವದ  ಘಟ್ಟವಾಗಿರುತ್ತದೆ         ‘೧೦ನೇ ತರಗತಿ’ ಎಂಬುದು ಪ್ರತಿಯೊಬ್ಬರಿಗೂ ತಾನು ವೈದ್ಯ, ಸೈನಿಕ, ಅಧಿಕಾರಿ ಇನ್ನು ಮುಂತಾದ ಗಮ್ಯ  ತಲುಪಬೇಕೆಂಬ ಪಸೆ ಚಿಗುರುತ್ತದೆ. ಅದರಾಚೆಗೆ ಪ್ರೀತಿ, ಸ್ನೇಹ ಬೇರೆ ತರಹದಲ್ಲಿ ಹುಟ್ಟಿಕೊಳ್ಳುತ್ತದೆ. ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಇಂತಹುದೆ ನೈಜ ಘಟನೆಯೊಂದು ಮಹೇಶ್‌ಸಿಂಧುವಳ್ಳಿ ಜೀವನದಲ್ಲಿ ನಡೆದಿದೆ. ಅದನ್ನೆ ಚಿತ್ರಕತೆಯಾಗಿ ಮಾರ್ಪಡಿಸಿ ನಿರ್ದೇಶನ ಮಾಡಿದ್ದಾರೆ.  ಇವರ ಕುರಿತು ಹೇಳುವುದಾದರೆ ಡಿಪ್ಲಮೋ ಇನ್ ಫಿಲಿಂ ಕೋರ್ಸ್ ಮತ್ತು ಓಂ ಪ್ರಕಾಶ್‌ರಾವ್ ಬಳಿ ಕೆಲಸ ಮಾಡಿದ ಅನುಭವದಿಂದ ಮೊದಲಬಾರಿ ....

1003

Read More...

Dichki Design.Film Press Meet.

Tuesday, July 09, 2019

ಸಿಲಿಕಾನ್ ಸಿಟಿಯ  ಮತ್ತೋಂದು  ಕರಾಳ  ದಂಧೆ ಕಥನ        ಎರಡು ವರ್ಷದ ಹಿಂದೆ ಶುರುವಾಗಿದ್ದ  ‘ಡಿಚ್ಕಿ ಡಿಸೈನ್’ ಚಿತ್ರದಲ್ಲಿ ಸಿಲಿಕಾನ್ ಸಿಟಿಯ ಭೂಗತಲೋಕ, ರೌಡಿಸಂ ಹೊರತುಪಡಿಸಿ ಮತ್ತೋಂದು ದಂಧೆ  ಏನೆಂದು ತೋರಿಸುವ ಪ್ರಯತ್ನ ಮಾಡಲಾಗಿದೆ. ಕಾಲೇಜುನಲ್ಲಿ ಹುಡುಗರು ವಿಚಿತ್ರ ವೇಷಭೂಷಣ ಹಾಕಿಕೊಂಡರೆ ಗೆಳಯರು ಇದೇ ಹೆಸರಿನಿಂದ ಚುಡಾಯಿಸುತ್ತಾರೆ. ಕ್ಯಾಚಿ ಆಗಿರಲೆಂದು ಇದನ್ನೆ ಇಡಲಾಗಿದೆಯಂತೆ. ಕತೆಯ ಕುರಿತು ಹೇಳುವುದಾದರೆ ಹಳ್ಳಿಯಲ್ಲಿ ಏನು ನೋಡದ ಹುಡುಗನೊಬ್ಬ ಬೆಂಗಳೂರು ದುನಿಯಾವನ್ನು ನೋಡಲು ಬಂದಾಗ ಏನಾಗುತ್ತಾನೆ. ಇಲ್ಲಿ ನಡೆಯುವ ಅನೇಕ  ಮಜಲುಗಳು, ಅದರಾಚೆಗೆ  ಅಭಿರುಚಿ ಇರುವ ....

884

Read More...

Full Tight Pyathe.Film Press Meet.

Tuesday, July 09, 2019

                                         ಪ್ಯಾತೆ ಟ್ರೈಲರ್ ಬಿಡುಗಡೆ ಮಾಡಿದ ಯೋಗೀಶ್           ಮೂವತ್ತೈದು ಲಕ್ಷದಲ್ಲಿ ಸಿದ್ದಪಡಿಸಿರುವ  ‘ಫುಲ್ ಟೈಟ್ ಪ್ಯಾತೆ’ ಚಿತ್ರದ ಟ್ರೈಲರ್‌ನ್ನು ಬಿಡುಗಡೆ ಮಾಡಿದ ಲೂಸ್ ಮಾದ ಯೋಗಿ ಮಾತನಾಡಿ ನಿರ್ಮಾಪಕರು ಆಹ್ವಾನ ಮಾಡಲು ಬಂದಾಗ ಟೈಟಲ್‌ನ ಮೊದಲ ಎರಡು ಪದ ತಿಳಿಯಿತು. ಮೂರನೆ ಪದವನ್ನು ಮೂರು ಬಾರಿ ಕೇಳಿದ ತರುವಾಯ ಅರ್ಥವಾಯಿತು. ಅವರಿಗೆ ಕುಡಿಯೋದು ಗೊತ್ತಿಲ್ಲದಿದ್ದರೂ ಹೆಸರು ಮಾತ್ರ ಆ ರೀತಿ ಹೇಳಿದ್ದಾರೆ. ತಿಥಿ ಚಿತ್ರವನ್ನು ಜನರು ಇಷ್ಟಪಟ್ಟಂತೆ ಅದೇ ತರಹ ಎಲ್ಲರಿಗೂ ತಲುಪಲಿ ಎಂದು ಶುಭ ಹಾರೈಸಿದರು.        ಕತೆಯು  ....

915

Read More...

Operation Nakshatra.Film Press Meet.

Monday, July 08, 2019

 ಬಿಡುಗಡೆ ಮುಂಚೆ ಆಪರೇಶನ್ ನಕ್ಷತ್ರಕ್ಕೆ ಬೇಡಿಕೆ          ಒಂದಷ್ಟು ಸಿನಿಮಾಗಳು ಬಿಡುಗಡೆ ಮುಂಚೆ ತಂಡಕ್ಕೆ ನೆಮ್ಮದಿ ತಂದುಕೊಡುತ್ತದೆ. ಆ ಸಾಲಿಗೆ ‘ಆಪರೇಶನ್ ನಕ್ಷತ್ರ’ ಚಿತ್ರವು ಸೇರ್ಪಡೆಯಾಗಿದೆ. ಇಂಟರ್‌ನೆಟ್ ಮೂವಿ ಡೇಟಾ ಬೇಸ್ (ಐಎಂಡಿಬಿ ) ಸಂಸ್ಥೆಯು ಈ ವರ್ಷದಲ್ಲಿ ಹತ್ತು ಕನ್ನಡ ಚಿತ್ರಗಳನ್ನು ಉತ್ತಮ ಸಿನಿಮಾವೆಂದು ಹೇಳಿಕೊಂಡಿದ್ದು, ಅದರಲ್ಲಿ ಇದು ಸೇರಿದೆ. ಎರಡನೆಯದಾಗಿ ಟೀಸರ್,ಟ್ರೈಲರ್ ವೀಕ್ಷಿಸಿರುವ ಟಾಲಿವುಡ್ ನಿರ್ಮಾಪಕರೊಬ್ಬರು ರಿಮೇಕ್ ಮಾಡಲು ಉತ್ಸುಕರಾಗಿದ್ದು, ಸದ್ಯದಲ್ಲೆ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಇಂತಹ ಸಕರಾತ್ಮಕ ಬೆಳವಣಿಗೆಯಿಂದ ಐವರು ನಿರ್ಮಾಪಕ, ನಿರ್ದೇಶಕರಿಗೆ ಖುಷಿ ತಂದುಕೊಟ್ಟಿದೆ. ಸಿನಿಮಾ ಕುರಿತು ....

881

Read More...

Vajramukhi.Film Press Meet.

Monday, July 08, 2019

ಪ್ರೀತಿ, ತ್ರಿಕೋನ ಕತೆಯ ಹಾರರ್  ಚಿತ್ರ           ಸಿಗಂದೂರು  ದೇವಿ ಕುರಿತ ಭಕ್ತಿ ಚಿತ್ರ ನಿರ್ಮಾಣ ಮಾಡಿದ್ದ ಶಶಿಕುಮಾರ್.ಪಿ.ಎಮ್ ಈ ಬಾರಿ ದೆವ್ವದ ಸಿನಿಮಾ ‘ವಜ್ರಮುಖಿ’ಗೆ   ರಚನೆ,ಚಿತ್ರಕತೆ ಬರೆದು ಹಣ ಹೊಡುವ ಜೊತೆಗೆ ಖಳನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.  ಹಾರರ್,ಪ್ರೀತಿ ಮತ್ತು ತ್ರಿಕೋನಾತ್ಮಕ ಮಹಿಳಾ ಪ್ರಧಾನ ಜೊತೆಗೆ ಮರ್ಡರ್ ಮಿಸ್ಟರ್ ಕತೆ ಇರುವುದು ವಿಶೇಷವಾಗಿದೆ. ಯಾರಿಂದ ಯಾರಿಗೆ ಎಂಬಂತಹ ಕಾಲ್ಪನಿಕ ಘಟನೆಗಳು  ತಿರುವು ಕೊಡುತ್ತದೆ.  ರೋಡ್‌ರೋಮಿಯೋ ನಂತರ ಎರಡನೆ ಇನ್ನಿಂಗ್ಸ್ ಎನ್ನುವಂತೆ ಆಡ್ ಫಿಲಿಂ ಮೇಕರ್ ಪಾತ್ರಕ್ಕೆ ನಾಯಕ ದಿಲೀಪ್‌ಪೈ  ನಟನೆ ಇದೆ. ಇವರಿಗೆ ....

823

Read More...

Male Billu.Film Press Meet.

Monday, July 08, 2019

 ಮಳೆ ಬಿಲ್ಲು ಬಿಡುಗಡೆಗೆ ಸಿದ್ದ             ಕಾಮನ ಬಿಲ್ಲಿಗೆ ಮತ್ತೋಂದು ಹೆಸರು ‘ಮಳೆ ಬಿಲ್ಲು’ ಅಂತ ಕರೆಯುವುದುಂಟು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ರವಿಚಂದ್ರನ್ ಅಭಿಮಾನಿಯಾಗಿರುವ ನಾಗರಾಜಹಿರಿಯೂರು ಮೂಲತ: ಸಾಹಿತಿ,  ರಂಗಭೂಮಿ ಅನುಭವ ಪಡೆದುಕೊಂಡಿದ್ದಾರೆ. ಇದರ ಧೈರ್ಯದಿಂದಲೇ  ಮೊಬೈಲ್, ಗೂಗಲ್ ಮೂಲಕ ನಿರ್ದೇಶನ ಮಾಡುವ ಬಗೆಯನ್ನು ತಿಳಿದುಕೊಂಡು  ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ  ಬರೆದು ಆಕ್ಷನ್ ಕಟ್ ಹೇಳಿದ್ದಾರೆ.  ಕನಸುಗಾರ ರವಿ ಸರ್ ಪ್ರೇಮಲೋಕ ಕೊಟ್ಟರು. ಮಾತುಗಾರ ಯೋಗರಾಜಭಟ್ಟರು ಮುಂಗಾರು ಮಳೆ ನೀಡಿದರು. ಜೀವನದಲ್ಲಿ ಹುಡುಗನ ಬದುಕು ಕಪ್ಪು-ಬಿಳಿಪು ಆಗಿರುತ್ತದೆ. ಮಳೆಬಿಲ್ಲಿನಂತೆ ....

813

Read More...

Bell Bottom.Film 125 Days Celebration.

Saturday, July 06, 2019

ಬೆಲ್ ಬಾಟಂ ೧೨೫ ನಾಟ್ ಔಟ್          ಕನ್ನಡ ಚಿತ್ರಗಳು ಆರ್ಧ ಶತಕ ಪೂರೈಸುವುದೇ ಕಡಿಮೆ ಇರುವ ಸಂದರ್ಭದಲ್ಲಿ ರೆಟ್ರೋ ಕತೆ ಹೊಂದಿರುವ ‘ಬೆಲ್‌ಬಾಟಂ’  ಚಿತ್ರವು ಸತತ ೧೨೫ ದಿವಸ ಯಶಸ್ವಿ ಪ್ರದರ್ಶನ ಕಂಡಿದೆ. ಇದಕ್ಕಾಗಿ  ನಿರ್ಮಾಪಕರು ಸಣ್ಣದೊಂದು ಸಂತೋಷ ಕೂಟ ಏರ್ಪಾಟು ಮಾಡಿ ಕಲಾವಿದರು, ತಂತ್ರಜ್ಘರಿಗೆ ಗಣ್ಯರುಗಳಿಂದ ಫಲಕ ವಿತರಣೆ ಮಾಡಿಸಿದರು.          ತಬಲವಾದಕನಾಗಿದ್ದು, ಧರ್ಮಸ್ಥಳದಲ್ಲಿ ಇದ್ದಾಗ ಕತೆ ಕೇಳಲಾಗಿತ್ತು. ರಂಗಭೂಮಿ ನಟನಾಗಿ ನಿರ್ಮಾಣ ಮಾಡುವ ಬಯಕೆ ಇತ್ತು. ಅದರಂತೆ  ಧೈರ್ಯ ಮಾಡಿ ಹಣ ಹೂಡಿದ್ದು ಸಾರ್ಥಕವಾಗಿದೆ. ಇದಕ್ಕೆಲ್ಲಾ ಅಮ್ಮನ ಆರ್ಶಿವಾದವೆಂದು ಭ್ರಷ್ಟ ಪೋಲೀಸ್ ....

861

Read More...

Singa.Film Audio Rel.

Saturday, July 06, 2019

            ಸಿಂಗ ಹಾಡುಗಳು  ಶ್ಯಾನೆ  ಹಿಟ್ ಆಗಿದೆ         ಕಮರ್ಷಿಯಲ್ ಆಕ್ಷನ್ ಚಿತ್ರ  ‘ಸಿಂಗ’ ಮೊದಲ ಗೀತೆ ‘ಶ್ಯಾನೆ ಟಾಪ್ ಅಗವ್ಳೆ’ ಹಾಡು ಏಳು ಲಕ್ಷ ಜನರು ವೀಕ್ಷಿಸಿದ್ದು, ಯುಟ್ಯೂಬ್‌ದಲ್ಲಿ ೭೫ ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡು ದಾಖಲೆ ಮಾಡಿದ. ಈಗ ನಟಿ ಮೇಘನಾರಾಜ್, ನವೀನ್‌ಸಜ್ಜು ಕಂಠಸಿರಿಯಲ್ಲಿ ಮೂಡಿಬಂದಿರುವ ‘ವಾಟ್ ಎ ಬ್ಯೂಟಿಫುಲ್ ಹುಡುಗಿ’ ಹಾಡನ್ನು ದರ್ಶನ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ  ಎರಡು ಹಾಡುಗಳನ್ನು ಕೇಳಿದ್ದೇನೆ. ಚೆನ್ನಾಗಿ ಬಂದಿದೆ. ಶೀರ್ಷಿಕೆಯು ಚಿರಂಜೀವಿಗೆ ಸೂಕ್ತವಾಗಿದೆ. ಇದರ ಶ್ರಮ ನಿರ್ಮಾಪಕ ಉದಯ್.ಕೆ.ಮೆಹ್ತಾ ಅವರಿಗೆ ಸಲ್ಲಬೇಕೆಂದು ತಂಡಕ್ಕೆ ಶುಭ ಹಾರೈಸಿದರು. ....

879

Read More...

Vijayaratha.Film Trailer Rel.

Friday, July 05, 2019

 ವಿಜಯರಥದಲ್ಲಿ ಅಚ್ಚರಿಗಳ ಗುಚ್ಚ          ‘ವಿಜಯರಥ’ ಚಿತ್ರವು  ಕತೆಯು ಪ್ರಪಂಚದಲ್ಲಿ ಒಂದು ಒಳ್ಳೆ ಕೆಲಸ ಮಾಡಬೇಕು ಅಂದರೆ  ಬೆಕ್ಕಿಗಿಂತ ಜನರು ಅಡ್ಡ ಬರ‍್ತಾರೆ. ನಾವು  ಎರಡು ಸಿದ್ದಾಂತದಲ್ಲಿ ಬದುಕುತ್ತಿದ್ದೇವೆ.  ಅದು ಧರ್ಮ ಮತ್ತು ಕರ್ಮ.  ಗುರಿ ಮುಟ್ಟುವ ಪ್ರಯತ್ನದಲ್ಲಿ ಕೆಳಗಡೆ ಬೀಳುತ್ತಾನೆ. ಅದು ಕರ್ಮ. ಇನ್ನೋಬ್ಬ ಗಮ್ಯ ತಲುಪುತ್ತಾನೆ. ಅದುವೇ ಧರ್ಮ. ಕೆಳಗಡೆ ಬಿದ್ದವನನ್ನು ಕೂಡ ತನ್ನ ಜೊತೆ ಗುರಿಯನ್ನು ಮುಟ್ಟಿಸಲು  ಪ್ರಯತ್ನ ಮಾಡುವ  ಕಥಾನಾಯಕನಿಗೆ ಮೂರನೇ ರೂಪ ಕಾಣಿಸುತ್ತದೆ.  ಯಾರಿಗೂ ಕಾಣಲಾರದ ತೃತೀಯ ಶಕ್ತಿ ಏನು ?  ಪ್ರತಿ ಹತ್ತು ನಿಮಿಷಕ್ಕೊಮ್ಮೆ ತಿರುವು ಇರಲಿದೆ.  ಉಪಕತೆಯ ಒಂದು ಭಾಗದಲ್ಲಿ ೬೦೦ ಸಕೆಂಡ್‌ಗಳ ಕಾಲ ....

853

Read More...

Andavaada'Film Audio Rel.

Thursday, July 04, 2019

ಅಂದಕ್ಕೆ  ಮನಸೋತ  ರಿಶಬ್‌ಶೆಟ್ಟಿ         ಶೀರ್ಷಿಕೆ, ಛಾಯಾಗ್ರಹಣ ಅಂದವಾಗಿದೆ. ನಿರ್ದೇಶಕ ಚಲರವರು ಛಲ ಬಿಡದ ತ್ರಿವಿಕ್ರಮನಂತೆ ಒಳ್ಳೆ  ಚಿತ್ರ ಮಾಡಿದ್ದಾರೆ. ಇಂತಹ ಅಂದಕ್ಕೆ ಮನಸೋತೆ ಎಂದು ನಟ,ನಿರ್ದೇಶಕ ರಿಶಬ್‌ಶೆಟ್ಟಿ ‘ಅಂದವಾದ’ ಸಿನಿಮಾದ  ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಹೇಳುತ್ತಾ ಶುಭ ಹಾರೈಸಿದರು.  ಇವರದು ಈ ರೀತಿ ಆದರೆ, ಯೋಗಿ ದ್ವಾರಕೀಶ್ ಮಾತನಾಡಿ ನಾಯಕಿ ಇಷ್ಟವಾದರು. ಒಳ್ಳೆ ಅಂಶಗಳು ಇದ್ದರೆ ಸಿನಿಮಾ ಗೆಲ್ಲುತ್ತದೆ. ದುಡ್ಡಿನಿಂದ ಅಲ್ಲದೆ ಬುದ್ದಿಯಿಂದ ಮಾಡಿದರೆ ಜನರಿಗೆ ತಲುಪುತ್ತದೆ. ಎಲ್ಲಾ ಹಾಡುಗಳು ಚೆನ್ನಾಗಿದೆ. ನಾ ಕಂಡಂತೆ ಗುರುಕಿರಣ್ ಶ್ರೇಷ್ಟ ಸಂಗೀತ ನಿರ್ದೇಶಕ. ಇವರನ್ನು ಕರ್ನಾಟಕದ ....

815

Read More...

Gentle Man.Film Teaser Rel.

Thursday, July 04, 2019

                                                ಜಂಟಲ್‌ಮನ್ ಟ್ರೈಲರ್ ಬಿಡುಗಡೆ         ಗುರುವಾರ ಪ್ರಜ್ವಲ್‌ದೇವರಾಜ್ ಹುಟ್ಟಹಬ್ಬದ ಪ್ರಯುಕ್ತ ಅವರ ಅಭಿನಯದ  ‘ಜಂಟಲ್‌ಮನ್’ ಚಿತ್ರದ ಟ್ರೈಲರ್ ಉಡುಗೊರೆಯಾಗಿ ಬಿಡುಗಡೆಗೊಂಡಿತು. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಖಾಯಿಲೆಯನ್ನು ಮೂಲವಾಗಿಟ್ಟುಕೊಂಡ ಕತೆಯಾಗಿದೆ. ಸಾಮಾನ್ಯ ಮನುಷ್ಯನಾದವನು  ದಿನವೊಂದಕ್ಕೆ ಏಳು  ಗಂಟೆ  ನಿದ್ದೆ ಮಾಡುತ್ತಾನೆ. ಈ ಖಾಯಿಲೆಯಿಂದ ಬಳಲುತ್ತಿರುವವರು  ಆರು ಗಂಟೆ ಮಾತ್ರ ಎಚ್ಚರವಿದ್ದು, ಉಳಿದ ಹದಿನೆಂಟು ಘಂಟೆಗಳ ಸಮಯದಲ್ಲಿ ನಿದ್ರೆಗೆ ಜಾರುತ್ತಾರೆ. ಅದಕ್ಕಾಗಿ ....

898

Read More...

Inspector Vikram.Film Teaser Rel.

Wednesday, July 03, 2019

ಪ್ರಜ್ವಲ್ ಹುಟ್ಟುಹಬ್ಬಕ್ಕೆ  ೨ನೇ ಟೀಸರ್ ಬಿಡುಗಡೆ         ಪ್ರಜ್ವಲ್‌ದೇವರಾಜ್ ಅಭಿನಯಿಸುತ್ತಿರುವ ‘ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರದ ಮೊದಲ ಟೀಸರ್ ಕಳೆದ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು. ಸಿನಿಮಾದ ಕೊನೆ ಹಂತದ ಚಿತ್ರೀಕರಣ ಬಾಕಿ ಇರಲಿದ್ದು, ಈ ಬಾರಿ ಅವರ ಹುಟ್ಟಹಬ್ಬ ಮುನ್ನ ದಿನದಂದು  ಎರಡನೇ ಟೀಸರ್ ತಾಜ್ ವಿವಾಂಟಾದಲ್ಲಿ ಅನಾವರಣಗೊಂಡಿತು.  ಪ್ರಜ್ವಲ್ ಮಾತನಾಡಿ ಹನ್ನೆರಡು ವರ್ಷದ ಅನುಭವ, ೩೦ನೇ ಚಿತ್ರದಲ್ಲಿ ನಟಿಸಲಾಗುತ್ತಿದೆ. ಕ್ಯಾಮಾರಾ ಮುಂದೆ ನಿಲ್ಲಲು ಭಯ ಆಗುವುದಿಲ್ಲ.  ಆದರೆ ವೇದಿಕೆ ಮುಂದೆ ಮೈಕ್ ಹಿಡಿದಾಗ ಏನು ಹೇಳುವುದೆಂದು ತಿಳಿಯುವುದಿಲ್ಲ. ಇದೇ ಹೆಸರಿನ ....

400

Read More...
Copyright@2018 Chitralahari | All Rights Reserved. Photo Journalist K.S. Mokshendra,