Night Out.Film Audio Rel

Thursday, January 17, 2019

            ನೈಟ್‌ನಲ್ಲಿ ನೈಟ್ ಔಟ್ ಹಾಡುಗಳು         ಒಂದು ರಾತ್ರ್ರಿಯಲ್ಲಿ ನಡೆಯುವ ಕತೆಯುಳ್ಳ ‘ನೈಟ್ ಔಟ್’ ಚಿತ್ರದ ಪ್ರಚಾರದ ಮೊದಲ ಹಂತವಾಗಿ ಧ್ವನಿಸಾಂದ್ರಿಕೆ ಅನಾವರಣಗೊಂಡಿತು.  ನಟನಾಗಿದ್ದ ರಾಕೇಶ್‌ಅಡಿಗ ಚೂಚ್ಚಲಬಾರಿ ನಿರ್ದೇಶನ ಮಾಡಿದ್ದಾರೆ. ಅವರು ಹೇಳುವಂತೆ  ಚಿತ್ರರಂಗದಲ್ಲಿ ಗಾಡ್‌ಫಾದರ್ ಎಸ್.ವಿ.ಬಾಬು, ಆಧ್ಯಾತ್ಮಕ ಗಾಡ್‌ಫಾದರ್ ಜಗ್ಗೇಶ್, ಈಗ ಹೊಸ ಗಾಡ್ ಫಾದರ್ ಅಂದರೆ ಅನ್ನದಾತರು.   ನನ್ನೋಬ್ಬನಿಂದ ಸಿನಿಮಾ ಆಗಿಲ್ಲ. ಬುದ್ದಿವಂತರ ತಂಡ ಕಟ್ಟಿಕೊಂಡು ಚಿತ್ರ ಮಾಡಿದ್ದೇವೆ. ಸನ್ನಿವೇಶಗಳು ನೋಡುಗರ ಜೀವನದಲ್ಲಿ ಬಂದಂತೆ ಅನಿಸುತ್ತದೆ. ಅದರಂತೆ ....

269

Read More...

Loafers.Film Audio Rel

Thursday, January 17, 2019

                     ಲೋಫರ್ಸ್ ಹಾಡು ಪಾಡು        ‘ಲೋಫರ್ಸ್’ ಚಿತ್ರದ ಆಡಿಯೋ ಬಿಡುಗಡೆಗೆ ಮಾದ್ಯಮದವರು ಹೊರತುಪಡಿಸಿದರೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅತಿಥಿಗಳು ಇಲ್ಲದೆ ಬಿಕೋ ಅನ್ನುತ್ತಿತ್ತು. ಇದನ್ನು ಮನಗಂಡ ನಿರ್ಮಾಪಕ ಬಿ.ಎನ್.ಗಂಗಾಧರ್ ಸಿದ್ದಗಂಗಾ ಮಹಾಸ್ವಾಮಿಗಳ ಆರೋಗ್ಯ ಗಂಭೀರವಾಗಿದ್ದರಿಂದ ಕಾರ್ಯಕ್ರಮ ಮಾಡುವ ಯೋಜನೆ ಇಲ್ಲದ್ದರಿಂದ ಯಾರನ್ನು ಆಹ್ವಾನಿಸಿರಲಿಲ್ಲ. ನಿರೀಕ್ಷಣಾ ಜಾಮೀನು ಪಡೆದುಕೊಂಡಂತೆ ಅದಕ್ಕಾಗಿ ಖಾಲಿ ಇದೆ. ಮಲ್ಟಿಸ್ಟಾರ್ ಚಿತ್ರ ಮಾಡುವ ಬದಲು ಹೊಸಬರು  ಬರಬೇಕು ಎನ್ನುವ ಕಾರಣಕ್ಕೆ ನಿರ್ಮಾಣ ಮಾಡಲಾಗಿದೆ ಎಂದರು.         ನಟ,ನಿರ್ದೇಶಕ ಮೋಹನ್ ....

252

Read More...

Premier Padmini.Film Press Meet

Thursday, January 17, 2019

ಚಿತ್ರೀಕರಣ  ಮುಗಿಸಿದ  ಪ್ರೀಮಿಯರ್  ಪದ್ಮಿನಿ        ‘ಆತ್ಲಾಗೆ ಹೋದರೆ  ಆತ್ಲಗೆ, ಇತ್ಲಾಗೇ ಹೋದರೆ ಇತ್ಲಗೆ, ಮನಸು ಎಲ್ಲೋ ದೇಹ ಎಲ್ಲೋ’ ಹಾಡನ್ನು ಬರೆದಿರುವುದು ಯೋಗರಾಜ್‌ಭಟ್.  ಇದು ಎಣ್ಣೆ  ಗೀತೆಯಾಗಿರುವುದರಿಂದ   ಕಫೆ  ಶ್ರೀ ಹೌಸ್‌ನ್ನು ಬಾರ್‌ನಂತೆ ಮಾರ್ಪಡಿಸಿದ್ದು  ಕೆಜಿಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್.  ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ಕೊನೆ ಹಂತದ ಚಿತ್ರೀಕರಣದಲ್ಲಿ ಜಗ್ಗೇಶ್, ಪ್ರಮೋದ್ ಇವರೊಂದಿಗೆ ರೀಲ್ ಕುಡುಕರು ಭಾಗಿಯಾಗಿದ್ದರು. ಇದರ ಮಧ್ಯೆ ದೃಶ್ಯ  ಸ್ವಾಭಾವಿಕ ಬರಲೆಂದು ಹೊಗೆ ಬಿಡಲಾಗುತ್ತಿತ್ತು. ಜಗ್ಗೇಶ್‌ರವರು  ತಾಳ್ಮೆಯಿಂದ ನಟನೆ ಮಾಡುತ್ತಾ ತಮ್ಮದೆ ....

254

Read More...

KGF.Film Success Meet

Monday, January 14, 2019

              ಇತಿಹಾಸ ಸೃಷ್ಟಿಸಿದ  ಕೆ.ಜಿ.ಎಫ್        ನಭೂತೋ ನ ಭವಿಷ್ಯತಿ ಎನ್ನುವಂತೆ ‘ಕೆ.ಜಿ.ಎಫ್’ ಸಿನಿಮಾಕ್ಕೆ ಲಭಿಸಿದೆ. ಸಂತೋಷಕೂಟದಲ್ಲಿ ಮಾನ್‌ಸ್ಟರ್ ಹಿಟ್ ಎಂಬ ಪೋಸ್ಟರ್ ರಾರಾಜಿಸುತ್ತಿತ್ತು. ಕರ್ನಾಟಕದಿಂದ ಇಂಡಿಯನ್ ಸಿನಿಮಾ ಬರುತ್ತಿದೆ ಅಂತ ಇಡೀ ದೇಶ ಮಾತನಾಡುವಂತಾಗಬೇಕು ಎಂದು ಯಶ್ ಹೇಳುವಾಗ  ಸಭೆಯಲ್ಲಿ ಕರತಾಡನ ಕೇಳಿಬಂತು. ಇದಕ್ಕೂ ಮುನ್ನ ತಂಡದವರು ಖುಷಿಯನ್ನು ಹೇಳಿಕೊಂಡರು.  ಸರದಿಯಂತೆ ಮೈಕ್ ತೆಗೆದುಕೊಂಡ ನಿರ್ದೇಶಕ ಪ್ರಶಾಂತ್‌ನೀಲ್ ಎಲ್ಲರ ಶ್ರಮ, ತಾಳ್ಮೆ ಜನರು ಮೆಚ್ಚುವಂತಾಗಿದೆ. ಇದು ಅರ್ಧ ಕತೆ. ಬಾಕಿ ಚಾಪ್ಟರ್-೨ರಲ್ಲಿ ಬರಲಿದೆ. ....

262

Read More...

Full Tight Pyathe.Film Press Meet

Monday, January 14, 2019

ಹೊಸಬರ  ಫುಲ್ ಟೈಟ್ ಪ್ಯಾತೆ        ಬಣ್ಣದ ಲೋಕ ಎಂಥವರನ್ನು ಸೆಳೆಯುತ್ತದೆ. ಅದರಿಂದಲೇ ಸಾಕಷ್ಟು  ಸಿನಿಮಾಮೋಹಿಗಳು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಈಗ ಸಕ್ಕರೆ ನಾಡಿನ ಯುವಕರುಗಳೇ ಸೇರಿಕೊಂಡು  ಮಂಡ್ಯಾದಲ್ಲಿ ನಡೆದ ಘಟನೆಯನ್ನು ತೆಗೆದುಕೊಂಡು ‘ಫುಲ್ ಟೈಟ್ ಪ್ಯಾತೆ’  ಎನ್ನುವ ಸಿನಿಮಾವನ್ನು ಸಿದ್ಪಪಡಿಸಿದ್ದಾರೆ. ಆ ಭಾಗದಲ್ಲೆ  ಮೂವತ್ತು ದಿನಗಳ ಕಾಲ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಿ, ಒಂದು ದಿನ ಬೆಂಗಳೂರಿನಲ್ಲಿ ಕೆಲಸವನ್ನು ಮುಗಿಸಿದ್ದಾರೆ. ಎಸ್‌ಎಲ್‌ಜಿ.ಪುಟ್ಟಣ್ಣ  ಕತೆ ಸಿದ್ದಪಡಿಸಿಕೊಂಡು ನಿರ್ಮಾಪಕರನ್ನು  ಭೇಟಿಯಾಗಿದ್ದಾರೆ. ಫಲಿತಾಂಶ ಶೂನ್ಯ. ಮುಂದೆ  ಗೆಳಯರೊಂದಿಗೆ ಸೇರಿಕೊಂಡು ....

240

Read More...

Gara.Film Audio Rel

Sunday, January 13, 2019

               ದೇವರ ಗರ ಮುಂದೆ ಮನುಷ್ಯ ಹಾಕುವ ಗರ ನಶ್ವರ        ಎರಡು ವರ್ಷದಿಂದ ಸುದ್ದಿಯಾಗುತ್ತಿರುವ ‘ಗರ’ ಚಿತ್ರದ ಆಡಿಯೋ  ಮತ್ತು ಟ್ರೈಲರ್ ಅನಾವರಣವು ಪಂಚತಾರ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು.  ನಟಿ ತಾರಾಅನುರಾಧ ಮತ್ತು ಗಾಯಕಿ ಮಂಜುಳಗುರುರಾಜ್  ಕವಡೆ  ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.  ಟ್ರೈಲರ್ ಬಿಡುಗಡೆ ಮಾಡಿದ ಶಿವರಾಜ್‌ಕುಮಾರ್ ಮಾತನಾಡಿ  ಜಾನಿಲೀವರ್ ಅಭಿಮಾನಿಯಾಗಿರುವೆ. ವೇಣು ಕ್ಯಾಮರ ಕೆಲಸ ಅದ್ಬುತವಾಗಿದೆ. ರೆಹಮಾನ್ ಸಿಕ್ಕಾಗಲೆಲ್ಲಾ ಯಾವಾಗ ಹೀರೋ ಆಗುತ್ತಿಯಾ ಅಂತ ಕೇಳುತ್ತಿದ್ದೆ. ಸಾಧುಕೋಕಿಲ ....

333

Read More...

Birbal.Film Press Meet

Sunday, January 13, 2019

           ಕ್ಲೈಮಾಕ್ಸ್ ಹೇಳಿರಿ, ಬಹುಮಾನ ಗೆಲ್ಲಿರಿ        ವಕೀಲ ಚಾಣಾಕ್ಷತನದಿಂದ  ಕೇಸ್‌ನ್ನು ಹೇಗೆ ಬಗೆಹರಿಸುತ್ತಾನೆಂಬುದು  ‘ಬೀರಬಲ್’ ಚಿತ್ರದ ಸಾರಾಂಶವಾಗಿದೆ. ಕೊನೆ ಬಾರಿ ತಂಡವು ಸಿನಿಮಾದ ಕುರಿತು ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡಿತು.     ರಚನೆ,ನಿರ್ದೇಶಕ-ನಾಯಕ ಶ್ರೀನಿ ಚಿತ್ರದಲ್ಲಿ ಹಲವು ವಿಶೇಷಗಳು ಇರಲಿದೆ ಎಂದು ಹೇಳುತ್ತಾ ಹೋದರು. ಕತ್ತಲಲ್ಲಿ ನಡೆಯುವ ಅಪರಾದದ ಕತೆಯಾಗಿದ್ದರಿಂದ ಶಬ್ದ ಮುಖ್ಯವಾಗಿರುತ್ತದೆ. ಕೆನಡದಲ್ಲಿ ಸೌಂಡ್, ಪೈಂಟ್ ರೀತಿಯಲ್ಲಿ ಪೋಸ್ಟರ್‌ನ್ನು ಆಸ್ಟ್ರೇಲಿಯಾದಲ್ಲಿ ಮಾಡಿಸಲಾಗಿದೆ. ಇಬ್ಬರು ಭಾರತೀಯರು ಎಂಬುದು ಹೆಮ್ಮೆಯ ವಿಷಯ. ‘ಸೂನು ಕೆ ....

259

Read More...

Ammana Mane.Film Audio Rel

Saturday, January 12, 2019

ಅಮ್ಮನ ಟ್ರೈಲರ್‌ಗಳಿಗೆ ಫಿದಾ ಆದ ಮಕ್ಕಳು           ಹದಿನಾಲ್ಕು ವರ್ಷಗಳ ನಂತರ ರಾಘವೇಂದ್ರರಾಜ್‌ಕುಮಾರ್ ಅಭಿನಯಿಸಿರುವ ‘ಅಮ್ಮನ ಮನೆ’ ಚಿತ್ರದ ಮೂರು ಟ್ರೈಲರ್‌ಗಳು ಕಲಾವಿದರ ಸಂಘಧಲ್ಲಿ ಅನಾವರಣಗೊಂಡತು. ಕಾರ್ಯಕ್ರಮದಲ್ಲಿ ಹಲವು ವಿಶೇಷತೆಗಳು  ಇದ್ದವು. ಹಿರಿಯ ಸಾಹಿತಿ ಕಮಲಹಂಪನ ಸೇರಿದಂತೆ ಬಾಗಿನ ರೂಪದಲ್ಲಿ ಎಳ್ಳು ಬೆಲ್ಲವನ್ನು  ಬಂದಂತ ಅತಿಥಿಗಳಿಗೆ ವಿತರಿಸಲಾಯಿತು.  ಮೊದಲ ತುಣುಕುಗಳಿಗೆ ಚಾಲನೆ ನೀಡಿದ ಪುನೀತ್‌ರಾಜ್‌ಕುಮಾರ್  ಮಾತನಾಡಿ ಅಣ್ಣ ದೀರ್ಘ  ಗ್ಯಾಪ್‌ನಲ್ಲಿದ್ದರೂ ಚಿತ್ರರಂಗದಲ್ಲಿ  ನಿಕಟ ಸಂಪರ್ಕದಲ್ಲಿ ಇದ್ದರು. ಹಾಡು ಕೇಳಿ ಖುಷಿ ಆಯಿತು. ....

800

Read More...

Supplementary.Film Press Meet

Saturday, January 12, 2019

              ಖಿನ್ನತೆಗೆ ಆತ್ಮಹತ್ಯೆ ಪರಿಹಾರವಲ್ಲ         ಶಿಕ್ಷಣಕ್ಕೆ ಸಂಬಂದಪಟ್ಟ, ಗುರು ಶಿಷ್ಯರ ಸಂಬಂದ, ಪರೀಕ್ಷೆಯಲ್ಲಿ ಅನುರ್ತ್ತಿಣ ಆದಾಗ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡವೆಂದು ಸಂದೇಶದ ಮೂಲಕ ‘ಸಪ್ಲೆಮೆಂಟರಿ’ ಜಸ್ಟ್ ಪಾಸ್ ಮಗಾ ಎಂದು ಅಡಿಬರಹದಲ್ಲಿ ಇರುವ ಚಿತ್ರದಲ್ಲಿ ಇದೆಲ್ಲಾ ಅಂಶಗಳು ಇರಲಿದೆ.  ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆ, ೪ ಹಾಡುಗಳಿಗೆ ಸಂಗೀತ ಮತ್ತು ನಿರ್ದೇಶನ ಮಾಡಿರುವ ತುಮಕೂರು ವಿಶ್ವವಿದ್ಯಾಲಯದ  ಫ್ರೊಫೆಸರ್ ಡಾ.ದೇವರಾಜ್.ಎಸ್  ವಿವರಿಸುವಂತೆ,  ಗುರು ಶಿಷ್ಯರ ಸಂಬಂದದ ಕತೆಯಲ್ಲಿ  ಪರೀಕ್ಷೆ ಅಥವಾ ಬದುಕು ಯಾವುದು ಎಂಬುದನ್ನು ಹೇಳಲಾಗಿದೆ. ಪ್ರತಿಯೊಬ್ಬರ ....

834

Read More...

Anukta.Film Press Meet

Saturday, January 12, 2019

                   ಅನುಕ್ತ ಪ್ರಚಾರಕ್ಕೆ ಬಾರದ ಸಂಗೀತಭಟ್       ಸಿನಿಮಾ ಪ್ರಚಾರಕ್ಕೆ ಕಲಾವಿದರು ಬರುವುದಿಲ್ಲವೆಂಬ ದೂರುಗಳು ತಂಡದಿಂದ ಬರುತ್ತಲೆ ಇರುತ್ತದೆ. ಅದರಂತೆ ‘ಅನುಕ್ತ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಸಂಗೀತಭಟ್ ಮೂರನೇ ಸುದ್ದಿಗೋಷ್ಟಿಯಲ್ಲಿ ಗೈರುಹಾಜರಿಗೆ ಮಾದ್ಯಮದ ಕಡೆಯಿಂದ ಪ್ರಶ್ನೆ ಕೇಳಿಬಂತು. ಅವರು ಮದುವೆಯಾಗಿರುವುದರಿಂದ ಪ್ರಚಾರಕ್ಕೆ ಬರುತ್ತಿಲ್ಲ. ಆದರೂ ಆನ್‌ಲೈನ್ ಪ್ರಮೋಶನ್‌ಗೆ ಸಹಕಾರ ನೀಡುತ್ತಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡವೆಂದು ನಿರ್ದೇಶಕರು ಆಕೆಯ ಪರವಾಗಿ ನಿಂತರು. ಕತೆ ಕುರಿತು ಹೇಳುವುದಾದರೆ ಹೇಳದಂತ ಎನ್ನುವುದು ಶೀರ್ಷಿಕೆಗೆ ಅರ್ಥ ....

954

Read More...

Lock.Film Press Meet

Saturday, January 12, 2019

                     ಲಾಕ್  ತೆರೆದಿಟ್ಟ  ನಿರ್ದೇಶಕ        ಹೊಸಬರ ‘ಲಾಕ್’ ಚಿತ್ರದ ಮೊದಲ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಪರಶುರಾಮ್  ವಿಷಯವನ್ನು ಹೇಳದೆ ಎಲ್ಲವನ್ನು ಲಾಕ್ ಮಾಡಿದ್ದರಿಂದ ಮಾದ್ಯಮದ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಸಿನಿಮಾವು ಇದೇ ಶುಕ್ರವಾರದಂದು ತೆರೆಕಾಣುತ್ತಿರುವುದರಿಂದ ಹಿಂದಿನ ತಪ್ಪನ್ನು ಮಾಡದೆ ಎಲ್ಲವನ್ನು ಹೇಳಿಕೊಂಡರು.  ದೇಶಕ್ಕೆ ಉಪಯೋಗವಾಗುವಂತಹ ಮಾಹಿತಿಗಳನ್ನು  ಇದರಲ್ಲಿ ಕಾಣಬಹುದು. ನನಗೆ ತಿಳಿದಿರುವ ಹಾಗೂ ಸಮಾಜದ ಹಿತಿಮಿತಿ ಒಳಗೆ ಹೇಗೆ ಬೇಕೋ ಆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಸಾಮಾನ್ಯರ ಮಾತನ್ನು ಜನರು ಒಪ್ಪಿಕೊಳ್ಳುವುದಿಲ್ಲ. ....

805

Read More...

Ibbaru B.Tech Stundents Journey.Film

Thursday, January 10, 2019

  ಇಬ್ಬರು ಬಿ. ಟೆಕ್ ಸ್ಟೂಡೆಂಟ್ಸ್ ಜರ್ನಿ ಚಿತ್ರದೊಂದಿಗೆ ನನ್ನ ಬಹುಕಾಲದ ಬಯಕೆ ಈಡೇರಿದಂತೆ ಆಗಿದೆ. ಏಕೆಂದರೆ, ನಾನು ಈವರೆಗೆ ತೆಲುಗಿನಲ್ಲಿ ವಿವಿಧ ಕಥಾವಸ್ತುಗಳನ್ನು ಇಟ್ಟುಕೊಂಡು ಹಲವು ಚಿತ್ರಗಳನ್ನು ಮಾಡಿದ್ದೇನೆ. ಅವುಗಳಲ್ಲಿ ಎರಡು ಚಿತ್ರಗಳಿಗೆ ವಿವಿಧ ಪ್ರಕಾರಗಳಲ್ಲಿ ಒಟ್ಟು ಆರು ನಂದಿ ಪುರಸ್ಕಾರಗಳು ಸಂದಿವೆ. ನನಗೆ ಬಹಳ ಹಿಂದಿನಿಂದಲೂ ಕನ್ನಡದಲ್ಲಿ ಒಂದು ಸಿನೆಮಾ ಮಾಡಬೇಕೆಂಬ ಹಂಬಲ ಇದ್ದಿತು. ಏಕೆಂದರೇ, ಕನ್ನಡದ ಜನತೆ ಸಹಜತೆಯನ್ನು ಬಹಳವಾಗಿ ಇμ ಪಡುತ್ತಾರೆ. ಕಥೆಯಾಗಲೀ ಅಥವಾ ಚಲನಚಿತ್ರವಾಗಲೀ ಅದರಲ್ಲಿ ಸಹಜತೆ ಬಯಸುವರೆಂದು ಟಿ.ವಿ ನೋಡಿ, ಪತ್ರಿಕೆಗಳನ್ನು ಓದಿ ಅರಿತುಕೊಂಡಿದ್ದೇನೆ. ಹಾಗಾಗಿ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು ಮತ್ತು ....

391

Read More...

Bell Bottom.Film Press Meet

Wednesday, January 09, 2019

           ಬೆಲ್ ಬಾಟಂದಲ್ಲಿ ಗುರುರಾಜುಲು ನಾಯ್ಡು ಧ್ವನಿ        ಪ್ರತಿಯೊಂದು ಚಿತ್ರವನ್ನು ಜನರಿಗೆ ತಲುಪಿಸಲು ಚಿತ್ರತಂಡದವರು ವಿನೂತನ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಆ ಪೈಕಿ ಆಡಿಯೋ, ಟೀಸರ್ ಬಿಡುಗಡೆಯು ಮುಖ್ಯವಾಗಿರುತ್ತದೆ. ಇದರಿಂದಲೇ  ಸಾಕಷ್ಟು ಮಾಹಿತಿಗಳು ಎಲ್ಲರಿಗೂ ತಲುಪುತ್ತದೆ. ಅದರಂತೆ ‘ಬೆಲ್ ಬಾಟಂ’ ಚಿತ್ರದ  ತುಣುಕುಗಳನ್ನು ಇತ್ತೀಚೆಗೆ ಮಾದ್ಯಮದವರಿಗೆ ತೋರಿಸಲಾಯಿತು. ಅದರಲ್ಲಿ ಪಂಡಿತ್ ಹರಿಕಥಾ ವಿದ್ವಾನ್ ಗುರುರಾಜುಲು ಜನಾಯ್ಡು ಅವರ  ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ  ಕೆಲವು ಸನ್ನಿವೇಶಗಳಲ್ಲಿ ಇವರ  ಧ್ವನಿಯ ಮೂಲಕ ಕತೆಯು  ಸಾಗುತ್ತದೆ. ....

284

Read More...

Kiss.Film Press Meet

Monday, January 07, 2019

                    ಯುವ ಪ್ರೇಮಿಗಳ ಕಿಸ್          ‘ಕಿಸ್’ ತುಂಟ ತುಟಿಗಳ ಆಟೋಗ್ರಾಫ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ  ಚಿತ್ರವು ಮೂವತ್ತು ತಿಂಗಳ ನಂತರ  ಎಲ್ಲಾ ಕೆಲಸಗಳನ್ನು  ಮುಗಿಸಿ ಈಗ ಬಿಡುಗಡೆ ಹಂತಕ್ಕೆ ಬಂದಿದೆ.   ನಿರ್ದೇಶಕ ಎ.ಪಿ.ಅರ್ಜುನ್  ಹೇಳುವಂತೆ  ಪ್ರತಿ ದೃಶ್ಯಗಳನ್ನು ಹೊಸ ಜಾಗಗಳಲ್ಲಿ ಕ್ಯಾಮಾರ ಇಡಲಾಗಿದೆ. ಬೆಂಗಳೂರು, ಗೋವ, ಮಡಕೇರಿ, ಬಂಗಿಜಂಪ್ ಸಲುವಾಗಿ ಹೃಷಿಕೇಶದಲ್ಲಿ  ಶೂಟ್ ಮಾಡಲಾಗಿದೆ. ‘ನೀನೇ ಮೊದಲು’ ಗೀತೆಯನ್ನು ಏಳು ಪ್ರಸಿದ್ದ ಸ್ಥಳಗಳು ಮತ್ತು ಒಂದು ಹಾಡುನ್ನು ಬ್ಯಾಂಕಾಕ್‌ದಲ್ಲಿ ಚಿತ್ರೀಕರಿಸಲಾಗಿದೆ.  ಶೀರ್ಷಿಕೆಯು ಪೂರ್ಣ ಲವ್‌ಸ್ಟೋರಿ ....

281

Read More...

Petta.(Temil) Film Press Meet

Monday, January 07, 2019

           ಪೊಂಗಲ್ ಹಬ್ಬಕ್ಕೆ ಪೆಟ್ಟಾ           ತಮಿಳುನಾಡಿನ ತಲೈವ ನಟನೆಯ  ‘ಪೆಟ್ಟಾ’  ಏಕಕಾಲಕ್ಕೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ  ಪೊಂಗಲ್ ಹಬ್ಬದ ಸಲುವಾಗಿ ಇದೇ ೧೦ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.   ಚಿತ್ರವು ಕನ್ನಡಕ್ಕೆ ಡಬ್ಬಿಂಗ್ ಆಗುತ್ತಿದೆ. ರಜನಿಕಾಂತ್ ತಮ್ಮ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆಂದು ಸುದ್ದಿ ಹರಿಡಿತ್ತು.  ಕರ್ನಾಟಕದ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿರುವ ಜಾಕ್‌ಮಂಜು ವಿಷಯವನ್ನು ಖಚಿತ ಪಡಿಸಿದ್ದಾರೆ.  ಸುದ್ದಿಗೋಷ್ಟಿಯಲ್ಲಿ  ಮಾತನಾಡಿ ರಜನಿಕಾಂತ್ ಕನ್ನಡವನ್ನು ಸುಲಲಿತವಾಗಿ ಮಾತನಾಡುವುದರಿಂದ ಅವರಿಂದಲೇ ಡಬ್ ಮಾಡಿಸುವ ....

290

Read More...

NTR Kathanayukudu(Telugu Film)

Monday, January 07, 2019

ಎನ್.ಟಿ.ಆರ್  ಕಥಾನಾಯಕಡು ಮತ್ತು ಮಹಾನಾಯಕುಡು         ನಟ,ರಾಜಕಾರಣಿ ಎನ್.ಟಿ.ರಾಮರಾವ್  ಅವರ ಬಯೋಪಿಕ್ ‘ಎನ್‌ಟಿಆರ್ ಕಥಾನಾಯಕುಡು’ ಚಿತ್ರವು ತೆರೆಗೆ ಬರುವ ಕಾರಣ  ಪ್ರಚಾರದ ಸಲುವಾಗಿ ತಂಡವು ಸಿಲಿಕಾನ್ ಸಿಟಿಗೆ ಭೇಟಿ ನೀಡಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು. ಕರ್ನಾಟಕ-ಆಂದ್ರ ಅಣ್ಣ ತಮ್ಮ ಇದ್ದಂತೆ. ಕೆಜಿಎಫ್ ಬಿಡುಗಡೆ ಸಂದರ್ಭದಲ್ಲಿ  ವಿತರಕ ಸಾಯಿಕೊರ್ರಪಾಠಿ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದರು.  ದಿಗ್ಗಜ ಕಲಾವಿದರ ಬಗ್ಗೆ ಹೆಚ್ಚೇನು ತಿಳಿಯದು. ಅಪ್ಪು ಸರ್ ಅವರ ಜೀವನದ ಅನುಭವದ ಬಗ್ಗೆ ಹೇಳಬಹುದಂದು  ಯಶ್  ಮಾತಿಗೆ ವಿರಾಮ ಹಾಕಿದರು. ಇಡೀ ಭಾರತ ....

257

Read More...

Lambodhara.Film Press Meet

Monday, January 07, 2019

                 ದಾರಿ ಬಿಡಿ ಲಂಬೋದರ ಬರುತ್ತಿದ್ದಾನೆ             ‘ಲಂಬೋದರ’ ಚಿತ್ರದ ಕತೆಯು  ಬಸವನಗುಡಿ ಸುತ್ತ ನಡೆಯಲಿದೆ.   ಕಾಲೇಜು ಮುಗಿಸಿದ ಯುವಕನೊಬ್ಬನ ಬದುಕು ಹೇಗಿರುತ್ತೆ, ಏನಾಗುತ್ತೆ.  ಗೆಳೆಯರೊಂದಿಗೆ ತುಂಟತನಗಳನ್ನು ಮಾಡಿಕೊಂಡಿದ್ದ ಇವನ ದಾರಿಗೆ ಒಂದು ಹುಡುಗಿ ಪ್ರವೇಶವಾಗುತ್ತದೆ. ಅವಳಿಂದ ತನ್ನ ಗುಣವನ್ನು ಬದಲಿಸಿಕೊಂಡು, ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವುದೇ ಕತೆಯ ತಿರುಳಾಗಿದೆ. ಕತೆಗೆ ಪೂರಕವಾಗಿ ಹಳೆ ಏರಿಯಾ ಬೇಕಾಗಿದ್ದರಿಂದ ಬಸವನಗುಡಿಯನ್ನು  ಉಪಶೀರ್ಷಿಕೆಯಾಗಿ ಬಳಸಲಾಗಿದೆಯಂತೆ. ಅದರಿಂದಲೇ ಅದೇ ಜಾಗದ ಸುತ್ತ ಮುತ್ತ  ಸ್ಥಳಗಳು, ....

270

Read More...

Gini Helida Kathe.Film Press Meet

Monday, January 07, 2019

               ಬಿಡುಗಡೆಗೆ ಸಿದ್ದ ಗಿಣಿ ಹೇಳಿದ  ಕತೆ        ಹೊಸಬರ  ‘ಗಿಣಿ ಹೇಳಿದ  ಕಥೆ’ ಸಿನಿಮಾವು  ಪ್ರಯಾಣದ ಕತೆಯಾಗಿದೆ. ನಾಯಕ  ಚಾಲಕನಾಗಿದ್ದು, ಒಮ್ಮೆ ಗ್ರಾಹಕರನ್ನು ಕರೆದುಕೊಂಡು  ದಾರಿಯಲ್ಲಿ ತನ್ನ  ಪ್ರೀತಿಯ ಕತೆಯನ್ನು  ಹೇಳುತ್ತಿರುವಾಗ, ಕಾಕತಾಳೀಯ ಎನ್ನುವಂತೆ ಅವರದು ಅದೇ ರೀತಿ ಇರುತ್ತದೆ.  ಕತೆಯಲ್ಲಿ ರಿಯಲ್  ಗಿಣಿಯೊಂದು ಪಾತ್ರ ನಿರ್ವಹಿಸಿದೆ. ಅದು ಏನು ಹೇಳುತ್ತೆ. ಯಾವ ವಿಷಯವನ್ನು ಹೇಳಹೊರಟಿದೆ ಅದರ ಮುಖಾಂತರ ಚಿತ್ರ ತಿರುವು ಪಡೆದುಕೊಳ್ಳುತ್ತದೆ. ಹುಡುಗಿ ಪಾರಿವಾಳ ಲುಕ್ ಇದ್ದರೆ, ಹುಡುಗ ತೆರೆದ ಪುಸ್ತಕದಂತೆ ಇರುತ್ತಾನೆ. ಮನಸಿನ ಭಾವನೆಗಳನ್ನು ....

321

Read More...

Sri Mouneshwara Mahathme.Film Press Meet

Monday, January 07, 2019

                                          ತೆರೆಗೆ ಸಿದ್ದ ಶ್ರೀ ಮೌನೇಶ್ವರ ಮಹಾತ್ಮೆ            ಉತ್ತರ ಕರ್ನಾಟಕದಲ್ಲಿ ಪವಾಡ, ಮಹಿಮೆಗಳನ್ನು  ನಡೆಸಿದವರು ಹಲವರು ಇದ್ದಾರೆ. ಅದರ ಸಾಲಿಗೆ ಶ್ರೀ ಮೌನೇಶ್ವರ ಸ್ವಾಮೀಜಿ ಕೂಡ ಒಬ್ಬರಾಗಿದ್ದಾರೆ.  ಜನತೆಗೆ ಇವರ ಬದುಕು, ಪವಾಡಗಳನ್ನು ತಿಳಿಸಲು ‘ ಶ್ರೀ ಮೌನೇಶ್ವರ ಮಹಾತ್ಮೆ’ ಎನ್ನುವ ಚಿತ್ರವೊಂದು  ತೆರೆಗೆ ಬರುತ್ತಿದೆ.  ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಭೀಮರಾಜ್.ಎಸ್.ವಜ್ರದ್ ಪ್ರಕಾರ ಭಕ್ತಿ ಗಳಿಸಲು ಆನಂದ ಇರಬೇಕು. ಅದು ಪ್ರೀತಿಯ ಮತ್ತೊಂದು ಮುಖ. ಇದು ಬದುಕಿಗೆ ಬೇಕಾದ ....

284

Read More...

Karantaka Film Dir Ass New Office Pooja

Sunday, January 06, 2019

                      ನಿರ್ದೇಶಕರ  ಸಂಘದ ಕಚೇರಿ ಸ್ಥಾಪನೆ          ಪುಟ್ಟಣ್ಣಕಣಗಾಲ್ ಕನಸಿನ ‘ಕರ್ನಾಟಕ ಚಲನಚಿತ್ರ  ನಿರ್ದೇಶಕರ ಸಂಘ’ದಲ್ಲಿ ಸದ್ಯ ಅಧ್ಯಕ್ಷರಾಗಿರುವ  ಸಾಹಿತಿ ಡಾ.ನಾಗೇಂದ್ರಪ್ರಸಾದ್  ಅಧೀನದಲ್ಲಿ ನಾಗರಬಾವಿಯಲ್ಲಿ ಕಚೇರಿಯೊಂದು  ಸ್ಥಾಪನೆಗೊಂಡಿದೆ. ಕಚೇರಿ ಉದ್ಗಾಟನೆ ಸಂದರ್ಭದಲ್ಲಿ  ಸಂಘದ ವೆಬ್‌ಸೈಟ್‌ನ್ನು  ಹಿರಿಯ ನಿರ್ದೇಶಕ ರೇಣುಕಾಶರ್ಮ ಅನಾವರಣಗೊಳಿಸಿದರೆ, ಕ್ಯಾಲೆಂಡರ್‌ನ್ನು ರಮೇಶ್‌ಅರವಿಂದ್ ಹಾಗೂ  ಡೈರಿಯನ್ನು  ಕ್ರಮವಾಗಿ ಭಗವಾನ್, ಸುದೀಪ್ ಬಿಡುಗಡೆ ಮಾಡಿದರು.  ನಿರ್ದೇಶಕನಾದವನು  ಚಿತ್ರೀಕರಣದಲ್ಲಿ ಒಮ್ಮೆ ....

273

Read More...
Copyright@2018 Chitralahari | All Rights Reserved. Photo Journalist K.S. Mokshendra,