Chitrakatha.Film Press Meet.

Tuesday, July 09, 2019

ಚಿತ್ರಕಥಾದಲ್ಲೊಂದು  ಸಿನಿಮಾ        ಸಿನಿಮಾದೊಳಗೊಂದು  ಚಿತ್ರಕತೆಗಳು ಬರುವುದು ಸಾಮಾನ್ಯವಾಗಿದೆ. ಈ ಸಾಲಿಗೆ ‘ಚಿತ್ರಕಥಾ’ ಸೇರ್ಪಡೆಯಾಗಿದೆ. ಇದಕ್ಕೆ ಪೂರಕವಾಗುವಂತೆ ದಿ ಪೈಟಿಂಗ್ ಟ್ಯಾಗ್‌ಲೈನ್ ಎಂದು ಹೇಳಿಕೊಂಡಿದ್ದಾರೆ.  ಒಬ್ಬ ಕಲಾವಿದ ಕಷ್ಟಪಟ್ಟು  ಒಂದು ಹಂತ ದಾಟಿದ ಮೇಲೆ, ಆತನ ಗುರಿ,ಕಲೆಗೆ ಗುರುತು ಸಿಗುತ್ತದೆ. ಅದನ್ನು ಗಳಿಸಲು ಬಣ್ಣದ ಲೋಕದ ಪಯಣದಲ್ಲಿ ಯಾವ ರೀತಿಯಲ್ಲಿ ಮಾನಸಿಕವಾಗಿ ಸಿದ್ದನಾಗುತ್ತಾನೆ, ಈ ದಾರಿಯ ಮಧ್ಯೆ ಬರುವ ಅವಘಡಗಳನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು  ಸೆಸ್ಪನ್ಸ್ ,ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. ಆನಿಮೇಶನ್‌ದಲ್ಲಿ  ಪರಿಣಿತರಾಗಿರುವ ಯಶಸ್ವಿಬಾಲಾದಿತ್ಯಾ ಕತೆ ಬರೆದು ....

899

Read More...

10ne Tharagathi.Film Press Meet.

Tuesday, July 09, 2019

ಹತ್ತನೇ ತರಗತಿ ಎಲ್ಲರಿಗೂ ಮಹತ್ವದ  ಘಟ್ಟವಾಗಿರುತ್ತದೆ         ‘೧೦ನೇ ತರಗತಿ’ ಎಂಬುದು ಪ್ರತಿಯೊಬ್ಬರಿಗೂ ತಾನು ವೈದ್ಯ, ಸೈನಿಕ, ಅಧಿಕಾರಿ ಇನ್ನು ಮುಂತಾದ ಗಮ್ಯ  ತಲುಪಬೇಕೆಂಬ ಪಸೆ ಚಿಗುರುತ್ತದೆ. ಅದರಾಚೆಗೆ ಪ್ರೀತಿ, ಸ್ನೇಹ ಬೇರೆ ತರಹದಲ್ಲಿ ಹುಟ್ಟಿಕೊಳ್ಳುತ್ತದೆ. ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಇಂತಹುದೆ ನೈಜ ಘಟನೆಯೊಂದು ಮಹೇಶ್‌ಸಿಂಧುವಳ್ಳಿ ಜೀವನದಲ್ಲಿ ನಡೆದಿದೆ. ಅದನ್ನೆ ಚಿತ್ರಕತೆಯಾಗಿ ಮಾರ್ಪಡಿಸಿ ನಿರ್ದೇಶನ ಮಾಡಿದ್ದಾರೆ.  ಇವರ ಕುರಿತು ಹೇಳುವುದಾದರೆ ಡಿಪ್ಲಮೋ ಇನ್ ಫಿಲಿಂ ಕೋರ್ಸ್ ಮತ್ತು ಓಂ ಪ್ರಕಾಶ್‌ರಾವ್ ಬಳಿ ಕೆಲಸ ಮಾಡಿದ ಅನುಭವದಿಂದ ಮೊದಲಬಾರಿ ....

1010

Read More...

Dichki Design.Film Press Meet.

Tuesday, July 09, 2019

ಸಿಲಿಕಾನ್ ಸಿಟಿಯ  ಮತ್ತೋಂದು  ಕರಾಳ  ದಂಧೆ ಕಥನ        ಎರಡು ವರ್ಷದ ಹಿಂದೆ ಶುರುವಾಗಿದ್ದ  ‘ಡಿಚ್ಕಿ ಡಿಸೈನ್’ ಚಿತ್ರದಲ್ಲಿ ಸಿಲಿಕಾನ್ ಸಿಟಿಯ ಭೂಗತಲೋಕ, ರೌಡಿಸಂ ಹೊರತುಪಡಿಸಿ ಮತ್ತೋಂದು ದಂಧೆ  ಏನೆಂದು ತೋರಿಸುವ ಪ್ರಯತ್ನ ಮಾಡಲಾಗಿದೆ. ಕಾಲೇಜುನಲ್ಲಿ ಹುಡುಗರು ವಿಚಿತ್ರ ವೇಷಭೂಷಣ ಹಾಕಿಕೊಂಡರೆ ಗೆಳಯರು ಇದೇ ಹೆಸರಿನಿಂದ ಚುಡಾಯಿಸುತ್ತಾರೆ. ಕ್ಯಾಚಿ ಆಗಿರಲೆಂದು ಇದನ್ನೆ ಇಡಲಾಗಿದೆಯಂತೆ. ಕತೆಯ ಕುರಿತು ಹೇಳುವುದಾದರೆ ಹಳ್ಳಿಯಲ್ಲಿ ಏನು ನೋಡದ ಹುಡುಗನೊಬ್ಬ ಬೆಂಗಳೂರು ದುನಿಯಾವನ್ನು ನೋಡಲು ಬಂದಾಗ ಏನಾಗುತ್ತಾನೆ. ಇಲ್ಲಿ ನಡೆಯುವ ಅನೇಕ  ಮಜಲುಗಳು, ಅದರಾಚೆಗೆ  ಅಭಿರುಚಿ ಇರುವ ....

892

Read More...

Full Tight Pyathe.Film Press Meet.

Tuesday, July 09, 2019

                                         ಪ್ಯಾತೆ ಟ್ರೈಲರ್ ಬಿಡುಗಡೆ ಮಾಡಿದ ಯೋಗೀಶ್           ಮೂವತ್ತೈದು ಲಕ್ಷದಲ್ಲಿ ಸಿದ್ದಪಡಿಸಿರುವ  ‘ಫುಲ್ ಟೈಟ್ ಪ್ಯಾತೆ’ ಚಿತ್ರದ ಟ್ರೈಲರ್‌ನ್ನು ಬಿಡುಗಡೆ ಮಾಡಿದ ಲೂಸ್ ಮಾದ ಯೋಗಿ ಮಾತನಾಡಿ ನಿರ್ಮಾಪಕರು ಆಹ್ವಾನ ಮಾಡಲು ಬಂದಾಗ ಟೈಟಲ್‌ನ ಮೊದಲ ಎರಡು ಪದ ತಿಳಿಯಿತು. ಮೂರನೆ ಪದವನ್ನು ಮೂರು ಬಾರಿ ಕೇಳಿದ ತರುವಾಯ ಅರ್ಥವಾಯಿತು. ಅವರಿಗೆ ಕುಡಿಯೋದು ಗೊತ್ತಿಲ್ಲದಿದ್ದರೂ ಹೆಸರು ಮಾತ್ರ ಆ ರೀತಿ ಹೇಳಿದ್ದಾರೆ. ತಿಥಿ ಚಿತ್ರವನ್ನು ಜನರು ಇಷ್ಟಪಟ್ಟಂತೆ ಅದೇ ತರಹ ಎಲ್ಲರಿಗೂ ತಲುಪಲಿ ಎಂದು ಶುಭ ಹಾರೈಸಿದರು.        ಕತೆಯು  ....

925

Read More...

Operation Nakshatra.Film Press Meet.

Monday, July 08, 2019

 ಬಿಡುಗಡೆ ಮುಂಚೆ ಆಪರೇಶನ್ ನಕ್ಷತ್ರಕ್ಕೆ ಬೇಡಿಕೆ          ಒಂದಷ್ಟು ಸಿನಿಮಾಗಳು ಬಿಡುಗಡೆ ಮುಂಚೆ ತಂಡಕ್ಕೆ ನೆಮ್ಮದಿ ತಂದುಕೊಡುತ್ತದೆ. ಆ ಸಾಲಿಗೆ ‘ಆಪರೇಶನ್ ನಕ್ಷತ್ರ’ ಚಿತ್ರವು ಸೇರ್ಪಡೆಯಾಗಿದೆ. ಇಂಟರ್‌ನೆಟ್ ಮೂವಿ ಡೇಟಾ ಬೇಸ್ (ಐಎಂಡಿಬಿ ) ಸಂಸ್ಥೆಯು ಈ ವರ್ಷದಲ್ಲಿ ಹತ್ತು ಕನ್ನಡ ಚಿತ್ರಗಳನ್ನು ಉತ್ತಮ ಸಿನಿಮಾವೆಂದು ಹೇಳಿಕೊಂಡಿದ್ದು, ಅದರಲ್ಲಿ ಇದು ಸೇರಿದೆ. ಎರಡನೆಯದಾಗಿ ಟೀಸರ್,ಟ್ರೈಲರ್ ವೀಕ್ಷಿಸಿರುವ ಟಾಲಿವುಡ್ ನಿರ್ಮಾಪಕರೊಬ್ಬರು ರಿಮೇಕ್ ಮಾಡಲು ಉತ್ಸುಕರಾಗಿದ್ದು, ಸದ್ಯದಲ್ಲೆ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಇಂತಹ ಸಕರಾತ್ಮಕ ಬೆಳವಣಿಗೆಯಿಂದ ಐವರು ನಿರ್ಮಾಪಕ, ನಿರ್ದೇಶಕರಿಗೆ ಖುಷಿ ತಂದುಕೊಟ್ಟಿದೆ. ಸಿನಿಮಾ ಕುರಿತು ....

891

Read More...

Vajramukhi.Film Press Meet.

Monday, July 08, 2019

ಪ್ರೀತಿ, ತ್ರಿಕೋನ ಕತೆಯ ಹಾರರ್  ಚಿತ್ರ           ಸಿಗಂದೂರು  ದೇವಿ ಕುರಿತ ಭಕ್ತಿ ಚಿತ್ರ ನಿರ್ಮಾಣ ಮಾಡಿದ್ದ ಶಶಿಕುಮಾರ್.ಪಿ.ಎಮ್ ಈ ಬಾರಿ ದೆವ್ವದ ಸಿನಿಮಾ ‘ವಜ್ರಮುಖಿ’ಗೆ   ರಚನೆ,ಚಿತ್ರಕತೆ ಬರೆದು ಹಣ ಹೊಡುವ ಜೊತೆಗೆ ಖಳನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.  ಹಾರರ್,ಪ್ರೀತಿ ಮತ್ತು ತ್ರಿಕೋನಾತ್ಮಕ ಮಹಿಳಾ ಪ್ರಧಾನ ಜೊತೆಗೆ ಮರ್ಡರ್ ಮಿಸ್ಟರ್ ಕತೆ ಇರುವುದು ವಿಶೇಷವಾಗಿದೆ. ಯಾರಿಂದ ಯಾರಿಗೆ ಎಂಬಂತಹ ಕಾಲ್ಪನಿಕ ಘಟನೆಗಳು  ತಿರುವು ಕೊಡುತ್ತದೆ.  ರೋಡ್‌ರೋಮಿಯೋ ನಂತರ ಎರಡನೆ ಇನ್ನಿಂಗ್ಸ್ ಎನ್ನುವಂತೆ ಆಡ್ ಫಿಲಿಂ ಮೇಕರ್ ಪಾತ್ರಕ್ಕೆ ನಾಯಕ ದಿಲೀಪ್‌ಪೈ  ನಟನೆ ಇದೆ. ಇವರಿಗೆ ....

832

Read More...

Male Billu.Film Press Meet.

Monday, July 08, 2019

 ಮಳೆ ಬಿಲ್ಲು ಬಿಡುಗಡೆಗೆ ಸಿದ್ದ             ಕಾಮನ ಬಿಲ್ಲಿಗೆ ಮತ್ತೋಂದು ಹೆಸರು ‘ಮಳೆ ಬಿಲ್ಲು’ ಅಂತ ಕರೆಯುವುದುಂಟು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ರವಿಚಂದ್ರನ್ ಅಭಿಮಾನಿಯಾಗಿರುವ ನಾಗರಾಜಹಿರಿಯೂರು ಮೂಲತ: ಸಾಹಿತಿ,  ರಂಗಭೂಮಿ ಅನುಭವ ಪಡೆದುಕೊಂಡಿದ್ದಾರೆ. ಇದರ ಧೈರ್ಯದಿಂದಲೇ  ಮೊಬೈಲ್, ಗೂಗಲ್ ಮೂಲಕ ನಿರ್ದೇಶನ ಮಾಡುವ ಬಗೆಯನ್ನು ತಿಳಿದುಕೊಂಡು  ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ  ಬರೆದು ಆಕ್ಷನ್ ಕಟ್ ಹೇಳಿದ್ದಾರೆ.  ಕನಸುಗಾರ ರವಿ ಸರ್ ಪ್ರೇಮಲೋಕ ಕೊಟ್ಟರು. ಮಾತುಗಾರ ಯೋಗರಾಜಭಟ್ಟರು ಮುಂಗಾರು ಮಳೆ ನೀಡಿದರು. ಜೀವನದಲ್ಲಿ ಹುಡುಗನ ಬದುಕು ಕಪ್ಪು-ಬಿಳಿಪು ಆಗಿರುತ್ತದೆ. ಮಳೆಬಿಲ್ಲಿನಂತೆ ....

820

Read More...

Bell Bottom.Film 125 Days Celebration.

Saturday, July 06, 2019

ಬೆಲ್ ಬಾಟಂ ೧೨೫ ನಾಟ್ ಔಟ್          ಕನ್ನಡ ಚಿತ್ರಗಳು ಆರ್ಧ ಶತಕ ಪೂರೈಸುವುದೇ ಕಡಿಮೆ ಇರುವ ಸಂದರ್ಭದಲ್ಲಿ ರೆಟ್ರೋ ಕತೆ ಹೊಂದಿರುವ ‘ಬೆಲ್‌ಬಾಟಂ’  ಚಿತ್ರವು ಸತತ ೧೨೫ ದಿವಸ ಯಶಸ್ವಿ ಪ್ರದರ್ಶನ ಕಂಡಿದೆ. ಇದಕ್ಕಾಗಿ  ನಿರ್ಮಾಪಕರು ಸಣ್ಣದೊಂದು ಸಂತೋಷ ಕೂಟ ಏರ್ಪಾಟು ಮಾಡಿ ಕಲಾವಿದರು, ತಂತ್ರಜ್ಘರಿಗೆ ಗಣ್ಯರುಗಳಿಂದ ಫಲಕ ವಿತರಣೆ ಮಾಡಿಸಿದರು.          ತಬಲವಾದಕನಾಗಿದ್ದು, ಧರ್ಮಸ್ಥಳದಲ್ಲಿ ಇದ್ದಾಗ ಕತೆ ಕೇಳಲಾಗಿತ್ತು. ರಂಗಭೂಮಿ ನಟನಾಗಿ ನಿರ್ಮಾಣ ಮಾಡುವ ಬಯಕೆ ಇತ್ತು. ಅದರಂತೆ  ಧೈರ್ಯ ಮಾಡಿ ಹಣ ಹೂಡಿದ್ದು ಸಾರ್ಥಕವಾಗಿದೆ. ಇದಕ್ಕೆಲ್ಲಾ ಅಮ್ಮನ ಆರ್ಶಿವಾದವೆಂದು ಭ್ರಷ್ಟ ಪೋಲೀಸ್ ....

870

Read More...

Singa.Film Audio Rel.

Saturday, July 06, 2019

            ಸಿಂಗ ಹಾಡುಗಳು  ಶ್ಯಾನೆ  ಹಿಟ್ ಆಗಿದೆ         ಕಮರ್ಷಿಯಲ್ ಆಕ್ಷನ್ ಚಿತ್ರ  ‘ಸಿಂಗ’ ಮೊದಲ ಗೀತೆ ‘ಶ್ಯಾನೆ ಟಾಪ್ ಅಗವ್ಳೆ’ ಹಾಡು ಏಳು ಲಕ್ಷ ಜನರು ವೀಕ್ಷಿಸಿದ್ದು, ಯುಟ್ಯೂಬ್‌ದಲ್ಲಿ ೭೫ ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡು ದಾಖಲೆ ಮಾಡಿದ. ಈಗ ನಟಿ ಮೇಘನಾರಾಜ್, ನವೀನ್‌ಸಜ್ಜು ಕಂಠಸಿರಿಯಲ್ಲಿ ಮೂಡಿಬಂದಿರುವ ‘ವಾಟ್ ಎ ಬ್ಯೂಟಿಫುಲ್ ಹುಡುಗಿ’ ಹಾಡನ್ನು ದರ್ಶನ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ  ಎರಡು ಹಾಡುಗಳನ್ನು ಕೇಳಿದ್ದೇನೆ. ಚೆನ್ನಾಗಿ ಬಂದಿದೆ. ಶೀರ್ಷಿಕೆಯು ಚಿರಂಜೀವಿಗೆ ಸೂಕ್ತವಾಗಿದೆ. ಇದರ ಶ್ರಮ ನಿರ್ಮಾಪಕ ಉದಯ್.ಕೆ.ಮೆಹ್ತಾ ಅವರಿಗೆ ಸಲ್ಲಬೇಕೆಂದು ತಂಡಕ್ಕೆ ಶುಭ ಹಾರೈಸಿದರು. ....

888

Read More...

Vijayaratha.Film Trailer Rel.

Friday, July 05, 2019

 ವಿಜಯರಥದಲ್ಲಿ ಅಚ್ಚರಿಗಳ ಗುಚ್ಚ          ‘ವಿಜಯರಥ’ ಚಿತ್ರವು  ಕತೆಯು ಪ್ರಪಂಚದಲ್ಲಿ ಒಂದು ಒಳ್ಳೆ ಕೆಲಸ ಮಾಡಬೇಕು ಅಂದರೆ  ಬೆಕ್ಕಿಗಿಂತ ಜನರು ಅಡ್ಡ ಬರ‍್ತಾರೆ. ನಾವು  ಎರಡು ಸಿದ್ದಾಂತದಲ್ಲಿ ಬದುಕುತ್ತಿದ್ದೇವೆ.  ಅದು ಧರ್ಮ ಮತ್ತು ಕರ್ಮ.  ಗುರಿ ಮುಟ್ಟುವ ಪ್ರಯತ್ನದಲ್ಲಿ ಕೆಳಗಡೆ ಬೀಳುತ್ತಾನೆ. ಅದು ಕರ್ಮ. ಇನ್ನೋಬ್ಬ ಗಮ್ಯ ತಲುಪುತ್ತಾನೆ. ಅದುವೇ ಧರ್ಮ. ಕೆಳಗಡೆ ಬಿದ್ದವನನ್ನು ಕೂಡ ತನ್ನ ಜೊತೆ ಗುರಿಯನ್ನು ಮುಟ್ಟಿಸಲು  ಪ್ರಯತ್ನ ಮಾಡುವ  ಕಥಾನಾಯಕನಿಗೆ ಮೂರನೇ ರೂಪ ಕಾಣಿಸುತ್ತದೆ.  ಯಾರಿಗೂ ಕಾಣಲಾರದ ತೃತೀಯ ಶಕ್ತಿ ಏನು ?  ಪ್ರತಿ ಹತ್ತು ನಿಮಿಷಕ್ಕೊಮ್ಮೆ ತಿರುವು ಇರಲಿದೆ.  ಉಪಕತೆಯ ಒಂದು ಭಾಗದಲ್ಲಿ ೬೦೦ ಸಕೆಂಡ್‌ಗಳ ಕಾಲ ....

863

Read More...

Andavaada'Film Audio Rel.

Thursday, July 04, 2019

ಅಂದಕ್ಕೆ  ಮನಸೋತ  ರಿಶಬ್‌ಶೆಟ್ಟಿ         ಶೀರ್ಷಿಕೆ, ಛಾಯಾಗ್ರಹಣ ಅಂದವಾಗಿದೆ. ನಿರ್ದೇಶಕ ಚಲರವರು ಛಲ ಬಿಡದ ತ್ರಿವಿಕ್ರಮನಂತೆ ಒಳ್ಳೆ  ಚಿತ್ರ ಮಾಡಿದ್ದಾರೆ. ಇಂತಹ ಅಂದಕ್ಕೆ ಮನಸೋತೆ ಎಂದು ನಟ,ನಿರ್ದೇಶಕ ರಿಶಬ್‌ಶೆಟ್ಟಿ ‘ಅಂದವಾದ’ ಸಿನಿಮಾದ  ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಹೇಳುತ್ತಾ ಶುಭ ಹಾರೈಸಿದರು.  ಇವರದು ಈ ರೀತಿ ಆದರೆ, ಯೋಗಿ ದ್ವಾರಕೀಶ್ ಮಾತನಾಡಿ ನಾಯಕಿ ಇಷ್ಟವಾದರು. ಒಳ್ಳೆ ಅಂಶಗಳು ಇದ್ದರೆ ಸಿನಿಮಾ ಗೆಲ್ಲುತ್ತದೆ. ದುಡ್ಡಿನಿಂದ ಅಲ್ಲದೆ ಬುದ್ದಿಯಿಂದ ಮಾಡಿದರೆ ಜನರಿಗೆ ತಲುಪುತ್ತದೆ. ಎಲ್ಲಾ ಹಾಡುಗಳು ಚೆನ್ನಾಗಿದೆ. ನಾ ಕಂಡಂತೆ ಗುರುಕಿರಣ್ ಶ್ರೇಷ್ಟ ಸಂಗೀತ ನಿರ್ದೇಶಕ. ಇವರನ್ನು ಕರ್ನಾಟಕದ ....

825

Read More...

Gentle Man.Film Teaser Rel.

Thursday, July 04, 2019

                                                ಜಂಟಲ್‌ಮನ್ ಟ್ರೈಲರ್ ಬಿಡುಗಡೆ         ಗುರುವಾರ ಪ್ರಜ್ವಲ್‌ದೇವರಾಜ್ ಹುಟ್ಟಹಬ್ಬದ ಪ್ರಯುಕ್ತ ಅವರ ಅಭಿನಯದ  ‘ಜಂಟಲ್‌ಮನ್’ ಚಿತ್ರದ ಟ್ರೈಲರ್ ಉಡುಗೊರೆಯಾಗಿ ಬಿಡುಗಡೆಗೊಂಡಿತು. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಖಾಯಿಲೆಯನ್ನು ಮೂಲವಾಗಿಟ್ಟುಕೊಂಡ ಕತೆಯಾಗಿದೆ. ಸಾಮಾನ್ಯ ಮನುಷ್ಯನಾದವನು  ದಿನವೊಂದಕ್ಕೆ ಏಳು  ಗಂಟೆ  ನಿದ್ದೆ ಮಾಡುತ್ತಾನೆ. ಈ ಖಾಯಿಲೆಯಿಂದ ಬಳಲುತ್ತಿರುವವರು  ಆರು ಗಂಟೆ ಮಾತ್ರ ಎಚ್ಚರವಿದ್ದು, ಉಳಿದ ಹದಿನೆಂಟು ಘಂಟೆಗಳ ಸಮಯದಲ್ಲಿ ನಿದ್ರೆಗೆ ಜಾರುತ್ತಾರೆ. ಅದಕ್ಕಾಗಿ ....

909

Read More...

Inspector Vikram.Film Teaser Rel.

Wednesday, July 03, 2019

ಪ್ರಜ್ವಲ್ ಹುಟ್ಟುಹಬ್ಬಕ್ಕೆ  ೨ನೇ ಟೀಸರ್ ಬಿಡುಗಡೆ         ಪ್ರಜ್ವಲ್‌ದೇವರಾಜ್ ಅಭಿನಯಿಸುತ್ತಿರುವ ‘ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರದ ಮೊದಲ ಟೀಸರ್ ಕಳೆದ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು. ಸಿನಿಮಾದ ಕೊನೆ ಹಂತದ ಚಿತ್ರೀಕರಣ ಬಾಕಿ ಇರಲಿದ್ದು, ಈ ಬಾರಿ ಅವರ ಹುಟ್ಟಹಬ್ಬ ಮುನ್ನ ದಿನದಂದು  ಎರಡನೇ ಟೀಸರ್ ತಾಜ್ ವಿವಾಂಟಾದಲ್ಲಿ ಅನಾವರಣಗೊಂಡಿತು.  ಪ್ರಜ್ವಲ್ ಮಾತನಾಡಿ ಹನ್ನೆರಡು ವರ್ಷದ ಅನುಭವ, ೩೦ನೇ ಚಿತ್ರದಲ್ಲಿ ನಟಿಸಲಾಗುತ್ತಿದೆ. ಕ್ಯಾಮಾರಾ ಮುಂದೆ ನಿಲ್ಲಲು ಭಯ ಆಗುವುದಿಲ್ಲ.  ಆದರೆ ವೇದಿಕೆ ಮುಂದೆ ಮೈಕ್ ಹಿಡಿದಾಗ ಏನು ಹೇಳುವುದೆಂದು ತಿಳಿಯುವುದಿಲ್ಲ. ಇದೇ ಹೆಸರಿನ ....

408

Read More...

Kilaadi Police.Film Press Meet.

Tuesday, July 02, 2019

ತಿರುಡನ್ ಪೋಲೀಸ್ ಇಲ್ಲಿ ಕಿಲಾಡಿ ಪೋಲೀಸ್         ೨೦೧೫ರ ತಮಿಳು ಚಿತ್ರ ಸ್ಯಾಂಡಲ್‌ವುಡ್‌ದಲ್ಲಿ ‘ಕಿಲಾಡಿ ಪೋಲೀಸ್’ ಹೆಸರಿನಲ್ಲಿ ಶೂಟಿಂಗ್ ಮುಗಿಸಿ ಚಿತ್ರಿಕರಣೋತ್ತರ ಕೆಲಸದಲ್ಲಿ ಬ್ಯುಸಿ ಇದೆ. ಶ್ರೀ ಸತ್ಯ ನಾರಾಯಣ ಸಿನಿಮಾಕ್ಕೆ  ಒಂದೇ ಸಲ ಹದಿನಾರು ಪಾತ್ರಗಳಲ್ಲಿ ನಟಿಸಿ ಗಿನ್ನಿಸ್ ದಾಖಲೆಗೆ ಅರ್ಹರಾಗಿದ್ದ ಹರೀಶ್‌ರಾಜ್ ಕಾಲಿವುಡ್, ಮಾಲಿವುಡ್‌ನ ದೊಡ್ಡ ಚಿತ್ರಗಳಲ್ಲಿ  ಬ್ಯುಸಿ ಇದ್ದರು. ಆದರೂ ಭಾಷೆಯ ಅಭಿಮಾನದಿಂದ ವರ್ಷಗಳ ನಂತರ ಇವರು ನಾಯಕ,ಎರಡು ಗೀತೆಗೆ ಸಾಹಿತ್ಯ, ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ಪೋಲೀಸ್ ಕ್ವಾರ್ಟಸ್‌ದಲ್ಲಿ ನಡೆಯುವ ಕತೆಯಲ್ಲಿ ತಂದೆ ಮಗನ ಬಾಂದವ್ಯ ....

1007

Read More...

Gnanam.Film Audio Rel

Tuesday, July 02, 2019

ಬುದ್ದಿಮಾಂದ್ಯರು  ದೇವರ ಮಕ್ಕಳು         ಪ್ರಯೋಗಾತ್ಮಕ ಚಿತ್ರ  ‘ಜ್ಘಾನಂ’ ಚಿತ್ರವು  ಈಗಾಗಲೇ ಹನ್ನೊಂದು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಚಿತ್ರವೆಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ. ವರದರಾಜ್‌ವೆಂಕಟಸ್ವಾಮಿ ಮನೆಯ ಪಕ್ಕದಲ್ಲಿ ಬುದ್ದಿಮಾಂದ್ಯ ಮಗುವೊಂದರ ಚಲನವಲನಗಳನ್ನು ಕಂಡು ಅದರ ಪ್ರೇರಣೆಯಿಂದ ಕತೆ,ಚಿತ್ರಕತೆ,ಸಾಹಿತ್ಯ,  ಸಂಭಾಷಣೆ ಬರೆದು ಸಂಕಲನ, ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ ಒಂದೇ ದಿನದಂದು ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಬುದ್ದಿವಂತ. ಮತ್ತೋಬ್ಬ ಬುದ್ದಿಮಾಂದ್ಯನಾಗಿರುತ್ತಾನೆ. ಇಂತಹ ಖಾಯಿಲೆಗೆ ತುತ್ತಾಗಿರುವ ಮಕ್ಕಳ ಯೋಚನೆ, ಆಲೋಚನೆಗಳು, ಅವರ ಪ್ರಪಂಚ, ....

950

Read More...

Kaanadante Mayavadenu.Film Press Meet.

Tuesday, July 02, 2019

ಫ್ಯಾಂಟಸಿ ಚಿತ್ರ  ಕಾಣದಂತೆ  ಮಾಯವಾದನು        ಬಾಹುಬಲಿ ನಿರ್ದೇಶಕ ರಾಜಮೌಳಿ ಅಭಿಮಾನಿಯಾಗಿರುವ ರಾಜ್ ಪತ್ತಿಪಾಟಿ ಅವರದೇ ರೀತಿಯ ‘ಕಾಣದಂತೆ ಮಾಯವಾದನು’ ಫ್ಯಾಂಟಸಿ, ಆಕ್ಷನ್, ಕಾಮಿಡಿ, ಲವ್ ಕುರಿತಾದ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ.  ನಾಲ್ಕು ವರ್ಷಗಳ ಹಿಂದೆ ಶುರು ವಾಗಿದ್ದ ಚಿತ್ರವು ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಕಥಾನಾಯಕ ರಮ್ಮಿ ಪ್ರಾರಂಭದಲ್ಲೆ ರೂಕ್ಷನೊಬ್ಬನಿಂದ ಕೊಲೆಯಾಗುತ್ತಾನೆ. ಆತನ ಪ್ರಾಣ ಹೋದರೂ ಆತ್ಮ ಅಲ್ಲಿಯೇ ಇರುತ್ತದೆ. ಎಲ್ಲಾ ಚಿತ್ರದಲ್ಲಿ ಆತ್ಮಕ್ಕೆ  ಪವರ್ ಇರುತ್ತದೆ. ಇದರಲ್ಲಿ  ಆ ರೀತಿ ಇರದೆ ತಾನು ಮಾಡಬೇಕಾದ ಕೆಲಸವನ್ನು ಮುಗಿಸುತ್ತಾನೆ, ಮತ್ತು ....

948

Read More...

Khanana.Film 50 Days Celb.

Monday, July 01, 2019

ಯೋಜನಾ ವರದಿ ಸಿದ್ದಪಡಿಸಿ ಚಿತ್ರ ಮಾಡಿ - ನೂತನಅಧ್ಯಕ್ಷರು

ಇತ್ತೀಚೆಗೆ ಹೊಸ ಚಿತ್ರಗಳು ಹೆಚ್ಚು ಬರುತ್ತಿದ್ದರೂಯಶಸ್ಸುಎನ್ನುವುದು ಬಹಳ ಕಡಿಮೆಇದೆಎಂದುಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಅಧಿಕಾರ ಸ್ವೀಕರಿಸಿದ ಡಿ.ಆರ್.ಜೈರಾಜ್ ಮೊದಲ ಕಾರ್ಯಕ್ರಮ  ‘ಖನನ’ ಚಿತ್ರದ ೫೦ನೇ ದಿನದ ಸಮಾರಂಭಕ್ಕೆ ಆಗಮಿಸಿದ್ದರು. ಅವರು ಮಾತನಾಡಿಜನರುಆಯ್ಕೆ ಮಾಡಿಚಿತ್ರಮಂದಿರಕ್ಕೆ ಬರುತ್ತಾರೆ.ಸಿಂಗಲ್ ಪರದೆಗಳ ಟಾಕೀಸ್‌ಗಳು ನಶಿಸಿ ಹೋಗುತ್ತಿದೆ. ಹೊಸದಾಗಿ ಬರುವ ನಿರ್ಮಾಪಕರು,ನಿರ್ದೇಶಕರುಯೋಜನಾ ವರದಿ ಸಿದ್ದಪಡಿಸಿಕೊಂಡು ಬರುವುದಿಲ್ಲ. ಇದರಿಂದ ಸಿನಿಮಾಗಳು ಹೆಚ್ಚು ದಿನ  ನಿಲ್ಲದೆ ಬಂಡವಾಳ ಲುಕ್ಸಾನುಆಗುತ್ತಿದೆ. ನುರಿತತಂತ್ರಜ್ಘರು, 

877

Read More...

Aadisinodu Beelisinodu.Film Press Meet.

Monday, July 01, 2019

ಬುದ್ದಿವಂತರಿಗೆ ಪ್ರವೇಶದಡ್ಡರಿಗೆ ನೋ ಎಂಟ್ರಿ ಚಿತ್ರವನ್ನು ಹೇಗಾದರೂಜನರಿಗೆತಲುಪಿಸಬೇಕೆಂದುಚಿತ್ರತಂಡವುಏನಾದರೂ ಗಿಮಿಕ್‌ಗಳನ್ನು ಮಾಡುತ್ತಾರೆ.ಇದುಎಷ್ಟರಮಟ್ಟಿಗೆ ಸಪಲವಾಗುತ್ತದೆಂದುಬಿಡುಗಡೆ ನಂತರ ಫಲಿತಾಂಶ ಸಿಗುತ್ತದೆ.ಆ ಸಾಲಿಗೆ ‘ಆಡಿಸಿ ನೋಡು ಬೀಳಿಸಿ ನೋಡು’ ಚಿತ್ರವೊಂದು ಸೇರ್ಪಡೆಯಾಗುತ್ತದೆ.  ಸಾಹಿತಿ, ಹಲವು ನಿರ್ದೇಶಕರ ಬಳಿ ಕೆಲಸ ಮಾಡಿರುವ ಮನೋಜ್‌ಶ್ರೀಹರಿ ಚೊಚ್ಚಲ ಬಾರಿಕತೆ,ಚಿತ್ರಕತೆ, ಗೀತರಚನೆ, ಸಂಗೀತ, ಛಾಯಾಗ್ರಹಣ ಮತ್ತು ನಿರ್ದೇಶನದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪೋಸ್ಟರ್‌ದಲ್ಲಿ ಈ ಸಿನಿಮಾ ಬುದ್ದಿವಂತರಿಗೆಅರ್ಪಣೆಎಂದು ಹೇಳಲಾಗಿದ್ದು, ಇದರ ಬಗ್ಗೆ ಮಾದ್ಯಮದಿಂದ ಪ್ರಶ್ನೆತೂರಿಬಂತು.ಇದಕ್ಕೆ ಉತ್ತರಿಸಿದ ....

932

Read More...

Beega.Film Press Meet.

Monday, July 01, 2019

ಲಾಕ್‌ಆಯ್ತು  ಬೀಗ ಬಂತು ಕಳೆದ  ವರ್ಷ ಲಾಕ್‌ಎನ್ನುವಚಿತ್ರವೊಂದುತೆರೆಕಂಡಿತ್ತು. ಈಗ ‘ಬೀಗ’ ಎನ್ನುವ ಸಿನಿಮಾದಚಿತ್ರೀಕರಣವುಕಾಡು ಮಲ್ಲೇಶ್ವರದೇವಸ್ಥಾನದಆವರಣದಲ್ಲಿ ಕುಂಬಳಕಾಯಿ ಒಡೆಯುವುದರೊಂದಿಗೆ ಯಶಸ್ವಿಯಾಗಿ ಶೂಟಿಂಗ್‌ನ್ನುಪೂರೈಸಿದೆ.ಸೈಂಟಫಿಕ್, ಥ್ರಿಲ್ಲರ್, ಪ್ರೀತಿಕತೆ ಹೊಂದಿದೆ.ರಂಗಎನ್ನುವ ಮುಖ್ಯ ಪಾತ್ರಧಾರಿಯು ಬೀಗವನ್ನುತೆಗೆದಾಗಒಂದಷ್ಟು ರಹಸ್ಯಗಳು,ಜೊತೆಗೆಒಂದುಅತ್ಯಾಚಾರಘಟನೆಯು ತೆರೆದುಕೊಳ್ಳುತ್ತದೆ. ಐದು ನಿಮಿಷ ಕ್ಷಣಿಕ ಸುಖಕ್ಕೋಸ್ಕರದುರುಳರು ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು.ಅವರುಬದಲಾಗಬೇಕನ್ನುವ ಸಂದೇಶಇರಲಿದೆ.ಪಟ್ಟಣದ ಹಿನ್ನಲೆಯಲ್ಲಿ ನಡೆಯಲಿರುವುದರಿಂದಕ್ಯಾಚಿಇರಲೆಂದುಇದೇ ಹೆಸರನ್ನು ....

1947

Read More...

Samhita Vinay.Actress and Super Model.Press Meet.

Monday, July 01, 2019

ಸಂಯಮದ  ಸಂಹಿತಾವಿನ್ಯಾ

        ಮಾಡಲಿಂಗ್  ಕ್ಷೇತ್ರದಲ್ಲಿರುವ ನೀರೆಯರು ಚಿತ್ರರಂಗಕ್ಕೆ ಬರುವುದು ಸಾದಾರಣವಾಗದೆ. ಅದರಂತೆ ಸಕಲೇಶಪುರ ‘ಸಂಹಿತಾ ವಿನ್ಯಾ’ ಮಾಡೆಲ್, ನಟಿ ಆಗಬೇಕು ಅನ್ನುವ ಆಸೆಯಿಂದ ಪೋಷಕರ ವಿರೋಧದ ನಡೆವೆಯೂ  ಕೊನೆಗೂ ತಮ್ಮ ಅಭಿಲಾಷೆಯನ್ನು ಪೂರೈಸಿಕೊಂಡಿದ್ದಾರೆ. ಬಿಬಿಎಂ, ಡಿಪ್ಲೋಮಾ ಇನ್ ಆಯುರ್ವೇದ ಮುಗಿಸಿ ಬೆಂಗಳೂರಿಗೆ ಬಂದು ಮಾಡಲಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿಂದ ಹಿಮ್ಮುಖವಾಗಿ ನೋಡದೆ ೧೧ ರಾಜ್ಯಗಳು, ೨೭ ಫ್ಯಾಶನ್ ಷೋಗಳಲ್ಲಿ ಪಾಲ್ಗೋಂದು ಒಂದಷ್ಟು  ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದರ ಮಧ್ಯದಲ್ಲೆ ನಟಿಯಾಗಲು ಅಡಿಷನ್‌ದಲ್ಲಿ  ಭಾಗವಹಿಸಿದ್ದಾರೆ.  

919

Read More...
Copyright@2018 Chitralahari | All Rights Reserved. Photo Journalist K.S. Mokshendra,