Turning Point.Film Audio Rel.

Sunday, June 30, 2019

 ಟರ್ನಿಂಗ್  ಪಾಯಿಂಟ್  ಹಾಡುಗಳ ಒಡ್ಡೋಲಗ        ಬದುಕಿನಲ್ಲಿ ಎಲ್ಲರಿಗೂ ‘ಟರ್ನಿಂಗ್ ಪಾಯಿಂಟ್’ ಎನ್ನುವುದು ಇರುತ್ತದೆ.  ಅದು ಸಕರಾತ್ಮಕ, ನಕರಾತ್ಮಕವಾಗಿರಲು ಬಹುದು. ಇಲ್ಲೊಂದು  ಹೊಸ ತಂಡವು ಇದೇ ಹೆಸರಿನಲ್ಲಿ ಸಿನಿಮಾವೊಂದನ್ನು ಮುಗಿಸಿದ್ದಾರೆ.  ಪ್ರೀತಿ ಮತ್ತು ತಾಯಿ-ಮಗನ ಬಾಂದವ್ಯ ಕುರಿತಂತೆ ಎರಡು  ಟ್ರ್ಯಾಕ್‌ಗಳಲ್ಲಿ ಕತೆ ಸಾಗುತ್ತದೆ.  ಸಿಕ್ಕಿಂದಲ್ಲಿ ಶುರುವಾಗಿ ಕರ್ನಾಟಕ ರಾಜ್ಯಕ್ಕೆ ಬಂದು ಕೊನೆಗೊಳ್ಳುತ್ತದಂತೆ. ತಂಗಿ ಜೊತೆಗೆ ಕಳೆದುಹೋಗಿದ್ದ ಅಣ್ಣ ದೂರದ ರಾಜ್ಯದಲ್ಲಿ ನೆಲೆಸಿರುತ್ತಾನೆ. ಒಂದು ಹಂತದಲ್ಲಿ ತಾಯಿಯನ್ನು ಹುಡುಕಿಕೊಂಡು ಇಲ್ಲಿಗೆ ಬಂದಾಗ ಮನೆಯಲ್ಲಿ ಬೇರೆಯವರು ತಾನು ಮಗನೆಂದು ....

962

Read More...

I Love You.Film 25 Days Celebration.

Saturday, June 29, 2019

ಚಂದ್ರು  ಗೆದ್ದರು  ಉಪೇಂದ್ರ  ಖುಷಿಪಟ್ಟರು         ಕಾಮಿಡಿ, ಕುಟುಂಬದ ಕತೆ ಹೊಂದಿರುವ ‘ಐ ಲವ್ ಯು’ ಅನಾಯಾಸವಾಗಿ ಇಪ್ಪತ್ತೈದು ದಿನಗಳನ್ನು ಪೂರೈಸುತ್ತಿರುವುದರಿಂದ ನಿರ್ಮಾಪಕ,ನಿರ್ದೇಶಕ ಆರ್.ಚಂದ್ರು ಸಂಭ್ರಮದ ಕಾರ್ಯಕ್ರಮವನ್ನು ಏರ್ಪಾಟು ಮಾಡಿದ್ದರು. ಬಾಕ್ಸ್ ಆಫೀಸ್ ಲೂಟಿ ಎಂಬ ಫ್ಲೆಕ್ಸ್ ವೇದಿಕೆ ಹಿಂದಗಡೆ ರಾರಾಜಿಸುತ್ತಿತ್ತು. ಚಂದ್ರು ಮಾತ್ರ ಆಸೀನರಾಗದೆ ಬರುತ್ತಿದ್ದ ಗಣ್ಯರನ್ನು  ಆಹ್ವಾನಿಸುವುದರಲ್ಲೆ ಬ್ಯುಸಿ ಇದ್ದರು. ಕೊನೆಯಲ್ಲಿ ಅವರಿಗೆ ಮೈಕ್ ತಲುಪಿದಾಗ ಅವರಾಡಿದ ಮಾತಗಳು ಅಂದು ದಾಖಲಾದವು.       ಎಲ್ಲರ ಬಾಯಲ್ಲಿ ಚಂದ್ರು ಎಂತಹ ಚಿತ್ರ ಮಾಡುತ್ತಾನೆ. ಕನಕ ಮಾಡಿದಾಗಲೂ ಅದೇ ಊರ ....

1039

Read More...

Banu weds Bhoomi.Film Audio Rel.

Friday, June 28, 2019

ಭಾನು  ವೆಡ್ಸ್  ಭೂಮಿ  ಗಾನಲಹರಿ          ನಟ ರಂಗಾಯಣರಘು ಅಭಿನಯದಲ್ಲಿ ಸೂಪರ್. ಅವರು ಮತ್ತೋಂದು ಹೆಜ್ಜೆ ಮುಂದಕ್ಕೆ  ಹೋಗಿ ‘ಭಾನು ವೆಡ್ಸ್ ಭೂಮಿ’ ಚಿತ್ರಕ್ಕೆ ಗೌಸ್‌ಪೀಸ್  ಸಾಹಿತ್ಯದ  ‘ಕಲರ್ ಕಲರ್ ಕನಸುಗಳು’ ಗೀತೆಯನ್ನು ಹಾಡುವುದರೊಂದಿಗೆ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಶುಕ್ರವಾರ ಕಲಾವಿದರ ಸಂಘದಲ್ಲಿ ಆಡಿಯೋ ಸಿಡಿ ಬಿಡುಗಡೆ, ಮೂರು ಹಾಡುಗಳನ್ನು ತೋರಿಸಲಾಯಿತು.  ಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿರುವ ಜಿ.ಕೆ.ಆದಿ ಮಾತನಾಡಿ  ಪಾತ್ರಗಳಿಗೆ ಯಾವುದೇ ಅಡಿಪಾಯವಿಲ್ಲ. ನಾವುಗಳು ಹೊರಗಡೆ ಬಂದಾಗ ಏನೇನು ಸಮಸ್ಯೆ ಎದುರಿಸುತ್ತೇವೆ. ಹುಡುಗ-ಹುಡುಗಿ, ಯುವ ಜನಾಂಗ, ವಿದ್ಯಾರ್ಥಿ, ಮದುವೆ ....

976

Read More...

Yaana.Film Trailer Rel.

Thursday, June 27, 2019

ಯಾನದಲ್ಲಿ ಯಶ್ ನೆನಪಿನ ಮೊಗ್ಗಿನ ಮನಸು          ವಿಜಯಲಕ್ಷೀಸಿಂಗ್  ತಮ್ಮ  ತ್ರಿವಳಿ ಮಕ್ಕಳಿಗಾಗಿ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ‘ಯಾನ’ ಚಿತ್ರದ ಟ್ರೈಲರ್‌ನ್ನು ಯಶ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ಮೇಡಂ ಮೂವರು ಕುಡಿಗಳು  ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತುಣುಕುಗಳನ್ನು ನೋಡಿದಾಗ ಮೊಗ್ಗಿನ ಮನಸು ಚಿತ್ರವು ನೆನಪಿಗೆ ಬರುತ್ತದೆ. ಆಗ ತಾನೇ ಹದಿಹರೆಯಕ್ಕೆ ಕಾಲಿಟ್ಟ ಹುಡುಗಿಯರ ಮನಸಿನ ಭಾವನೆಗಳನ್ನು ಆಧರಿಸಿದ ಕತೆಯಾಗಿತ್ತು. ನವಿರಾದ ಪ್ರೀತಿಕತೆ, ಹುಡುಗ-ಹುಡುಗಿಯರ ಕನಸುಗಳು, ಕಾಲೇಜು ದಿನಗಳು ಕುರಿತಂತೆ ಹೇಳಲಾಗಿತ್ತು. ಅಂತಹುದೇ ಸನ್ನಿವೇಶಗಳು ಇದರಲ್ಲೂ  ....

917

Read More...

Nanna Prakara.Film Teaser Rel.

Thursday, June 27, 2019

ನಾಲ್ಕು ಕತೆ ಒಂದು ಅಂತ್ಯ         ನಾಲ್ಕು ಕತೆಗಳು ಒಂದಕ್ಕೊಂದು ಸಂಬಂದವಿರುವುದಿಲ್ಲ. ಒಂದೊಂದು ಸನ್ನಿವೇಶಗಳು ಒಂದದಾಗ ಅವು ದಾರಿ ಮಾಡಿಕೊಡುವುದನ್ನು ‘ನನ್ನ ಪ್ರಕಾರ’ ಸಿನಿಮಾದಲ್ಲಿ ತೋರಿಸಲಾಗಿದೆ. ಬಿಡುಗಡೆಗೆ ಸಿದ್ದವಾಗಿರುವ ಕಾರಣ ಚಿತ್ರತಂಡವು ಮಾದ್ಯಮದ ಮುಂದೆ ಹಾಜರಾಗಿ ವಿಷಯಗಳನ್ನು ಹಂಚಿಕೊಂಡರು.  ಮೂಲತ: ವಿಶುಯಲ್ ಎಫೆಕ್ಟ್‌ದಲ್ಲಿ ಪರಿಣಿತರಾಗಿರುವ ವಿನಯ್‌ಬಾಲಾಜಿ ಕಿರುಚಿತ್ರ ಮಾಡುವ ಸಂದರ್ಭದಲ್ಲಿ ಸದರಿ ಕತೆ ಹೊಳೆದಿದ್ದರಿಂದ ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ.  ಇಂದು ನಾವುಗಳು ಏನೇ ಹೇಳಬೇಕಾದರೂ ಶೀರ್ಷಿಕೆಯಂತೆ ಶುರು ಮಾಡುತ್ತಾರಂತೆ.  ಅದಕ್ಕಾಗಿ ಕ್ಯಾಚಿ ಇರಲೆಂದು ಇದೇ ....

901

Read More...

Kiru Minkanaja.Film Audio Rel.

Thursday, June 27, 2019

ವಿನೂತನ ಹೆಸರು  ಕಿರು  ಮಿನ್ಕಣಜ         ಕಿರು ಅನ್ನುವದಕ್ಕೆ ಅರ್ಥ ಎಲ್ಲರಿಗೂ ತಿಳಿದಿದೆ. ಆದರೆ ಮಿನ್ಕಣಜ ಪದಕ್ಕೆ ತಾತ್ಪರ್ಯ  ಸಿಗುವುದಿಲ್ಲ. ಇವರೆಡು ಸೇರಿಕೊಂಡಿರುವ ‘ಕಿರು ಮನ್ಕಣಜ’ ಚಿತ್ರವೊಂದು ಸೆನ್ಸಾರ್ ಅಂಗಳದಲ್ಲಿದೆ.  ಪ್ರಚಾದರ ಮೊದಲ ಹಂತವಾಗಿ ಒಂದು ಹಾಡು ಅನಾವರಣಗೊಂಡಿತು. ಇಲ್ಲಿ ಮಾತನಾಡಿದ ನಿರ್ದೇಶಕ ಎಂ.ಮಂಜು  ಈ ಪದವು ಇಂಗ್ಲೀಷಿನಲ್ಲಿ ಇರಲಿದ್ದು, ಕನ್ನಡದಲ್ಲಿ ಯಾರು ಬಳಸಿಲ್ಲ. ಕ್ಯಾಚಿ ಇರಲೆಂದು ಇದನ್ನೇ ಉಪಯೋಗಿಸಲಾಗಿದೆ.  ಇದರ ಬಗ್ಗೆ ಹೇಳಿದರೆ ಕತೆಯ ಸಾಲನ್ನು ಬಿಟ್ಟುಕೊಟ್ಟಂತೆ ಆಗುತ್ತದೆ. ಸೆಸ್ಪನ್ಸ್, ಥ್ರಿಲ್ಲರ್ ಜೊತೆಗೊಂದು ಸುಂದರ ಪ್ರೇಮಕತೆ ಇರಲಿದೆ. ಒಂದು ವಸ್ತುವಿನ ಮೇಲೆ ....

1090

Read More...

Taj Mahal-2.Film Pooja and Press Meet.

Thursday, June 27, 2019

ಶೀರ್ಷಿಕೆ  ಹಳೇದು  ಕತೆ  ಹೊಸದು        ಚಂದನವನದಲ್ಲಿ ಒಂದು ಹೆಸರಿನ ಚಿತ್ರವು ಹಿಟ್ ಆದಕೂಡಲೆ ಅದೇ ಶೀರ್ಷಿಕೆಯಲ್ಲಿ ಚಿತ್ರಗಳು ಬರುವುದು ವಾಡಿಕೆಯಾಗಿದೆ. ಆ ಸಾಲಿಗೆ ‘ತಾಜ್‌ಮಹಲ್-೨’ ಸೇರ್ಪಡೆಯಾಗಿದೆ. ಆರ್.ಚಂದ್ರು ನಿರ್ದೇಶನದ ‘ತಾಜಮಹಲ್’ದಲ್ಲಿ ಅಜಯ್‌ರಾವ್,ಪೂಜಾಗಾಂಧಿ ನಟಿಸಿದ್ದು ಎಲ್ಲರಿಗೂ ಹೆಸರು ತಂದುಕೊಟ್ಟಿತ್ತು. ಹಾಗಂತ ಇದೇ ಕತೆಯಾಗಿರದೆ ಪೊಲ್ಲಾಚಿಯಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಳ್ಳಲಾಗಿದೆ. ಮರ್ಯಾದೆ ಹತ್ಯೆ ಪ್ರೀತಿ ಕತೆ ಇರುವ ಕಾರಣ  ‘ಜೀವ ಬಿಡುವೆ ನಾ ನಿನಗಾಗಿ’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ರಿಯಲ್‌ದಲ್ಲಿ ಅವನು ಜೈಲಿನಲ್ಲಿದ್ದರೆ, ಆಕೆ ಎಲ್ಲಿದ್ಧಾಳೆ ಎಂಬುದು ....

881

Read More...

Aadi Lakshmi Puraana.Film Audio Rel.

Wednesday, June 26, 2019

ಆದಿ ಲಕ್ಷೀ ಪುರಾಣ ಹಾಡುಗಳ ಸಮಯ         ನಟಿ ರಾಧಿಕಾಪಂಡಿತ್ ಮದುವೆ ನಂತರ ಒಪ್ಪಿಕೊಂಡಿರುವ ‘ಆದಿ ಲಕ್ಷೀ ಪುರಾಣ’ದಲ್ಲಿ  ಸದಾ ಕೆಳವರ್ಗದ ಜನರ ಪರ ಮಾತನಾಡುತ್ತಾ, ಅವರನ್ನು ಸುಧಾರಿಸುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಸಕ್ತ ಸಮಾಜದಲ್ಲಿ ಪ್ರೌಡಶಾಲಾ ವಿದ್ಯಾರ್ಥಿಗಳು ಸಿಗರೇಟ್ ಸೇದುವುದು, ಕಾಲೇಜು ಹುಡುಗರು ಮಾದಕ ವ್ಯಸನಕ್ಕೆ  ದಾಸರಾಗುವುದು.  ಇದರಿಂದ ಯುವ ಜನಾಂಗವು ಕೆಟ್ಟದಾರಿಗೆ ಹೋಗುತ್ತಿದೆ.  ಇದೆಲ್ಲಾದಕ್ಕೆ ಕಡಿವಾಣ ಹಾಕಿ, ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುವುದೇ ಚಿತ್ರದ ಸಾರಾಂಶವಾಗಿದೆ.  ರಂಗಿತರಂಗ ಖ್ಯಾತಿಯ ನಿರೂಪ್‌ಭಂಡಾರಿ ನಾಯಕನಾಗಿ ಮೂರನೇ ಸಿನಿಮಾ. ಆದಿಯಾಗಿ  ....

842

Read More...

Hale Dove Nenapalli.Film Press Meet.

Monday, June 24, 2019

ಹಳೇ  ಡವ್‌ಗಳನ್ನು  ನೆನಪಿಸುವ ಚಿತ್ರ         ಪ್ರತಿಯೊಬ್ಬರಿಗೂ  ಹರೆಯದ ವಯಸ್ಸಿನಲ್ಲಿ ಯಾವುದೋ ಒಂದು ರೀತಿಯಲ್ಲಿ ಯಾರಬ್ಬೋರ ಮೇಲಾದರೂ ಕ್ರಷ್ ಆಗಿರುತ್ತದೆ. ಅದು ಸಹಿ-ಕಹಿಯಾಗಿರಬಹುದು. ಅಂತಹ ನೆನಪುಗಳ ಕೊಂಡಿಗಳನ್ನು ‘ಹಳೆ ಡವ್ ನೆನಪಲ್ಲಿ’ ಚಿತ್ರದಲ್ಲಿ ತೋರಿಸುವ  ಪ್ರಯತ್ನ ಮಾಡಲಾಗುತ್ತಿದೆ. ರಚನೆ, ನಿರ್ದೇಶನ ಮಾಡುತ್ತಿರುವ ಮಾರುತಿ.ಟಿ ಅವರಿಗೆ ಹೊಸ ಅವಕಾಶ. ಪ್ರೀತಿಯ ರಾಯಭಾರಿಯಾಗಿ ಗುರುತಿಸಿಕೊಂಡಿದ್ದ ನಕುಲ್‌ಗೌಡ ನಾಯಕನಾಗಿ ಎರಡನೆ ಅನುಭವ.  ಮೂವರು ನಾಯಕಿಯರು ಇರುವುದು ವಿಶೇಷ. ಒಂದು ಕಂತಿನಲ್ಲಿ ಸೂಫಿಯಾ ಹುಡುಗಿಯ ಸೂಕ್ಷ  ಪ್ರೇಮಕತೆ ಇರುವ ಕಾರಣ ಸೂಕ್ತ ಕಲಾವಿದೆಯನ್ನು ....

889

Read More...

Fan.Film Audio Rel.

Monday, June 24, 2019

 ಅಭಿಮಾನಿಯ  ಅಭಿಮಾನದ ಹಾಡುಗಳು        ಶಂಕರ್‌ನಾಗ್ ಅಭಿಮಾನಿ ಇಡೀ ಭಾರತದಲ್ಲಿ ಇದ್ದಾರೆಂದು ರಕ್ಷಿತ್‌ಶೆಟ್ಟಿ ‘ಫ್ಯಾನ್’ ಸಿನಿಮಾದ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಹನ್ನೊಂದು ವರ್ಷದಲ್ಲಿ ೮೧ ಚಿತ್ರಗಳು,  ೩೫ ಕಂತುಗಳ ಮಾಲ್ಗುಡಿ ಡೇಸ್‌ನ್ನು ಜನರಿಗೆ ನೀಡಿದ್ದ ಅವರ ಸಾಧನೆಯನ್ನು ಎಂದಿಗೂ ಮರೆಯಲಾಗದು.  ಅವರಿಗೆ ನಮ್ಮಂತವನ್ನು ಹೋಲಿಸಬಾರದು. ಅವರಿಂದ ಪ್ರೇರಣೆ ಪಡೆದಿದ್ದೇವೆ ಎನ್ನಬಹುದೆಂದು ಹೇಳಿದರು.  ಸಿನಿಮಾ ಕುರಿತು ಹೇಳುವುದಾದರೆ ಪ್ರತಿ ದಿನ  ಕಡಿಮೆ ಎಂದರೂ ಎಲ್ಲಾ ಚಾನಲ್‌ಗಳಲ್ಲಿ ೫೦ಕ್ಕೂ ಹೆಚ್ಚು ಸೀರಿಯಲ್‌ಗಳು ಪ್ರಸಾರವಾಗುತ್ತಿದ್ದು, ಇದನ್ನು ನೋಡುವ ಒಂದು ಬಳಗವಿದೆ.  ....

811

Read More...

Dhanveerah.Film Hero.Press Meet.

Monday, June 24, 2019

ಬಹದ್ದೂರ್ ಚೇತನ್ ಕತೆಗೆ  ಧನ್ವೀರ್ ಅಭಿನಯ          ಕಮರ್ಷಿಯಲ್ ಚಿತ್ರ ‘ಬಜಾರ್’ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದ ಧನ್ವೀರ್  ಎರಡನೆ ಸಿನಿಮಾ ಯಾವುದೆಂದು ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ಉತ್ತರ ಸಿಕ್ಕಿದೆ. ಭರ್ಜರಿ,ಬಹದ್ದೂರ್ ಚಿತ್ರಗಳ ನಿರ್ದೇಶಕ ಚೇತನ್‌ಕುಮಾರ್ ಇವರಿಗಾಗಿಯೇ ಫ್ಯಾಮಲಿ ಎಂಟರ್‌ಟೈನ್ ಕುರಿತಾದ ಕತೆಯನ್ನು ಬರೆದಿದ್ದಾರೆ.  ಒನ್ ಲೈನ್ ಹೇಳಿದ್ದು, ಅದಕ್ಕೆ ಇವರಿಂದ ಹಸಿರು ನಿಶಾನೆ ಸಿಕ್ಕಿದೆ. ಮೊದಲ ಸಿನಿಮಾದಲ್ಲಿ  ಮಾಸ್ ಆಗಿ ಕಾಣಿಸಿಕೊಂಡಿದ್ದೆ. ಇದರಲ್ಲಿ ಆಕ್ಷನ್, ಫೈಟ್, ಕುಟುಂಬ ನೋಡುವಂತಹ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ. ಪಾತ್ರಕ್ಕಾಗಿ ....

781

Read More...

Padmavathi.Film Audio Rel.

Monday, June 24, 2019

ಸ್ಯಾಂಡಲ್‌ವುಡ್  ಪದ್ಮಾವತಿ         ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತಿ’ ಚಿತ್ರವು ಯಶಸ್ಸು ಕಂಡಿತ್ತು. ಈಗ ಇದೇ ಹೆಸರಿನಲ್ಲಿ ಕನ್ನಡ ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿಲ್ಲ. ತಪ್ಪು ಮಾಡಬೇಡಿ, ಅಷ್ಟಕ್ಕೂ  ತಪ್ಪು ಮಾಡಬೇಕೆಂದು ಅನಿಸಿದರೆ, ಮಾಡಿದ ತಪ್ಪನ್ನು ತಪ್ಪಾಯಿತು ಎಂದು ಒಪ್ಪಿಕೊಳ್ಳುವುದೇ ಒಂದು ಏಳೆಯ ಸಾರಾಂಶವಾಗಿದೆ. ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ಅಂಶಗಳು ಇರಲಿದೆ.  ಹಿರಿಯ ನಿರ್ದೇಶಕರುಗಳ ಗರಡಿಯಲ್ಲಿ ಪಳಗಿರುವ ಮಿಥುನ್‌ಚಂದ್ರಶೇಖರ್ ಚಿತ್ರಕತೆ, ಸಂಭಾಷಣೆ ಬರೆದು  ಮೊದಲಬಾರಿ ನಿರ್ದೇಶನ ಮಾಡಿದ್ದಾರೆ.  ಶಿವಳ್ಳಿಬೆಟ್ಟ, ....

307

Read More...

Mahira.Film Press Meet.

Monday, June 24, 2019

                 ಬಿಡುಗಡೆಗೆ ಸಿದ್ದ ಮಹಿರ           ಇಂಜಿನಿಯರ್ ಮಹೇಶ್‌ಗೌಡ ಲಂಡನ್‌ದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಚಿತ್ರ ಮಾಡುವ ಬಯಕೆಯಿಂದ  ಬಿಡುವಿನ ಸಮಯದಲ್ಲಿ ಗೆಳಯರೊಂದಿಗೆ ಚರ್ಚಿಸುತ್ತಾ ಕತೆ ಬರೆದು ‘ಮಹಿರಾ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.  ಚಿತ್ರದ ಕುರಿತು ಹೇಳುವುದಾದರೆ ಶೀರ್ಷಿಕಯು  ಸಂಸ್ಕ್ರತ ಪದವಾಗಿದ್ದು, ಹೆಣ್ಣಿನ ಶಕ್ತಿ, ಬುದ್ದಿ, ಎಂದಿಗೂ ಬಿಟ್ಟು ಕೊಡುವುದಿಲ್ಲ ಎಂಬರ್ಥ ಕೊಡುತ್ತದೆ. ಮೂರು ದಿನದಲ್ಲಿ ನಡೆಯುವ ಕತೆಯಲ್ಲಿ ಮುಖ್ಯವಾಗಿ ಅಮ್ಮ-ಮಗಳ  ರೋಚಕ ಸಂಬಂದವು  ಪ್ರಾರಂಭದಲ್ಲಿ ಸೈಲೆಂಟ್ ಆಗಿದ್ದು, ವಿರಾಮದ ನಂತರ  ಆಕ್ಷನ್, ಥ್ರಿಲ್ಲರ್  ....

396

Read More...

Production No-1.Film Poster Rel.

Friday, June 28, 2019

"ತಿರುಗಿಸೋ ಮೀಸೆ" ಟೈಟಲ್ ಲಾಂಚ...

928

Read More...

Rustum.Film Press Meet.

Sunday, June 23, 2019

ಬಿಹಾರ್  ಘಟನೆ  ರುಸ್ತುಂ  ಕಥನ          ಹೊರ ರಾಜ್ಯ ಬಿಹಾರ್‌ದಲ್ಲಿ ನಡೆದ ಐಎಎಸ್ ಕುಟುಂಬದ ಘಟನೆಯನ್ನು ತೆಗೆದುಕೊಂಡು  ‘ರುಸ್ತುಂ’ ಚಿತ್ರಕ್ಕೆ ಕಳ್ಳ-ಪೋಲೀಸ್ ಕತೆಯನ್ನು ಹಣೆಯಲಾಗಿದೆ ಎಂದು ಸಾಹಸ ನಿರ್ದೇಶಕ ರವಿವರ್ಮ ಸಿನಿಮಾದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ನಿರ್ದೇಶನ ಮಾಡುವ ಎಂಟು ವರ್ಷದ ಕನಸು ಈಡೇರಿದೆ. ರಿಮೇಕ್ ಆಗಿಲ್ಲ. ಪ್ರತಿ ಪಾತ್ರಕ್ಕೂ ತೂಕವಿದ್ದು ಅದೆಲ್ಲಾವನ್ನು ಶಿವಣ್ಣ ನಿಭಾಯಿಸಿದ್ದಾರೆ. ನಾಲ್ಕು ಭರ್ಜರಿ ಸಾಹಸಗಳು, ಒಂದು ಚೇಸಿಂಗ್ ಇದೆ. ಒಂದು ಹಾಡನ್ನು ಮೇಕಿಂಗ್‌ನಲ್ಲಿ ತೋರಿಸಲಾಗುವುದು.  ೮೦ ದಿನಗಳಲ್ಲಿ ಗೋವ, ಬಿಹಾರ್, ಹೈದರಬಾದ್, ಪೂನಾ, ಮೈಸೂರು, ....

322

Read More...

Ramana Savaari.Film Show and Press Meet.

Saturday, June 22, 2019

ಮಕ್ಕಳ ಚಿತ್ರ  ರಾಮನ ಸವಾರಿ          ಮಕ್ಕಳ ಮನಸ್ಸು ಪಾರದರ್ಶಕವಾಗಿದ್ದು,  ಅಪ್ಪ-ಅಮ್ಮನೊಂದಿಗೆ ಇರಲು ಇಷ್ಟಪಡುತ್ತಾರೆ. ಆದರೆ ಸ್ವಪ್ರತಿಷ್ಟೆಯಿಂದ ಇಬ್ಬರೂ ಬೇರೆಯಾಗಿ ರಾಮ ಅಜ್ಜಿ ಮನೆಯಲ್ಲಿ ಬೆಳಯುತ್ತಿರುತ್ತಾನೆ. ಒಂದು ಹಂತದಲ್ಲಿ ಅಪ್ಪನು ಮಗನನ್ನು ಕಂಡು ಮರುಕಗೊಳ್ಳುತ್ತಾನೆ. ಕೊನೆಗೆ ಇಬ್ಬರೂ ಕಿತ್ತಾಡಿ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ನ್ಯಾಯ ಕೇಳಲು ಪಂಚಾಯ್ತಿಗೆ ಹೋಗುತ್ತಾರೆ.  ನಿಮಗೆ ಬೇಕಾದಂತೆ ಆಡವಾಡಿ ಮಕ್ಕಳ ಮನಸ್ಸನ್ನು ಕದಡಬೇಡಿ. ಅವರು ನಿರ್ಜೀವ ಬೊಂಬೆಯಲ್ಲ ಎಂದು ಬುದ್ದಿವಾದ ಹೇಳಿ ಇಬ್ಬರನ್ನು ಒಂದು ಗೊಡಿಸುತ್ತಾರೆ. ರಾಮನು ಪೋಷಕರೊಂದಿಗೆ  ಅಜ್ಜನ ಹಳ್ಳಿ ತೊರೆದು ತನ್ನ ಮನೆಗೆ ಹೋಗಿ ಗೆಳಯ ....

342

Read More...

Mundondu Dina.Film Press Meet.

Saturday, June 22, 2019

    ಮುಂದ್ ಒಂದ್ ದಿನ ಮುಪ್ಪು ತಪ್ಪಿದ್ದಲ್ಲ          ವಯಸ್ಸಾದ ಮೇಲೆ ಬರುವುದು ಮುಪ್ಪು. ಅದನ್ನು ತಡೆಯಲಿಕ್ಕೆ ಯಾರಿಂದಲೂ ಸಾದ್ಯವಿಲ್ಲ. ಅದಕ್ಕೆ ತಕ್ಕಂತೆ ನಾವುಗಳು ಹೊಂದಿಕೊಳ್ಳಬೇಕು. ಇಂತಹುದೇ ಅಂಶಗಳ ಕುರಿತಾದ ‘ಮುಂದ್ ಒಂದ್ ದಿನ’ ಚಿತ್ರವೊಂದು ಸೆಟ್ಟೇರಿದೆ. ದೂರದರ್ಶನಕ್ಕೆ ಕಿರುಚಿತ್ರ, ಸಾಕ್ಷಚಿತ್ರ  ಹಾಗೂ ಚಿತ್ರರಂಗಕ್ಕೆ ಬರಲು ಪ್ರೋತ್ಸಾಹ ನೀಡಿದ ಡಾ.ನಾಗೇಂದ್ರಪ್ರಸಾದ್ ಅವರನ್ನು ನೆನಪಿಸಿಕೊಳ್ಳುವ ನವೀನ್‌ಶಕ್ತಿ ರಚನೆ, ಚೂಚ್ಚಲಬಾರಿ ಸ್ಯಾಂಡಲ್‌ವುಡ್‌ಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರು ಹೇಳುವಂತೆ ಹದಿನಾಲ್ಕು ಪಾತ್ರಗಳ ಸುತ್ತ ಕತೆ ಸಾಗಲಿದು,   ....

406

Read More...

Adyaksha In Amerka.Film Press Meet.

Friday, June 21, 2019

ಅಮೇರಿಕಾದಲ್ಲಿ  ಶರಣ್  ಏನು  ಮಾಡ್ತಾರೆ?         ಅಧ್ಯಕ್ಷ ಚಿತ್ರ ಹಿಟ್ ಆದ ನಂತರ ನಾಯಕ ಶರಣ್ ಅಮೇರಿಕಾಕ್ಕೆ ಹೋಗಿ ಬಂದಿದ್ದಾರೆ. ಇದನ್ನು ಓದಿದ ಮೇಲೆ ಗೊಂದಲ ಬರುವುದು ಸಹಜ. ಅದಕ್ಕಾಗಿ ವಿವರವನ್ನು ಕೊಡಲಾಗುತ್ತಿದೆ. ಅವರು ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರವನ್ನು ಒಪ್ಪಿಕೊಂಡಿದ್ದು ಅಲ್ಲದೆ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ಮಲೆಯಾಳಂದಲ್ಲಿ ತೆರೆಕಂಡಿರುವ ‘ಟು ಸ್ಟೇಟ್ಸ್’ ಚಿತ್ರದ ಏಳೆಯನ್ನು ತೆಗೆದುಕೊಂಡು, ಇಲ್ಲಿನ ನೇಟಿವಿಟಿ ತಕ್ಕಂತೆ ಶರಣಿಕೃತ ಮಾಡಿಕೊಂಡಿರುವುದು ಯೋಗಾನಂದ್‌ಮುದ್ದಾನ್.  ಇವರ ಕುರಿತು ಹೇಳುವುದಾದರೆ ಯಶಸ್ವಿ  ಸ್ಟಾರ್ ಕಮರ್ಷಿಯಲ್  ಚಿತ್ರಗಳಿಗೆ ಡೈಲಾಗ್ ....

388

Read More...

Brahmachari.Movie Teaser Rel.

Thursday, June 20, 2019

ಬ್ರಹ್ಮಚಾರಿಗೆ  ಬ್ರಹ್ಮಚಾರಿಗಳ  ಶುಭಹಾರೈಕೆ           ಹಾಸ್ಯ ಚಿತ್ರ ‘ಬ್ಯಹ್ಮಚಾರಿ’ ಚಿತ್ರದ ನಾಯಕ ನೀನಾಸಂಸತೀಶ್ ಹುಟ್ಟುಹಬ್ಬ ಮತ್ತು ನಿರ್ಮಾಪಕ ಉದಯ್.ಕೆ.ಮೆಹ್ತಾ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹತ್ತು ವರ್ಷಗಳ ಆಗಿದೆ. ಇವರೆಡು ಕಾರಣಕ್ಕಾಗಿ ಸಿನಿಮಾದ ಟ್ರೈಲರ್‌ನ್ನು ಅನಾವರಣಗೊಳಿಸಲಾಯಿತು. ಚಿತ್ರಕ್ಕೆ ಶುಭಹಾರೈಸಲು ಬಂದವರಲ್ಲಿ ಬಹುತೇಕ ಗಣ್ಯರು  ಬ್ರಹ್ಮಚಾರಿಗಳು ಎಂಬುದು ಒತ್ತಿ ಹೇಳಬೇಕಿದೆ. ಅದರಲ್ಲೂ ಹಿರಿಯ ಬ್ರಹ್ಮಚಾರಿ ಹಾಗೂ ಸೈಕಲಾಜಿ ಪಾತ್ರ ಮಾಡಿರುವ ದತ್ತಣ್ಣ ಮಾತನಾಡಿ ಸಿನಿಮಾಕ್ಕೆ ಹಣ ಹೂಡಲು  ಬರುವವರು ಮೊದಲು ಉದಯ್ ಬಳಿ ಸಲಹೆ ಪಡೆದು ಬಂದರೆ ದಾರಿ ಸುಲಭವಾಗುತ್ತದೆ. ಮಧ್ಯದ ತಲೆಮಾರಿನಲ್ಲಿ ....

388

Read More...

Women's Day Out With Fashion.Kamar Film Factory.

Friday, June 21, 2019

ಕಮಾರ್ ಫಿಲಂ ಫ್‌ಾಾಕಟರಿಯ ಪ್ರಸ್ತತಿುಯಲ್ಲಿ  "ವುಮೆನ್ಸ್ ಡೆೇ ಔಟ್ ವಿಥ್ ಫ್‌ಾಾಷನ್ಸ" ಕಾಯಯಕರಮದ ಪ್ರತಿಭಾನೆವೇಷಣೆ   ಬೆಂಗಳೂರತ, 21 ಜೂನ್ಸ 2019:  ಕಮಾರ್ ಫಿಲಂ ಫ್‌ಾಾಕಟರಿಯ ಪ್ರಸ್ತತಿುಯಲ್ಲಿ ಫ್‌ಾಾಷನ್ ಟಿ.ವಿ ಜಂಟಿಯಾಗಿ ನಡೆಸ್ತತಿುರತವ  "ವುಮೆನ್್ ಡೆೇ ಔಟ್ ವಿಥ್ ಫ್‌ಾಾಷನ್" ಕಾಯಯಕರಮದ ಪ್ರತಿಭಾನೆವೇಷಣೆ ನಡೆಸ್ಲತ ಶತಕರವಾರ ಪ್ತಿರಕಾ ಗೊೇಷ್ಠಿಯ ಮೂಲಕ ಚಾಲನೆ ನೇಡಲಾಯಿತತ.  ನಗರದ ಶಾಾಂಘ್ರರಲಾ ಹೊೇಟೆಲ್ನ ಲ್ಲಿ "ವುಮೆನ್್ ಡೆೇ ಔಟ್ ವಿಥ್ ಫ್‌ಾಾಷನ್"ನ ಪ್ತಿರಕಾ ಗೊೇಷ್ಠಿಯನತು ಏಪ್ಯಡಿಸ್ಲಾಯಿತತ. ಇದಕೆೆ ಚಲನಚಿತರ ತಾರೆಯರಾದ ಸಂಧೂ ಲೊೇಕನಾಥ್, ಪ್ರರಯಾಂಕ ಉಪೆೇಂದರ ಮತತು ನಗರದ ಮಾಡೆಲ್ ಗಳು   ತತಿಿಗಗಾಾಗಿ ಆಗಮಿಸದದರತ.    "ವುಮೆನ್್ ....

460

Read More...
Copyright@2018 Chitralahari | All Rights Reserved. Photo Journalist K.S. Mokshendra,