Moorkal Estate.Film Press Meet.

Monday, October 21, 2019

ಸತ್ಯ ಘಟನೆಯ ಮೂರ್ಕಲ್ ಎಸ್ಟೆಟ್

     ೨೦೦೦ ಇಸವಿ ಮೈಸೂರು ಹಾಸ್ಟಲ್‌ದಲ್ಲಿ ನಡೆದ ಘಟನೆಯ ಒಂದು ಏಳೆ ತೆಗೆದುಕೊಂಡಿದ್ದು   ‘ಮೂರ್ಕಲ್ ಎಸ್ಟೇಟ್’  ಚಿತ್ರವಾಗಿ ಮೂಡಿಬಂದಿದೆ.  ಸೆನ್ಸಾರ್ ಮಂಡಳಿಯು ಕೆಲವೊಂದು ದೃಶ್ಯಗಳನ್ನು ನೋಡಿ ಬೆಚ್ಚಿಬಿದ್ದು,  ಪ್ರಶಂಸೆ ವ್ಯಕ್ತಪಡಿಸಿದೆ.  ನಂತರ ಎ ಪ್ರಮಾಣ ಪತ್ರ ನೀಡಿ, ಪೋಸ್ಟರ್‌ದಲ್ಲಿ ಸೆನ್ಸಾರ್‌ನವರು ಬೆಚ್ಚಿ ಬಿದ್ದರೆಂದು ಹಾಕಲು ಅನುಮತಿ ನೀಡಿದ್ದಾರೆಂದು ನಿರ್ದೇಶಕ ಪ್ರಮೋದ್‌ಕುಮಾರ್ ಮಾದ್ಯಮಕ್ಕೆ ತಿಳಿಸಿದ್ದಾರೆ.   ನೆವರ್ ಡಿಸ್ಟರ್ಬ್ ಎನರ್ಜಿ ಎಂದು ಅಡಿಬರಹವಿದೆ.  ಸಕರಾತ್ಮಕ ಮತ್ತು ನಕರಾತ್ಮಕ ಶಕ್ತಿ ಮೇಲೆ ಕತೆ ಏಣೆಯಲಾಗಿದೆ. 

278

Read More...

Rhymes.Film Press Meet.

Monday, October 21, 2019

ಆಮದು ತಂತ್ರಜ್ಘರ ಕನ್ನಡ ಚಿತ್ರ        ಚಂದನವನವು  ನೆರೆ ಭಾಷಿಗರನ್ನು ಆವಜ್ಘೆ ಮಾಡದೆ, ನಿರ್ವ್ಯಾಜದಿಂದ ಅವಕಾಶಗಳನ್ನು ನೀಡುತ್ತಿರುವುದರಿಂದ ಟಾಲಿವುಡ್, ಕಾಲಿವುಡ್ ಹೆಚ್ಚಾಗಿ ಮಾಲಿವುಡ್ ಕಡೆಗಳಿಂದ ತಂತ್ರಜೃರು ಬರುತ್ತಿದ್ದಾರೆ.  ಆ ಸಾಲಿಗೆ ‘ರೈಮ್ಸ್’ ಚಿತ್ರವು  ಸೇರ್ಪಡೆಯಾಗಿದೆ. ಬರವಣಿಗೆ ಮತ್ತು ನಿರ್ದೇಶಕ  ಅಜಿತ್‌ಕುಮಾರ್.ಜೆ, ಸಂಗೀತ ಶಕ್ತಿ ಇವರಿಬ್ಬರು ಚೈನ್ನೈ ಮೂಲದವರು, ಕೇರಳದ ಅರ್ಜುನ್‌ಅಕ್ಕೋಟ್  ಛಾಯಾಗ್ರಾಹಕ. ಇವರೆಲ್ಲರೂ  ಕಂಠಪಾಠ ಮಾಡಿ ಸುದ್ದಿಗೋಷ್ಟಿಯಲ್ಲಿ ಕನ್ನಡದಲ್ಲಿ ಪರಿಚಯಿಸಿಗೊಂಡಿದ್ದು ಸಮಾಧಾನಕರವಾಗಿತ್ತು.  ಕ್ರೈಂ ಥ್ರಿಲ್ಲರ್ ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನು ತನಿಖೆ ಮಾಡಲು ....

315

Read More...

IRA Film Office.Opening.

Monday, October 21, 2019

  ಹೊಸ ಪ್ರತಿಭೆಗಳಿಗೊಂದು ಸೂಕ್ತ ವೇದಿಕೆ         ಬಣ್ಣದ ಲೋಕ ಎಂಥವರನ್ನು ಸೆಳೆಯುತ್ತದೆ ಎಂಬುದಕ್ಕೆ ವಿವಿಧ ಕ್ಷೇತ್ರಗಳಿಂದ ಹಲವು ಹೊಸ ಪ್ರತಿಭೆಗಳು ಬರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದರಲ್ಲಿ ಕೆಲವರಿಗೆ ಅನುಭೂತಿ ಇದ್ದರೂ ಯಾವ ರೀತಿ ಹೋಗಬೇಕೆಂದು ತಿಳಿಯದೆ ಚಡಪಡಿಸುತ್ತಿರುತ್ತಾರೆ. ಇಂತಹವರಿಗಂತಲೇ ‘ಐರಾ ಫಿಲ್ಮ್ಸ್’ ಸಂಸ್ಥೆಯೊಂದು ಪ್ರಾರಂಭಗೊಂಡಿದೆ.  ಹಿರಿಯ ನಿರ್ದೇಶಕ ಜಿ.ವಿ.ಅಯ್ಯರ್ ಮೊಮ್ಮಗಳು, ‘ಟ್ರಂಕ್’ ಚಿತ್ರದ ನಿರ್ದೇಶಕಿ ರಿಶಿಕಾಶರ್ಮಾ ಮತ್ತು ನಾಯಕ ನಿಹಾಲ್ ಸಂಘಟಿತವಾಗಿ ಸತತ ಒಂದು ವರ್ಷಗಳ ಕಾಲ ವಿತರಣೆ, ನಿರ್ಮಾಣ ಮತ್ತು ಪ್ರದರ್ಶನ ಕುರಿತಂತೆ ಸಂಶೋಧನೆ ನಡೆಸಿ ಅಂತಿಮವಾಗಿ ಸಂಸ್ಥೆಯನ್ನು  ತರೆಯುವಲ್ಲಿ ....

297

Read More...

Aayushmanbhava.Film Audio Rel.

Saturday, October 19, 2019

ಅತಿರಥ ಮಹಾರಥರ ಸಮ್ಮುಖದಲ್ಲಿ  ಹಾಡುಗಳ ಲೋಕಾರ್ಪಣೆ          ಶಿವರಾಜ್‌ಕುಮಾರ್ ಇದ್ದಕಡೆ ಅಲ್ಲೋಂದು ಕಂಪನ ಇರುತ್ತದೆ. ಅವರ ಅಭಿನಯದ ‘ಆಯುಷ್ಮಾನ್‌ಭವ’ ಚಿತ್ರದ ದ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಘಟಾನುಘಟಿಗಳು ಆಗಮಿಸಿದ್ದರು. ವಿ.ಮನೋಹರ್, ಉಪೇಂದ್ರ, ೧೦೦ನೇ ಚಿತ್ರಕ್ಕೆ ಸಂಗೀತ ಒದಗಿಸಿರುವ ಗುರುಕಿರಣ್ ಇವರುಗಳು ಮಾತನಾಡುವುದರೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು.  ದ್ವಾರಕೀಶ್ ಎಂದಿನಂತೆ ಹಳೆಯ ನೆನಪುಗಳನ್ನು ಬಿಚ್ಚಿಟ್ಟು ಶಿವಣ್ಣ ಲಕ್ಕಿ ಸ್ಟಾರ್. ಇವರ ಡೇಟ್ಸ್ ಸಿಗಲು ಇಪ್ಪತ್ತು   ವರ್ಷ ಕಾಯಬೇಕಾಯಿತು. ಇನ್ನು ಮುಂದೆ ನಮ್ಮದು ಅದೃಷ್ಟ ಎಂದರು.         ಐವತ್ತು  ವರ್ಷದ ಸಂಸ್ಥೆಗೆ ೫೨ನೇ ಚಿತ್ರವನ್ನು ....

322

Read More...

Malgudi Days.Film Press Meet.

Saturday, October 19, 2019

ಡಬ್ಬಿಂಗ್ ಚಿತ್ರಕ್ಕೆ ಕನ್ನಡಿಗರು ಮನ್ನಣೆ ಹಾಕಿಲ್ಲ – ಜಗ್ಗೇಶ್     ಡಬ್ಬಿಂಗ್ ಚಿತ್ರಗಳನ್ನು  ಇಲ್ಲಿಯೂ ಪ್ರದರ್ಶಿಸಬಹುದೆಂದು ನ್ಯಾಯಲಯವು ತೀರ್ಪು  ನೀಡಿದ್ದರಿಂದ ಸ್ಟಾರ್ ನಟರ ಚಿತ್ರಗಳು ಇಲ್ಲಿನ ಭಾಷೆಗೆ ಡಬ್ ಆಗಿ ಬಿಡುಗಡೆಗೊಂಡಿದ್ದವು. ಆದರೆ ಕನ್ನಡಿಗರು ಸಾರಸಗಟಾಗಿ ತಿರಸ್ಕರಿಸಿ  ಬುದ್ದಿ ಕಲಿಸಿದ್ದಾರೆಂದು ಜಗ್ಗೇಶ್ ಖುಷಿಯಿಂದ ಹೇಳಿಕೊಂಡರು. ‘ಮಾಲ್ಗುಡಿ ಡೇಸ್’ ಸಿನಿಮಾದ ಪೋಸ್ಟರ್‌ನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು. ಅವರು ಹೇಳುವಂತೆ ನಮ್ಮದು ಹಸುವಿನ ಹಾಲು. ಅವರದು ನಾಯಿ ಹಾಲು. ಬೇರೆ ಭಾಷೆಯ ಸಿನಿಮಾವನ್ನು ತರ್ಜುಮೆ ಮಾಡಿ ಬಿಡುಗಡೆ ಮಾಡಿದಾಗ ಜನರು ಇಷ್ಟಪಟ್ಟಿಲ್ಲ. ಕಲಾವಿದನಿಗೆ ಬಣ್ಣವೇ ದೇವರು. ಬಣ್ಣ ಹಾಕಿದಾಗ ಜನರೇ ....

324

Read More...

Ranashwa.Film Pooja and Press Meet.

Saturday, October 19, 2019

ಹಳ್ಳಿಯ ಉನ್ನತಿಗಾಗಿ ಹೋರಾಡುವ ಹುಡುಗ         ರಣ+ಅಶ್ವ=ರಣಾಶ್ವ. ಯುದ್ದದ ಕುದುರೆ ಹೆಸರಾಗಿದೆ.  ಈಗ ಹೊಸ ತಂಡವು  ಕ್ಯಾಚಿ ಇರಲೆಂದು ‘ರಣಶ್ವ’ ಶೀರ್ಷಿಕೆಯೊಂದಿಗೆ ಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ.  ಪ್ರಚಲಿತ ಇಡೀ ದೇಶದಲ್ಲಿ ಹಳ್ಳಿಗಳು  ಅಭ್ಯುದಯಗೊಳ್ಳುತ್ತಿದೆ.  ಆದರೆ ಒಂದು ಹಳ್ಳಿ ಮಾತ್ರ ಯಥಾಸ್ಥಿತಿಯಲ್ಲಿ ಇರುತ್ತದೆ. ಒಮ್ಮೆ ಕಥಾನಾಯಕ ಅಲ್ಲಿಗೆ ಭೇಟಿ ನೀಡಿ  ಸಮಸ್ಯೆಗಳನ್ನು  ತಿಳಿದುಕೊಳ್ಳುವಷ್ಟರಲ್ಲಿ, ಇದು ತನ್ನದೆ ಊರು ಎಂದು ಗೊತ್ತಾಗುತ್ತದೆ. ನಂತರ ಇದನ್ನು ಯಾವ ರೀತಿ ಅಭಿವೃದ್ದಿ ಪಡಿಸುತ್ತಾನೆ, ಹೇಗೆ ಹೋರಾಡುತ್ತಾನೆ ಎಂಬುದು ಒಂದು ಏಳೆಯ ಕತೆಯಾಗಿದೆ.  ಯುದ್ದದಲ್ಲಿ ಅಶ್ವ ಹೋರಾಟ ಮಾಡುವಂತೆ ಚಿತ್ರದಲ್ಲಿ ಆತನು ಇದೇ ....

421

Read More...

Babroo.Film Trailor Rel.

Friday, October 18, 2019

ಚಂದನವನದ ಹಾಲಿವುಡ್ ಚಿತ್ರ       ಸಂಪೂರ್ಣ ಚಿತ್ರೀಕರಣ ವಿದೇಶದಲ್ಲಿ ನಡೆಸಿದ ಕಾರಣ ‘ಬಬ್ರೂ’  ಪ್ರಥಮ ಕನ್ನಡದ ಹಾಲಿವುಡ್ ಚಿತ್ರ ಅಂತ ಪರಿಗಣಿಸಬಹುದೆಂದು  ರಚಿಸಿ ಪ್ರಥಮಬಾರಿ ನಿರ್ದೇಶನ ಮಾಡಿರುವ ಸುಜಯ್ ರಾಮಯ್ಯ ಬಣ್ಣಿಸುತ್ತಾರೆ.  ಕೆಲವು  ಚಿತ್ರಗಳಲ್ಲಿ   ಕತೆಯು ವಿದೇಶದಲ್ಲಿ ಹುಟ್ಟಿಕೊಂಡರೂ  ಮುಂದೆ ನಮ್ಮ ನಾಡಿಗೆ ಶಿಫ್ಟ್ ಆಗುತ್ತದೆ. ಆದರೆ ಈ ಸಿನಿಮಾವು  ಅಮೇರಿಕಾ ಮತ್ತು ಅಲ್ಲಿನ ಸುಂದರ ಪರಿಸರಗಳಲ್ಲಿ  ಶೂಟ್ ಮಾಡಲಾಗಿದೆ. ಭಾರತದಲ್ಲಿ ವಾಹನಗಳನ್ನು ಸಂಖ್ಯೆ ಮೂಲಕ ನೊಂದಣಿ ಮಾಡಿಸಬಹುದು. ಅಮೇರಿಕಾದಲ್ಲಿ ಹೆಸರಿನಲ್ಲೂ ರಿಜಿಸ್ಟ್ರೇಷನ್ ಮಾಡಿಸಲು ಅವಕಾಶವಿದೆ.  ಚಿತ್ರದ ಕುರಿತು ಹೇಳುವುದಾದರೆ ಭಾರತೀಯರಾದ ಅರ್ಜುನ್  ....

291

Read More...

Dandupalyam-4.Film Audio Rel.

Thursday, October 17, 2019

                             ತೆರೆಗೆ ಸಿದ್ದ  ದಂಡುಪಾಳ್ಯಂ-೪         ದಂಡುಪಾಳ್ಯ ಚಿತ್ರವು ೨೦೧೨ರಲ್ಲಿ ಬಿಡುಗಡೆಯಾಗಿ ನಂತರ ವಿವಾದವಾದ ಹಿನ್ನಲೆಯಲ್ಲಿ  ಭಾಗ-೨ ಮತ್ತು ೩ ಟೈಟಲ್‌ನೊಂದಿಗೆ  ತೆರೆಕಂಡಿತ್ತು.  ಈಗ ‘ದಂಡುಪಾಳ್ಯಂ-೪’ ಎನ್ನುವ ಚಿತ್ರವೊಂದು ಬೆಂಗಳೂರು, ಪಾವಗಡ ಸ್ಥಳಗಳಲ್ಲಿ ಸದ್ದಿಲ್ಲದೆ ಚಿತ್ರೀಕರಣ ತೆರೆಗೆ ಬರಲು ಸಿದ್ದವಾಗಿದೆ.   ಎಸಿಪಿಯಾಗಿ ಕಾಣಿಸಿಕೊಂಡಿರುವ ಮತ್ತು ನಿರ್ಮಾಪಕ ವೆಂಕಟ್ ಹೇಳುವಂತೆ  ಹಿಂದಿನ ಎರಡು ಚಿತ್ರಗಳು ಬೇರೆ ಭಾಷೆಯಲ್ಲಿ ಹೆಸರು ಮಾಡಿತ್ತು. ನ್ಯಾಯಲಯದ ಆದೇಶದಂತೆ ದಂಡುಪಾಳ್ಯಂ ಹೆಸರನ್ನು ಇಡಲಾಗಿದೆ. ಶೀರ್ಷಿಕೆ ಇದೆಯಾದರೂ ....

367

Read More...

Kaala Chakra.Film Audio Rel.

Thursday, October 17, 2019

ವಸಿಷ್ಟ  ವರ್ಧಂತಿಗೆ  ಟೀಸರ್  ಲೋಕಾರ್ಪಣೆ        ಪ್ರವರ್ಧಮಾನಕ್ಕೆ ಬರುತ್ತಿರುವ ನಟ ವಸಿಷ್ಟಸಿಂಹ ನಾಯಕನಾಗಿ ನಟಿಸಿರುವ ‘ಕಾಲಚಕ್ರ’ ಚಿತ್ರದ ಟೀಸರ್ ಅವರ ಹುಟ್ಟುಹಬ್ಬದಂದು ಸುದೀಪ್  ಲೋಕಾರ್ಪಣೆ ಮಾಡಿದರು. ನೈಜ ಘಟನೆ ಆಧಾರಿತ ಕತೆಯಾಗಿದ್ದು, ನೋಡುಗನಿಗೆ  ಪ್ರತಿಯೊಂದು ಪಾತ್ರವು ತನಗೆ ಸಂಬಂದಿಸಿದೆ ಅನಿಸುತ್ತದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಘಟನೆಗಳು ನಡೆಯುತ್ತವೆ. ಅದೆಲ್ಲಾವನ್ನು ಎದುರಿಸಿ ಬರುವಷ್ಟರಲ್ಲಿ ಅವನ ಪ್ರಾಣಪಕ್ಷಿ ಹಾರೋಗಿರುತ್ತೆ. ಅಂತಹ ಘಟನೆ ನಡೆದಾಗ ಮನುಷ್ಯನಾದವನು ಹೇಗೆ ಸ್ಪಂದಿಸುತ್ತಾನೆ. ಆ ಸಂದರ್ಭದಲ್ಲಿ ಯಾವ ರೀತಿ ಎದುರಿಸುತ್ತಾನೆ. ಇದೆಲ್ಲಾವನ್ನು ಪ್ರಸಕ್ತ ಕಾಲಘಟ್ಟದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ....

298

Read More...

Andavada.Film Rel On 25th Oct 2019.

Monday, October 21, 2019

 

ಅಂದವಾದ ಈ ವಾರ ಬಿಡುಗಡೆ

ಮಧುಶ್ರೀ ಗೋಲ್ಡ್ ಫ್ರೇಮ್ಸ್ ಲಾಂಛನದಲ್ಲಿ ಡಿ.ಆರ್. ಮಧು ಜಿ ರಾಜ್ ನಿರ್ಮಿಸಿರುವ ಅಂದವಾದ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮಳೆಗಾಲದಲ್ಲಿ ನಡೆಯುವ ಕ್ಯೂಟ್ ಲವ್ ಸ್ಟೋರಿ ಜೊತೆ ಒಂದೊಳ್ಳೆ ಮೆಸೇಜ್  ಕೊಡುವ, ಕಾಡುವ ಕಥೆ ಈ ಚಿತ್ರದಲ್ಲಿದೆ. ಸಿನಿಮಾ ಪೂರ್ತಿ ನಗಿಸುತ್ತಲೇ, ಕೊನೆಗೆ  ನೋಡುಗರ ಕಣ್ಣು ತೇವಗೊಳಿಸಬಲ್ಲ ಗಂಭೀರ ಕಥಾ ವಸ್ತು ಕೂಡಾ ಇದರಲ್ಲಿದೆ. ಈ ಚಿತ್ರಕ್ಕೆ ಚಲ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. 

271

Read More...

Rajeeva.Film Audio Rel.

Wednesday, October 16, 2019

ಐಎಎಸ್ ಯುವ  ರೈತ        ‘ಬಂಗಾರದ ಮನುಷ್ಯ’ ಸಿನಿಮಾವನ್ನು ನೆನಪು ಮಾಡಿಕೊಂಡರೆ ಡಾ.ರಾಜ್‌ಕುಮಾರ್ ನಟಿಸಿದ್ದ ‘ರಾಜೀವ’  ಪಾತ್ರ ಕಣ್ಣ ಮುಂದೆ ಬರುತ್ತದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಜನರನ್ನು  ಸೆಳೆಯಲು ಮೊದಲ ಆಹ್ವಾನ ಪತ್ರಿಕೆ ಎನ್ನುವಂತೆ ಧ್ವನಿಸಾಂದ್ರಿಕೆ  ಲೋರ್ಕಾಪಣೆಗೊಂಡಿತು. ಚಿತ್ರದ ವಿಶೇಷತೆ ಕುರಿತಂತೆ ನಿರ್ದೇಶಕ ಫ್ಲೈಯಿಂಗ್‌ಕಿಂಗ್  ಮಂಜು ಮಾತನಾಡಿದ್ದು ಹೀಗೆ:        ಯುವ ರೈತರ ಕತೆಯಾಗಿದೆ. ಈಗಾಗಲೇ ಬೆಳೆನಾಶ ಹಾಗೂ ಸಾಲಬಾಧೆಯಿಂದ ಸಾಕಷ್ಟು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸೂಕ್ಷ ವಿಚಾರಗಳನ್ನು ತೆಗೆದುಕೊಂಡು ದೃಶ್ಯರೂಪದಲ್ಲಿ ತೋರಿಸುವ ಪ್ರಯತ್ನ ....

835

Read More...

Kootigobba-3.Film Press Meet.

Wednesday, October 16, 2019

ಕೋಟಿಗೊಬ್ಬ ೩ ಚಿತ್ರೀಕರಣದಲ್ಲಿ ನಡೆದ ಘಟನೆಗೆ ನಿರ್ಮಾಪಕರ  ಸ್ಪಷ್ಟನೆ         ಸುದೀಪ್ ಅಭಿನಯದ ‘ಕೋಟಿಗೊಬ್ಬ ೩’ ಸಿನಿಮಾದ ಚಿತ್ರೀಕರಣದಲ್ಲಿ ನಡೆದ ಘಟನೆ ಕುರಿತಂತೆ  ವಾಹಿನಿ, ಪತ್ರಿಕೆಗಳಲ್ಲಿ  ಗೊಂದಲದ  ಸುದ್ದಿ  ಬಂದ ಕಾರಣ, ನಿರ್ಮಾಪಕ ಸೂರಪ್ಪಬಾಬು ಇದೆಲ್ಲಾದಕ್ಕೂ ಸ್ಪಷ್ಟವಾದ ಮಾಹಿತಿಗಳನ್ನು ನೀಡುತ್ತಾ ಹೋದರು. ಒಂದಷ್ಟು ಭಾಗದ ಚೇಸಿಂಗ್ ದೃಶ್ಯವನ್ನು ಪೋಲೇಂಡ್‌ದಲ್ಲಿ ಚಿತ್ರೀಕರಿಸಬೇಕಾಗಿತ್ತು. ಈ ನಿಟ್ಟಿನಲ್ಲಿ  ಹ್ಯಾರಿಸ್ ಮೂಲಕ ಬಾಂಬೆ ಮೂಲದ ಅಜಯ್‌ಪಾಲ್ ಹಾಗೂ ಸಂಜಯ್‌ಪಾಲ್ ಅವರ ಕಂಪೆನಿ ಪರಿಚಯವಾಯಿತು. ಇವರನ್ನು ಸಂಪರ್ಕಿಸಿ ಚಿತ್ರದ ಕುರಿತಂತೆ ಪೂರ್ಣ ಮಾಹಿತಿ ನೀಡಲಾಯಿತು. ನಮ್ಮ ಯೋಜನೆಯಂತೆ ....

743

Read More...

Siddi Seere.Film Press Meet.

Wednesday, October 16, 2019

ನೈಜ ಘಟನೆಗಳ ಸಿದ್ದಿ ಸೀರೆ          ಕನ್ನಡ ಚಿತ್ರಗಳು ಇತ್ತೀಚೆಗೆ ಬೇರೆ ರಾಜ್ಯಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವುದು ಚಂದನವನಕ್ಕೆ ಸಂತಸ ತಂದಿದೆ.  ಆ ಸಾಲಿಗೆ ‘ಸಿದ್ದಿ ಸೀರೆ’ ಸೇರ್ಪಡೆಯಾಗುತ್ತದೆ.  ಸಿನಿಮಾವು ನ್ಯೂಯಾರ್ಕ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಒಂಬತ್ತು ವಿಭಾಗದಲ್ಲಿ ಪ್ರಶಸ್ತಿಗೆ ಅರ್ಹವಾಗಿದೆ.  ದಲಿತ ಮಹಿಳೆಯೊಬ್ಬಳು ತನಗೆ ಸದ್ಗತಿ ದೊರಕಿಸುವ ಒಂದು ಸೀರೆಗಾಗಿ ಹೋರಾಟ ಮಾಡುವುದು ಒಂದು ಏಳಯ ಕತೆಯಾಗಿದೆ. ೯೦ರ ದಶಕದಲ್ಲಿ ಚಾಮರಾಜನಗರ ಬಳಿ ಇರುವ ಮಿರ್ಲೆ ಎಂಬ ಗ್ರಾಮದಲ್ಲಿ ನಡೆದಂತ ಸತ್ಯ ಘಟನೆ ಚಿತ್ರರೂಪಕ್ಕೆ ಬಂದಿದೆ.  ಆಗಿನ ಕಾಲದಲ್ಲಿ ಹಿರಿಯ ಮಹಿಳೆ ನಿಧನ ....

720

Read More...

Aahyaksha in America.Film Success Meet.

Wednesday, October 16, 2019

ಹದಿನೈದನೇ  ದಿನದ  ಖುಷಿಯಲ್ಲಿ  ಅಧ್ಯಕ್ಷ        ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರತಂಡವು ಮತ್ತೋಮ್ಮೆ ಖುಷಿಯನ್ನು ಹಂಚಿಕೊಳ್ಳಲು ಮಾದ್ಯಮದ ಮುಂದೆ ಹಾಜರಾಗಿತ್ತು. ಗ್ರ್ಯಾಂಡ್ ಹದಿನೈದನೇ ದಿನ ಎಂಬ ಪೋಸ್ಟರ್ ರಾರಾಜಿಸುತ್ತಿತ್ತು. ನಾಯಕ ಮತ್ತು ನಾಯಕಿ ವಾಹಿನಿಗೆ ಹೋಗಲು ಸಿದ್ದರಾಗಿದ್ದರಿಂದ ಎಲ್ಲರೂ ತುರಾತುರಿಯಲ್ಲಿ ಮಾತನಾಡಿದರು. ಮೈಕ್ ತೆಗೆದುಕೊಂಡ ಶರಣ್ ನಿಮ್ಮಿಂದ ನಾವುಗಳು ಇಲ್ಲಿಯ ತನಕ ಬಂದಿದ್ದೇವೆ. ಜನ ಇದ್ದರೆ ನಾವು. ನಿರ್ಮಾಪಕರು ಖರ್ಚು ಮಾಡಿ ಒಳ್ಳೆ ಚಿತ್ರ ನೀಡಿದ್ದಾರೆ. ಪೀಪಲ್ ಮೀಡಿಯಾ  ಫ್ಯಾಕ್ಟರಿ ವತಿಯಿಂದ ನಿರ್ಮಾಣವಾಗಿದ್ದ ಮೊದಲ ಸಿನಿಮಾಗೆ ಯಶಸ್ಸು ಸಿಕ್ಕಿದೆ ಎಂದರು.  ಎಲ್ಲೆ ಹೋದರೂ ಪ್ರತಿಕ್ರಿಯೆ ಚೆನ್ನಾಗಿ ಸಿಕ್ಕಿದೆ. ....

748

Read More...

Billgates.Film Audio Rel.

Tuesday, October 15, 2019

 ಬಿಲ್‌ಗೇಟ್ಸ್ ಹಾಡುಗಳ ಸಮಯ          ಮೈಕ್ರೋಸಾಫ್ಟ್ ಪಿತಾಮಹ ‘ಬಿಲ್‌ಗೇಟ್ಸ್’ ಎಲ್ಲರಿಗೂ ತಿಳಿದಿದೆ. ಸ್ಯಾಂಡಲ್‌ವುಡ್‌ದಲ್ಲಿ ಇದೇ ಹೆಸರಿನ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಇದು ಅವರ ಕುರಿತಾದ ಕತೆ ಆಗಿರುವುದಿಲ್ಲ. ಹಳ್ಳಿಯಲ್ಲಿ ಪಾಂಡು-ಗಿರಿ ಆತ್ಮೀಯ ಸ್ನೇಹಿತರು. ಊರು ಮತ್ತು ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವಾಗಲೇ  ತರಲೆ, ತುಂಟಾಟ  ಮಾಡುತ್ತಿರುತ್ತಾರೆ. ಒಮ್ಮೆ ಶಿಕ್ಷಕರು ಇವರ ಅವಾಂತರಗಳನ್ನು ಕಂಡು ಶಿಕ್ಷೆ ನೀಡಿ ಬುದ್ದಿವಾದ ಹೇಳುತ್ತಾ ಶೀರ್ಷಿಕೆ ಬಗ್ಗೆ ವಿವರಣೆ ಕೊಡುತ್ತಾರೆ. ಆವಾಗ ಇವರ ವಿಷಯ ಕೇಳಿ ತಾವು ಅವರಂತೆ ಆಗಬೇಕೆಂದು ಬೆಂಗಳೂರಿಗೆ ಬರುತ್ತಾರೆ. ಇಲ್ಲಿಗೆ ಬಂದಾಗ ಏನೇನು ನಡೆಯುತ್ತದೆ. ....

798

Read More...

Bharaate.Film Rel Press Meet.

Tuesday, October 15, 2019

ಅಚ್ಚರಿಗಳ ಗುಚ್ಚ ಭರ ಭರ ಭರಾಟೆ         ಶ್ರೀಮುರಳಿ ಇದ್ದ ಕಡೆ ಸಕರಾತ್ಮಕ ಕಂಪನ ಇರುತ್ತದೆ. ಇಡೀ ತಂಡವನ್ನು ನಾಯಕಂತೆ ನಡೆಸಿಕೊಂಡು ಹೋಗುತ್ತಾರೆ. ಹೀಗೆಲ್ಲಾ ಮಾತುಗಳಿಂದ ತಾರಾ ಅವರನ್ನು ಹೊಗಳುತ್ತಿರುವಾಗ ತಣ್ಣಗೆ ಕುಳಿತಿದ್ದ  ಶ್ರೀಮುರಳಿ ಮಾತ್ರ ಅಂಜಿಕೆಯಿಂದ ಸಣ್ಣದೊಂದು ನಗು ಚೆಲ್ಲಿದರು. ಇದು ಆಗಿದ್ದು ‘ಭರಾಟೆ’ ಚಿತ್ರದ ಬಿಡುಗಡೆಪೂರ್ವ ಸುದ್ದಿಗೋಷ್ಟಿಯ ಸಂದರ್ಭದಲ್ಲಿ. ಇದೇ ೧೮ರಂದು ಸುಮಾರು ೩೦೦ ಕೇಂದ್ರಗಳಲ್ಲಿ ಸಿನಿಮಾವು ಅಬ್ಬರಿಸಲಿದೆ. ಅದಕ್ಕಾಗಿ  ಚಿತ್ರತಂಡವು ಮಾದ್ಯಮದ ಮುಂದೆ ಬಂದು ಮಾತನಾಡಿತು.         ಸರದಿಯಂತೆ ಮೈಕ್ ತೆಗೆದುಕೊಂಡ ಸಾಯಿಕುಮಾರ್ ಇಲ್ಲಿಯವರೆಗೂ ಆಕ್ಷನ್, ....

720

Read More...

Star Kannadiga.Film Press Meet.

Tuesday, October 15, 2019

ಸ್ಟಾರ್ ಕನ್ನಡಿಗನಿಗೆ ಸಂಘಗಳಿಂದ ಪ್ರೋತ್ಸಾಹ         ಹೊಸಬರೇ ಸೇರಿಕೊಂಡು ‘ಸ್ಟಾರ್ ಕನ್ನಡಿಗ’ ಅಡಿಬರಹದಲ್ಲಿ ಬೋಲೋ ಕನ್ನಡಿಗಾ ಕೀ ಜೈ, ಇದು ಕನ್ನಡಿಗನ ಕಥೆ  ಎಂದು ಹೇಳಿಕೊಂಡರುವ  ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಿನಿಮಾದೊಳಗೊಂದು ಸಿನಿಮಾ ಕತೆ ಇರುವುದು ವಿಶೇಷ.  ಯುವಕರ ತಂಡವೊಂದು ಚಿತ್ರ ಮಾಡಲು ತಯಾರಿ ನಡೆಸುತ್ತಿರುವಾಗ, ದಾರಿಯಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ. ಇದರಿಂದ ಅವರ ಆಕಾಂಕ್ಷೆಗಳು ಬೇರೆ ಕಡೆಗೆ ವಾಲುತ್ತದೆ. ಅಂತಿಮವಾಗಿ ಪ್ರೀತಿ, ಬದುಕು ಇದರಲ್ಲಿ ಯಾವುದು ಗೆಲ್ಲುತ್ತೆ  ಎಂಬುದು ಒಂದು ಏಳೆಯ ಸಾರಾಂಶವಾಗಿದೆ.  ಪವರ್‌ಸ್ಟಾರ್, ಛಾಲೆಂಜಿಂಗ್ ಸ್ಟಾರ್, ರಾಕಿಂಗ್ ಸ್ಟಾರ್. ಎಲ್ಲಾ ಸ್ಟಾರ್ ....

761

Read More...

Muthu Kumara.Film Press Meet.

Monday, October 14, 2019

ಸಾವಯವ  ಕೃಷಿ  ಮತ್ತು  ಪ್ರೀತಿಯ  ಕಥನ         ಹಳ್ಳಿಯಲ್ಲಿ ನಡೆಯುವ ನವಿರಾದ ಪ್ರೇಮ ಕತೆ ಮತ್ತು ಸಾವಯವ ಕೃಷಿ ಕುರಿತಂತೆ ಅರಿವು ಮೂಡಿಸುವ ‘ಮುತ್ತುಕುಮಾರ’  ಚಿತ್ರವು ಬಿಡುಗಡೆಯ ಅಂಚಿನಲ್ಲಿದೆ. ನಮ್ಮೂರ ರಾಜಕುಮಾರನೆಂದು ಅಡಿಬರಹದಲ್ಲಿ ಹೇಳಿಕೊಂಡಿದೆ.  ಸಿನಿಮಾ ಕುರಿತು ಹೇಳುವುದಾದರೆ ಪ್ರೌಡ ವಯಸ್ಸಿನಲ್ಲಿರುವಾಗಲೇ ಇಬ್ಬರಿಗೂ ಪ್ರೀತಿ ಚಿಗುರುತ್ತದೆ. ಆಕೆ ಹಳ್ಳಿಯನ್ನು ಹಚ್ಚಹಸಿರಾಗಿಸಬೇಕು. ಸಾವಯವ ಕೃಷಿಯನ್ನು ಮಾಡಬೇಕು. ಯಾವುದೇ ರಸಾಯನಿಕವನ್ನು ಬೆರಸದೆ ಬೆಳೆಯನ್ನು ತೆಗೆಯಬೇಕೆಂಬ ಬಯಕೆಯಿಂದ ಉನ್ನತ ಶಿಕ್ಷಣಕ್ಕಾಗಿ ಪಟ್ಟಣಕ್ಕೆ ಬರುತ್ತಾಳೆ. ಆಕೆಯು ಬರುವವರೆಗೂ ಈತನು ಕಾಯುತ್ತಾನೆ. ....

730

Read More...

19 Age is Nonsense.Film Audio Rel.

Monday, October 14, 2019

೧೯ರ ವಯಸ್ಸು  ಹಿರಿಯರಿಗೆ  ನಾನ್ಸೆನ್ಸ್?         ಹೊಸಬರ ’೧೯ ಏಜ್ ಈಸ್ ನಾನ್ಸೆನ್ಸ್?’ ಚಿತ್ರವು ಸಿದ್ದಗೊಂಡಿದೆ. ಹತ್ತೋಂಬತ್ತರ ಹದಿಹರೆಯದ ವಯಸ್ಸಿನವರಿಗೆ ತಾವು ಏನು ಮಾಡಿದರೂ ಸರಿ ಅಂದುಕೊಳ್ಳುತ್ತಾರೆ.  ಪೋಷಕರಿಗೆ ಮಕ್ಕಳು ಮಾಡುವುದು ನಾನ್ಸೆನ್ಸ್  ಅನಿಸುತ್ತದೆ. ಗತಕಾಲದಲ್ಲಿ ಹೆಣ್ಣು ಮಕ್ಕಳು ಋತಿಮತಿ ಆಗುವ ಮುಂಚೆ ಮದುವೆ ಮಾಡುತ್ತಿದ್ದರು.  ಗಂಡು ಹೆಣ್ಣು ಎಂಬ ತಾರತಮ್ಯವಿತ್ತು.  ಈಗ ಕಾಲ ಬದಲಾಗಿದೆ. ವಯಸ್ಸು  ನೋಡಿಕೊಂಡು ಮುಂದಕ್ಕೆ ಹೆಜ್ಜೆ ಇಡುತ್ತಾರೆ. ಇಬ್ಬರು ಸರಿಸಮಾನರು.  ಹುಡುಗ ವಿಧುರನಾದರೆ ಮತ್ತೋಂದು ತಾಳಿ ಕಟ್ಟುವಾಗ, ವಿಧುವೆಗೆ ಯಾಕೆ ಈ ನಿರ್ಭಂದ?.  ತಂದೆ ತಾಯಿ ....

655

Read More...

Ranganayaki.Movie Audio Rel.

Monday, October 14, 2019

ಕನ್ನಡ ದಿನದಂದು ರಂಗನಾಯಕಿ ಬರ‍್ತಾರೆ      ಇಂಡಿಯನ್ ಪನೋರಮಾ  ಅಂತರಾಷ್ಟ್ರೀಯ ಫಿಲಿಂ ಸ್ಫರ್ಧೆ ೨೦೧೯ರಲ್ಲಿ ಮೊದಲಬಾರಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅರ್ಹವಾಗಿರುವುದು  ‘ರಂಗನಾಯಕಿ’  ಸಿನಿಮಾ. ಇದರಿಂದ ಚಂದನವನಕ್ಕೆ ಗೌರವ ಸಿಕ್ಕಂತೆ ಆಗಿದೆ. ಅಲ್ಲದೆ ಡಿಜಿಟಲ್ ವೇದಿಕೆಯಲ್ಲಿ ಗುರುತಿಸಿಕೊಳ್ಳುವುದರಿಂದ ನಿರ್ಮಾಪಕರಿಗೆ  ಹೆಚ್ಚಿನ ಅನುಕೂಲವಾಗುತ್ತದೆಂದು ರಚನೆ,ನಿರ್ದೇಶಕ ದಯಾಳ್‌ಪದ್ಮನಾಬನ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.  ದೆಹಲಿಯಲ್ಲಿ ನಡೆದ ನಿರ್ಭಯ ಕೇಸ್‌ನಲ್ಲಿ ನ್ಯಾಯಲಯ ದುರಳರಿಗೆ ಶಿಕ್ಷಿ ವಿಧಿಸಿದ್ದರೂ, ಆಕೆಯ ಸಾವು ಭಾರಿ ಸುದ್ದಿಯಾಗಿತ್ತು. ಊಹಿಸುವಂತೆ ಆಕೆಯು ಬದುಕಿದ್ದರೆ ಯಾವ ....

264

Read More...
Copyright@2018 Chitralahari | All Rights Reserved. Photo Journalist K.S. Mokshendra,