Raymo.Film Pooja.

Thursday, June 20, 2019

ಶಂಕರಮಠದಲ್ಲಿ ‘ರೇಮೊ‘ ಚಿತ್ರದ ಸ್ಕ್ರಿಪ್ಟ್ ಪೂಜೆ ಸಿ.ಆರ್.ಮನೋಹರ್ ಅವರ ನಿರ್ಮಾಣದಲ್ಲಿ, ಪವನ್ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ಇಶಾನ್ ನಾಯಕ    ಜೈ ಆದಿತ್ಯ ಫ಼ಿಲಂಸ್ ಲಾಂಛನದಲ್ಲಿ ಸಿ.ಆರ್.ಮನೋಹರ್ ಅವರು ನಿರ್ಮಿಸುತ್ತಿರುವ, ಪವನ್ ಒಡೆಯರ್ ನಿರ್ದೇಶನದ ‘ರೇಮೊ‘ ಚಿತ್ರದ ....

905

Read More...

Ds MAX.Funciton.

Wednesday, June 19, 2019

ಸಾಧಕರಿಗೆ  ಡಿಎಸ್ ಮ್ಯಾಕ್ಸ್  ಕಲಾಶ್ರೀ  ಪ್ರಶಸ್ತಿ          ಡಿಎಸ್ ಮ್ಯಾಕ್ಸ್ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಅಧ್ಯಕ್ಷ ಡಾ.ಕೆ.ವಿ.ಸತೀಶ್ ರವರು ಸಂಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ  ಕಾರು ಮತ್ತು ಫ್ಲಾಟ್‌ಗಳನ್ನು ಉಡುಗೊರೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಾದಬ್ರಹ್ಮ ಹಂಸಲೇಖಾ, ಹಿರಿಯ ನಟಿಯರಾದ ಭಾರ್ಗವಿನಾರಾಯಣ್, ಕಾಂಚನಾ, ರಮೇಶ್‌ಭಟ್, ಹರ್ಷಿಕಾಪೂರ್ಣಚ್ಚ, ರವಿಕಿರಣ್, ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ, ತೆಲುಗು ನಿರ್ದೇಶಕ ಕೆ.ವಿಶ್ವನಾಥ್, ಮಲೆಯಾಳಂ ನಟಿಯರಾದ ....

960

Read More...

Nyuron.Film Press Meet.

Friday, June 14, 2019

                  ಸೈಂಟಿಫಿಕ್  ಥ್ರಿಲ್ಲರ್  ಚಿತ್ರ          ಮೂವರು ನಾಯಕಿಯರು ಇರುತ್ತಾರೆ ಅಂದ ಮಾತ್ರಕ್ಕೆ ಇದೊಂದು ತ್ರಿಕೋನ ಪ್ರೇಮಕತೆ ಚಿತ್ರವಾಗಿಲ್ಲ. ಅದಕ್ಕೂ ಮೀರಿದ ಸೈಂಟಿಫಿಕ್ ಸೆಸ್ಪನ್ಸ್, ಥ್ರಿಲ್ಲರ್ ‘ನ್ಯೂರಾನ್’ ಚಿತ್ರ ಇದಾಗಿದೆ.  ಕತೆ, ಚಿತ್ರಕತೆ ಬರೆದು  ಪ್ರಥಮಬಾರಿ ನಿರ್ದೇಶನದ ಚುಕ್ಕಾಣಿಯನ್ನು ಹಿಡಿದಿರುವ ವಿಕಾಸ್‌ಪುಷ್ಪಗಿರಿ. ಇವರ ಕುರಿತು ಹೇಳುವುದಾದರೆ ಟೆಕ್ಕಿಯಾಗಿ ಉನ್ನತ ಹುದ್ದೆಯಲ್ಲಿದ್ದರೂ, ಭವಿಷ್ಯವನ್ನು ಚಿತ್ರರಂಗದಲ್ಲಿ ರೂಪಿಸಿಕೊಳ್ಳಬೇಕೆಂಬ ಅಪೇಕ್ಷ್ಷೆಯಿಂದ, ರಾಜಿನಾಮೆ ನೀಡಿ ನಂತರ ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ್ದಾರೆ.  ಸಿನಿಮಾ ಬಗ್ಗೆ ....

921

Read More...

Preeti Irabaarade.Film Press Meet.

Friday, June 14, 2019

ತೆಲುಗು ತಂಡದ ಕನ್ನಡ ಚಿತ್ರ         ಸ್ಯಾಂಡಲ್‌ವುಡ್‌ನಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡಿದರೆ, ಬೇರೆ ಕಡೆ ವ್ಯಾಪಾರ ವೃದ್ದಿಯಾಗುತ್ತದೆಂದು ಅರಿತಿರುವ ಬೇರೆ ಚಿತ್ರರಂಗದವರು ಇಲ್ಲಿಯೆ ಬಂಡವಾಳ ಹಾಕುತ್ತಿರುವುದು  ಆರೋಗ್ಯಕರ ಬೆಳವಣಿಗೆಯಾಗಿದೆ. ಅದರಂತೆ   ಟಾಲಿವುಡ್ ತಂಡದಿಂದ ‘ಪ್ರೀತಿ ಇರಬಾರದೇ’ ಎನ್ನುವ  ತಂದೆ ಮಗಳ ಬಾಂದವ್ಯದ ನೈಜ ಕತೆಯನ್ನು ಸಿದ್ದಪಡಿಸಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ ೮೦ರ ಕಾಲಘಟ್ಟದಲ್ಲಿ  ಆಂದ್ರಪ್ರದೇಶದ ರಾಜಮಂಡ್ರಿ ಎನ್ನುವ ಸ್ಥಳದಲ್ಲಿ  ಮಗಳನ್ನು ಉಳಿಸಿಕೊಳ್ಳಲು ತಂದೆಯಾದವನು ನ್ಯಾಯಕ್ಕಾಗಿ ಹೋರಾಡುತ್ತಾನೆ. ಎರಡನೆಯದು  ಹೆಣ್ಣು ಮಗು ಆದಾಗ ಅಮ್ಮನು ಮಗನಿಗೆ ....

885

Read More...

War & Peace.Film Press Meet.

Wednesday, June 19, 2019

ಶಾಂತಿ - ಕ್ರಾಂತಿ  ನಡುವಿನ ಕಥನ          ಆಂಗ್ಲ ಟಾಲ್‌ಸ್ಟೇ ಕಾದಂಬರಿಯು ಕನ್ನಡದಲ್ಲಿ ‘ವಾರ್ ಅಂಡ್ ಪೀಸ್’ ಹೆಸರಿನೊಂದಿಗೆ ಚಿತ್ರವು ಮೂಡಿ ಬರುತ್ತಿದೆ. ಗಾಂಧಿ ಮತ್ತು ಹಿಟ್ಲರ್‌ನ ಐತಿಹಾಸಿಕ ಭೇಟಿ ಎಂದು ಟ್ಯಾಗ್ ಲೈನ್ ಇರುವುದರಿಂದ ಇದು ಯುದ್ದಕ್ಕೆ ಸಂಬಂದಿಸಿದ, ಅಥವಾ ಗಾಂಧಿ-ಹಿಟ್ಲರ್ ಕುರಿತಾದ ವಿಷಯ ಏನಾದರೂ ಇರುಬಹುದಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಅದ್ಯಾವುದಕ್ಕೂ ಸಂಬಂದಿಸದೆ, ಬಾಕ್ಸರ್‌ನೊಬ್ಬನ ಕತೆಯಾಗಿದೆ. ಕಥಾನಾಯಕ ಜೀವನದಲ್ಲಿ ತಾನೊಬ್ಬ ಬಾಕ್ಸ್‌ರ್  ಆಗಬೇಕಂಬ ಗುರಿಯನ್ನು ಹೊಂದಿರುತ್ತಾನೆ. ಬದುಕಿನ ಆ ಪಯಣದಲ್ಲಿ ಅದನ್ನು ಸಾಧಿಸಲು ಹೋದಾಗ ಅವನಿಗೆ ಸಾಕಷ್ಟು ಸಮಸ್ಯೆಗಳು  ....

913

Read More...

Film 100.Film Pooja and Press Meet.

Wednesday, June 19, 2019

ಪ್ರಚಲಿತ  ತಂತ್ರಜ್ಘಾನದಲ್ಲಿ  ಅಪರಾಧಗಳು           ೮೦ರ ದಶಕದಲ್ಲಿ ಟಿವಿ ನೋಡಿ ಹಾಳಾದೆ ಎಂದು ಹೇಳುತ್ತಿದ್ದರು. ಕಾಲ ಬದಲಾದಂತೆ ತಂತ್ರಜ್ಘಾನ ಬೆಳಯುತ್ತಿದ್ದು, ಎಲ್ಲರ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಇದರಿಂದ ಉಪಯೋಗಕ್ಕಿಂತ ದುರುಪಯೋಗ ಹೆಚ್ಚಾಗುತ್ತಿದೆ. ಇಂತಹುದೇ ಸೈಬರ್ ಕ್ರೈಮ್, ಸಾಮಾಜಿಕ ಜಾಲತಾಣ ಮೂಲಕ ಯಾವ ರೀತಿ ಅಪರಾಧಗಳು ನಡೆಯುತ್ತದೆ, ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ‘೧೦೦’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ನಮ್ಮ ಸಮಸ್ಯೆಯನ್ನು ನಾವುಗಳೇ ನಿವಾರಣೆ ಮಾಡಿಕೊಳ್ಳಬಹುದು. ದಾರಿಯಲ್ಲಿ ಅನ್ಯಾಯ ಕಂಡರೆ, ಗಲಾಟೆ, ಅಪರಾಧಗಳು ನಡೆಯುತ್ತಿದ್ದರೆ ಮೊದಲು ನೂರು ಸಂಖ್ಯೆಗೆ ಕರೆ ಮಾಡುತ್ತೇವೆ. ....

1239

Read More...

Kempegowda-2.Film Press Meet.

Tuesday, June 18, 2019

ರೀಲ್ ಪೋಲೀಸ್‌ಗೆ ರಿಯಲ್ ಪೋಲೀಸರ ಹಾರೈಕೆ          ಕೆಂಪೆಗೌಡ ಚಿತ್ರವು ಯಶಸ್ಸು ಕಂಡು ಎಲ್ಲರಿಗೂ ಹೆಸರು ತಂದುಕೊಟ್ಟಿತ್ತು. ಇದರ ನಿರ್ಮಾಪಕ ಶಂಕರ್‌ರೆಡ್ಡಿ ‘ಕಂಪೆಗೌಡ-II’ ಚಿತ್ರಕ್ಕೆ ಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ರೇಣುಕಾಂಬ ಸ್ಟುಡಿಯೋದಲ್ಲಿ ಆಡಿಯೋ ಸಿಡಿಯನ್ನು ರಿಯಲ್ ಪೋಲೀಸರು ಬಿಡುಗಡೆ ಮಾಡಿದರು. ಪೋಲೀಸ್ ಆಯುಕ್ತ ಸುನಿಲ್‌ಕುಮಾರ್ ಮಾತನಾಡಿ ಹಾಡುಗಳಿಗೆ ಶಕ್ತಿ ಇದೆ. ತಂತ್ರಜ್ಘಾನ ಬೆಳೆದಂತೆ ಹಾವಭಾವ ಬದಲಾವಣೆ ಆಗಿದೆ.  ಪೋಲೀಸ್ ಆಧಾರಿತ ಚಿತ್ರಗಳು ಹಿಟ್ ಆಗಿದೆ. ಪೋಲೀಸರು ಕೆಟ್ಟವರಲ್ಲ. ಸಮಾಜದ ಕೊಳಕುಗಳನ್ನು ತೆಗೆಯುವ ಕೆಲಸ ಮಾಡುತ್ತಾರೆ. ಆದರೆ ....

913

Read More...

Suvvali.Film Audio Rel

Tuesday, June 18, 2019

ಇಂದಿನ  ಮಕ್ಕಳೆ ಮುಂದಿನ  ಪ್ರಜೆಗಳು         ಮೇಲ್ಕಂಡ ಶೀರ್ಷಿಕೆ ನೋಡಿದಾಗ ಮಕ್ಕಳು ನೆನಪಿಗೆ ಬರುತ್ತಾರೆ. ‘ಸುವ್ವಾಲಿ’ ಎನ್ನುವ ಮಕ್ಕಳ ಚಿತ್ರದ ಕತೆಯು ಇದರ ಆಧಾರದ ಮೇಲೆ ಸಾಗುತ್ತದೆ. ವಿಶೇಷ ಎನ್ನುವಂತೆ ಅನಾಥಶ್ರಮದಲ್ಲಿ ನಡೆಯುವ ದಂದೆ, ಅಕ್ರಮಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಜಾತಿ, ಯುವಜನಾಂಗಕ್ಕೆ ಅನ್ಯಾಯವಾದಾಗ ಎಲ್ಲರೂ ಮುಂದೆ ಬರುತ್ತಾರೆ. ಅದೇ ಮಕ್ಕಳಿಗೆ ತೊಂದರೆಯಾದಾಗ ಯಾರು ಬರುವುದಿಲ್ಲ. ವಯಸ್ಸಾದವರು ಬಂದರೂ ಏನು ಮಾಡಲಿಕ್ಕೆ ಆಗುವುದಿಲ್ಲ.  ಇಲ್ಲಿ  ನಡಯುತ್ತಿರುವ ಘೋರ ಕಷ್ಟಗಳಿಂದ ನ್ಯಾಯಕೇಳಲು ಆರು ಮಕ್ಕಳು ಹೊರಗೆ ಬರುತ್ತಾರೆ. ನಂತರ ಅಸಲಿ ಸಮಾಜ ಗೊತ್ತಾಗಿ, ಹಿರಿಯರೊಬ್ಬರು ಮಾಡಿದ ....

889

Read More...

Fida.Video Album Rel.

Monday, June 17, 2019

ಕನ್ನಡದ ಪದ ಫಿದಾ         ‘ಫಿದಾ’  ಹಿಂದಿ ಭಾಷೆಯದ್ದು ಎಂಬುದು  ತಿಳಿದಿರುವ ವಿಷಯವಾಗಿದೆ. ಆದರೆ ಈ ಪದವು ಕನ್ನಡದಲ್ಲಿ ಇರಲಿದೆ ಎಂದು ಹಿರಿಯ ಸಾಹಿತಿ ಜಯಂತ್ ಕಾಯ್ಕಣಿ ಹೇಳಿದ್ದಾರೆಂದು ಪೃಥ್ವಿರಾಜ್ ಮಾಹಿತಿ ನೀಡಿದರು. ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿದ್ದು, ಚಿಕ್ಕವನಿದ್ದಾಗ ನೀನು ಗಾಯಕನಾಗು ಎಂದು ಪ್ರೇರಣೆ ನೀಡಿದ್ದಾರೆ. ಅದರಿಂದಲೇ ಇದೇ ಹೆಸರಿನ ಮೇಲೆ  ನಾಲ್ಕೂವರೆ ನಿಮಿಷದ ವಿಡಿಯೋ  ಆಲ್ಬಂಗೆ ನಟನೆ, ಗಾಯನ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.  ಯುವ ಜನಾಂಗದ ರೋಮಾಂಟಿಕ್ ಪ್ರೀತಿ ಕತೆಯಲ್ಲಿ ಹುಡುಗ-ಹುಡುಗಿಯ ಮೊದಲ ಭೇಟಿ, ಪರಿಚಯ. ಅವಳು ಪ್ರೀತಿಸುತಿದ್ದಾಳೆಂದು ತಪ್ಪಾಗಿ ತಿಳಿಯುವುದು. ವಿಷಯವನ್ನು ....

281

Read More...

Male Billu.Film Trailer Rel.

Monday, June 17, 2019

ಅಣ್ಣ  ನಿರ್ಮಾಪಕ  ತಮ್ಮ  ನಿರ್ದೇಶಕ             ಅಣ್ಣ ತಮ್ಮ ಸೇರಿಕೊಂಡು ‘ಮಳೆ ಬಿಲ್ಲು’ ಚಿತ್ರವನ್ನು ಸಿದ್ದಪಡಿಸಿದ್ದಾರೆ.  ರವಿಚಂದ್ರನ್ ಅಭಿಮಾನಿಯಾಗಿರುವ ನಾಗರಾಜಹಿರಿಯೂರು ಮೂಲತ: ಸಾಹಿತಿ,  ರಂಗಭೂಮಿ ಅನುಭವ ಪಡೆದುಕೊಂಡಿದ್ದಾರೆ. ಇದರ ಧೈರ್ಯದಿಂದಲೇ  ಮೊಬೈಲ್, ಗೂಗಲ್ ಮೂಲಕ ನಿರ್ದೇಶನ ಮಾಡುವ ಬಗೆಯನ್ನು ತಿಳಿದುಕೊಂಡು  ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ  ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಏಳು ಬಣ್ಣಗಳಿಗೆ ಮಳೆಬಿಲ್ಲು, ಕಾಮನಬಿಲ್ಲು ಎಂದು ಕರೆಯುತ್ತಾರೆ. ಕನಸುಗಾರ ರವಿ ಸರ್ ಪ್ರೇಮಲೋಕ ಕೊಟ್ಟರು. ಮಾತುಗಾರ ಯೋಗರಾಜಭಟ್ಟರು ಮುಂಗಾರು ಮಳೆ ನೀಡಿದರು. ಜೀವನದಲ್ಲಿ ಹುಡುಗನ ....

326

Read More...

Premier Padmini.Film 50 Days Success Meet.

Monday, June 17, 2019

ಪ್ರಯೋಗಾತ್ಮಕ ಚಿತ್ರಗಳಿಗೆ ಜಗ್ಗೇಶ್  ಗುಡ್‌ಬೈ         ಅನುಭವದ ಆಧಾರದ ಮೇಲೆ ವಯಸ್ಸಾದ ಪಾತ್ರ ಮತ್ತು ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸಿದ್ದು ಪ್ರಯೋಜನವಾಗಲಿಲ್ಲ. ಜನರು ನನ್ನನ್ನು ಕಾಮಿಡಿಯಾಗಿ ನೋಡಲು ಇಷ್ಟಪಟ್ಟಿದ್ದಾರೆಂದು ತಿಳಿದುಬಂತು. ಇನ್ನು ಮುಂದೆ ಇಂತಹ ಸಿನಿಮಾಗಳಲ್ಲಿ ನಟಿಸುವುದಿಲ್ಲವೆಂದು ಹಿರಿಯ ನಾಯಕ ನಟ ಜಗ್ಗೇಶ್  ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ೫೦ನೇ ದಿನದ ಸಂತೋಷಕೂಟದಲ್ಲಿ ಮಾತನಾಡಲು ವೇದಿಕೆ ಮಾಡಿಕೊಂಡಿದ್ದರು.  ಮಾತು ಮುಂದು ವರೆಸುತ್ತಾ ನಿರ್ದೇಶಕರ ಧೈರ್ಯ, ನಿರ್ಮಾಪಕರ ಹಣದಿಂದ ಚಿತ್ರವು ಇಲ್ಲಿಯವರೆಗೂ ಬಂದಿದೆ. ನಾವೆಲ್ಲಾ ನೆಪ ಮಾತ್ರ. ಕರ್ನಾಟಕದಲ್ಲಿ ಮೂರು ....

260

Read More...

Sarvajanikaralli Vinanthi.Film Press Meet.

Sunday, June 16, 2019

               ಜನರಿಗೆ ಅರಿವು ಮೂಡಿಸುವ ಚಿತ್ರ ‘ಸಾರ್ವಜನಿಕರಲ್ಲಿ ವಿನಂತಿ’ ಚಿತ್ರಕ್ಕೆ ಅನಿಲ್ ಸಿ.ಜೆ ರಾಗ ಸಂಯೋಜನೆಯಲ್ಲಿ ಎರಡು ಹಾಡುಗಳಿವೆ. ಅವುಗಳ ಪೈಕಿ ಒಂದನ್ನು ಪೊಲೀಸ್ ಇಲಾಖೆಗೆ ಅರ್ಪಿಸಲಾಗಿದೆ.  ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್ ಹಾಗೂ ಹೊಸ ಪ್ರತಿಭೆ ಚೇತನ್ ಪೆನ್ನು ಕೆಲಸ ಮಾಡಿವೆ.  ಲೈವ್ ಆಗಿ ಸಂಗೀತ ಸಂಯೋಜಿಸಿರುವುದು ವಿಶೇಷ. ಕೃಪಾಸಾಗರ್ ಮೊದಲಬಾರಿ ಆಕ್ಷನ್-ಕಟ್ ಹೇಳಿದ್ದು, ಕ್ರೈಂ, ಥ್ರಿಲ್ಲರ್ ಕಥಾ ಹಂದರ ಒಳಗೊಂಡ ಸಿನಿಮಾ. ಕೊಲೆ, ದರೋಡೆ, ಸಮಾಜಘಾತುಕ ಕೆಲಸಗಳನ್ನು ಮಾಡಿದವರಷ್ಟೇ ಅಪರಾದಿಗಳು ಆಗಿರುವುದಿಲ್ಲ. ಅದರ ಹೊರತಾಗಿ ಬೇರೆಯೇ ಒಂದು ಕ್ಯಾರೆಕ್ಟರ್ ಇದೆ ಅದನ್ನು ಸಿನಿಮಾದಲ್ಲೇ ....

300

Read More...

Yajamana.Film 100 Days Function.

Saturday, June 15, 2019

ಶತಕದ  ಸಂಭ್ರಮದಲ್ಲಿ  ಯಜಮಾನ        ಪಿ.ಕುಮಾರ್ ಮತ್ತು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ  ಜಂಟಿಯಾಗಿ  ನಿರ್ದೇಶನ ಮಾಡಿರುವ ‘ಯಜಮಾನ’ ಚಿತ್ರವು ಎಲ್ಲಾ ಕಡೆಗಳಿಂದಲೂ ಪ್ರಶಂಸೆ ಬಂದಿದ್ದರಿಂದ ಅನಾಯಾಸವಾಗಿ ನೂರು ದಿನಗಳನ್ನು ಪೂರೈಸಿದೆ. ಇದರನ್ವಯ ನಿರ್ಮಾಪಕಿ ಶೈಲಜಾನಾಗ್ ಚಿತ್ರದಲ್ಲಿ ನಟಿಸಿರುವ ಕಲಾವಿದರು,ತಂತ್ರಜ್ಘರಿಗೆ ನೆನಪಿನ ಕಾಣಿಕೆ ನೀಡುವ ಕಾರ್ಯಕ್ರಮವನ್ನು ಬಂಟ್ಸ್ ಅಸೋಸಿಯೇಶ್‌ನಲ್ಲಿ  ಆಯೋಜಿಸಿದ್ದರು. ನಾಯಕಿಯರಾದ ರಶ್ಮಿಕಾಮಂದಣ್ಣಾ ಮತ್ತು ತಾನ್ಯಹೋಪ್ ಪರವಾಗಿ ಅವರ ತಾಯಿ ಫಲಕ ಸ್ವೀಕರಿಸಿದರು.  ಹಿರಿಯ ನಟಿ ಮಾಲತಿಶ್ರೀ  ಅವರಲ್ಲಿಗೆ ದರ್ಶನ್ ಬಂದು ಫಲಕ ವಿತರಿಸಿದರು. ದೇವರಾಜ್,ಸಾಧುಕೋಕಿಲ,ಗಾಯಕರಾದ ....

314

Read More...

Vijay Prakash(Singer).Press Meet.

Saturday, June 15, 2019

ಬೊಂಬೆ ಹೇಳುತೈತೆ  ಗಾಯಕನಿಗೆ  ವಿದೇಶದಲ್ಲಿ  ಗೌರವ          ಏನಮ್ಮಿ ಏನಮ್ಮಿ, ಶೃಂಗಾರದ ಹೊಂಗೆ ಹೂ, ಅಲ್ಲಾಡಿಸು ಮುಂತಾದ ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಖ್ಯಾತ ಗಾಯಕ ವಿಜಯ್ ಪ್ರಕಾಶ್‌ಗೆ ಕರ್ನಾಟಕದಲ್ಲಿ ಹಲವು ಪ್ರಶಸ್ತಿಗಳು ಬಂದಿವೆ. ಅವುಗಳ ಜೊತೆ ಈಗ ಮತ್ತೋಂದು ವಿಶೇಷ ಗೌರವಕ್ಕೆ ಪಾತ್ರರಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಕಳೆದ ತಿಂಗಳು ಅವರು ವಿದೇಶದ ಕೆಲವು ಭಾಗಗಳಲ್ಲಿ ಸಂಗೀತ ರಸಮಂಜರಿಯನ್ನು ನಡೆಸಿಕೊಟ್ಟಿದ್ದರು. ಮೇ ೧೨ರಂದು ನಾರ್ಥ್ ಕರೋಲಿನದಲ್ಲಿ ಕಾರ್ಯಕ್ರಮವನ್ನು ನಡೆಸಿದಾಗ ನಮ್ಮವರು ಸೇರಿದಂತೆ ಅಲ್ಲಿನ ಜನರು ಇವರ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದಾರೆ.   ಅದೇ ....

293

Read More...

I Love You.Film Success Meet.

Saturday, June 15, 2019

ಪ್ರೇಕ್ಷಕರು ಉಪ್ಪಿಗೆ ಲವ್ ಯು ಅಂದರು         ಎರಡು ವರ್ಷಗಳ ಕೆಳಗೆ ತೆರೆಕಂಡ ‘ಉಪೇಂದ್ರ ಮತ್ತೆ ಬಾ’ ಚಿತ್ರದ ನಂತರ ಈಗ ಬಿಡುಗಡೆ ಆಗಿರುವ ಉಪ್ಪಿ ಅಭಿನಯದ ‘ಐ ಲವ್ ಯು’ ಚಿತ್ರವನ್ನು ಪ್ರೇಕ್ಷಕ ಮಹಾಪ್ರಭುಗಳು ಪ್ರೀತಿಯಿಂದ ಲವ್ ಯು ಅಂತ ಅಪ್ಪಿಕೊಂಡಿದ್ದಾರೆ. ಶುಕ್ರವಾರ ಕನ್ನಡ,ತೆಲುಗು ಭಾಷೆಯಲ್ಲಿ ತೆರೆಕಂಡು ಮೊದಲ ದಿನವೇ  ಚಿತ್ರಮಂದಿರದಲ್ಲಿ ಹೌಸ್‌ಫುಲ್ ಬೋರ್ಡ್ ಹಾಕಿದ್ದಾರೆ. ಇದರ ಸಂತಸವನ್ನು ಹಂಚಿಕೊಳ್ಳಲು  ತೆರೆ ಕಂಡ ಮರುದಿನವೇ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ವಿತರಕ           ಮೋಹನ್‌ದಾಸ್‌ಪೈ  ಹೇಳುವಂತೆ ತಮಿಳು ಸಿನಿಮಾಗಳು ಪ್ರದರ್ಶನವಾಗುವ ....

299

Read More...

Ambani Puthra.Film Audio Rel.

Saturday, June 15, 2019

ಹಳ್ಳಿಯ ಅಂಬಾನಿ  ಪುತ್ರ            ‘ಅಂಬಾನಿ ಪುತ್ರ’ ಎಂದರೆ ಧೀರುಬಾಯ್‌ಅಂಬಾನಿ ನೆನಪಿಗೆ ಬರುತ್ತಾರೆ. ಆದರೆ ಇದೇ ಹೆಸರಿನ ಚಿತ್ರವು ಅವರ ಕತೆಯಾಗಿರುವುದಿಲ್ಲ.  ಹಳ್ಳಿ ಕಡೆಗಳಲ್ಲಿ ದುಡ್ಡು ಇದ್ದು,  ತಲೆ ತಿರುಗುತ್ತಿದ್ದರೆ ಆಡು ಭಾಷೆಯಲ್ಲಿ ಅಲ್ಲಿನ ಜನರು ಈ ಹೆಸರಿನಿಂದಲೇ ಕರೆಯುತ್ತಾರಂತೆ. ಅದರಂತೆ  ಊರಿನ ಹುಡುಗನೊಬ್ಬ ಶೀರ್ಷಿಕೆಯಂತೆ ಬಿಂದಾಸ್ ಆಗಿ ಚಂಚಲ ಮನಸ್ಸುಳ್ಳವನಾಗಿರುತ್ತಾರೆ. ಅವಳು ಸಿಕ್ಕರೆ, ಇವಳು ಅಂದುಕೊಂಡು ಬದುಕನ್ನು ಸಾಗಿಸುತ್ತಿರುತ್ತಾನೆ.  ಪ್ರಪಂಚ ನಡಿತಾ ಇರೋದು ನಂಬಿಕೆ ಮೇಲೆ. ಇವುಗಳನ್ನು ಆಧರಿಸಿದ ಮತ್ತು ಕೆಲವೊಂದು  ನೈಜ ಘಟನೆಗಳನ್ನು  ಕಂಡಿದ್ದು-ಕೇಳಿದ್ದು-ನೋಡಿದ್ದು  ಎಂಬಂತೆ ....

1263

Read More...

Kirik Life.Film Press Meet.

Wednesday, June 12, 2019

ನಮ್ಮದು  ಕಿರಿಕ್ ಲೈಫು           ಒಂದು ಹೆಸರಿನ ಮೇಲೆ ಚಿತ್ರವು ಯಶಸ್ಸು ಕಂಡರೆ ಅದನ್ನೆ ಹಿಂಬಾಲಿಸುವ ಛಾಳಿ ಗಾಂಧಿನಗರದಲ್ಲಿ ಲಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ,ಬರುತ್ತಲೆ ಇದೆ. ಕಿರಿಕ್ ಸ್ಟೋರಿ ಹಿಟ್ ಆದ ಹಿನ್ನಲೆಯಲ್ಲಿ ಹೊಸಬರ ತಂಡವೊಂದು ‘ಕಿರಿಕ್ ಲೈಫ್’ ಎನ್ನುವ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವ ಇರುವ ಗುರುರಾಜಕುಲಕರ್ಣಿ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇವರು ಹೇಳುವಂತೆ ಪ್ರತಿಯೊಬ್ಬರ  ಜೀವನದಲ್ಲಿ ಕಿರಿಕ್ ಅನ್ನೋದು ಮಾಮೂಲಿ. ಇದು ಇಲ್ಲದೆ ಜೀವನ ಯಾರದ್ದು ಇರುವುದಿಲ್ಲ.  ಸ್ಲಂನಲ್ಲಿ ಬೆಳೆದ ಐವರು ಹುಡುಗರ ಬದುಕಿನಲ್ಲಿ ಏನೇನು ....

938

Read More...

Nava Itihasa.Film Audio Rel.

Tuesday, June 11, 2019

ಹೆಣ್ಣು ಸಮಾಜದ ಕಣ್ಣು           ಟೈಗರ್ ಪ್ರಭಾಕರ್,ಜಯಮಾಲ ಅಭಿನಯದಲ್ಲಿ ಹೊಸ ಇತಿಹಾಸ ಚಿತ್ರವೊಂದು ತೆರೆಕಂಡಿತ್ತು.  ಈಗ ಹೊಸಬರೇ ಸೇರಿಕೊಂಡು ‘ನವ ಇತಿಹಾಸ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಟೈಟಲ್ ಕೇಳಿದಾಗ ಇದೊಂದು ಸಮಾಜದ ಕುರಿತಾದ  ಕತೆ ಇರಬಹುದೆಂದು ತಿಳಿದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಸಂಪೂರ್ಣ ಚಿತ್ರವು  ಹೆಣ್ಣು ಮಕ್ಕಳ ಮೇಲೆ ಕೇಂದ್ರಿಕೃತವಾಗಿದೆ. ಲಗಾಯ್ತಿನಲ್ಲಿ ಮದುವೆ ಮಾಡಲು ಹೋದಾಗ ಹೆಣ್ಣುಗಳಿಗೆ ಬರವಿರಲಿಲ್ಲ. ಈಗ ಹುಡುಗಿರ ಸಂಖ್ಯೆ ಕಡಿಮೆ ಇದ್ದು, ಅವರನ್ನು ಹುಡುಕೊದರಲ್ಲಿ  ಕಾಲ ಕಳೆದುಹೋಗುತ್ತಿದೆ.  ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ. ಹಾಗೂ ಇದನ್ನು ಮೀರಿ ಮಾಡಿದರೆ ಪರಿಣಾಮ ....

927

Read More...

Haftha.Film Trailer Rel.

Tuesday, June 11, 2019

ಹಫ್ತಾ  ಟ್ರೈಲರ್‌ಗೆ ಪ್ರಶಂಸೆಗಳ ಸುರಿಮಳೆ         ಹೊಸಬರ ‘ಹಫ್ತಾ’ ಚಿತ್ರ ಅಡಿಬರಹದಲ್ಲಿ ಸೆಂಟಿಮೆಂಟ್ ನಾಟ್ ಅಲೋಡ್ ಅಂತ ಹೇಳಿಕೊಂಡಿದೆ. ಶೀರ್ಷಿಕೆ ಕೇಳಿದರೆ ಇದೂಂದು ವಸೂಲಿ ಕತೆ ಇರಬಹುದೆಂದು  ಭಾವಿಸಿದರೆ ಅದು ಆಗಿರುವುದಿಲ್ಲ.  ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಬೇರೆ ತರಹದ ಮತ್ತೋಂದು ವಿಷಯವನ್ನು  ಸೆಸ್ಪನ್ಸ್ ಥ್ರಿಲ್ಲಿಂಗ್ ಮಾದರಿಯಲ್ಲಿ ತೋರಿಸಲಾಗಿದೆ. ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕೆಂದು ಹೇಳಿದ್ದಾರೆ.  ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು  ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡುಗಳಿಗೆ ....

652

Read More...

Onti.Film Trailer Rel.

Tuesday, June 11, 2019

ಒಂಟಿಯಾಗಿ ಹೋರಾಡುವವ ಕಥನ          ಈ ಸಂಜೆ ಚಿತ್ರದ ನಾಯಕ ಆರ್ಯ, ನಿರ್ದೇಶಕ ಶ್ರೀ ಸಂಗಮದಲ್ಲಿ ‘ಒಂಟಿ’ ಸಿನಿಮಾವು ಸಿದ್ದಗೊಂಡಿದೆ. ಪ್ರಚಾರದ ಹಂತವಾಗಿ  ಧ್ವನಿಸಾಂದ್ರಿಕೆ ಅನಾವರಣಗೊಂಡಿತು, ನಾಯಕ ಹೂರತುಪಡಿಸಿ ವೇದಿಕೆಯಲ್ಲಿ ಒಬ್ಬರನ್ನೊಬ್ಬರು ಹೊಗಳುವುದರಲ್ಲೆ ಕಾಲ ಕಳೆದು ಚಿತ್ರದ ಕುರಿತಂತೆ ಮಾಹಿತಿ ನೀಡಲಿಲ್ಲ. ನಾಯಕನ ಅಣ್ಣನಾಗಿ ಕಾಣಿಸಿಕೊಂಡಿರುವ  ನೀನಾಸಂಅಶ್ವಥ್‌ಗೆ ಭರಾಟೆ,ಕೆಜಿಎಫ್ ಮತ್ತು ಈ ಚಿತ್ರದಲ್ಲಿ ನಟಿಸಿದ್ದು ಖುಷಿ ತಂದಿದೆ. ಅಲ್ಲದೆ ಪ್ರಶಸ್ತಿ ಸಿಗಬಹುದೆಂಬ ಆಶಾಭಾವನೆಯಲ್ಲಿದ್ದಾರೆ. ಬಲಿಷ್ಟ  ಕಾಲೇಜು ಹುಡುಗಿಯ ಪಯಣದಲ್ಲಿ ಹುಡುಗನೊಬ್ಬನ ಪ್ರವೇಶವಾದಾಗ ಏನಾಗುತ್ತದೆ. ಆತನ ಗುಣಕ್ಕೆ ....

747

Read More...
Copyright@2018 Chitralahari | All Rights Reserved. Photo Journalist K.S. Mokshendra,