ಐ ಫೋನ್ ಮೂಲಕ ಸಿದ್ದಗೊಂಡಿರುವ ಚಿತ್ರ ತಂತ್ರಜ್ಘಾನ ಬೆಳದಂತೆ ಚಿತ್ರರಂಗದಲ್ಲಿ ಹೊಸ ಹೊಸ ಅವಿಷ್ಕಾರಗಳು ಕಂಡು ಬರುತ್ತಿದೆ. ಕಳೆದ ವರ್ಷ ಐ ಫೋನ್ದಲ್ಲಿ ಚಿತ್ರವೊಂದು ಸುದ್ದಿ ಮಾಡಿತ್ತು. ಈಗ ಮೊಬೈಲ್ಗೆ ಅದರದೆ ಲೆನ್ಸ್ಗಳನ್ನು ಬಳಸಿಕೊಂಡು ಸೆರೆಹಿಡಿದಿರುವ ‘ಡಿಂಗ’ ಸಿನಿಮಾವು ಐವತ್ತೈದು ಲಕ್ಷದಲ್ಲಿ ಸಿದ್ದಗೊಂಡಿದ್ದು, ತೆರೆಗೆ ಬರಲು ಸನ್ನಿಹಿತವಾಗಿದೆ. ಉಪ ಶೀರ್ಷಿಕೆಯಲ್ಲಿ ಬಿ ಪಾಸಿಟಿವ್ ಎಂದು ಹೇಳಿಕೊಂಡಿದೆ. ಭಾರತದಲ್ಲಿ ಇದೇ ಮೊದಲು ಎನ್ನುವಂತೆ ವಿದೇಶದಿಂದ ಉಪಕರಣಗಳನ್ನು ಖರೀದಿ ಮಾಡಿ ಮೈಸೂರು, ಬೆಂಗಳೂರು, ಸಕಲೇಶಪುರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇಂತಹ ಸಾಹಸಕ್ಕೆ ....
ನೈಜತೆಗೆ ಹತ್ತಿರವಿರುವ ಅಮೃತ್ ಅಪಾರ್ಟ್ಮೆಂಟ್ಸ್ ಪ್ರಚಲಿತ ಸಿಲಿಕಾನ್ ಸಿಟಿಯಲ್ಲಿ ಧೋರಣೆ ಬುದ್ದಿಯಿಂದ ಟೆಕ್ಕಿ ದಂಪತಿಗಳ ನಡುವೆ ವೈಮನಸ್ಯ ಉಂಟಾಗುತ್ತಿದೆ. ಇದರಿಂದ ಸಾಕಷ್ಟು ಸಂಸಾರಗಳು ವಿಚ್ಚೇದನ ಹಂತಕ್ಕೆ ಬರುತ್ತಿದೆ. ಇಂತಹುದೆ ಕುರಿತ ಕತೆ ಹೊಂದಿರುವ ‘ಅಮೃತ್ ಅಪಾರ್ಟ್ಮೆಂಟ್ಸ್’ ಚಿತ್ರವು ಕೊನೆಯ ಹಂತದ ಸಂಖಲನ ನಡೆಯುತ್ತಿದೆ. ಸಿನಿಮಾ ಕುರಿತು ಹೇಳುವುದಾದರೆ ಹೊಸ ದಂಪತಿಗಳು ಇದೇ ಅಪಾರ್ಟ್ಮೆಂಟ್ಸ್ಗೆ ಬರುತ್ತಾರೆ. ಪ್ರಾರಂಭದಲ್ಲಿ ಎಲ್ಲವು ಚೆನ್ನಾಗಿರುತ್ತದೆ. ಮೈಸೂರಿನವ ಶುದ್ದ ಸಸ್ಯಹಾರಿ. ಉತ್ತರ ಭಾರತದ ಆಕೆ ಮಾಂಸಹಾರಿ. ಮುಂದೆ ಊಹಿಸಲಾರದಂತ ಘಟನೆ ನಡೆದಾಗ ಇಬ್ಬರು ....
ಬುದ್ದಿಮಾಂದ್ಯರು ದೇವರ ಮಕ್ಕಳು ಪ್ರಯೋಗಾತ್ಮಕ ಚಿತ್ರ ‘ಜ್ಘಾನಂ’ ಚಿತ್ರವು ಈಗಾಗಲೇ ಹನ್ನೊಂದು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಚಿತ್ರವೆಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ. ವರದರಾಜ್ವೆಂಕಟಸ್ವಾಮಿ ಮನೆಯ ಪಕ್ಕದಲ್ಲಿ ಬುದ್ದಿಮಾಂದ್ಯ ಮಗುವೊಂದರ ಚಲನವಲನಗಳನ್ನು ಕಂಡು ಅದರ ಪ್ರೇರಣೆಯಿಂದ ಕತೆ,ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ಸಂಕಲನ, ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ ಒಂದೇ ದಿನದಂದು ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಬುದ್ದಿವಂತ. ಮತ್ತೋಬ್ಬ ಬುದ್ದಿಮಾಂದ್ಯನಾಗಿರುತ್ತಾನೆ. ಇಂತಹ ಖಾಯಿಲೆಗೆ ತುತ್ತಾಗಿರುವ ಮಕ್ಕಳ ಯೋಚನೆ, ಆಲೋಚನೆಗಳು, ಅವರ ಪ್ರಪಂಚ, ....
ದೋಸೆ ಸವಿಯಲಿರುವ ಶುಭಪೂಂಜಾ ಹರಿಪ್ರಿಯಾ ನೀರ್ದೋಸೆ ತಿಂದರೆ, ಈಗ ಶುಭಪೂಂಜಾ ಖಾಲಿ ದೋಸೆ ಸವಿಯಲು ಸಿದ್ದರಿದ್ದಾರೆ. ಅಂದರೆ ‘ಖಾಲೆ ದೋಸೆ ಕಲ್ಪನ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೀಲ್ದಲ್ಲಿಯೂ ನಟಿಯಾಗಿಯೇ ಅಭಿನಯಿಸುತ್ತಿರುವುದು ವಿಶೇಷ. ಪ್ರೀತಿಯ ಸನ್ನಿವೇಶಗಳು ಇರದ ಕಾರಣ ಜೋಡಿ ಇರುವುದಿಲ್ಲವಂತೆ. ಶಿವಮೊಗ್ಗ ಜಿಲ್ಲೆ ಹೊನ್ನಾಳಿದಲ್ಲಿ ನೂರು ವರ್ಷಗಳ ಕೆಳಗೆ ನಡೆದಂತ ಘಟನೆಯು ಚಿತ್ರರೂಪದಲ್ಲಿ ಬರುತ್ತಿದೆ. ಆಗ ದೊಡ್ಡ ಮನತನದ ಕುಟುಂಬವೊಂದು ತಮಗೆ ಒಳ್ಳೆಯದಾಗಬೇಕೆಂದು ಜ್ಯೋತಿಷ ಹೇಳಿದ್ದನ್ನು ನಂಬುತ್ತಾರೆ. ಉತ್ತರ ಕರ್ನಾಟಕದಿಂದ ವಲಸೆ ಬಂದ ಹುಡುಗಿಯೊಬ್ಬಳು ರಸ್ತೆ ....
ಮಚ್ಚು ಹಿಡಿದ ಧರ್ಮಕೀರ್ತಿರಾಜ್ ಚಾಕಲೋಟ್ ಬಾಯ್, ಲವರ್ ಹುಡುಗನಾಗಿ ಗುರುತಿಸಿಕೊಂಡಿದ್ದ ಧರ್ಮಕೀರ್ತಿರಾಜ್ ಅವರನ್ನು ಇನ್ಮುಂದೆ ‘ತಲ್ವಾರ್’ ಎಂದು ಕರೆಯಬಹುದು. ಅಂದರೆ ಇದೇ ಹೆಸರಿನ ಚಿತ್ರವೊಂದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶೀರ್ಷಿಕೆಯಂತೆ ಮಾಸ್ ಕತೆಯಾಗಿರುವುದರಿಂದ ಅದಕ್ಕೆತಕ್ಕಂತೆ ಮೊದಲಬಾರಿ ಮಚ್ಚು ಹಿಡಿಯುತ್ತಿರುವುದು ವಿಶೇಷ. ಎಲ್ಲಾ ಸಿನಿಮಾದಂತೆ ಮುಗ್ದನಾಗಿ ನಂತರ ರೌಡಿಸಂಗೆ ಹೋಗುವ ಸನ್ನಿವೇಶಗಳು ಇರುವುದಿಲ್ಲ. ಪ್ರಾರಂಭದಿಂದಲೇ ರೌಡಿ ಡಾನ್ ಆಗಿ ಎಂಟ್ರಿ ಕೊಡುತ್ತಾರೆ. ಆರು ವರ್ಷದ ಕೆಳಗೆ ಬೆಂಗಳೂರಿನಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ತೆಗೆದುಕೊಂಡಿದ್ದರೂ, ....
ನಿರ್ದೇಶಕನ ಸತ್ಯ ಘಟನೆ ಹತ್ತು ವರ್ಷದ ಕೆಳಗೆ ‘ರಾಂಚಿ’ಯಲ್ಲಿ ನಡೆದ ನೈಜ ಘಟನೆಯಾಗಿದೆ. ಅದಕ್ಕಾಗಿ ಚಿತ್ರಕ್ಕೆ ಇದೇ ಹಸರನ್ನು ಇಡಲಾಗಿ, ಆ ಭಾಗದಲ್ಲಿಯೇ ಚಿತ್ರೀಕರಣ ನಡಸಲಾಗಿದೆ. ಭಾರತದ ಮಾಜಿ ಕ್ರಿಕೆಟ್ ನಾಯಕ ಎಂ.ಎಸ್.ಧೋನಿ ಊರು ಇದಾಗಿದೆ. ೨೦೦೯ರಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಕರ್ನಾಟಕದ ಒಂದಷ್ಟು ಮಂದಿ ತಂತ್ರಜ್ಘರನ್ನು ಕರೆಸಿಕೊಂಡು ಕೊಲ್ಲಲಾಗಿತ್ತು. ಇಂತಹದೇ ಅಪರಾಧವನ್ನು ಅಲ್ಲಿನ ಡಕಾಯಿರು ಮಾಡುತ್ತಿದ್ದರೂ ಎಂಟು ವರ್ಷದಿಂದ ಅವರನ್ನು ಸೆರೆಹಿಡಿಯುವ ಪ್ರಯತ್ನ ವಿಪಲವಾಗಿತ್ತು. ಕೊನೆಗೆ ಚಂದನವನದ ನಿರ್ದೇಶಕ ಅಪರಾಧಿಗಳನ್ನು ಹಿಡಿಯಲು ಚಿತ್ರಕತೆಯನ್ನು ರೂಪಿಸಿಕೊಟ್ಟಿದ್ದಾರೆ. ಇದರಿಂದ ಒಂದೇ ....
ದಮಯಂತಿ ಟೀಸರ್ ಬಿಡುಗಡೆ ಟಾಲಿವುಡ್ದಲ್ಲಿ ಅನುಷ್ಕಾ, ಪಂಚಾಕ್ಷರಿ ಚಿತ್ರಗಳು ದೊಡ್ದದಾಗಿ ಸದ್ದು ಮಾಡಿತ್ತು. ಈಗ ಅಂತಹುದೆ ‘ದಮಯಂತಿ’ ಸಿನಿಮಾವು ಚಂದನವನದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ‘ವೈರಾ’ ಚಿತ್ರಕ್ಕೆ ನಿರ್ದೇಶನ, ನಾಯಕನಾಗಿ ನಟಿಸಿರುವ ವಿತರಕ ನವರಸನ್ ಕತೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣ ಮಾಡಿದ್ದಾರೆ. ಟೀಸರ್ ಅನಾವರಣ ಸಂದರ್ಭದಲ್ಲಿ ಮಾತನಾಡುತ್ತಾ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಸಮಯದಲ್ಲಿ ಒನ್ ಲೈನ್ ಹುಟ್ಟಿಕೊಂಡಿತು. ತಕ್ಷಣ ನೊಂದಣಿ ಮಾಡಿಸಿ, ಹಿರಿಯ ಸಿನಿಮಾ ಸಂಪರ್ಕಾಧಿಕಾರಿ ಸುದೀಂದ್ರವೆಂಕಟೇಶ್ ಮೂಲಕ ರಾಧಿಕಾಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಾಯಿತು. ಏಳು ಗಂಟೆಗಳ ಕಾಲ ....
ಅಭಿಮಾನಿಗಳಿಂದ ರಾಂಧವ ಸಂಭ್ರಮ ಒಂದು ಚಿತ್ರ ಯಶಸ್ವಿಯಾದರೆ ನಿರ್ಮಾಪಕ, ನಿರ್ದೇಶಕ, ಕಲಾವಿದರು ಸಂಭ್ರಮ ಆಚರಿಸಿಕೊಳ್ಳುತ್ತಾರೆ. ವಿನೂತನ ಎನ್ನುವಂತೆ ‘ರಾಂಧವ’ ಚಿತ್ರವು ೨೫ ದಿನ ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ ಬೆಂಗಳೂರು,ಕೊಪ್ಪಳ, ರಾಮನಗರ, ತುಮಕೂರು, ಹಾಸನ ಮತ್ತು ದೊಡ್ಡಬಳ್ಳಾಪುರದ ಅಭಿಮಾನಿಗಳು ನಾಯಕನಿಂದ ಕೇಕ್ನ್ನು ಕತ್ತರಿಸಿ ಖುಷಿಯನ್ನು ಹಂಚಿಕೊಂಡರು. ಇದರಿಂದ ಸಂತಸಗೊಂಡ ನಾಯಕ ಭುವನ್ ಮಾತನಾಡಿ ಸಿನಿಮಾ ಮಾಡೋದು,ಬಿಡುಗಡೆ ಸುಲಭ ಅಂದುಕೊಂಡಿದ್ದೆ. ಆದರೆ ನಂತರ ಎಲ್ಲವು ಗೊತ್ತಾಯಿತು. ಪ್ರಚಾರದ ಸಲುವಾಗಿ ವಿದೇಶಕ್ಕೆ ಹೋಗಲು ಆಗಲಿಲ್ಲ. ನಿರೀಕ್ಷಿಸಿದ ಕಡೆ ಚೆನ್ನಾಗಿ ಗಳಿಕೆ ....
ಮಿಸ್ ಮಾಡದೆ ಕಿಸ್ ನೋಡಿ ಮೂವತ್ತು ತಿಂಗಳ ಶ್ರಮ ಈಗ ‘ಕಿಸ್’ ಚಿತ್ರವು ತೆರೆಗೆ ಬರಲು ಸಜ್ಜಾಗಿದೆ ಎಂದು ನಿರ್ದೇಶಕ,ನಿರ್ಮಾಪಕ ಎ.ಪಿ.ಅರ್ಜುನ್ ಹೇಳುವಾಗ ಅವರ ಆನನದಲ್ಲಿ ಸಂತೋಷ, ದುಗುಡ ಎದ್ದು ಕಾಣುತ್ತಿತ್ತು. ಕೀಪ್ ಇಟ್ ಶಾರ್ಟ್ ಅಂಡ್ ಸ್ವೀಟ್ ಎಂಬುದು ಶೀರ್ಷಿಕಗೆ ಅರ್ಥ ಕೊಡುತ್ತದೆ. ಋಷಿಕೇಶದಲ್ಲಿ ತೆಗೆದ ಒಂದು ದೃಶ್ಯಕ್ಕೆ ಹದಿನಾಲ್ಕು ಲಕ್ಷ ಖರ್ಚು ಆಗಿದೆ. ಆರ್ಧ ಭಾರತದ ಸುಂದರ ತಾಣಗಳಾದ ಬೆಂಗಳೂರು, ಕೇರಳ, ಮಡಕೇರಿ, ಊಟಿ, ಜೈಸಲ್ಮರ್, ಜೋಧ್ಪುರ್, ಕುದರೆಮುಖ, ಆಂಧ್ರ ಒಂದು ಹಾಡನ್ನು ಬ್ಯಾಂಕಾಂಕ್ದಲ್ಲಿ ಚಿತ್ರೀಕರಣ ನಡೆಸಲಾಗಿದೆ. ‘ನೀನೆ ಮೊದಲು ನೀನೇ ಕೊನೆ’ ಸಾಂಗ್ನ್ನು ಎಲ್ಲೇ ಹೋದರೂ ....
ಮತ್ತೋಂದು ಯು ಟರ್ನ್ ಯಾವುದೇ ಒಂದು ಚಿತ್ರವು ಜನರನ್ನು ಮನಸೆಳೆದರೆ ಅದೇ ಹೆಸರಿನ ಪಕ್ಕ, ಕೊನೆಯಲ್ಲಿ ಹೊಸ ಪದ ಸೇರಿಸಿಕೊಂಡು ಸಿನಿಮಾಗಳು ಬರುತ್ತಿರುವುದು ವಾಡಿಕೆಯಾಗಿದೆ. ಪವನ್ಕುಮಾರ್ ನಿರ್ದೇಶನದ ಯು ಟರ್ನ್ ಚಿತ್ರವು ಹಿಟ್ ಆಗಿತ್ತು. ಕಟ್ ಮಾಡಿದರೆ ಈಗ ‘ಯು ಟರ್ನ್ ೨’ ಚಿತ್ರವೊಂದು ಸೆಟ್ಟೇರಿದೆ. ಹಾಗಂತ ಹಿಂದಿನ ಸಿನಿಮಾದ ಮುಂದುವರೆದ ಭಾಗವಾಗಿರುವುದಿಲ್ಲ. ಹಾರರ್ ಕತೆಯಲ್ಲಿ ಸಿನಿಮಾದ ಮುಖ್ಯ ಪಾತ್ರಧಾರಿ ಪಿಜ್ಜಾ ಸ್ಟೋರ್ದಲ್ಲಿ ಬಿಲ್ ನೀಡಿ ಡಿಲವರಿ ಮಾಡುವ ಕೆಲಸ ಮಾಡುತ್ತಿರುತ್ತಾನೆ. ಇದ್ದಕ್ಕಿದ್ದ ಹಾಗೆ ದೆವ್ವ ಕಾಡಲು ಶುರುವಾಗುತ್ತದೆ. ಪಾತ್ರಗಳು ಹಾಗೆಯೇ ಆವರಿಸಿಕೊಳ್ಳುತ್ತದೆ. ....
ಉಪ್ಪಿ-ಚಂದ್ರು ಜುಗಲ್ಬಂದಿಯಲ್ಲಿ ಕಬ್ಜ ಉಪೇಂದ್ರ, ನಿರ್ದೇಶಕ ಆರ್.ಚಂದ್ರು ಕಾಂಬಿನೇಶನ್ದಲ್ಲಿ ‘ಬ್ರಹ್ಮ, ಮತ್ತು ಐ ಲವ್ ಯು’ ತೆರೆಕಂಡಿತ್ತು. ಮೂರನೆ ಬಾರಿ ಇವರಿಬ್ಬರ ಜುಗಲ್ಬಂದಿಯಲ್ಲಿ ‘ಕಬ್ಜ’ ಚಿತ್ರವು ಬರಲಿದೆ. ಎಂದಿನಂತೆ ಚಂದ್ರು ನಿರ್ದೇಶನ, ನಿರ್ಮಾಣ ಮಾಡುತ್ತಿದ್ದಾರೆ. ಕೆಜಿಎಫ್, ಮುನಿರತ್ನ ಕುರುಕ್ಷೇತ್ರ, ಪೈಲ್ವಾನ್ ಚಿತ್ರಗಳು ೩-೪ ಭಾಷೆಗಳಲ್ಲಿ ಬಿಡುಗಡೆಗೊಂಡಿತ್ತು. ವಿನೂತನ ಸಾಹಸ ಎನ್ನುವಂತೆ ಈ ಬಾರಿ ಏಳು ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಪೋಸ್ಟರ್ದಲ್ಲಿ ಉಪ್ಪಿರವರು ....
ಹೆತ್ತವರ ಹೆಸರು ಚಿತ್ರದ ಶೀರ್ಷಿಕೆ ನಿರ್ಮಾಪಕ ಎಸ್.ಕೆ.ಮೋಹನ್ಕುಮಾರ್ ಅವರ ತಂದೆ ರಾಜ, ತಾಯಿ ಲಕ್ಷೀ ಇವರಿಬ್ಬರ ಹೆಸರನ್ನು ತೆಗೆದುಕೊಂಡು ‘ರಾಜಲಕ್ಷೀ’ ಸಿನಿಮಾಗೆ ಶೀರ್ಷಿಕೆಯನ್ನು ಇಡಲಾಗಿದೆ. ಚಿತ್ರದಲ್ಲಿ ನಾಯಕ, ನಾಯಕಿ ಇದೇ ಹೆಸರಿನ ಪಾತ್ರದಲ್ಲಿ ಗುರುತಸಿಕೊಂಡಿದ್ದಾರೆ. ಕೆರಗೂಡು ಸಮೀಪ ಸಿದ್ದಗೌಡನ ಹೋಬ್ಲಿಯಲ್ಲಿ ನಡೆದಂತ ಘಟನೆಗಳನ್ನು ಹೆಕ್ಕಿಕೊಳ್ಳಲಾಗಿದೆ. ವೃತ್ತಿಯಲ್ಲಿ ವಕೀಲ, ಅಂಶಕಾಲಿಕವಾಗಿ ಸಹಾಯಕ ನಿರ್ದೇಶನ, ಸಾಹಿತ್ಯ, ಕತೆ ಬರೆಯುವ ಹವ್ಯಾಸ ರೂಡಿಸಿಕೊಂಡಿರುವ ಕಾಂತರಾಜ್ಗೌಡ ಅವಕಾಶಕ್ಕಾಗಿ ಹದಿನೇಳು ಕತೆಗಳನ್ನು ನಿರ್ಮಾಪಕರಿಗೆ ಹೇಳಿದಾಗ ಎಲ್ಲವನ್ನು ....
ಹೇಗಿದ್ದ ಹೇಗಾದ ಗೊತ್ತಾ ನಮ್ ಗಣಿ ಬಣ್ಣದ ಲೋಕಕ್ಕೆ ಬಂದರೆ ಅದು ಅಷ್ಟು ಸುಲಭವಾಗಿ ಹೊರಗೆ ಹೋಗಲು ಬಿಡುವುದಿಲ್ಲ. ಸೆಕೆಂಡ್ ಆಫ್ ಸಿನಿಮಾ ನಿರ್ಮಾಣ ಮಾಡಿದ್ದ ಯು.ಎಸ್.ನಾಗೇಶ್ಕುಮಾರ್ಗೆ ಲುಕ್ಸಾನು ಆಗಿತ್ತು. ಬೇಸತ್ತು ಇದರ ಸಹವಾಸವೇ ಬೇಡವೆಂದು ದೂರವಿದ್ದರು. ಆದರೆ ನಿರ್ದೆಶಕರು ಹೇಳಿದ ಕತೆ ಕೇಳಿ ಎರಡನೇ ಬಾರಿ ಅದೃಷ್ಟ ಒಲಿಯಬಹುದೆಂಬ ಆಶಾಭಾವನೆಯಿಂದ ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹೆಸರೇ ಹೇಳುವಂತೆ ಬಳ್ಳಾರಿ ಗಣಿಧಣಿಗಳ ಕತೆ ಆಗಿರುವುದಿಲ್ಲ. ಬಿ.ಕಾಂ ಮುಗಿಸಿರುವ ಗಣಿ ನಿರುದ್ಯೋಗಿಯಾಗಿ ಮೂರು ವರ್ಷ ಉಡಾಳತನದಿಂದ ಇರುತ್ತಾನೆ. ಇದರಿಂದ ಎಲ್ಲಾ ....
ಚಂದನವನದ ಬಿಲ್ಗೇಟ್ಸ್ ಮೈಕ್ರೋಸಾಫ್ಟ್ ಪಿತಾಮಹ ‘ಬಿಲ್ಗೇಟ್ಸ್’ ಎಲ್ಲರಿಗೂ ತಿಳಿದಿದೆ. ಸ್ಯಾಂಡಲ್ವುಡ್ದಲ್ಲಿ ಇದೇ ಹೆಸರಿನ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಇದು ಅವರ ಕುರಿತಾದ ಕತೆ ಆಗಿರುವುದಿಲ್ಲ. ಹಳ್ಳಿಯಲ್ಲಿ ಪಾಂಡು-ಗಿರಿ ಆತ್ಮೀಯ ಸ್ನೇಹಿತರು. ಊರು ಮತ್ತು ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವಾಗಲೇ ತರಲೆ, ತುಂಟಾಟ ಮಾಡುತ್ತಿರುತ್ತಾರೆ. ಒಮ್ಮೆ ಶಿಕ್ಷಕರು ಇವರ ಅವಾಂತರಗಳನ್ನು ಕಂಡು ಶಿಕ್ಷೆ ನೀಡಿ ಬುದ್ದಿವಾದ ಹೇಳುತ್ತಾ ಶೀರ್ಷಿಕೆ ಬಗ್ಗೆ ವಿವರಣೆ ಕೊಡುತ್ತಾರೆ. ಆವಾಗ ಇವರ ವಿಷಯ ಕೇಳಿ ತಾವು ಅವರಂತೆ ಆಗಬೇಕೆಂದು ಬೆಂಗಳೂರಿಗೆ ಬರುತ್ತಾರೆ. ಇಲ್ಲಿಗೆ ಬಂದಾಗ ಏನೇನು ನಡೆಯುತ್ತದೆ. ....
ಮತ್ತೋಂದು ಮಂಗಳಮುಖಿ ಚಿತ್ರ ರಥಾವರ, ಹಫ್ತಾ ಚಿತ್ರಗಳಲ್ಲಿ ಮಂಗಳಮುಖಿ ಪಾತ್ರವು ಪ್ರಧಾನವಾಗಿ ಕಾಣಿಸಿಕೊಂಡಿತ್ತು. ಅದೇ ಸಾಲಿಗೆ ‘ತ್ರಿನೇತ್ರಂ’ ಚಿತ್ರ ಉಪಶೀರ್ಷಿಕೆಯಾಗಿ ತ್ಯಾಗಂ ಎಂದು ಹೇಳಿಕೊಂಡಿದೆ. ಬಹುತೇಕ ಹೊಸಬರು ಸೇರಿಕೊಂಡು ಸಿದ್ದಪಡಿಸುತ್ತಿರುವುದು ವಿಶೇಷ. ಮೂರು ಕಣ್ಣುಗಳಿಗೆ ಶೀರ್ಷಿಕೆ ಅಂತ ಕರೆಯುತ್ತಾರೆ. ಒಂದೊಂದು ಕಣ್ಣಿಗೂ ಒಂದು ಪಾತ್ರ ಇರುತ್ತದೆ. ಹುಡುಗ, ಹುಡುಗಿ ಹಾಗೂ ಮೂರನೆ ಕಣ್ಣು ಮಂಗಳಮುಖಿ. ನಾಯಕ ಅರ್ಪಿತ್ಗೌಡ ಅಧಿಕಾರಯಾಗಬೇಂದು ಹಳ್ಳಿಯಿಂದ ಪಟ್ಟಣಕ್ಕೆ ಬಂದಾಗ ಮೂರನೆಯವ ಸಹಾಯ ಮಾಡುತ್ತಾನೆ. ಕಾಲೇಜು ಹುಡುಗಿಯಾಗಿ ಕವಿತಾಗೌಡ ನಾಯಕಿ ಮತ್ತು ನಿರ್ಮಾಪಕಿ. ....
ಗೋರಿ ಆದ್ಮೇಲೆ ಹುಟ್ಟಿದ ಸ್ಟೋರಿ ಮೇಲೆ ತಿಳಿಸಿರುವ ವ್ಯಾಕವು ಯಾವುದೇ ಚಿತ್ರದ ಹೆಸರು ಆಗಿರುವುದಿಲ್ಲ. ‘ಕಾಣದಂತೆ ಮಾಯವಾದನು’ ಸಿನಿಮಾಕ್ಕೆ ಅಡಿಬರಹವೆಂದು ಹೇಳಲಾಗಿದೆ. ಇದರಲ್ಲಿ ವಿಶೇಷತೆ ಇದೆ. ಪ್ರಸಕ್ತ ಜನರು ಶೀರ್ಷಿಕೆ ಜೊತೆಗೆ ಟ್ಯಾಗ್ ಲೈನ್ ನೋಡಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆಂದು ಸಿನಿ ಪಂಡಿತರು ಹೇಳಿದ್ದಾರಂತೆ. ಸಿನಿಮಾವು ಬಿಡುಗಡೆ ಹಂತಕ್ಕೆ ಬಂದಿದ್ದು, ಆಕರ್ಷಣೆ ತರುವ ಸಲುವಾಗಿ ಅಡಿಬರಹ ಬರೆದುಕೊಡುವ ಸ್ಫರ್ಧೆಯನ್ನು ಏರ್ಪಡಿಸಿದೆ. ೩೦೦೦ಕ್ಕೂ ಹೆಚ್ಚು ವ್ಯಾಕ್ಯಗಳ ಪೈಕಿ ‘ಕಾಲವಾದವನ ಪ್ರೇಮಕಾಲ’ ‘ಜೀವ ನಿಂತರೂ ಪ್ರೇಮ ತುಂತರು’ ‘ಜೀವ ಹೋದ ಪ್ರೇಮ ಯೋಧ’ ಹೀಗೆ ....
ದರ್ಶನ್ ಬಿಡುಗಡೆ ಮಾಡಿದ ನ್ಯೂರಾನ್ ಹಾಡುಗಳು ಉತ್ಸವ ಮೂರ್ತಿ ಎನ್ನುವಂತೆ ದರ್ಶನ್ ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಪ್ರತಿಭೆಗಳಿಗೆ ಧೈರ್ಯ ಬಂದಂತೆ ಆಗುತ್ತಿದೆ. ಸೈಂಟಿಫಿಕ್ ಸೆಸ್ಪನ್ಸ್, ಥ್ರಿಲ್ಲರ್ ‘ನ್ಯೂರಾನ್’ ಚಿತ್ರದ ಹಾಡುಗಳನ್ನು ದುರ್ಯೋಧನ ಅನಾವರಣ ಗೊಳಿಸಿದರು. ನಂತರ ಮಾತನಾಡಿ ಮೊದಲನಿಂದಲೂ ಹೊಸಬರಿಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯವಾಗಿದೆ. ಮೂವರು ನಾಯಕಿಯರು, ಒಬ್ಬ ನಾಯಕ ಇದ್ದಾರೆ. ನ್ಯೂರಾನ್ ದೇಹದ ಎಲ್ಲಾ ಭಾಗದಲ್ಲಿ ಇರುತ್ತದೆಂದು ನಿರ್ದೇಶಕರು ....
ಕನ್ನಡ ಚಿತ್ರಕ್ಕೆ ತಮಿಳು ನಟ ಶುಭ ಹಾರೈಕೆ ಕನ್ನಡ ಚಿತ್ರಗಳು ಬೇರೆ ಭಾಷೆಯಲ್ಲಿ ಸದ್ದು ಮಾಡುತ್ತಿರುವುದು ಸಂತಸ ತಂದಿದೆ. ಇಲ್ಲಿನ ಮಹೂರ್ತಕ್ಕೆ ಅಲ್ಲಿನ ಕಲಾವಿದರು ಭೇಟಿ ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಅದರಂತೆ ‘ಒಂಬತ್ತನೇ ದಿಕ್ಕು’ ಚಿತ್ರ ಮಹೂರ್ತ ಸಮಾರಂಭಕ್ಕೆ ತಮಿಳು ಸ್ಟಾರ್ ನಟ ಆರ್ಯ ಆಗಮಿಸಿ, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ದಯಾಳ್ಪದ್ಮನಾಬನ್ ಈ ಹಿಂದೆ ಸಾರಾಂಶ, ಕಮರ್ಷಿಯಲ್ ಹೊಂದಿರುವ ‘ಯಶವಂತ’ ಚಿತ್ರ ಮಾಡಿದ್ದರು. ನಂತರ ಈಗ ಅಂತಹುದೆ ಕತೆ ಹೊಂದಿರುವ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ....
ಕನ್ನಡ್ ಗೊತ್ತಿಲ್ಲ ಚಿತ್ರಕ್ಕೆ ಮೂರು ಹೊಸ ಗಾಯಕರುಗಳು ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ‘ಕನ್ನಡ್ ಗೊತ್ತಿಲ್ಲ’ ಚಿತ್ರತಂಡವು ಒಂದು ಹಾಡಿಗೆ ಧ್ವನಿ ನೀಡಲು ಪ್ರಚಾರ ಮಾಡಿದ್ದರು. ೧೩೮೪ ಆಕಾಂಕ್ಷಿಗಳು ಭಾಗವಹಿಸಿ, ಅದರಲ್ಲಿ ಅಳೆದು ತೂಕ ಮಾಡಿ ೩೫ಕ್ಕೆ ಇಳಿಸಿ, ಅಂತಿಮವಾಗಿ ಮೂರು ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡು ಅವರಿಂದ ಗೀತೆಯನ್ನು ಹಾಡಿಸಿದ್ದಾರೆ. ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಅವರುಗಳನ್ನು ಗೌರವಿಸಲಾಯಿತು. ಸಿನಿಮಾಕ್ಕೆ ನಾಯಕ ಕನ್ನಡ, ನಾಯಕಿ ಹರಿಪ್ರಿಯಾ ಎಂದು ಹೇಳಿರುವ ಕತೆಯು ಮರ್ಡರ್ ಮಿಸ್ಟರಿಯನ್ನು ಹೊಂದಿದೆ. ಒನ್ ಲೈನ್ ಸ್ಟೋರಿ, ....
ಬಂದ ನೋಡು ಪೈಲ್ವಾನ್ ಬಹು ದಿನಗಳಿಂದ ಸುದ್ದಿಯಾಗಿದ್ದ ಅದ್ದೂರಿ ಚಿತ್ರ’ ‘ಪೈಲ್ವಾನ್’ ಏಕಕಾಲಕ್ಕೆ ಕರ್ನಾಟಕದಲ್ಲಿ ೪೦೦ ಕೇಂದ್ರಗಳು, ಇತರೆ ರಾಜ್ಯಗಳಲ್ಲಿ ಸೇರಿಕೊಂಡು ಒಟ್ಟಾರೆ ೪೦೦೦ ಪರದೆಗಳಲ್ಲಿ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಹಿಂದಿಯಲ್ಲಿ ಶುಕ್ರವಾರದಂದು ತೆರೆಕಾಣಲಿದೆ. ಮಲೆಯಾಳಂ ಹೂರತುಪಡಿಸಿ ಉಳಿದ ಭಾಷೆಗಳಿಗೆ ಸುದೀಪ್ ಧ್ವನಿ ನೀಡಿದ್ದಾರೆ. ಬಿಡುಗಡೆ ಪೂರ್ವ ಸುದ್ದಿಗೋಷ್ಟಿಯಲ್ಲಿ ದೊಡ್ಡ ಮಗನ ಚಿತ್ರಕ್ಕೆ ಶುಭ ಹಾರೈಸಲು ಆಗಿಮಿಸಿದ್ದ ರವಿಚಂದ್ರನ್ ಮಾತನಾಡುತ್ತಾ ಚಿತ್ರದಲ್ಲಿ ಮಿಂಚು, ಬೆಂಕಿ ಇದ್ದರೆ ಜನರು ಚಿತ್ರಮಂದಿರಕ್ಕೆ ಹೋಗುತ್ತಾರೆ. ....