Gimmick.Film Press Meet.

Monday, August 12, 2019

ಹಾರರ್  ಚಿತ್ರದಲ್ಲಿ  ಗಣೇಶ್  ನಟನೆ         ಸಂದರ್ಶನವೊಂದರಲ್ಲಿ ಗಣೇಶ್‌ರವರು  ಭಯ ಹುಟ್ಟಿಸುವ  ಚಿತ್ರದಲ್ಲಿ ನಟಿಸುವ ಬಯಕೆ ಇದೆ ಎಂದು ಹೇಳಿದ್ದನ್ನು  ನೋಡಿದ  ನಿರ್ದೇಶಕ  ನಾಗಣ್ಣ  ಹಾರರ್,ಕಾಮಿಡಿ  ಕತೆಯನ್ನು ಹೇಳಿದ್ದಾರೆ. ಅವರು ಒಪ್ಪಿಗೆ ಕೊಟ್ಟಂತೆ ‘ಗಿಮಿಕ್’ ಚಿತ್ರವು ಬಿಡುಗಡೆ ಹಂತದವರೆಗೂ ಬಂದಿದೆ.  ಬಂಗಲೆಯಲ್ಲಿ ಅಸಲಿ,ನಕಲಿ ಭೂತಗಳು ಇರುತ್ತವೆ.  ಯಾರು ಯಾರ ಜೊತೆಗೆ ಗಿಮಿಕ್ ಮಾಡುತ್ತಾರೆ  ಎಂಬುದು ಒಂದು ಏಳೆಯ ಕತೆಯಾಗಿದೆ. ಮಧ್ಯಮ ವರ್ಗದ ಹುಡುಗನಾಗಿ ಪ್ರೀತಿಯಲ್ಲಿ ಬಿದ್ದಾಗ ಏನೆಲ್ಲಾ ಆಗುತ್ತದೆ. ಮುಂದೆ ಶೀರ್ಷಿಕೆಯಂತೆ ಮಾಡುತ್ತಾ ಯಾವ ರೀತಿಯಲ್ಲಿ ಗೆಲುವು ಕಾಣುತ್ತಾನೆ ಎನ್ನುವ ....

890

Read More...

Mundina Nildaana.Film Press Meet.

Monday, August 12, 2019

ಮೂರು  ಮಿಲೆನಿಯಮ್  ಪಾತ್ರಗಳು          ೧೯೮೪ರ ನಂತರ ಹುಟ್ಟಿದ ಜನರ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕತೆಯಲ್ಲಿ ಮೂರು ಮುಖ್ಯ ಪಾತ್ರಗಳು ಕಾಣಿಸಿಕೊಳ್ಳುತ್ತವೆ.  ಪಾರ್ಥ ಎನ್ನುವ ಇಂಜಿನಿಯರ್ ಇಂದಿನ ಯುವಜನಾಂಗದ ಪ್ರತಿನಿಧಿಯಾಗಿ ಬರುತ್ತಾರೆ. ಸದರಿ ಪಾತ್ರದಲ್ಲಿ ನಾಯಕ ಪ್ರವೀಣ್‌ತೇಜ್  ೨೬,೨೮,೩೦ ಮತ್ತು ೩೨ ವಯಸ್ಸಿನ ನಾಲ್ಕು ಶೇಡ್‌ಗಳಲ್ಲಿ ವರ್ತಮಾನ, ಭೂತ,ಭವಿಷ್ಯತ್ ಕಾಲದಲ್ಲಿ ಇರುವಂತೆ ನಟಿಸಿದ್ದಾರೆ.  ವೃತ್ತಿಯಲ್ಲಿ ಕುಂಚ ಕಲಾವಿದೆ. ತನಗೆ ಹೊಂದಿಕೊಳ್ಳುವಂತ ಗುಣ ಇರುವ ಹುಡುಗ ಸಿಕ್ಕರೆ ಮದುವೆಯಾಗುವ ಬಯಕೆ ಹೊಂದಿರುವ ಮೀರಾಳಾಗಿ ....

330

Read More...

Kaledoogbitte.Album Song Rel.

Monday, August 12, 2019

ವಿಡಿಯೋ  ಗೀತೆ  ಕಳ್ದೋಗ್ಬುಟ್ಟೆ ಕಣೆ            ತಮ್ಮ ಪ್ರತಿಭೆಯನ್ನು ತೋರಿಸಲು ಕಿರುಚಿತ್ರ, ವಿಡಿಯೋ ಆಲ್ಬಂ ವೇದಿಕೆಯಾಗುತ್ತಿದೆ. ಇದರಿಂದ ಹಲವರು ಚಿತ್ರರಂಗದಲ್ಲಿ ಗುರುತಿಸಿಕೊಂಡು ಬ್ಯುಸಿ ಇದ್ದಾರೆ. ಅದರಂತೆ ಯುವರಾಜ್.ವೈ.ಬುಲ್ ಎಂಬುವರು ಹದಿನೆಂಟು ವರ್ಷಗಳ ಕಾಲ ನೃತ್ಯಗಾರರಾಗಿ ಅನುಭವ ಪಡೆದುಕೊಂಡು ‘ಟೀಂ ಯುವಾಸ್ ಡ್ಯಾನ್ಸ್ ಕಂಪನಿ’ ಶುರು ಮಾಡಿದ್ದಾರೆ. ಇದರ ಮೂಲಕ ಸುಮಾರು ೫೦ ನೃತ್ಯಗಾರರು ತರಭೇತಿ ಪಡೆದುಕೊಂಡಿದ್ದಾರೆ. ಇದಲ್ಲದೆ ವಾದ್ಯಗೋಷ್ಟಿಗಳಲ್ಲಿ ಗಾಯನ ಮಾಡುತ್ತಾ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ರಂಜಿಸಿದ್ದಾರೆ.  ಇವೆಲ್ಲಾ ಸಂವೇದನೆಯಿಂದ ‘ವೈ ಬುಲ್’ ಎಂಬ ವಿಡಿಯೋ ಹಾಡನ್ನು ಸಿದ್ದ ....

305

Read More...

Jaanisi.Film Audio Rel.

Sunday, August 11, 2019

ನೆರೆ  ಹಾವಳಿಗೆ  ಝಾನ್ಸಿ  ತಂಡದಿಂದ  ಕೊಡುಗೆ        ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ವರುಣನ ಆರ್ಭಟದಿಂದ ಜನ, ಜಾನುವಾರುಗಳು ಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಸಹಾಯ ಮಾಡಲು ಎಲ್ಲಾ ವಿಭಾಗಗಳಿಂದ ಮೂಲಭೂತ ಸೌಕರ್ಯಕ್ಕೆ ಅಗತ್ಯವಾದ ವಸ್ತುಗಳು ಪೂರೈಕೆಯಾಗುತ್ತಿದೆ. ಅದರಂತೆ ‘ಝಾನ್ಸಿ’ ಚಿತ್ರತಂಡವು  ನೆರೆ ಹಾವಳಿಗೆ ತುತ್ತಾದ ಪ್ರದೇಶಗಳಿಗೆ ವಿಶೇಷ ರೀತಿಯ ಕೊಡುಗೆಗಳನ್ನು ನೀಡಲು ಮುಂದಾಗಿದೆ ಎಂದು ಸಿನಿಮಾದ ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ರಚನೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ  ಪಿವಿಎಸ್.ಗುರುಪ್ರಸಾದ್ ಮಾಹಿತಿ ನೀಡಿದ್ದಾರೆ. ಹೆಣ್ಣು ಮಗಳು ತನಗಾದ ಅನ್ಯಾಯದ ....

447

Read More...

Trivikrama.Film Teaser Rel.

Saturday, August 10, 2019

ರವಿಚಂದ್ರನ್  ಪುತ್ರ  ಬೆಳ್ಳಿತೆರೆಗೆ  ಆರಂಗ್ರೇಟಂ         ಮನೋರಂಜನ್‌ರವಿಚಂದ್ರನ್ ಈಗಾಗಲೇ ಮೂರು ಚಿತ್ರಗಳಲ್ಲಿ ನಟಿಸಿ ತಮ್ಮದೆ ಛಾಪನ್ನು  ಮೂಡಿಸಿಕೊಂಡಿದ್ದಾರೆ. ಈಗ ಎರಡನೆ ಮಗ  ವಿಕ್ರಮ್‌ರವಿಚಂದ್ರನ್ ‘ತ್ರಿವಿಕ್ರಮ’ ಚಿತ್ರದ  ಮೂಲಕ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆ ಮಾಡುತ್ತಿದ್ದಾರೆ. ಹೈ ವೋಲ್ಟೇಜ್ ಲವ್ ಸ್ಟೋರಿ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ವರ ಮಹಾಲಕ್ಷೀ ಹಬ್ಬದಂದು ನಡೆದ ಮಹೂರ್ತ ಸಮಾರಂಭಕ್ಕೆ ಪುನಿತ್‌ರಾಜ್‌ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಶನಿವಾರ  ಚಿತ್ರದ ಮೋಷನ್ ಪಿಕ್ಚರ್ ಮತ್ತು ಎರಡು ಟೀಸರ್ ಅನಾವರಣಗೊಂಡಿತು.  ಪುತ್ರನ ಲುಕ್‌ನ್ನು ....

319

Read More...

Ravi Bopanna.Film Press Meet.

Saturday, August 10, 2019

ಕ್ರೇಜಿಸ್ಟಾರ್  ನಟನೆ,ನಿದೇಶನದ  ರವಿಬೋಪಣ್ಣ          ರವಿಚಂದ್ರನ್ ‘ಅಪೂರ್ವ’ ಚಿತ್ರವನ್ನು  ನಟಿಸಿ,ನಿರ್ದೇಶಿಸಿದ ನಂತರ ಅಭಿನಯದಲ್ಲಿ ಬ್ಯುಸಿ ಇದ್ದರು. ಈಗ ‘ರವಿ ಬೋಪಣ್ಣ’ ಸಿನಿಮಾಕ್ಕೆ ಅಭಿನಯ, ನಿರ್ದೇಶನ, ರಚನೆ, ಸಾಹಿತ್ಯ ಮತ್ತು ಮೂರು ಹಾಡುಗಳಿಗೆ ಸಂಗೀತ ಒದಗಿಸುತ್ತಿದ್ದಾರೆ.  ಇದೆಲ್ಲಾ ಸರಿ ಚಿತ್ರವನ್ನು ಯಾವಾಗ ಶುರು ಮಾಡಿದರು ಎನ್ನುವ ಪ್ರಶ್ನೆ ಬರುತ್ತದೆ. ಈ ಹಿಂದೆ ‘ರವಿ’  ಹೆಸರಿನಲ್ಲಿ ಒಂದು ವಾರದ ಚಿತ್ರೀಕರಣ ನಡೆದಿತ್ತು. ಒಮ್ಮೆ ನಿರ್ಮಾಪಕರು ಇವರ ಗಡ್ಡ ನೋಡಿ ಚೆನ್ನಾಗಿದೆ. ಇದರಲ್ಲೇ ಒಂದು ಸಿನಿಮಾ ಮಾಡಿಕೊಡಿ ಎಂದು ಕೋರಿಕೊಂಡಿದ್ದಾರೆ. ಇವರ ಕೋರಿಕೆಗೆ ಸ್ಪಂದಿಸಿ ವಾರ ಕೆಲಸ ....

361

Read More...

Jark.Film Success Meet.

Saturday, August 10, 2019

ಇಪ್ಪತ್ತೈದನೇ  ದಿನದತ್ತ  ಜರ್ಕ್        ಬಿಗಿನಿಂಗ್ ರಾಕ್, ಎಂಡಿಂಗ್ ಶಾಕ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ‘ಜರ್ಕ್’ ಚಿತ್ರವು ಇಪ್ಪತ್ತನಾಲ್ಕು ಕೇಂದ್ರಗಳಲ್ಲಿ ಪ್ರದರ್ಶನಗೊಂಡು  ಮೂರನೇ ವಾರಕ್ಕೆ ಕಾಲಿಟ್ಟಿದೆ.  ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹಾಂತೇಶ್‌ಮದಕರಿಗೆ ಪ್ರಥಮ ಪ್ರಯತ್ನವೇ ನೆಮ್ಮದಿ ತಂದಿದೆ. ಪ್ರತಿಯೊಂದಕ್ಕೂ ಸಂದೇಶವಿರುತ್ತದೆ. ಎಲ್ಲರ ಜೀವನದಲ್ಲಿ ವಿಶ್ವಾಸ, ಅಡತಡೆಗಳು ಇರುತ್ತದೆ. ಅದೇ ನಂಬಿಕೆ ದ್ರೋಹ ಮಾಡಿದಾಗ ಶಾಕ್ ಆಗುತ್ತದೆ. ಒಂದೊಂದು ಪಾತ್ರ, ದೃಶ್ಯಕ್ಕೆ ಜರ್ಕ್ ಆಗುತ್ತದೆ. ಇಂತಹ ಅಂಶಗಳು ಇರುವುದರಿಂದಲೇ ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಪ್ರಾರಂಭ, ವಿರಾಮದ ....

340

Read More...

Bhagya Shree.Film Audio Rel.

Saturday, August 10, 2019

ಬಾಲ್ಯ ವಿವಾಹ ನಿರ್ಮೂಲನ ಮಾಡುವ ಭಾಗ್ಯಶ್ರೀ          ಪಟ್ಟಣದಲ್ಲಿ ಬಾಲ್ಯ ವಿವಾಹ ಕಡಿಮೆಯಾಗಿದೆ. ಆದರೆ ಗ್ರಾಮಾಂತರ ಪ್ರದೇಶ ಅದರಲ್ಲೂ ಹಳ್ಳಿಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ. ಇದನ್ನು ತಡೆಗಟ್ಟಬೇಕೆಂದು ಹೇಳುವ ‘ಭಾಗ್ಯಶ್ರೀ’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಮೂರು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಅನುಭವ ಪಡೆದುಕೊಂಡಿರುವ ಎಸ್.ಮಲ್ಲೇಶ್ ವಿರಚಿತ ಕಿರು ಕಾದಂಬರಿಯು ಅವರದೇ ಚಿತ್ರಕತೆ, ನಿರ್ದೇಶನ ಇರುವುದು ವಿಶೇಷ. ಪತ್ರಿಕೆಗಳಲ್ಲಿ ಬಂದಂತ ಸುದ್ದಿಗಳನ್ನು ಕಲೆ ಹಾಕಿ ಇದಕ್ಕೊಂದು ರೂಪ ನೀಡಿದ್ದಾರೆ. ಕತೆಯಲ್ಲಿ ಶಾಲೆಗೆ ಹೋಗುತ್ತಿರುವ ಪುಟ್ಟ ಬಾಲಕಿಗೆ ವಿವಾಹ ಮಾಡಲು  ನಿರ್ಣಯ ....

369

Read More...

Rainbow.Film Pooja.

Friday, August 09, 2019

ಇನ್ಸ್‌ಪೆಕ್ಟರ್  ಪಾತ್ರದಲ್ಲಿ  ಕೃಷ್ಣಅಜಯ್‌ರಾವ್         ಲವರ್‌ಬಾಯ್, ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ಕೃಷ್ಣಅಜಯ್‌ರಾವ್ ಮೊದಲಬಾರಿ ಪೋಲೀಸ್ ಇನ್ಸ್‌ಪೆಕ್ಟರ್ ಆಗಿ ‘ರೈನ್‌ಬೋ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ  ಸುಂದರವಾದ  ಬಣ್ಣಗಳಲ್ಲಿ  ಕೆಂಪು ಕಲರ್ ಎನ್ನುವ ಅಪರಾಧ ಅಂತ ಬಂದರೆ ಏನಾಗುತ್ತದೆ.  ಇತ್ತೀಚೆಗೆ ಸೈಬರ್ ಕ್ರೈಂದಲ್ಲಿ ಸಾಕಷ್ಟು ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದು, ಇವೆಲ್ಲಾವನ್ನು ಹೊರತುಪಡಿಸಿ ಹೊಸದಾದ ಕ್ರೈಂನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.  ನಾವುಗಳು ಯಾವುದೇ  ಸಂದೇಶವನ್ನು  ಕಳುಹಿಸಿದರೆ, ಅದು ಮೊದಲು  ಸ್ಯಾಟಲೈಟ್ ಸ್ಟೋರ್‌ಗೆ ....

377

Read More...

Ramesha Suresha.Film Press Meet.

Wednesday, August 07, 2019

ರಮೇಶ ಸುರೇಶ ಎಡಬಿಡಂಗಿಗಳು        ಶೇಕಡ ಎಂಬತ್ತರಷ್ಟು ಹಾಸ್ಯ, ಇಪ್ಪತ್ತರಷ್ಟು ಕುತೂಹಲ ಮೂಡಿಸುವ ‘ರಮೇಶ ಸುರೇಶ’ ಅಡಿಬರಹದಲ್ಲಿ ಕತ್ತಲೆಗುಡ್ಡದ ಗೂಢಾಚಾರಿಗಳು ಎಂದು ಹೇಳಿಕೊಂಡಿರುವ ಹೊಸಬರ ಸಿನಿಮಾವೊಂದು ಹೊನ್ನಾವರ, ತುಮಕೂರು ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ.  ಇಬ್ಬರು ನಿರ್ದೇಶಕರು,ನಾಯಕರು,ನಿರ್ಮಾಪಕರು, ವಿಲನ್ ಹಾಗೂ ಸಾಹಿತಿಗಳು ಇರುವುದು ವಿಶೇಷ. ಕತೆ ಬರೆದು ನಿರ್ದೇಶನ ಮಾಡುತ್ತಿರುವುದು ನಾಗರಾಜಮಲ್ಲಿಗೇನಹಳ್ಳಿ-ರಘುರಾಜ್‌ಗೌಡ. ಶೀರ್ಷಿಕೆ ಹೇಳುವಂತೆ ಇಬ್ಬರು ಎಡಬಿಡಂಗಿಗಳು ಹೇಗೆ ಬದಲಾಗುತ್ತಾರೆ. ಒಂದು ನಿಗೂಢತೆ ಸುತ್ತ ಹಾಸ್ಯ ಮಾಡಲು ಹೋಗಿ ಸಮಸ್ಯೆಗಳು ....

769

Read More...

Naanu Nan Jaanu.Film Press Meet.

Tuesday, August 06, 2019

ಪ್ರೀತಿ ಕಥನ ನಾನು ನನ್  ಜಾನು         ಬದುಕೇ ಚೆಂದ  ಇನ್ನು  ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ  ‘ನಾನು ನನ್ ಜಾನು’ ಚಿತ್ರದ ಕತೆಯು ಶೀರ್ಷಿಕೆ ಹೇಳುವಂತೆ ಸುಂದರ ಪ್ರೇಮ ಕತೆ ಜೊತೆಗೆ ತೆಳು ಹಾಸ್ಯ ಇರಲಿದೆ. ಒಬ್ಬನು ಸಾಧನೆ ಮಾಡಲು ಹೋಗುವಾಗ ಅವನಿಗೆ ಉತ್ತೇಜನ ಕೊಡುವ ಬದಲು  ನಿಂದನೆ ಮಾಡುತ್ತಾರೆ. ಆಡೋ ಜನರು ಕಡೆಗಣಿಸಿದರೂ ಕೊನೆಗೂ ತಾನು ಅಂದುಕೊಂಡಿದ್ದನ್ನು ಸಾಧಿಸುವ ಹೊತ್ತಿಗೆ ಎಲ್ಲವನ್ನು ಕಳೆದುಕೊಂಡಿರುತ್ತಾನೆ. ಪ್ರಚಲಿತ ವಾಸ್ತವ ಜಗತ್ತನ್ನು ತೋರಿಸಲಾಗಿದೆ. ಇದರ ಜೊತೆಗೆ ಪ್ರೀತಿಯ ಭಾವನೆಗಳ ಸನ್ನಿವೇಶಗಳು ಬರಲಿದೆ. ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡಿರುವ ಶ್ರೀಹರಿ ರಚನೆ, ....

633

Read More...

Kannad Gottilla.Film Teaser Rel.

Tuesday, August 06, 2019

ಕನ್ನಡ ಕಲಿಸಿರಿ, ಕನ್ನಡ ಕಲೀರಿ ಎಂದು  ಸಂದೇಶ  ಸಾರುವ  ಚಿತ್ರ           ಸಿಲಿಕಾನ್ ಸಿಟಿಯಲ್ಲಿ ಪ್ರಸಕ್ತ  ಹೆಚ್ಚಾಗಿ ಕನ್ನಡೇತರರು ಇದ್ದಾರೆ. ಅವರುಗಳು ನಮ್ಮ ಭಾಷೆ ಬಾರದಿದ್ದರೂ ಕನ್ನಡ್ ಗೊತ್ತಿಲ್ಲವೆಂದು ಹೇಳಿದಾಗ ಇಲ್ಲಿನವರಿಗೆ ಕೆಂಡದಂತ ಕೋಪ ಬರುತ್ತದೆ.  ಇಂತಹ ಅಂಶಗಳನ್ನು ಹೆಕ್ಕಿಕೊಂಡು ‘ಕನ್ನಡ್ ಗೊತ್ತಿಲ್ಲ’ ಎನ್ನುವ ಚಿತ್ರವೊಂದು ಸಿದ್ದಗೊಂಡಿದೆ. ರಾಜಕುಮಾರ ಖ್ಯಾತಿಯ ನಿರ್ದೇಶಕ ಸಂತೋಷ್‌ಆನಂದರಾಮ್ ಟೀಸರ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ಸಿನಿಮಾದಲ್ಲಿ ಕನ್ನಡವನ್ನು ಹೇಗೆ ತೋರಿಸಿದ್ದಾರೆಂದು ಕುತೂಹಲವಿದೆ. ....

427

Read More...

Shaibya.Film Audio Rel.

Monday, August 05, 2019

ಮಹಿಳೆಯ ಒಳ್ಳೆಯ ಗುಣಗಳಿಗೆ  ಮತ್ತೋಂದು ಪದ  ಶೈಬ್ಯ          ಮಹಾಭಾರತದಲ್ಲಿ ಬರುವ ಕೃಷ್ಣನ ಮೂರನೇ ಹೆಂಡತಿ ಮತ್ತು  ರಥದ ಬಲಭಾಗದ ಕುದರೆ ಹೆಸರು ‘ಶ್ಯೆಬ್ಯ’ ಆಗಿರುತ್ತದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಕತೆಯು ಅದೇ ರೀತಿ ಇರುವುದಿಲ್ಲ. ಬ್ಲಾಕ್ ಮ್ಯಾಜಿಕ್ ಪಾಯಿಂಟ್ ಕುರಿತ ಸೆಸ್ಪನ್ಸ್, ಥ್ರಿಲ್ಲರ್ ಚಿತ್ರ ಇರಲಿದೆ. ನಾವುಗಳು ನಮ್ಮ ಬುದ್ದಿಶಕ್ತಿಯಿಂದ ಬೆಳೆದಿರೋದು ಹೂರತು ಮೂಡನಂಬಿಕೆಯಿಂದ ಅಲ್ಲವೆಂದು ಹೇಳುವ ಪ್ರಯತ್ನ ಮಾಡಲಾಗಿದೆ. ಒಳ್ಳೆಯ ಹೆಂಡತಿ, ಉತ್ತಮ ಗುಣ ಇರುವವಳನ್ನು ಶೀರ್ಷಕೆಗೆ ಹೋಲಿಸುತ್ತಾರೆ.  ಅದು ಯಾವ ರೀತಿ ಎಂಬುದನ್ನು ಚಿತ್ರ ....

572

Read More...

Ninna Sanihake.Film Poster Rel.

Monday, August 05, 2019

ಚಂದನವನಕ್ಕೆ  ಡಾ.ರಾಜ್  ಮೊಮ್ಮಗಳು          ಡಾ.ರಾಜ್‌ಕುಮಾರ್ ಎರಡನೇ  ಪುತ್ರಿ  ಪೂರ್ಣಿಮಾರಾಮ್‌ಕುಮಾರ್  ಮಗಳು ಧನ್ಯಾರಾಮ್‌ಕುಮಾರ್ ‘ನಿನ್ನ  ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೆಸರೇ ಹೇಳುವಂತೆ ಇಬ್ಬರು ಯುವ ಪ್ರೇಮಿಗಳ ನಡುವಿನ ನವಿರಾದ ಪ್ರೇಮ ಪಯಣ ಇರಲಿದೆ.  ಪ್ರಸಕ್ತ ಯುವಜನಾಂಗಕ್ಕೆ ಹೊಂದಿಕೊಳ್ಳುವಂತೆ ಆದಿತ್ಯ-ಅಮೃತ ಆಸಕ್ತಿ ಪ್ರೀತಿ ಆಗಿರುತ್ತದೆ. ಇವರುಗಳ  ಖುಷಿ, ನೋವು,  ಕನಸುಗಳನ್ನು ಕಾಣುವಾಗ, ಪರಿಸ್ಥಿತಿ ಒದಗಿಬಂದು ಕಂಟಕಗಳು ಬರುತ್ತವೆ. ಅದನ್ನೆಲ್ಲಾವನ್ನು ಎದುರಿಸಿ ಹೇಗೆ ಒಂದಾಗುತ್ತಾರೆ ಎಂಬುದು ಒಂದು ಏಳೆಯ ....

414

Read More...

Ninna Sanihake.Film Press Meet.

Monday, August 05, 2019

ಚಂದನವನಕ್ಕೆ  ಡಾ.ರಾಜ್  ಮೊಮ್ಮಗಳು          ಡಾ.ರಾಜ್‌ಕುಮಾರ್ ಎರಡನೇ  ಪುತ್ರಿ  ಪೂರ್ಣಿಮಾರಾಮ್‌ಕುಮಾರ್  ಮಗಳು ಧನ್ಯಾರಾಮ್‌ಕುಮಾರ್ ‘ನಿನ್ನ  ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೆಸರೇ ಹೇಳುವಂತೆ ಇಬ್ಬರು ಯುವ ಪ್ರೇಮಿಗಳ ನಡುವಿನ ನವಿರಾದ ಪ್ರೇಮ ಪಯಣ ಇರಲಿದೆ.  ಪ್ರಸಕ್ತ ಯುವಜನಾಂಗಕ್ಕೆ ಹೊಂದಿಕೊಳ್ಳುವಂತೆ ಆದಿತ್ಯ-ಅಮೃತ ಆಸಕ್ತಿ ಪ್ರೀತಿ ಆಗಿರುತ್ತದೆ. ಇವರುಗಳ  ಖುಷಿ, ನೋವು,  ಕನಸುಗಳನ್ನು ಕಾಣುವಾಗ, ಪರಿಸ್ಥಿತಿ ಒದಗಿಬಂದು ಕಂಟಕಗಳು ಬರುತ್ತವೆ. ಅದನ್ನೆಲ್ಲಾವನ್ನು ಎದುರಿಸಿ ಹೇಗೆ ಒಂದಾಗುತ್ತಾರೆ ಎಂಬುದು ಒಂದು ಏಳೆಯ ....

229

Read More...

Ninna Sanihake.Film Press Meet.

Monday, August 05, 2019

ಚಂದನವನಕ್ಕೆ  ಡಾ.ರಾಜ್  ಮೊಮ್ಮಗಳು          ಡಾ.ರಾಜ್‌ಕುಮಾರ್ ಎರಡನೇ  ಪುತ್ರಿ  ಪೂರ್ಣಿಮಾರಾಮ್‌ಕುಮಾರ್  ಮಗಳು ಧನ್ಯಾರಾಮ್‌ಕುಮಾರ್ ‘ನಿನ್ನ  ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೆಸರೇ ಹೇಳುವಂತೆ ಇಬ್ಬರು ಯುವ ಪ್ರೇಮಿಗಳ ನಡುವಿನ ನವಿರಾದ ಪ್ರೇಮ ಪಯಣ ಇರಲಿದೆ.  ಪ್ರಸಕ್ತ ಯುವಜನಾಂಗಕ್ಕೆ ಹೊಂದಿಕೊಳ್ಳುವಂತೆ ಆದಿತ್ಯ-ಅಮೃತ ಆಸಕ್ತಿ ಪ್ರೀತಿ ಆಗಿರುತ್ತದೆ. ಇವರುಗಳ  ಖುಷಿ, ನೋವು,  ಕನಸುಗಳನ್ನು ಕಾಣುವಾಗ, ಪರಿಸ್ಥಿತಿ ಒದಗಿಬಂದು ಕಂಟಕಗಳು ಬರುತ್ತವೆ. ಅದನ್ನೆಲ್ಲಾವನ್ನು ಎದುರಿಸಿ ಹೇಗೆ ಒಂದಾಗುತ್ತಾರೆ ಎಂಬುದು ಒಂದು ಏಳೆಯ ....

230

Read More...

Shardoola.Film Teaser Rel.

Saturday, August 03, 2019

ಗೊತ್ತಿಲ್ಲದಯೇ  ನಡೆಯುವ  ಘಟನೆಗಳ  ಶಾರ್ದೂಲ         ಒಂದು ಕಾರು  ರಾತ್ರಿ  ಕಾಡಿನೊಳಗೆ ಹೋಗುವಾಗ ‘ಶಾರ್ದೂಲ’ ಎನ್ನುವ ಬೋರ್ಡ್ ನೋಡಿ ನಿಂತುಕೊಳ್ಳುತ್ತದೆ.  ಕೆಲವು ಸೆಕೆಂಡ್‌ಗಳ ನಂತರ  ಕೈತುಂಡು ಮೇಲಿನಿಂದ ಬೀಳುತ್ತದೆ. ಇಷ್ಟು ಇರುವ ಟ್ರೈಲರ್ ನೋಡಿದಾಗ ಇದೊಂದು ಥ್ರಿಲ್ಲರ್ ಸಿನಿಮಾವೆಂದು ಸುಲಭವಾಗಿ ಹೇಳಬಹುದು. ಹಾಗಂತ ಇದರಲ್ಲಿ ಬಿಳಿ ಸೀರೆ ತೊಟ್ಟ ಹೆಂಗಸು, ರಾಕ್ಷಸ ಇರುವುದಿಲ್ಲ. ದಿನನಿತ್ಯದ ದೈನಂದಿನ ಕೆಲಸಗಳು ನಮಗೆ ತಿಳಿದಿರುತ್ತದೆ. ಅದರಂತೆ ನಾವುಗಳು  ಗೊತ್ತಿಲ್ಲದ ಜಾಗಕ್ಕೆ ಹೋದಾಗ ಅಲ್ಲಿನ ಅನುಭವ, ಜನ, ಸ್ಥಳ  ಅಗೋಚರವಾಗಿ ಕಾಣಿಸುತ್ತದೆ. ಅವೆಲ್ಲವು ಅತೀಂದ್ರಿಯ ಶಕ್ತಿಗಳು ಅಂತ ಅನ್ನಿಸೋಕೆ ಶುರುವಾಗುತ್ತದೆ. ಅಂತಹ ....

448

Read More...

Kurukshetra 3D.Film Press Meet.

Saturday, August 03, 2019

ಮುನಿರತ್ನ  ಕುರುಕ್ಷೇತ್ರ  ಮಾತುಗಳು         ಸತತ ಎರಡು ವರ್ಷಗಳಿಂದ ಸುದ್ದಿಯಾಗಿದ್ದ ‘ಮುನಿರತ್ನ ಕುರುಕ್ಷೇತ್ರ’ ಕೊನೆಗೆ ತೆರೆಗೆ ಬರಲು ಸಿದ್ದವಾಗಿದೆ. ಅದರಂತೆ ಕೊನೆಬಾರಿ ತಂಡವು  ಸಿನಿಮಾ ಹಿಂದಿನ ಶ್ರಮದ ಸಣ್ಣ ತುಣುಕುಗಳನ್ನು ತೋರಿಸಿ ಒಂದಷ್ಟು ಮಾಹಿತಿಗಳನ್ನು ತೆರೆದಿಟ್ಟರು.  ಮುನಿರತ್ನ, ನಿರ್ಮಾಪಕ; ಎರಡನೇ ತಾರೀಖು ಬರಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ವರಮಹಾಲಕ್ಷೀ ಹಬ್ಬ ಶುಭದಿನವೆಂದು ಹಿತೈಷಿಗಳು ಸಲಹೆ ನೀಡಿದ್ದರಿಂದ ಒಂದು ವಾರ ಮುಂದಕ್ಕೆ ಹೋಗಲಾಗಿದೆ. ವಿತರಣೆಯನ್ನು ರಾಕ್‌ಲೈನ್ ಸಂಸ್ಥೆಯು ವಹಿಸಿಕೊಂಡಿದೆ. ೨ಡಿ,೩ಡಿಯಲ್ಲಿ ಎರಡು ಸಲ ಚಿತ್ರೀಕರಣ ನಡೆಸಿ, ಡಬ್ಬಿಂಗ್ ....

394

Read More...

Swecha.Film Press Meet.

Saturday, August 03, 2019

ಹೊಸಬರ  ಸ್ವೇಚ್ಛಾ         ದಕ್ಷಿಣ ಕನ್ನಡ ಜಿಲ್ಲೆಯಿಂದ ಹೆಚ್ಚು  ನಿರ್ಮಾಪಕರು ಬರುತ್ತಿರುವಂತೆ, ಈಗ ಬಳ್ಳಾರಿ ಕಡೆಯಿಂದ ಅನ್ನದಾತರ ಆಗಮನವಾಗುತ್ತಿದೆ. ಇದರ ಸಾಲಿಗೆ ‘ಸ್ವೇಚ್ಛಾ’ ಚಿತ್ರವೊಂದು ಸೇರಿದೆ. ಸಿರಗುಪ್ಪ ತಾಲ್ಲೋಕಿನ ಕೆ.ಆರ್.ಮುರಹರಿರೆಡ್ಡಿ ನಿರ್ಮಾಣ ಮಾಡಿದ್ದಾರೆ.  ತೆಲುಗು ಚಿತ್ರಗಳನ್ನು ವಿತರಣೆ ಮಾಡಿ ಕೈ ಸುಟ್ಟುಕೊಂಡಿದ್ದ ಸ್ಟಾರ್‌ಮಸ್ತಾನ್ ಅವರಿಗೆ ಶಿವರಾಜ್‌ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಡಬ್ಬಿಂಗ್ ಚಿತ್ರವು ಲಾಭ ತಂದುಕೊಟ್ಟಿದೆ. ಅದರಿಂದ ಕನ್ನಡ ಚಿತ್ರರಂಗದ ಬಗ್ಗೆ ಒಲವು ಬಂದು ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ.  ಸೂಕ್ಷ ವಿಷಯಗಳ ಕುರಿತಾದ ಎರಡು ಸಮಾನಾಂತರದ ಕತೆಗಳು ಇರಲಿದೆ. ಹಳ್ಳಿಯಲ್ಲಿ ....

366

Read More...

Arjun Gowda.Film Teaser Rel.

Friday, August 02, 2019

ಆಕ್ಷನ್   ಅರ್ಜುನ್‌ಗೌಡ        ಕಳೆದ ವರ್ಷ ಟಾಲಿವುಡ್‌ನಲ್ಲಿ ಅರ್ಜುನ್‌ರೆಡ್ಡಿ ಚಿತ್ರವೊಂದು ಹಿಟ್ ಆಗಿ ಎಲ್ಲರಿಗೂ ಹೆಸರು ತಂದುಕೊಟ್ಟತ್ತು. ಈಗ ಚಂದನವನದಲ್ಲಿ ‘ಅರ್ಜುನ್‌ಗೌಡ’ ಸಿನಿಮಾವೊಂದು ಕೊನೆ ಹಂತದ ಚಿತ್ರೀಕರಣವನ್ನು ಬಾಕಿ ಉಳಿಸಿಕೊಂಡಿದೆ. ಆ ಚಿತ್ರಕ್ಕೂ ಇದಕ್ಕೂ ಸಂಬಂದವಿಲ್ಲವೆಂದು ಹೇಳಿಕೊಳ್ಳುವುದಕ್ಕೆ  ಟೀಸರ್ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಮೊದಲಬಾರಿ ಆಕ್ಷನ್ ಚಿತ್ರಕ್ಕೆ ನಿರ್ದೇಶನ ಮಾಡಿರುವ ಶಂಕರ್ ಹೇಳುವಂತೆ ೬೫ ದಿನಗಳ ಕಾಲ ಬೆಂಗಳೂರು, ಮಂಗಳೂರು, ಊಟಿ, ಚಿಕ್ಕಮಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಡನ್ನು ಸಿಂಗಪೂರ್, ಮೆಲೇಶಿಯಾ, ಥೈಲ್ಯಾಂಡ್ ಶೂಟ್ ....

413

Read More...
Copyright@2018 Chitralahari | All Rights Reserved. Photo Journalist K.S. Mokshendra,