Ananthu V/S Nusruth Film Audio Rel

Thursday, November 01, 2018

ಡಾ.ರಾಜ್ ಕುಟುಂಬದಿಂದ ಹಾಡುಗಳ ಅನಾವರಣ         ಕನ್ನಡ ರಾಜೋತ್ಸವ ದಿನದಂದು ಕಲಾವಿದರ ಸಂಘದಲ್ಲಿ ಶಿವರಾಜ್‌ಕುಮಾರ್ ಹೂರತುಪಡಿಸಿ ಡಾ.ರಾಜ್‌ಕುಮಾರ್ ಕುಟುಂಬವು ಆಗಮಿಸಿತ್ತು. ಅದಕ್ಕೆ ಕಾರಣ ವಿನಯ್ ರಾಜ್‌ಕುಮಾರ್ ಅಭಿನಯದ ‘ಅನಂತ್ ವರ್ಸಸ್ ನುಸ್ರತ್’ ಚಿತ್ರದ ಧ್ವನಿಸುರಳಿ ಅನಾವರಣ.  ಧರ್ಮದ ಆಚರಣೆ, ಸಮಾಜ ಇದರ ಮಧ್ಯೆ  ಪ್ರೀತಿ, ಪ್ರೇಮ, ವಿಶ್ವಾಸ ವಿಷಯಗಳ ಕುರಿತ ಕತೆಯಾಗಿದೆ ಎಂದು ಚಿತ್ರದಲ್ಲಿ ನಟನೆ ಮಾಡಿರುವ ದತ್ತಣ್ಣ ಕತೆಯ ಒಂದು ಏಳೆಯನ್ನು ತೆರೆದಿಟ್ಟರು.  ಶೀರ್ಷಿಕೆಯನ್ನು  ಅನಂತು ಮತ್ತು ನುಸ್ರತ್ ಇಡಬಹುದಿತ್ತು,  ಈಗಿರುವ ಟೈಟಲ್ ಗೊಂದಲವಿದೆ ಎಂಬುದರ ಬಗ್ಗೆ ಆರೋಗ್ಯಕರ ....

279

Read More...

Idu Bengaluru Nagara Yaaru Maadabedi Naraka Film Audio Rel

Tuesday, October 30, 2018

ಇದು ಬೆಂಗಳೂರು  ನಗರ ಮಾಡಬೇಡ ನಕರ          ‘ಇದು ಬೆಂಗಳೂರು ನಗರ’ ಸಿನಿಮಾಕ್ಕೆ ಕೆ.ಪಿ.ಸೆಲ್ವರಾಜ್  ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ ಮತ್ತು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇವರ ಕುರಿತು ಹೇಳುವುದಾದರೆ  ೧೯೮೭ರಿಂದ ಚಿತ್ರರಂಗದಲ್ಲಿ ಕ್ಲಾಪ್‌ಬಾಯ್, ಸಹಾಯಕ, ತಂತ್ರಜ್ಘನಾಗಿ ತರೆಹಿಂದೆ ಸಾಕಷ್ಟು ಕೆಲಸಗಳನ್ನು  ಮಾಡಿಕೊಂಡು  ಎಲ್ಲವನ್ನು ಕರಗತ ಮಾಡಿಕೊಂಡು ಅಂತಿಮವಾಗಿ ಚಿತ್ರ ಮಾಡುವಲ್ಲಿ ಸಪಲರಾಗಿದ್ದಾರೆ.  ದಕ್ಷಿಣ ಭಾರತದಲ್ಲಿ  ಗಾರ್ಡನ್ ಸಿಟಿ ಎಂದು ಬೆಂಗಳೂರುನ್ನು  ಕರೆಯುತ್ತಾರೆ.  ಬೇರೆ ರಾಜ್ಯಗಳಿಂದ ಲಕ್ಷಾಂತರ ಜನರು ಬದುಕಿಗಾಗಿ ....

262

Read More...

1-11=_ Film Audio Rel

Tuesday, October 30, 2018

               ಸಂಖ್ಯೆ ಹೆಸರಿನ ಸಿನಿಮಾ          ‘೧-೧೧= -’ ಚಿತ್ರಕ್ಕೆ   ಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವ  ಎಸ್.ಆನಂದ್‌ಕುಮಾರ್ ಹೇಳುವಂತೆ  ಚಿತ್ರದಲ್ಲಿ ಆರು  ಹುಡುಗರು ಮತ್ತು ಹುಡುಗಿಯರು ಇರುತ್ತಾರೆ. ಸಮಾಜದಲ್ಲಿ ಕೆಟ್ಟ ಸಹವಾಸದಿಂದ ಯುವಜನತೆಯು ಹಾಳಾಗುತ್ತಿದೆ. ಶ್ರೀಮಂತರ ಮಕ್ಕಳು ಡ್ರಗ್ಸ್ ವ್ಯಸನಿಯಾಗಿ,  ಅರಿವಿಲ್ಲದೆ ತಪ್ಪು ದಾರಿಗೆ ಸಾಗುತ್ತಿದ್ದಾರೆ. ಮುಂದೆ ಆಗುವ ಪರಿಣಾಮಗಳಿಗೆ ತಾವೇ ಹೊಣೆಗಾರರಾಗುತ್ತಾರೆ. ನಿಮ್ಮಗಳ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿರಿ, ಅದನ್ನು ಹರಿಬಿಡಬೇಡಿರಿ.  ಹೆಣ್ಣು ಮಕ್ಕಳಿಗೆ ಗೌರವ ಕೊಡಿ ಎಂದು ಸಂದೇಶದ ....

329

Read More...

Khushka Film

Tuesday, October 30, 2018

                  ವಿನೂತನ ಶೀರ್ಷಿಕೆ  ಕುಷ್ಕ          ಮಾಂಸಹಾರಿ ಸೇವಿಸುವವರಿಗೆ ‘ಕುಷ್ಕ’ ಚೆನ್ನಾಗಿ ತಿಳಿದಿರುತ್ತದೆ. ಇದೇ ಹೆಸರಿನಲ್ಲಿ  ನಿಮಾವೊಂದು ಶೇಕಡ ೮೦ ರಷ್ಟು ಚಿತ್ರೀಕರಣ ನಡೆಸಿದೆ., ಕ್ರೈಮ್ ಕಾಮಡಿ ಕತೆಯಲ್ಲಿ  ರಷ್ಯನ್ ಪ್ರಜೆ ಸೇರಿದಂತೆ ನಾಲ್ಕು ಪಾತ್ರಗಳು ಬರುತ್ತವೆ.  ಇವರುಗಳು ಒಂದು ವಸ್ತುವಿನ ಹಿಂದೆ ಬಿದ್ದಾಗ ಏನೇನು ಘಟನೆಗಳು, ಅವಾಂತರಗಳು ಆಗುತ್ತವೆ ಎಂಬುದನ್ನು ಹಾಸ್ಯ ರೂಪದಲ್ಲಿ ತೋರಿಸಲಾಗುತ್ತದೆ. ಅದು ಏನು ಎಂಬುದನ್ನು ಸಿನಿಮಾ ನೋಡಬೇಕಂತೆ.  ಮುಖ್ಯ ಪಾತ್ರದಲ್ಲಿ ಮಠ ಗುರುಪ್ರಸಾದ್  ತಲಹರಟೆ, ಇತಿ ಮಿತಿ ಇರೋಲ್ಲ. ಗುರಿ ಇಲ್ಲದೆ ಓಡಾಡ್ತಾ ಇರುವ ಕಾಮಿಡಿ ವಿಲನ್ ....

787

Read More...

Thayige Takka Maga Film Audio Rel

Monday, October 29, 2018

ಆಡಿಯೋ ಸಕ್ಸಸ್ ಮೀಟ್           ಭಾವನೆಗಳು, ಆಕ್ಷನ್ ತುಂಬಿಕೊಂಡಿರುವ   ‘ತಾಯಿಗೆ ತಕ್ಕ ಮಗ’ ಚಿತ್ರವು ಬಿಡುಗಡೆ ಮುಂಚೆ ಯುಟ್ಯೂಬ್‌ನಲ್ಲಿ ಲಕ್ಷಾಂತರ ಜನರು ಕೇಳಿರುವುದರಿಂದ  ಆಡಿಯೋ ಸಕ್ಸಸ್ ಆಗಿದೆ. ಇದರನ್ನಯ ಆಡಿಯೋ ಸಕ್ಸಸ್ ಮೀಟ್ ನೆಪ ಮಾಡಿಕೊಂಡು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.   ನಿರ್ದೇಶಕ ಶಶಾಂಕ್ ಮಾತನಾಡಿ ಜಾಲತಾಣದಲ್ಲಿ  ಹಾಡುಗಳನ್ನು ಹೆಚ್ಚು ಜನರು ಕೇಳಿದರೆ,  ಆಡಿಯೋ ಸಕ್ಸಸ್ ಅಂತ ಕರೆಯುತ್ತಾರೆ. ನಮ್ಮ ಚಿತ್ರದ ಹಾಡುಗಳು ದಾಖಲೆಯಾಗಿ ಇನ್ನೋಂದು ಮಜಲಿಗೆ ತೆಗೆದುಕೊಂಡು ಹೋಗಿದೆ. ಇಂತಹ ಕಾರ್ಯಕ್ರಮ ಮಾಡುತ್ತಿರುವುದು ನಾವೇ ಮೊದಲಿರಬಹುದು. ಸಿದ್ದಾಂತಕ್ಕೆ ಹೋರಾಡುವ ತಾಯಿ ಮಗನ ಕತೆಯಾಗಿದೆ. ಬಿಡುಗಡೆಗೆ ಮುಂಚೆ ಸೇಫ್ ಆಗಿದ್ದೇನೆ. ....

282

Read More...

Punyathgitheeru Film

Monday, October 29, 2018

             ಹೆಣ್ ಮಕ್ಕಳೇ ಸ್ಟ್ರಾಂಗ್ ಗುರು          ಮಹಿಳೆಯರಿಗೂ ಸಮಾನತೆ ಕೊಡಬೇಕೆಂದು ಸಮಾಜದಲ್ಲಿ ಹೋರಾಟ ನಡೆಯುತ್ತಿದೆ. ಅದಕ್ಕೆ ತಕ್ಕಂತೆ ನಾಲ್ಕು ನಾಯಕಿಯರು ನಟಿಸಿರುವ  ‘ಪುಣ್ಯಾತ್‌ಗಿತ್ತೀರು’ ಸಿನಿಮಾವೊಂದು ಸಿದ್ದಗೊಳ್ಳುತ್ತಿದೆ. ನಾಯಕನಿಲ್ಲದೆ,  ಹುಡುಗಿಯರು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೆಲ ಡೊಂಕಿದ್ರು ಕುಣಿತೀವಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವಂತೆ, ಸಿನಿಮಾದ ಪುಣ್ಯಾತ್‌ಗಿತ್ತೀರ ಅವತಾರಗಳು   ಅನಾವರಣಗೊಂಡಿತು.  ಕತೆ ಬರೆದು ನಿರ್ದೇಶನ ಮಾಡಿರುವುದು ರಾಜ್.ಬಿ.ಎನ್.  ಕತೆಯ ಕುರಿತು ಹೇಳುವುದಾದರೆ  ಪಿಜಿದಲ್ಲಿ ಉಳಿದುಕೊಂಡಿದ್ದ ....

269

Read More...

G-Vana Yagna Film

Monday, October 29, 2018

                     ಐದು  ದೃಷ್ಟಿಕೋನದ ನಾಲ್ಕು ಕತೆಗಳು          ‘ಜೀ-ವನ ಯಗ್ನ’ ಚಿತ್ರವೊಂದು  ಸೇರ್ಪಡೆಯಾಗಿದೆ. ಕತೆ,ಸಂಭಾಷಣೆ, ಚಿತ್ರಕತೆ ಮತ್ತು ನಿರ್ದೇಶನ ಮಾಡಿರುವ ಶಿವು ಸರಳೇಬೆಟ್ಟು ಹೇಳುವಂತೆ ಜೀ-ವನವನ್ನು ಜಿ ಗೆ ಹೋಲಿಸಲಾಗಿದೆ. ಪಾರ್ಲೆ-ಜಿ ಸಂತೋಷವನ್ನು ಉಂಟು ಮಾಡಿದರೆ, ಗೂಗಲ್ ಹುಡುಕಾಟವನ್ನು ನಡೆಸುತ್ತದೆ.  ಪಂಚಭೂತಗಳಾದ ಭೂಮಿ, ಆಕಾಶ, ಜಲ, ಅಗ್ನಿ ಹಾಗೂ ವಾಯು  ಇವೆಲ್ಲವು ಜೀವನದ ಒಂದು ಪಯಣವಾಗಿದೆ. ಇವುಗಳಲ್ಲಿ ನಾಲ್ಕು ಪಾತ್ರಗಳಿಗೆ ಹೆಸರನ್ನು ಇಡಲಾಗಿದೆ. ಉಳಿದ ೫೦ ಪಾತ್ರಗಳ ಹೆಸರು ಇರುವುದಿಲ್ಲ. ಕಣ್ಣು, ಕಿವಿ, ಮೆದುಳು, ಮನಸ್ಸು ಜೊತೆಗೆ ಸಮಾಜ ಇರಲಿದ್ದು ಒಂದು ....

276

Read More...

Yaarige Yaaruntu Film

Monday, October 29, 2018

                    ಸದ್ಯದಲ್ಲೆ ಯಾರಿಗೆ ಯಾರುಂಟು         ‘ಯಾರಿಗೆ ಯಾರುಂಟು’  ಸಿನಿಮಾದಲ್ಲಿ ರಂಗಣ್ಣ ಎಂಬುವರು ಪಾತ್ರಗಳನ್ನು ಪರಿಚಯ ಮಾಡಿಕೊಡಲಿದ್ದಾರೆ. ಈತ ಬೇರೆ ಯಾರು ಅಲ್ಲ.   ನಿರ್ದೇಶಕರ ಕಲ್ಪನೆಯಲ್ಲಿ  ಸೃಷ್ಟಿ ಮಾಡಿಕೊಂಡಿರುವ  ಕಾರ್ಟೂನ್ ಬೊಂಬೆ. ಕತೆಯು ಆರೋಗ್ಯಧಾಮ ಎನ್ನುವ ಜಾಗದಲ್ಲಿ ನಡೆಯುತ್ತದೆ. ನಾಯಕ ವೈದ್ಯನಾಗಿದ್ದು ಬ್ರಹ್ಮಚಾರಿ. ತನಗೆ ನೇರವಾಗಿ ಬಂದು ಪ್ರೀತಿಸುತ್ತೇನೆ ಎನ್ನುವ ಹುಡುಗಿಯನ್ನು ಮದುವೆಯಾಗುತ್ತೆನೆ ಎಂಬ ಧೋರಣೆ ಗುಣವುಳ್ಳವನು.  ಅದರಂತೆ ಇವನ ಬದುಕಿನಲ್ಲಿ ಮೂವರು ಹುಡುಗಿಯರು ಬಂದು ಹೋಗುತ್ತಾರೆ.  ಶೀರ್ಷಿಕೆಯಂತೆ ಯಾರಿಲ್ಲ, ಯಾರಿದ್ದಾರೆ ....

873

Read More...

Neuron Film Pooja

Sunday, October 28, 2018

                  ವೈಜ್ಘಾನಿಕ ಕುರಿತ ನ್ಯೂರಾನ್           ಸೈಂಟಿಫಿಕ್ ಸೆಸ್ಪನ್ಸ್, ಥ್ರಿಲ್ಲರ್ ‘ನ್ಯೂರಾನ್’ ಸಿನಿಮಾಕ್ಕೆ  ಕತೆ, ಚಿತ್ರಕತೆ ಬರೆದು  ಪ್ರಥಮಬಾರಿ ನಿರ್ದೇಶನ ಮಾಡುತ್ತಿರುವುದು  ವಿಕಾಸ್‌ಪುಷ್ಪಗಿರಿ. ಒಬ್ಬ ಮನುಷ್ಯನಲ್ಲಿ ಒಂದು ಮಿಲಿಯನ್ ಜೀವಕಣಗಳು ಇರಲಿದ್ದು, ಇವುಗಳು  ನ್ಯೂರಾನ್ ಮೂಲಕ ಕಾರ್ಯರೂಪಕ್ಕೆ ಬರುತ್ತದೆ. ಅದರಂತೆ ಕತೆಯಲ್ಲಿ ನಾಯಕ ಪಿ.ಹೆಚ್.ಡಿ ಮಾಡಿದ್ದು, ಪ್ರಕೃತಿ ಸಂಶೋಧನೆ  ನಡೆಸಿರುತ್ತಾನೆ. ಕೆಲಸದ ನಿಮಿತ್ತ  ವಿದೇಶಕ್ಕೆ ಹೋದಾಗ ಭಾರತದಲ್ಲಿ ಹುಡುಗಿ ಮಿಸ್ಸಿಂಗ್ ಅಂತ ತಿಳಿಯುತ್ತದೆ. ವಾಪಸ್ಸು ಬಂದಾಗ ಮತ್ತೋಬ್ಬಳ ಪ್ರವೇಶವಾಗುತ್ತದೆ. ಹೀಗೆ ಮೂವರು ....

243

Read More...

A2 A2 A Film Audio Rel

Saturday, October 27, 2018

೨ ಎ೨ ಎ ಗೀತೆಗಳು ಹೊರಬಂತು       ವಿನೂತನ ಶೀರ್ಷಿಕೆ ಹೊಂದಿರುವ  ‘ಎ೨ ಎ೨ ಎ’ ಚಿತ್ರವು ಮೂರು ಪಾತ್ರಗಳ ಸುತ್ತ ಸಾಗುತ್ತದೆ. ನಾಯಕ ಆದಿಯಾಗಿ, ಆರಂಭದಲ್ಲಿ ನಾಯಕಿ ಹಾಗೂ ಅಂತ್ಯಕ್ಕೆ ಹಿರಿಯ ನಟಿ ರೂಪದೇವಿ ಇದ್ದಾರೆ.  ಎಲ್ಲಾ ಪಾತ್ರಗಳು ಎ ಅಕ್ಷರದಲ್ಲಿ ಬಂದು ಹೋಗುತ್ತದೆ.  ಎರಡೆನೆ ಬಾರಿ ನಿರ್ದೇಶಕರಾಗಿರುವ ಆರ್.ಕೆ.ನಾಯಕ್ ಹೇಳುವಂತೆ ಜೋಗಿ, ಬಂದನ, ಹುಚ್ಚ, ಕಸ್ತೂರಿನಿವಾಸ ಹಾಗೂ ಉಪೇಂದ್ರ ಚಿತ್ರಗಳ ಒಂದು ಏಳೆಯನ್ನು ತೆಗೆದುಕೊಂಡು ಕತೆ ಸಿದ್ದಪಡಿಸಲಾಗಿದೆ.  ಅದು ಏನು ಎಂಬುದಕ್ಕೆ ಸಿನಿಮಾ ನೋಡಬೇಕೆಂತೆ.      ವೃತ್ತಿಯಲ್ಲಿ ಸರ್ಕಾರಿ ನೌಕರರಾಗಿರುವ ಪ್ರತಾಪ್ ಮೊದಲಬಾರಿ ನಾಯಕನಾಗಿ ಅಭಿನಯಿಸಿದ್ದಾರೆ. ....

238

Read More...

Preethi Keli Sneha Kaledukollabebi

Saturday, October 27, 2018

                        ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ          ಸುಪ್ರಭಾತ, ಅಮೃತವರ್ಷಿಣಿ ಚಿತ್ರಗಳ  ನಿರ್ದೇಶಕ ದಿನೇಶ್‌ಬಾಬು ಪ್ರೀತಿಯ ಕುರಿತಂತೆ ‘ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳ ಬೇಡಿ’ ಚಿತ್ರಕ್ಕೆ ಕತೆ, ಚಿತ್ರಕತೆ, ಛಾಯಗ್ರಹಣ ಜೊತೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಅದಕ್ಕೆಂದು  ವಿಚಿತ್ರ ಪ್ರೀತಿ ಕತೆ, ಪ್ರೀತಿ ಬಲಶಾಲಿಯಾಗಿದೆ ಅಂತ ಪೋಸ್ಟರ್‌ನಲ್ಲಿ ಮುದ್ರಿಸಿದ್ದಾರೆ. ಎಲ್ಲರ ಜೀವನದಲ್ಲಿ ನಡೆದಿರುವ ಸನ್ನಿವೇಶಗಳು ನೋಡುಗರಿಗೆ ಅನಿಸುತ್ತದಂತೆ. ಇದರ ಕುರಿತು ಗೊಂದಲಗಳಿಗೆ ಸ್ಪಷ್ಟಿಕರಣ ನೀಡಿ, ಕ್ಲೈಮಾಕ್ಸ್‌ನಲ್ಲಿ  ಸ್ನೇಹಕ್ಕಿಂತ ಪ್ರೀತಿ ....

239

Read More...

Londonalli Lambodara

Saturday, October 27, 2018

ಲಂಡನ್‌ನಲ್ಲಿ ಲಂಬೋಧರನ ಆಟಟೋಪಗಳು          ‘ಲಂಡನ್‌ನಲ್ಲ ಲಂಬೋಧರ’  ಕತೆಯು  ದಿನಭವಿಷ್ಯವನ್ನು  ನಂಬಿಕೊಂಡು  ದಿನಚರಿ ಆರಂಭಿಸಿದಾಗ ಅವನ ಜೀವನದಲ್ಲಿ ಏನೇನು ಘಟನೆಗಳು ನಡೆಯುತ್ತವೆ. ನಂಬಿಕೆ ಮೇಲೆ ತೊಂದರೆಗಳು ಆಗುತ್ತಿದ್ದರೆ ಪ್ರೇಕ್ಷಕರಿಗೆ ನಗು ತರಿಸುತ್ತದೆ. ಅದನ್ನು ಹೇಗೆ ಸರಿಪಡಿಸಿಕೊಳ್ಳುತ್ತಾನೆ. ಚಿಕ್ಕ ಮನೆಯಿಂದ ಶುರುವಾದ ಕತೆಯು ಲಂಡನ್‌ಗೆ ಕರೆದುಕೊಂಡು ಹೋಗುತ್ತದೆ. ಇಂತಹ ಸನ್ನಿವೇಶಗಳನ್ನು ಕಾಮಿಡಿ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ನೋಡುಗರಿಗೆ ಲಂಬೋದರ ಹೊಂದಿಕೆಯಾಗುತ್ತಾರೆ.  ಕಿರುಚಿತ್ರ ಹಾಗೂ ಹಲವು ನಿರ್ದೇಶಕ ಬಳಿ ಕೆಲಸ ಮಾಡಿದ ಅನುಭವ ಇರುವ ರಾಜ್‌ಸೂರ್ಯ ಮೊದಲಬಾರಿ ಕತೆ ಬರೆದು  ....

242

Read More...

Sree Hasanambha Mahime Film

Saturday, October 27, 2018

            ತೆರೆ ಮೇಲೆ ಶ್ರೀ ಹಾಸನಾಂಬ ದೇವಿ ಮಹಿಮೆ          ಶ್ರೀ ಹಾಸನಾಂಬ ದೇವಿಯ ದರ್ಶನವು ವರ್ಷಕ್ಕೆ ಒಂದು ವಾರಗಳ ಮಾತ್ರ ತೆರೆದು, ಕೊನೆ ದಿವಸದಂದು ದೇವಿಗೆ ದೀಪ, ಹೂ ಇಡಲಾಗಿದ್ದು,  ವರ್ಷದ ನಂತರ ಬಾಗಿಲು ತೆಗೆದಾಗ ದೀಪ ಉರಿಯುತ್ತಿದ್ದು, ಹೂ ಬಾಡಿರುವುದಿಲ್ಲ.  ಆಚಾರ ಗೊತ್ತಿದ್ದರೂ, ಹಿನ್ನಲೆ ಏನು? ಇದರ ನಡುವೆ ಏನಾಗಿದೆ, ಯಾಕೆ ಬಾಗಿಲು ಪ್ರತಿ ದಿವಸ ತೆಗೆಯುವುದಿಲ್ಲವೆಂದು ಇಂದಿಗೂ ತಿಳಿದಿರುವುದಿಲ್ಲ. ದೇವಿಯು ಹೇಗೆ ಉದ್ಬವವಾಯಿತು.  ಇಂತಹ ಸಾಕಷ್ಟು ವಿಷಯಗಳನ್ನು ‘ಶ್ರೀ ಹಾಸನಾಂಬ ಮಹಿಮೆ’ ಎನ್ನುವ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರಕತೆ,ಸಾಹಿತ್ಯ, ಸಂಭಾಷಣೆ ....

246

Read More...

Galli Bekery Film Audio Rel

Friday, October 26, 2018

ನೈಜ ಘಟನೆ ಚಿತ್ರ           ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ  ‘ಗಲ್ಲಿ ಬೇಕರಿ’  ಸಿನಿಮಾದ ಕತೆಯು  ಗಲ್ಲಿಯಲ್ಲಿರುವ ಬೇಕರಿಯಲ್ಲಿ  ಕೆಲಸ ಮಾಡುವ ಹುಡುಗ, ಅದೇ ಏರಿಯಾದಲ್ಲಿರುವ ಪೋಲೀಸ್ ಆಫೀಸರ್ ಮಗಳು. ಇಬ್ಬರ ಮಧ್ಯೆ ನಡೆಯುವ ಪ್ರೇಮಕತೆಯನ್ನು  ಸಿನಿಮಾದಲ್ಲಿ ಹೇಳಲಾಗಿದೆ.   ನೈಜ ಘಟನೆಯಲ್ಲಿ  ಪ್ರೀತಿಸಿದ ಹುಡುಗನನ್ನು ಅವಳ ಅಪ್ಪ ಕೊಲೆ ಮಾಡಿಸಿರುತ್ತಾರೆ. ಚಿತ್ರದಲ್ಲಿ  ಇಬ್ಬರು ಒಂದಾಗುವುದನ್ನು  ತೋರಿಸಲಾಗಿದೆ.  ಆತನನ್ನು  ಹುಡುಕಿಕೊಡುವ ಜವಬ್ದಾರಿಯನ್ನು ಜಯಕರ್ನಾಟಕ  ಸಂಘವು ವಹಿಸಿಕೊಂಡಂತ ಸನ್ನಿವೇಶವನ್ನು ಸೃಷ್ಸಿಸಿದ್ದು, ಸಂಘಕ್ಕೆ  ಅಂತಲೇ ಒಂದು ಹಾಡನ್ನು ರಚಿಸಿ ೨೦ ಜಿಲ್ಲೆಗಳಲ್ಲಿ  ....

243

Read More...

Best Friends Film

Friday, October 26, 2018

                  ಪ್ರಶಸ್ತಿ ಆಯ್ಕೆಯಲ್ಲಿ ಲಾಭಿ           ೨೦೧೭ನೇ ಸಾಲಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಿದ ಬೆನ್ನಲ್ಲೆ ತರಹೆವಾರು ಟೀಕೆಗಳು ಕೇಳಿಬರುತ್ತವೆ. ಅದರಂತೆ ಮೊದಲ ಸಾಲಿನಲ್ಲ ಇದರು ಕುರಿತು ಮಾತನಾಡಿದ್ದು ‘ಬೆಸ್ಟ್ ಫ್ರಂಡ್ಸ್’ ನಿರ್ದೇಶಕ ಟೀಶಿ. ವೆಂಕಟೇಶ್. ಅವರು ಮಾತನಾಡಿ  ಚಲನಚಿತ್ರ  ಪ್ರಶಸ್ತಿಯಲ್ಲಿ ಸರಿಯಾದ ಮಾನದಂಡ ಅನುಸರಿಸದೆ, ಶಿಪಾರಸ್ಸು ಇರುವವರಿಗೆ  ಪ್ರಶಸ್ತಿ ನೀಡಲಾಗಿದೆ. ಚಿತ್ರಗಳನ್ನು  ಹರಾಜು  ರೀತಿಯಲ್ಲಿ ಪರಿಗಣಿಸಿದ್ದಾರೆ.  ೧೫೮ ವರ್ಷಗಳ ಕಾನೂನು ಹೋರಾಟದ ನಂತರ   ಮೂರನೇ ಜಾತಿಯ ಜನರ ಪರವಾಗಿ ಹಾಗೂ   ಕಾಯ್ದೆ ೩೭೭ ಪ್ರಕಾರ ಪರಸ್ಪರ ಪ್ರೀತಿ ....

236

Read More...

Tarakasura Film Trailer Launch

Thursday, October 25, 2018

ಜಾನಪದ ಕಲೆ ಸಾರುವ ತಾರಕಾಸುರ        ‘ತಾರಕಾಸುರ’ ದಲ್ಲಿ ಜಾನಪದ ಕಲೆಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದು ತಂಡವು ಮಾಹಿತಿಯನ್ನು ಹೇಳಿಕೊಂಡಿರಲಿಲ್ಲ.   ನಿರ್ದೇಶಕ ಚಂದ್ರಶೇಖರಬಂಡಿಯಪ್ಪ ಮಾತನಾಡಿ ಸಾವಿರ ವರ್ಷಗಳ ಇತಿಹಾಸ ಇರುವ ಬುಡ್ ಬುಡ್‌ಕೆ ಇಂದು ಅಳಿವಿನ ಅಂಚಿನಲ್ಲಿದೆ. ಅವರ ತಲೆಮಾರುಗಳು ಮಾಯವಾಗಿದ್ದು, ಪಾವಗಡ, ಮಂಡ್ಯಾ ಸ್ಥಳಗಳಲ್ಲಿ ಮಾತ್ರ ಕೆಲವರು ಈಗಲೂ ಇದ್ದಾರೆ. ಅವರನ್ನು ಸಂಪರ್ಕಿಸಿ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಕತೆ ಸಿದ್ದಪಡಿಸಿಕೊಂಡು ಜನರಿಗೆ ಮನರಂಜನೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.  ಸಿನಿಮಾ ನೋಡಿದ ಸೆನ್ಸಾರ್‌ನವರು ಇದನ್ನು ಬ್ಯಾನ್ ಮಾಡಲು ಶಿಪಾರಸ್ಸು ....

254

Read More...

Tarakasura Film Trailer

Thursday, October 25, 2018

                 ಜಾನಪದ ಕಲೆ ಸಾರುವ ತಾರಕಾಸುರ        ‘ತಾರಕಾಸುರ’ ದಲ್ಲಿ ಜಾನಪದ ಕಲೆಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದು ತಂಡವು ಮಾಹಿತಿಯನ್ನು ಹೇಳಿಕೊಂಡಿರಲಿಲ್ಲ.   ನಿರ್ದೇಶಕ ಚಂದ್ರಶೇಖರಬಂಡಿಯಪ್ಪ ಮಾತನಾಡಿ ಸಾವಿರ ವರ್ಷಗಳ ಇತಿಹಾಸ ಇರುವ ಬುಡ್ ಬುಡ್‌ಕೆ ಇಂದು ಅಳಿವಿನ ಅಂಚಿನಲ್ಲಿದೆ. ಅವರ ತಲೆಮಾರುಗಳು ಮಾಯವಾಗಿದ್ದು, ಪಾವಗಡ, ಮಂಡ್ಯಾ ಸ್ಥಳಗಳಲ್ಲಿ ಮಾತ್ರ ಕೆಲವರು ಈಗಲೂ ಇದ್ದಾರೆ. ಅವರನ್ನು ಸಂಪರ್ಕಿಸಿ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಕತೆ ಸಿದ್ದಪಡಿಸಿಕೊಂಡು ಜನರಿಗೆ ಮನರಂಜನೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.  ಸಿನಿಮಾ ನೋಡಿದ ....

218

Read More...

Tarakasura Film Trailer

Thursday, October 25, 2018

                 ಜಾನಪದ ಕಲೆ ಸಾರುವ ತಾರಕಾಸುರ        ‘ತಾರಕಾಸುರ’ ದಲ್ಲಿ ಜಾನಪದ ಕಲೆಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದು ತಂಡವು ಮಾಹಿತಿಯನ್ನು ಹೇಳಿಕೊಂಡಿರಲಿಲ್ಲ.   ನಿರ್ದೇಶಕ ಚಂದ್ರಶೇಖರಬಂಡಿಯಪ್ಪ ಮಾತನಾಡಿ ಸಾವಿರ ವರ್ಷಗಳ ಇತಿಹಾಸ ಇರುವ ಬುಡ್ ಬುಡ್‌ಕೆ ಇಂದು ಅಳಿವಿನ ಅಂಚಿನಲ್ಲಿದೆ. ಅವರ ತಲೆಮಾರುಗಳು ಮಾಯವಾಗಿದ್ದು, ಪಾವಗಡ, ಮಂಡ್ಯಾ ಸ್ಥಳಗಳಲ್ಲಿ ಮಾತ್ರ ಕೆಲವರು ಈಗಲೂ ಇದ್ದಾರೆ. ಅವರನ್ನು ಸಂಪರ್ಕಿಸಿ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಕತೆ ಸಿದ್ದಪಡಿಸಿಕೊಂಡು ಜನರಿಗೆ ಮನರಂಜನೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.  ಸಿನಿಮಾ ನೋಡಿದ ....

209

Read More...

Sarkari Hiriya Prathamika Shaale Kasaragodu

Friday, October 26, 2018

ಸರ್ಕಾರಿ ಶಾಲೆಗೆ ೫೦ರ ಹೆಜ್ಜೆ ಮಕ್ಕಳ ಚಿತ್ರ ‘ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೂಡು’  ೫೦ ದಿನಗಳನ್ನು ಪೂರೈಸಿ  ೭೦ ಕೇಂದ್ರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದರನ್ವಯ  ಸರಳ ಸಮಾರಂಭವನ್ನು ತಂಡವು ಏರ್ಪಸಿದ್ದು, ತಂತ್ರಜ್ಘರು, ಕಲಾವಿದರು ಆಗಮಿಸಿ ಖುಷಿಯನ್ನು ಹಂಚಿಕೊಂಡರು.  ನಿರ್ದೇಶಕ ರಿಶಬ್‌ಶೆಟ್ಟಿ  ಚಿತ್ರವು ಹುಟ್ಟುಕೊಂಡ ಬಗೆಯನ್ನು ನೆನಪಿಸಿಕೊಂಡರು.   ಸಿನಿಮಾವು  ಹೇಗಾದರೂ  ಜನರಿಗೆ ತಲುಪಬೇಕೆಂಬ  ಅದಮ್ಯ ಬಯಕೆಯಿಂದ  ನಾವೆಲ್ಲರೂ  ಸಂಭಾವನೆರಹಿತ ಶ್ರಮ ವಹಿಸಿದ್ದೇವೆ.  ಟಗರು, ರ‍್ಯಾಂಬೋ ನಂತರ ಜನರು ಚಿತ್ರಮಂದಿರಕ್ಕೆ ಬರುತ್ತಿರುವುದಾಗಿ ಅಲ್ಲಿಗೆ ಭೇಟಿ ನೀಡಿದಾಗ ಮಾಲೀಕರು ....

296

Read More...

Rangamandira Film

Friday, October 26, 2018

೮೦ ಕಲಕಾವಿದರ ರಂಗಮಂದಿರ ಪ್ರಚಲಿತ  ಎರಡು-ಮೂರು ಪಾತ್ರಗಳಲ್ಲಿ ಚಿತ್ರಗಳು ಬರುತ್ತಿವೆ ಅಪರೂಪಕ್ಕೆ ಎನ್ನುವಂತೆ ೮೦ಕ್ಕೂ ಹೆಚ್ಚು ಕಲಾವಿದರು ನಟಿಸುತ್ತಿರುವ  ‘ರಂಗಮಂದಿರ’ ಚಿತ್ರವೊಂದು ಶೇಕಡ ೬೦ ರಷ್ಟು ಚಿತ್ರೀಕರಣ ಮುಗಿಸಿದೆ. ಸದ್ಯ   ಗ್ಯಾಂಟಿಗನ ಹಳ್ಳಿ  ಸಮೀಪ ಇರುವ ದೊಡ್ಡ ಬಂಗಲೆಯಲ್ಲಿ ತಂಡವು ಬೀಡು ಬಿಟ್ಟಿತ್ತು. ಒಂದು ದೃಶ್ಯ ಓಕೆ ಆದ ನಂತರ ನಿರ್ದೇಶಕರು ಬ್ರೇಕ್ ಎಂದಾಗ ಎಲ್ಲರೂ  ಮಾದ್ಯಮದ ಮುಂದೆ ಹಾಜರಾದರು.  ಗ್ಯಾಪ್ ನಂತರ ನಿರ್ಮಾಪಕರು ಅವಕಾಶ ನೀಡಿದ್ದಾರೆ. ಹಾಡುಗಳಿಗೆ ದುಬೈ, ಯುರೋಪ್ ದೇಶಗಳಿಗೆ ಹೋಗುವ ಇರಾದೆ ಇದೆ. ಎಲ್ಲಾ ಕಲಾವಿದರು  ಇರುವುದರಿಂದ ತಮ್ಮನ್ನು ಆಹ್ವಾನಿಸಲಾಗಿದೆ ಎಂದು ನಿರ್ದೇಶಕ ....

249

Read More...
Copyright@2018 Chitralahari | All Rights Reserved. Photo Journalist K.S. Mokshendra,