Yaar Maga.Film Triler Rel.

Wednesday, July 24, 2019

ವೇದಿಕೆ ಒಂದು ಕಾರ್ಯಕ್ರಮ ಮೂರು          ‘ಏ ಸೋನಾ’ ಮ್ಯೂಸಿಕ್ ಆಲ್ಬಂದಲ್ಲಿ ರಘುಪಡುಕೋಟೆ ಕಾಣಿಸಿಕೊಂಡಿದ್ದ ವಿಡಿಯೋ ಗೀತೆ ಅನಾವರಣ ಸಮಯದಲ್ಲಿ ‘ಯಾರ್  ಮಗ’ ಚಿತ್ರದ ಬಗ್ಗೆ  ಮಾಹಿತಿಯನ್ನು ನೀಡಿದ್ದರು. ಈಗ ಸದರಿ ಚಿತ್ರದ ಮೊದಲ ಹಂತದ ಪ್ರಚಾರಕ್ಕಾಗಿ ಟ್ರೈಲರ್, ನಾಯಕನ ಹುಟ್ಟುಹಬ್ಬ ಮತ್ತು ೨೦ ಕಲಾವಿದರ ಅಡಿಷನ್ ಕಾರ್ಯಕ್ರಮ ನಡೆಯಿತು. ನಿರ್ದೇಶಕ ಸುರೇಶ್‌ರಾಜ್ ಮತ್ತು ನಟ ಗಣೇಶ್‌ರಾವ್ ಸಾರಥ್ಯದಲ್ಲಿ ಆಯ್ಕೆಗೊಂಡಿದ್ದವರು ಹಾಜರಿದ್ದರು. ನಿರ್ದೇಶಕರು ಮಾತನಾಡಿ ೯೦ರ ದಶಕದ ಕತೆಯಲ್ಲಿ ತಾಯಿ-ಮಗನ ಬಾಂದವ್ಯ ಹಾಗೂ ಭೂಗತಲೋಕದ ಶಿವಾಜಿನಗರದ ರಿಯಲ್ ರೌಡಿಗಳನ್ನು ತೋರಿಸಲಾಗುವುದು. ಸುರಕ್ಷತೆ ದೃಷ್ಟಿಯಿಂದ ....

504

Read More...

Sinnga.Film Success Meet.

Tuesday, July 23, 2019

ಪೈರಸಿಯಿಂದ  ಸಿಂಗನಿಗೆ  ಬೇಸರ          ಕಮರ್ಷಿಯಲ್ ಆಕ್ಷನ್ ಚಿತ್ರ ‘ಸಿಂಗ’ ಬಿಡುಗಡೆಯಾಗಿ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದು ಒಂದು ಕಡೆಯಾದರೆ, ಎರಡೇ ದಿನದಲ್ಲಿ ಸಿನಿಮಾವು ಪೈರಸಿಯಾಗಿರುವುದು  ನೋವಿನ ಸಂಗತಿಯಾಗಿದೆ ಎಂದು  ನಿರ್ಮಾಪಕ ಉದಯ್.ಕೆ.ಮೆಹ್ತಾ ಸಂತೋಷಕೂಟದಲ್ಲಿ ಮಾತನಾಡುತ್ತಾ ಸುದ್ದಿಯನ್ನು  ಖಚಿತ ಪಡಿಸಿದರು.. ಅವರು ಹೇಳುವಂತೆ  ೨೩೬ ಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿ.ಸಿ ಸೆಂಟರ್‌ಗಳಲ್ಲಿ ಗಳಿಕೆ ಚೆನ್ನಾಗಿ ಬರುತ್ತಿದೆ.  ಪೈರಸಿ ಎನ್ನುವ  ಪೆಡಂಭೂತದಿಂದ ಹೆಚ್ಚು ಪ್ರಚಾರ ಸಿಕ್ಕಿದ್ದರೂ ಆದಾಯ ಕಡಿಮೆಯಾಗಿದೆ.  ಸೈಬರ್ ಕ್ರೈಮ್‌ಗೆ ದೂರು ನೀಡಿದಾಗ, ಅಲ್ಲಿನ ....

629

Read More...

Murder-2.Film Press Meet.

Tuesday, July 23, 2019

ಕುತೂಹಲದ  ಮರ್ಡರ್-೨         ಕೊಲೆ ಎಂದ ಮೇಲೆ ಅದು ಮರ್ಡರ್ ಎನ್ನುವುದು ತಿಳಿದಿದೆ. ಈಗ ಅಂತಹುದೆ  ಹಸರಿನಲ್ಲಿ ‘ಮರ್ಡರ್-೨’ ಎನ್ನುವ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಭಾಗ-೧ ಸಿನಿಮಾಕ್ಕೆ ಕತೆ,ನಿರ್ದೇಶನ,ನಿರ್ಮಾಣ ಮಾಡಿರುವ  ಮಂಡ್ಯಾನಾಗರಾಜು  ಭಾಗ-೨ಕ್ಕೂ ಇದೇ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಂದಹಾಗೆ ಇವರದು  ನಿರ್ದೇಶಕ, ನಿರ್ಮಾಪಕನಾಗಿ ಹದಿನಾಲ್ಕನೇ ಚಿತ್ರವಾಗಿರುವುದು ವಿಶೇಷ. ಸಂಪೂರ್ಣ ಮನರಂಜನೆ ಇರುವ ಕಾರಣ ಯಾವುದೇ ರೀತಿಯ  ಹಾಡುಗಳು ಇರುವುದಿಲ್ಲ. ಗ್ರಾಮೀಣ ಭಾಗದ ಕತೆಯಲ್ಲಿ  ಹುಡುಗಿ ಮನೆಯವರನ್ನು ಎದುರು ಹಾಕಿಕೊಂಡು ಅಕೆಯನ್ನು ಕರೆದುಕೊಂಡು ಹೋದಾಗ ದೂರದ ಸ್ಥಳದಲ್ಲಿ ಘಟನೆ ....

509

Read More...

Mahira.Film Press Meet.

Monday, July 22, 2019

                                         ಮಹಿರಾ ನೋಡಲು ಕಾರಣಗಳು           ಆಕ್ಷನ್, ಥ್ರಿಲ್ಲರ್‌ನಿಂದ ಕೂಡಿರುವ ‘ಮಹಿರಾ’ ಸಿನಿಮಾ ನೋಡಲು ನಿರ್ದೇಶಕ ಮಹೇಶ್‌ಗೌಡ ಕಾರಣಗಳನ್ನು ಕೊಡುತ್ತಾರೆ. ಮೊದಲನೆಯದಾಗಿ ಕತೆ,ಚಿತ್ರಕತೆ. ಲಂಡನ್ ಕನ್ನಡಿಗರು ಸೇರಿಕೊಂಡು ಹಣ ಹೂಡಿದ್ದಾರೆ. ಅನುಭವ ಇರುವ ತಂತ್ರಜ್ಘರು ಕೆಲಸ  ಮಾಡಿರುವುದು. ಹೊಸ ರೀತಿಯ ಸಾಹಸ ಇರಲಿದೆ. ಮಧ್ಯ ವಯಸ್ಸಿನ ತಾಯಿ ಡ್ಯೂಪ್‌ಬಳಸದೆ ಫೈಟ್ ಮಾಡಿದ್ದಾರೆ. ಇದುವರೆಗೂ ನೋಡಿರದ ಅಮ್ಮ-ಮಗಳ ಬಾಂದವ್ಯ ತೋರಿಸಲಾಗಿದೆ. ಹಿನ್ನಲೆ ಸಂಗೀತ ಪ್ಲಸ್ ಪಾಯಿಂಟ್ ಆಗಿದೆ. ಕತೆ  ಕುರಿತು ಹೇಳುವುದಾದರೆ ಶೀರ್ಷಿಕಯು  ಸಂಸ್ಕ್ರತ ....

710

Read More...

Jark.Film Press Meet.

Monday, July 22, 2019

ಪ್ರಾರಂಭ ರಾಕ್ ಮುಕ್ತಾಯ ಶಾಕ್         ಬಿಗಿನಿಂಗ್ ರಾಕ್, ಎಂಡಿಂಗ್ ಶಾಕ್. ಇದನ್ನು ಕನ್ನಡದಲ್ಲಿ ಮೇಲಿನಂತೆ ಹೇಳುತ್ತಾರೆ. ‘ಜರ್ಕ್’ ಚಿತ್ರದ ಅಡಿಬರಹದಲ್ಲಿ ಇದನ್ನೆ  ಹೇಳಲಾಗಿದೆ. ಮೆಟ್ರೋದಲ್ಲಿ ಕೆಲಸ ಮಾಡುತ್ತಾ ಅಂಶಕಾಲಿಕವಾಗಿ ಸಿನಿಮಾಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹಾಂತೇಶ್‌ಮದಕರಿಗೆ ಹೊಸ ಅನುಭವ. ಇವರಿಗೆ  ಸಮಾಜದ ಅಂಕುಡೊಂಕುಗಳನ್ನು  ತಿದ್ದಬೇಕೆಂದು ಮನಸ್ಸು ಯಾವಾಗಲೂ ಹೇಳುತ್ತಿತ್ತು. ಇದಕ್ಕಾಗಿ ಸಿನಿಮಾ ಮಾಡಬೇಕೆಂಬ ತುಡಿತವಿತ್ತು. ಬಿಡುವಿನ ಸಮಯದಲ್ಲಿ ೨೫೦೦ ಕವಿತೆಗಳನ್ನು  ಬರೆದಿದ್ದಾರೆ. ಮುಂದೆ ಗುರುಗಳು ಜಯತೀರ್ಥ ಅವರಿಂದ ಚಿತ್ರರಂಗದ ವಿಭಾಗಗಳನ್ನು ....

566

Read More...

Mane Maratakkide.Film Press Meet.

Wednesday, July 17, 2019

ಹಾರರ್  ಕಾಮಿಡಿ  ಸಮ್ಮಿಲನ         ಹಾರರ್ ಚಿತ್ರವೆಂದರೆ ಅಲ್ಲಿ ಬೇರೆ ಯಾವುದಕ್ಕೆ ಅವಕಾಶ ಇರುವುದಿಲ್ಲ. ಅದರಂತೆ ಕಾಮಿಡಿ ಅಂದರೆ ನಗು ಬಿಟ್ಟು ಬೇರೇನೂ ಸಿಗುವುದಿಲ್ಲ. ಹೊಸತು ಎನ್ನುವಂತೆ  ‘ಮನೆ ಮಾರಾಟಕ್ಕಿದೆ’ ಅಡಿ ಬರಹದಲ್ಲಿ ದೆವ್ವಗಳೇ  ಎಚ್ಚರಿಕೆ  ಎಂದು ಹೇಳಿಕೊಂಡಿರುವ ಚಿತ್ರದಲ್ಲಿ ಇವರೆಡು ಒಂದರ ನಂತರ ಸನ್ನಿವೇಶಗಳಲ್ಲಿ ಮೂಡಿಬಂದಿದೆ. ಶಶಿರ, ಶ್ರೀಕಂಠ, ಶ್ರಾವಣಿ ಸುಬ್ರಮಣಿ, ಪಟಾಕಿ ಚಿತ್ರಗಳ ನಿರ್ದೇಶಕ ಮಂಜುಸ್ವರಾಜ್ ಈ ಬಾರಿ ಎರಡು ಆಂಶಗಳನ್ನು ಸೇರಿಸಿಕೊಂಡು ಕತೆ ಹಣೆಯಲು ತೆಲುಗು ಚಿತ್ರ ಸ್ಪೂರ್ತಿ ಎನ್ನುತ್ತಾ ವಿವರ ನೀಡಲಿಲ್ಲ.  ಬಾರ್‌ನಲ್ಲಿ ಕ್ಯಾಶಿಯರ್ ಆಗಿರುವ ಚಿಕ್ಕಣ್ಣ, ಎಣ್ಣೆ ಪ್ರಿಯಾ ಸಾಧುಕೋಕಿಲ, ....

493

Read More...

Mohanadasa.Film Press Meet.

Wednesday, July 17, 2019

ಗಾಂಧೀಜಿ ಬಾಲ್ಯ ನೆನಪಿಸುವ ಚಿತ್ರ         ಮಹಾತ್ಮಗಾಂಧಿ ಬಾಲ್ಯ ಕುರಿತಾದ ‘ಮೋಹನದಾಸ’ ಚಿತ್ರದ ಕೊನೆ ಹಂತದ ಚಿತ್ರೀಕರಣವು ಬೆಂಗಳೂರಿನ ಚಾಮರಾಜಪೇಟೆಯ ೧೧೫ ವರ್ಷದ ಹಳೆಯ ಮನೆಯಲ್ಲಿ ಸೆರೆ ಹಿಡಿಯಲಾಗುತ್ತಿತ್ತು.  ವಿವಿರಗಳನ್ನು  ತಿಳಿಸುವ ಸಲುವಾಗಿ  ಮಾದ್ಯಮದವರನ್ನು  ಕರೆಸಿಕೊಳ್ಳಲಾಗಿತ್ತು.  ಪತ್ರಕರ್ತರು ಸೆಟ್‌ಗೆ ಭೇಟಿ ನೀಡಿದಾಗ ಬಾಲಕ ಗಾಂಧೀಜಿ ತಂದೆಗೆ ತಪ್ಪನ್ನು ಒಪ್ಪಿಕೊಂಡು  ಪತ್ರ ನೀಡುವ ದೃಶ್ಯವನ್ನು ಸೆರೆಹಿಡಿಯಲಾಗುತ್ತಿತ್ತು. ತಾತ್ಕಾಲಿಕವಾಗಿ ಬ್ರೇಕ್ ನೀಡಿದ ನಂತರ ತಂಡವು ಮಾತಿಗೆ ಕುಳಿತುಕೊಂಡಿತು. ಈ ನಿಟ್ಟಿನಲ್ಲಿ ನಿರ್ದೇಶಕ ಪಿ.ಶೇಷಾದ್ರಿ ಹೇಳಿಕೊಂಡ ಮಾತುಗಳು ಇಲ್ಲಿವೆ. ....

555

Read More...

Yaana.Film Success Meet.

Tuesday, July 16, 2019

ಯಾನ ಗೆಲುವಿನ ಪಯಣ           ವಿಜಯಲಕ್ಷೀಸಿಂಗ್ ನಿರ್ದೇಶನ, ಜೈಜಗದೀಶ್ ನಿರ್ಮಾಣ, ಇವರ ಮೂವರು ಪುತ್ರಿಯರು ನಟಿಸಿರುವ ‘ಯಾನ’ ಚಿತ್ರವು ಶುಕ್ರವಾರದಂದು ಬಿಡುಗಡೆಗೊಂಡಿದೆ. ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ಬರುತ್ತಿದೆ ಎಂದು ನಿರ್ದೇಶಕರು ಸಂತೋಷಕೂಟದಲ್ಲಿ  ಮಾತನಾಡುತ್ತಿದ್ದರು. ಅವರ ಪ್ರಕಾರ ಮೊದಲ ದಿನ ಶೇಕಡ ೪೦, ಎರಡನೆ ದಿನಕ್ಕೆ  ೬೦, ಭಾನುವಾರದಂದು  ೭೦ರಷ್ಟು ಗಳಿಕೆ ಬಂದಿದೆ. ಜನರು ಚಿತ್ರ ವೀಕ್ಷಿಸಿ ಬೇರೆಯವರನ್ನು ಚಿತ್ರಮಂದಿರಕ್ಕೆ ಕಳುಹಿಸುತ್ತಿದ್ದಾರೆ. ಯುವಜನಾಂಗದ ಕತೆಯಾಗಿರುವುದರಿಂದ ಹುಡುಗರು,ಹುಡುಗಿಯರು ಬರುತ್ತಾರೆಂದು ತಿಳಿಯಲಾಗಿತ್ತು. ವಿಸ್ಮಯ ಎನ್ನುವಂತೆ ವಯಸ್ಸಾದವರು ಮೊಮ್ಮಕ್ಕಳೊಂದಿಗೆ ಚಿತ್ರ ....

519

Read More...

Pailwaan.Film Press Meet.

Monday, July 15, 2019

ಐದು  ಭಾಷೆಗಳಲ್ಲಿ  ಪೈಲ್ವಾನ್         ೨೦೧೯ರ ಅದ್ದೂರಿ ‘ಪೈಲ್ವಾನ್’ ಚಿತ್ರವು ಕನ್ನಡ ಸೇರಿದಂತೆ ಬಾಲಿವುಡ್,ಟಾಲಿವುಡ್, ಕಾಲಿವುಡ್, ಮಾಲಿವುಡ್‌ದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವುದಾಗಿ ನಿರ್ದೇಶಕ,ನಿರ್ಮಾಪಕ ಕೃಷ್ಣ ಸಿನಿಮಾದ ಮೊದಲ  ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡುತ್ತಾ ಹೋದರು. ಚಿತ್ರೀಕರಣ ಮುಗಿದಿದೆ. ಗ್ರಾಫಿಕ್ಸ್, ಹಿನ್ನಲೆ ಸಂಗೀತ ಬಾಕಿ ಇದೆ. ಕ್ರೀಡೆ ಆಧಾರಿತ ಚಿತ್ರ ಮಾಡುವ ಬಗ್ಗೆ ಯೋಜನೆ ಹಾಕಲಾಗಿತ್ತು. ಸುದೀಪ್ ಅವರಿಗೆ ಕತೆ ಹೇಳಿದಾಗ ಮೊದಲು ಬೇಡ ಅಂದವರು, ನಂತರ ಅಭಿನಯಿಸುವುದಾಗಿ, ನಿರ್ಮಾಣ ಮಾಡಲು ಹುಮ್ಮಸ್ಸು ತುಂಬಿದರು. ಅದರನ್ವಯ ಕುಟುಂಬದ ಸಹಕಾರದಿಂದ ಆರ್‌ಆರ್‌ಆರ್ ಮೋಷನ್ ಪಿಕ್ಚರ‍್ಸ್ ಮೂಲಕ ....

526

Read More...

Full Tight Pyathe.Film Success Meet.

Monday, July 15, 2019

ಪ್ರಚಾರಕ್ಕೆ  ಅವಜ್ಘೆ  ಮಾಡಿದ  ನಾಯಕಿ         ಸತ್ಯ ಘಟನೆ ಆಧಾರಿತ, ಸಕ್ಕರೆ ನಾಡಿನ ಬಳಕೆ  ಭಾಷೆಯ  ‘ಫುಲ್ ಟೈಟ್  ಪ್ಯಾತೆ’ ಸಿನಿಮಾವು ಎಲ್ಲಾ ಕಡೆಗಳಿಂದಲೂ, ಅದರಲ್ಲೂ ಮಂಡ್ಯಾ, ಮಳವಳ್ಳಿ, ಮದ್ದೂರು ಕೇಂದ್ರಗಳಲ್ಲಿ  ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ  ನಾಯಕಿ ಮಾನಸಗೌಡ  ಪ್ರಚಾರಕ್ಕೆ ಬಾರದೆ ಇರುವುದು ತಂಡಕ್ಕೆ ಬೇಸರ ತರಿಸಿದೆ.  ಸದರಿ ವಿಷಯವನ್ನು  ಖುದ್ದು ನಾಯಕ, ನಿರ್ದೇಶಕ, ನಿರ್ಮಾಪಕ ಎಸ್‌ಎಲ್‌ಜಿ.ಪುಟ್ಟಣ್ಣ ಸಂತೋಷಕೂಟದಲ್ಲಿ ಖಚಿತಪಡಿಸಿದರು. ಅವರು ಹೇಳುವಂತೆ  ಮೂರು ಸುದ್ದಿಗೋಷ್ಟಿಗೆ ಆಹ್ವಾನಿಸಲಾಗಿತ್ತು. ಒಬ್ಬ ಕಲಾವಿದೆಗೆ ಕಲೆ ಬಗ್ಗೆ ಗೌರವ ಇರಬೇಕು. ದುರಾಂಹಕಾರದ ....

496

Read More...

Aadi Lakshmi Purana.Film Trailer Rel.

Friday, July 12, 2019

ಆದಿ  ಲಕ್ಷೀಯ  ಪುರಾಣಗಳು         ಕಳೆದ ವಾರ ‘ಆದಿ ಲಕ್ಷೀ ಪುರಾಣ’ ಚಿತ್ರದ ಹಾಡುಗಳು ಹೊರಬಂದು ವೈರಲ್ ಆಗಿತ್ತು. ಸಿನಿಮಾವು ಶುಕ್ರವಾರದಂದು ಬಿಡುಗಡೆಯಾಗುತ್ತಿರುವುದರಿಂದ ಪ್ರಚಾರದ ಕೊನೆ ಹಂತವಾಗಿ ಟ್ರೈಲರ್‌ನ್ನು ಯಶ್ ಅನಾವರಣಗೊಳಿಸಿದರು.  ನಂತರ ಮಾತನಾಡುತ್ತಾ ಸುಹಾಸಿನಿ ಮೇಡಂ ಶಿಪಾರಸ್ಸಿನಂತೆ ಒಂದು ಕತೆ ಕೇಳಿ ಇಷ್ಟವಾಗಿತ್ತು. ರಾಕ್‌ಲೈನ್‌ವೆಂಕಟೇಶ್ ಅವರಿಗೆ ತಿಳಿಸಿದಾಗ ನಿರ್ಮಾಣ ಮಾಡುವುದಾಗಿ ರಾಧಿಕಾಪಂಡಿತ್ ಸೂಕ್ತ ಅನಿಸುತ್ತಾರೆಂದು ಕೇಳಿದರು. ಚಿತ್ರದಲ್ಲಿ ಹೆಣ್ ಮಕ್ಕಳ ದರ್ಬಾರ್ ಜಾಸ್ತಿ ಇದೆ. ರಾಧಿಕಾರವರು  ನನಗಿಂತ  ನಟನೆಯಲ್ಲಿ ಹಿರಿಯಳು.  ಫಿಲಿಂ ಫೇರ್, ರಾಜ್ಯ  ಸರ್ಕಾರದ ಪ್ರಶಸ್ತಿ ....

492

Read More...

Vishnu Circle.Film Audio Rel.

Friday, July 12, 2019

  ವಿಷ್ಣು ಸರ್ಕಲ್‌ದಲ್ಲಿ ಸಾಹಸ ಸಿಂಹನ ನೆನಪುಗಳು         ಸಾಹಸ ಸಿಂಹ ಡಾ.ವಿಷ್ಣುವರ್ಧನ್  ಹೆಸರನ್ನು ಬಳಸಿಕೊಂಡು ಬಂದಿರುವ ಬಹುತೇಕ ಚಿತ್ರಗಳು  ಯಶಸ್ಸನ್ನು ಕಂಡಿದೆ. ಅದರ ಪಸೆಯಿಂದಲೇ ‘ವಿಷ್ಣು ಸರ್ಕಲ್’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಜನರಿಗೆ ಮೊದಲ ಆಹ್ವಾನ ಪತ್ರಿಕೆ ಎನ್ನುವಂತೆ ಸಿನಿಮಾದ ಧ್ವನಿಸಾಂದ್ರಿಕೆಯನ್ನು ಜಗ್ಗೇಶ್ ಅನಾವರಣಗೊಳಿಸಿದರು.  ನಂತರ  ಮಾತನಾಡುತ್ತಾ  ವಿಷ್ಣು ಸರ್ ಅವರನ್ನು ಮೊದಲು ನೋಡಿದ್ದು ವಿಜಯ್‌ವಿಕ್ರಂ ಶೂಟಿಂಗ್‌ದಲ್ಲಿ.  ಮುಂದೆ  ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಂಡು ಆತ್ಮೀಯವಾಗಿ ಮಾತನಾಡಿಸಿದ್ದರು. ಅವರೊಂದಿಗೆ ಊಟ ಮಾಡುವ ಅವಕಾಶ ಒದಗಿಬಂದಿತು.  ಅವರು ಭವಿಷ್ಯವನ್ನು ಚೆನ್ನಾಗಿ ....

711

Read More...

Dear Comrade.Film Press Meet.

Friday, July 12, 2019

ಲಿಪ್ ಲಾಕ್‌ದಲ್ಲೂ ಭಾವನೆಗಳು  ಇರುತ್ತದೆ         ಕನ್ನಡದಲ್ಲಿ ಡಬ್ ಮಾಡಿದು., ಇತರೆ ಭಾಷೆಗಳೊಂದಿಗೆ ಮೊದಲ ಬಾರಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವ ‘ಡಿಯರ್ ಕಾಮ್ರೇಡ್’ ಚಿತ್ರದ ನಾಲ್ಕು ಭಾಷೆಯ ಸಂಗೀತ ಹಬ್ಬವನ್ನು ಆಚರಿಸುತ್ತಿದ್ದು, ಮೊದಲ ಭಾಗವಾಗಿ ತಂಡವು ಬೆಂಗಳೂರಿಗೆ ಆಗಮಿಸಿತು.  ಮೈಕ್ ತೆಗೆದುಕೊಂಡ ನಾಯಕ ವಿಜಯ್‌ದೇವರಕೊಂಡ ಅವರಿಗೆ ಲಿಪ್ ಲಾಕ್ ವಿಷಯದ ಕುರಿತಂತೆ ಮಾದ್ಯಮದಿಂದ ಪ್ರಾರಂಭದಲ್ಲಿ ಪ್ರಶ್ನೆ ಎದುರಾಯಿತು. ಇದಕ್ಕೆ ಸಂಯಮದಿಂದಲೇ ಉತ್ತರಿಸಿದರು. ಲಿಪ್ ಲಾಕ್ ಎನ್ನುವುದು ದೊಡ್ಡ ವಿಷಯವೇನಲ್ಲ. ಇಂತಹ ಪದವನ್ನು ಹೇಳಲು ಇಷ್ಟಪಡುವುದಿಲ್ಲ. ಕತೆ, ದೃಶ್ಯಕ್ಕೆ ಪೂರಕವಾಗಿದ್ದು ನಿರ್ದೇಶಕರ ....

486

Read More...

Nirmala.Film Teaser Rel.

Thursday, July 11, 2019

  ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ           ವಿಶ್ವದಲ್ಲೆ ಪ್ರಪ್ರಥಮ ಎನ್ನುವಂತೆ ಛಾಯಾಗ್ರಾಹಕ, ನಿರ್ಮಾಪಕ ಹೂರತುಪಡಿಸಿ ಸಂಪೂರ್ಣ ಮಕ್ಕಳೇ ಸೇರಿಕೊಂಡು ಸಿದ್ದಪಡಿಸಿರುವ ‘ನಿರ್ಮಲ’ ಚಿತ್ರವು ಪ್ರಧಾನ ಮಂತ್ರಿಗಳ ಸ್ವಚ್ಚ ಭಾರತ  ಅಭಿಯಾನ, ಬಯಲು ಮುಕ್ತ ದೇಶವನ್ನಾಗಿ ಮಾಡುವ ಮುಖ್ಯ ವಿಷಯವನ್ನು  ಹೇಳುವ ಪ್ರಯುತ್ನ ಮಾಡಲಾಗಿದೆ.  ಇದರ ಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳನ್ನು ಸೇರಿಸಿಕೊಂಡಿದ್ದಾರೆ. ಇವೆಲ್ಲವನ್ನು  ಮಕ್ಕಳು ಹೇಗೆ ಮಾಡುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಅದಕ್ಕಾಗಿ ಮುಗ್ದ ಮನಸುಗಳ ಕನಸು ಎಂದು ಅಡಿಬರಹದಲ್ಲಿ ಹೇಳಲಾಗಿದೆ. ಹಾಗಂತ ಇವರುಗಳು ತೆರೆ ಹಿಂದೆ,ಮುಂದೆ ನೇರವಾಗಿ ಬಂದವೆಲ್ಲ. ....

169

Read More...

Bow Bow.Film Press Meet.

Wednesday, July 10, 2019

ವಿದೇಶದಲ್ಲಿ  ಮೆಚ್ಚುಗೆ ಗಳಿಸಿರುವ  ಬೌ ಬೌ  ಚಿತ್ರ         ಅಂತರರಾಷ್ರ್ತೀಯ ಮಟ್ಟದಲ್ಲಿ ಇಪ್ಪತ್ತೋಂದು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ‘ಬೌ ಬೌ’ ಚಿತ್ರವು  ಪುಟ್ಟ ಹುಡುಗ ಮತ್ತು ನಾಯಿಯೊಂದಿಗಿನ ಬಾಂದವ್ಯವನ್ನು ಹೇಳುವ ಕತೆಯಾಗಿದೆ. ಇಪ್ಪತ್ತರೆಡು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ  ಎಸ್.ಪ್ರದೀಪ್‌ಕಿಲಿಕರ್ ಮೊದಲಬಾರಿಗೆ ನಿರ್ದೇಶಕನ ಸೀಟಿನಲ್ಲಿ ಕೂತಿದ್ದಾರೆ. ಒಂದಷ್ಟು ನೈಜ ಘಟನೆಗಳಿಂದ ಪ್ರೇರಣೆಗೊಂಡು ಕತೆ ಹಣೆಯಲಾಗಿದೆ. ಮನುಷ್ಯರಾದವರಿಗೆ ಧೋರಣೆ, ಅಹಂಕಾರ, ಕೋಪ ಎಂಬುದು ಇರುತ್ತದೆ. ಆದರೆ ಏನು ಅರಿಯದ ಮುಗ್ದ ಮಕ್ಕಳು, ಪ್ರಾಣಿಗಳಿಗೆ ಇಂತಹ ಯಾವುದೇ ....

664

Read More...

Chitrakatha.Film Press Meet.

Tuesday, July 09, 2019

ಚಿತ್ರಕಥಾದಲ್ಲೊಂದು  ಸಿನಿಮಾ        ಸಿನಿಮಾದೊಳಗೊಂದು  ಚಿತ್ರಕತೆಗಳು ಬರುವುದು ಸಾಮಾನ್ಯವಾಗಿದೆ. ಈ ಸಾಲಿಗೆ ‘ಚಿತ್ರಕಥಾ’ ಸೇರ್ಪಡೆಯಾಗಿದೆ. ಇದಕ್ಕೆ ಪೂರಕವಾಗುವಂತೆ ದಿ ಪೈಟಿಂಗ್ ಟ್ಯಾಗ್‌ಲೈನ್ ಎಂದು ಹೇಳಿಕೊಂಡಿದ್ದಾರೆ.  ಒಬ್ಬ ಕಲಾವಿದ ಕಷ್ಟಪಟ್ಟು  ಒಂದು ಹಂತ ದಾಟಿದ ಮೇಲೆ, ಆತನ ಗುರಿ,ಕಲೆಗೆ ಗುರುತು ಸಿಗುತ್ತದೆ. ಅದನ್ನು ಗಳಿಸಲು ಬಣ್ಣದ ಲೋಕದ ಪಯಣದಲ್ಲಿ ಯಾವ ರೀತಿಯಲ್ಲಿ ಮಾನಸಿಕವಾಗಿ ಸಿದ್ದನಾಗುತ್ತಾನೆ, ಈ ದಾರಿಯ ಮಧ್ಯೆ ಬರುವ ಅವಘಡಗಳನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು  ಸೆಸ್ಪನ್ಸ್ ,ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. ಆನಿಮೇಶನ್‌ದಲ್ಲಿ  ಪರಿಣಿತರಾಗಿರುವ ಯಶಸ್ವಿಬಾಲಾದಿತ್ಯಾ ಕತೆ ಬರೆದು ....

586

Read More...

10ne Tharagathi.Film Press Meet.

Tuesday, July 09, 2019

ಹತ್ತನೇ ತರಗತಿ ಎಲ್ಲರಿಗೂ ಮಹತ್ವದ  ಘಟ್ಟವಾಗಿರುತ್ತದೆ         ‘೧೦ನೇ ತರಗತಿ’ ಎಂಬುದು ಪ್ರತಿಯೊಬ್ಬರಿಗೂ ತಾನು ವೈದ್ಯ, ಸೈನಿಕ, ಅಧಿಕಾರಿ ಇನ್ನು ಮುಂತಾದ ಗಮ್ಯ  ತಲುಪಬೇಕೆಂಬ ಪಸೆ ಚಿಗುರುತ್ತದೆ. ಅದರಾಚೆಗೆ ಪ್ರೀತಿ, ಸ್ನೇಹ ಬೇರೆ ತರಹದಲ್ಲಿ ಹುಟ್ಟಿಕೊಳ್ಳುತ್ತದೆ. ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಇಂತಹುದೆ ನೈಜ ಘಟನೆಯೊಂದು ಮಹೇಶ್‌ಸಿಂಧುವಳ್ಳಿ ಜೀವನದಲ್ಲಿ ನಡೆದಿದೆ. ಅದನ್ನೆ ಚಿತ್ರಕತೆಯಾಗಿ ಮಾರ್ಪಡಿಸಿ ನಿರ್ದೇಶನ ಮಾಡಿದ್ದಾರೆ.  ಇವರ ಕುರಿತು ಹೇಳುವುದಾದರೆ ಡಿಪ್ಲಮೋ ಇನ್ ಫಿಲಿಂ ಕೋರ್ಸ್ ಮತ್ತು ಓಂ ಪ್ರಕಾಶ್‌ರಾವ್ ಬಳಿ ಕೆಲಸ ಮಾಡಿದ ಅನುಭವದಿಂದ ಮೊದಲಬಾರಿ ....

703

Read More...

Dichki Design.Film Press Meet.

Tuesday, July 09, 2019

ಸಿಲಿಕಾನ್ ಸಿಟಿಯ  ಮತ್ತೋಂದು  ಕರಾಳ  ದಂಧೆ ಕಥನ        ಎರಡು ವರ್ಷದ ಹಿಂದೆ ಶುರುವಾಗಿದ್ದ  ‘ಡಿಚ್ಕಿ ಡಿಸೈನ್’ ಚಿತ್ರದಲ್ಲಿ ಸಿಲಿಕಾನ್ ಸಿಟಿಯ ಭೂಗತಲೋಕ, ರೌಡಿಸಂ ಹೊರತುಪಡಿಸಿ ಮತ್ತೋಂದು ದಂಧೆ  ಏನೆಂದು ತೋರಿಸುವ ಪ್ರಯತ್ನ ಮಾಡಲಾಗಿದೆ. ಕಾಲೇಜುನಲ್ಲಿ ಹುಡುಗರು ವಿಚಿತ್ರ ವೇಷಭೂಷಣ ಹಾಕಿಕೊಂಡರೆ ಗೆಳಯರು ಇದೇ ಹೆಸರಿನಿಂದ ಚುಡಾಯಿಸುತ್ತಾರೆ. ಕ್ಯಾಚಿ ಆಗಿರಲೆಂದು ಇದನ್ನೆ ಇಡಲಾಗಿದೆಯಂತೆ. ಕತೆಯ ಕುರಿತು ಹೇಳುವುದಾದರೆ ಹಳ್ಳಿಯಲ್ಲಿ ಏನು ನೋಡದ ಹುಡುಗನೊಬ್ಬ ಬೆಂಗಳೂರು ದುನಿಯಾವನ್ನು ನೋಡಲು ಬಂದಾಗ ಏನಾಗುತ್ತಾನೆ. ಇಲ್ಲಿ ನಡೆಯುವ ಅನೇಕ  ಮಜಲುಗಳು, ಅದರಾಚೆಗೆ  ಅಭಿರುಚಿ ಇರುವ ....

584

Read More...

Full Tight Pyathe.Film Press Meet.

Tuesday, July 09, 2019

                                         ಪ್ಯಾತೆ ಟ್ರೈಲರ್ ಬಿಡುಗಡೆ ಮಾಡಿದ ಯೋಗೀಶ್           ಮೂವತ್ತೈದು ಲಕ್ಷದಲ್ಲಿ ಸಿದ್ದಪಡಿಸಿರುವ  ‘ಫುಲ್ ಟೈಟ್ ಪ್ಯಾತೆ’ ಚಿತ್ರದ ಟ್ರೈಲರ್‌ನ್ನು ಬಿಡುಗಡೆ ಮಾಡಿದ ಲೂಸ್ ಮಾದ ಯೋಗಿ ಮಾತನಾಡಿ ನಿರ್ಮಾಪಕರು ಆಹ್ವಾನ ಮಾಡಲು ಬಂದಾಗ ಟೈಟಲ್‌ನ ಮೊದಲ ಎರಡು ಪದ ತಿಳಿಯಿತು. ಮೂರನೆ ಪದವನ್ನು ಮೂರು ಬಾರಿ ಕೇಳಿದ ತರುವಾಯ ಅರ್ಥವಾಯಿತು. ಅವರಿಗೆ ಕುಡಿಯೋದು ಗೊತ್ತಿಲ್ಲದಿದ್ದರೂ ಹೆಸರು ಮಾತ್ರ ಆ ರೀತಿ ಹೇಳಿದ್ದಾರೆ. ತಿಥಿ ಚಿತ್ರವನ್ನು ಜನರು ಇಷ್ಟಪಟ್ಟಂತೆ ಅದೇ ತರಹ ಎಲ್ಲರಿಗೂ ತಲುಪಲಿ ಎಂದು ಶುಭ ಹಾರೈಸಿದರು.        ಕತೆಯು  ....

609

Read More...

Operation Nakshatra.Film Press Meet.

Monday, July 08, 2019

 ಬಿಡುಗಡೆ ಮುಂಚೆ ಆಪರೇಶನ್ ನಕ್ಷತ್ರಕ್ಕೆ ಬೇಡಿಕೆ          ಒಂದಷ್ಟು ಸಿನಿಮಾಗಳು ಬಿಡುಗಡೆ ಮುಂಚೆ ತಂಡಕ್ಕೆ ನೆಮ್ಮದಿ ತಂದುಕೊಡುತ್ತದೆ. ಆ ಸಾಲಿಗೆ ‘ಆಪರೇಶನ್ ನಕ್ಷತ್ರ’ ಚಿತ್ರವು ಸೇರ್ಪಡೆಯಾಗಿದೆ. ಇಂಟರ್‌ನೆಟ್ ಮೂವಿ ಡೇಟಾ ಬೇಸ್ (ಐಎಂಡಿಬಿ ) ಸಂಸ್ಥೆಯು ಈ ವರ್ಷದಲ್ಲಿ ಹತ್ತು ಕನ್ನಡ ಚಿತ್ರಗಳನ್ನು ಉತ್ತಮ ಸಿನಿಮಾವೆಂದು ಹೇಳಿಕೊಂಡಿದ್ದು, ಅದರಲ್ಲಿ ಇದು ಸೇರಿದೆ. ಎರಡನೆಯದಾಗಿ ಟೀಸರ್,ಟ್ರೈಲರ್ ವೀಕ್ಷಿಸಿರುವ ಟಾಲಿವುಡ್ ನಿರ್ಮಾಪಕರೊಬ್ಬರು ರಿಮೇಕ್ ಮಾಡಲು ಉತ್ಸುಕರಾಗಿದ್ದು, ಸದ್ಯದಲ್ಲೆ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಇಂತಹ ಸಕರಾತ್ಮಕ ಬೆಳವಣಿಗೆಯಿಂದ ಐವರು ನಿರ್ಮಾಪಕ, ನಿರ್ದೇಶಕರಿಗೆ ಖುಷಿ ತಂದುಕೊಟ್ಟಿದೆ. ಸಿನಿಮಾ ಕುರಿತು ....

543

Read More...
Copyright@2018 Chitralahari | All Rights Reserved. Photo Journalist K.S. Mokshendra,