Sakath.Pre Release Event

Monday, November 22, 2021

  *ಸಖತ್ ಅದ್ಧೂರಿಯಾಗಿ ನೆರವೇರಿದೆ ‘ಸಖತ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್..’ಸಖತ್’ ವೇದಿಕೆಯಲ್ಲಿ ಗಣೇಶ್-ಪ್ರೇಮ್ ಹಾಡಿನ ಜುಗಲ್ ಬಂದಿ..!* ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಸಖತ್ ನ.26ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಿಕ್ಕೆ ರೆಡಿಯಾಗಿದೆ. ಫಸ್ಟ್ ಲುಕ್, ಟೀಸರ್ ಹಾಗೂ ಸಾಂಗ್ಸ್ ಮೂಲಕ ಕುತೂಹಲದ ಚಿಟ್ಟೆಯಾಗಿರುವ ಸಖತ್ ಸಿನಿಮಾ ಬಳಗ ನಿನ್ನೆ ಸಖತ್ ಅದ್ಧೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಸಿಂಪಲ್ ಸುನಿ, ನಾಯಕಿಯರಾದ ನಿಶ್ವಿಕಾ ನಾಯ್ಡು, ಸುರಭಿ, ನಿರ್ಮಾಪಕರಾದ ಸುಪ್ರಿತ್-ನಿಶಾ, ಹಿರಿಯ ಕಲಾವಿದರ ರಂಗಾಯಣ ರಘು ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ....

422

Read More...

Jugalbandi.Film Pooja News

Saturday, November 20, 2021

 

*'ಜುಗಲ್ ಬಂದಿ’ ಶುರುವಾಗುವ ಮೊದಲೇ ಆಡಿಯೋ ರೈಟ್ಸ್ ಸೋಲ್ಡ್ ಔಟ್... ಹೊಸಬರ ಹೊಸ ಸಿನಿಮಾಕ್ಕೆ ಸಖತ್ ಡಿಮ್ಯಾಂಡ್...!*

 

ಸ್ಟಾರ್ ಹೀರೋ ಸಿನಿಮಾಗಳು ಸೆಟ್ಟೇರುವ ಮೊದ್ಲೇ ಬೇಜಾನ್ ಡಿಮ್ಯಾಂಡ್ ಕ್ರಿಯೇಟ್ ಮಾಡೋದು ಕಾಮನ್. ಆದ್ರೆ ಹೊಸಬರ ಸಿನಿಮಾಗಳು ಸಾಧ್ಯನಾ? ಖಂಡಿತ ಸಾಧ್ಯ ಅಂತಾ ಸಾಬೀತುಪಡಿಸಿದೆ ಹೊಸಬರ ಜುಗಲ್ ಬಂದಿ ಸಿನಿಮಾ.

 

ಹೌದು.. ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡಲು ಸಜ್ಜಾಗಿರುವ ಜುಗಲ್ ಬಂದಿ ಸಿನಿಮಾಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಜುಗಲ್ ಬಂದಿ ಶುರುವಾಗುವ ಮೊದಲೇ ಚಿತ್ರದ ಆಡಿಯೋ ರೈಟ್ಸ್ ಉತ್ತಮ ಮೊತ್ತಕ್ಕೆ ಸೇಲ್ ಆಗಿದೆ.

316

Read More...

Amrita Apartment.Film Press Meet

Saturday, November 20, 2021

  ನವೆಂಬರ್ 26 ರಂದು *"ಅಮೃತ್ ಅಪಾರ್ಟ್ ಮೆಂಟ್ಸ್"* ತೆರೆಗೆ.   ಗುರುರಾಜ್ ಕುಲಕರ್ಣಿ ನಿರ್ಮಿಸಿ, ನಿರ್ದಶಿಸಿರುವ "ಅಮೃತ್ ಅಪಾರ್ಟ್ ಮೆಂಟ್ಸ್" ಚಿತ್ರ‌ ಇದೇ ನವೆಂಬರ್ 26 ರಂದು ಬಿಡುಗಡೆಯಾಗಲಿದೆ.   ಬಿಡುಗಡೆ ‌ಕುರಿತು‌ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.   ನಾನು ಈ ಹಿಂದೆ ಚಿತ್ರದ ಕುರಿತು ಸಾಕಷ್ಟು ಮಾತನಾಡಿದ್ದೇನೆ. ಈಗ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಇದೇ ಇಪ್ಪತ್ತಾರರಂದು ಚಿತ್ರ ಬಿಡುಗಡೆಯಾಗಲಿದೆ‌. ಇದು ನಗರದ ಜೀವನ ಕಥೆ. "ಅಮೃತ್ ಅಪಾರ್ಟ್ ಮೆಂಟ್ಸ್" ಅಂದರೆ ಹಕ್ಕಿಗೆ ತಕ್ಕಂತ ಗೂಡು ಎನ್ನಬಹುದು. ಈಗಾಗಲೇ ಬಿಡುಗಡೆ ಪೂರ್ವವಾಗಿ ನಮ್ಮ ಚಿತ್ರ ನೋಡಿರುವ ಕೆಲವು ಸ್ನೇಹಿತರು ಭರವಸೆಯ ....

356

Read More...

100.Film Show Home Minister

Wednesday, November 17, 2021

 

ನಟ ಹಾಗು ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ 100 ಸಿನಿಮಾ‌ ನೋಡಿದ ಗೃಹ ಸಚಿವ ಅರಗ ಜ್ಞಾನೇಂದ್ರ

 

ಅರಗ ಜ್ಞಾನೇಂದ್ರ ಜೊತೆಗೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕೂಡ ಸಿನಿಮಾ‌ ನೋಡಿ ಮೆಚ್ಚುಗೆ

 

ಸಿಓಡಿ ಡಿಜಿ ಅಧಿಕಾರಿಗಳ ಜೊತೆ 100 ಸಿನಿಮಾ‌ ನೋಡಿದ ಗೃಹ ಸಚಿವ ಅರಗ ಜ್ಞಾನೇಂದ್ರ

 

 

ಸಿನಿಮಾ‌ ನೋಡಿ ಬಹಳ ಸಂತೋಷ ಆಯಿತ್ತು

 

 

ಸೋಷಿಯಲ್ ಮೀಡಿಯಾದಲ್ಲಿ ಯುವ ಜನಾಂಗ ಮುಳಗಿರುತ್ತೆ, ಇದರಿಂದ ಏನಾಲ್ಲ ತೊಂದರೆ ಆಗುತ್ತೆ  ಅಂತಾ ಬಹಳ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ

309

Read More...

Wedding Gift.Film Pooja News

Monday, November 15, 2021

  ಕುಮಾರಸ್ವಾಮಿ ದೇವಸ್ಥಾನದಲ್ಲಿ *"ವೆಡ್ಡಿಂಗ್ ಗಿಫ್ಟ್"ಗೆ* ಅದ್ದೂರಿ ಚಾಲನೆ.    *ವಿಕ್ರಂಪ್ರಭು* ನಿರ್ಮಿಸಿ, ನಿರ್ದೇಶಿಸುತ್ತಿರುವ *"ವೆಡ್ಡಿಂಗ್ ಗಿಫ್ಟ್"* ಚಿತ್ರದ ಮುಹೂರ್ತ ಸಮಾರಂಭ ಹನುಮಂತನಗರದ ಕುಮಾರಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಖ್ಯಾತ ನಿರ್ದೇಶಕ *ನಾಗತಿಹಳ್ಳಿ ಚಂದ್ರಶೇಖರ್* ಆರಂಭಫಲಕ ತೋರಿದರು. ನಟಿ *ಪ್ರೇಮ* ಕ್ಯಾಮೆರಾ ಚಾಲನೆ ಮಾಡಿದರು.   ಮುಹೂರ್ತ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.   ನಾನು ಕಳೆದ ಕೆಲವು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಕಾರ್ಯ ನಿರ್ವಹಿಸಿದೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ.‌ ನಾನೇ ಕಥೆ ಬರೆದಿದ್ದು, ....

307

Read More...

11:11 is Film News

Sunday, November 14, 2021

  11:11 ಚಿತ್ರದ ಶೀರ್ಷಿಕೆ ಅನಾವಣಗೊಳಿಸಿದ ಮೆಘಾಸ್ಟಾರ್ ಚಿರಂಜೀವಿ         ಖ್ಯಾತ ಸಂಗೀತ ನಿರ್ದೇಶಕ ಕೋಟಿ ಪುತ್ರ  ರಾಜೀವ್‌ಸಲೂರಿ ಬಣ್ಣದ ಲೋಕಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಟ್ರೈಗರ್ ಹಿಲ್ಸ್ ಮತ್ತು ಸ್ವಸ್ತಿಕಾ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಬಳ್ಳಾರಿ ಮೂಲದ ಗಾಜುಲ ವೀರೇಶ್ ನಿರ್ಮಾಣ ಮಾಡುತ್ತಿರುವುದು  ಹೊಸ ಅನುಭವ. ಗಾಳಿ ಸಂದೀಪ್(ಬಳ್ಳಾರಿ) ಲೈನ್ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಕಿಟ್ಟು ನಲ್ಲೂರಿ ರಚನೆ,ಚಿತ್ರಕತೆ,ನಿರ್ದೇಶನದಲ್ಲಿ ಚಿತ್ರವು ಪ್ಯಾನ್ ಇಂಡಿಯಾ ಮಾದರಿಯಲ್ಲಿ ಮೂಡಿ ಬರುತ್ತಿದೆ. ಶೀರ್ಷಿಕೆ ’11:11' ಇರುವುದರಿಂದ ಶುರುವಿನಿಂದಲೇ ಕುತೂಹಲ ಹುಟ್ಟಿಸಿದೆ. ಮೆಘಾಸ್ಟಾರ್ ಚಿರಂಜೀವಿ ಟೈಟಲ್ ಹಾಗೂ ಫಸ್ಟ್ ....

290

Read More...

Govinda Govinda.Film Press Meet

Saturday, November 13, 2021

  ವಿಭಿನ್ನ ಕಥಾಹಂದರದ *"ಗೋವಿಂದ ಗೋವಿಂದ"* ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆ.     ಶೈಲೇಂದ್ರ ಪ್ರೊಡಕ್ಷನ್ಸ್ ಹಾಗೂ ಎಲ್.ಜಿ.ಕ್ರಿಯೇಷನ್ಸ್ ಅವರು ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ  ನಿರ್ಮಿಸಿರುವ "ಗೋವಿಂದ ಗೋವಿಂದ" ಚಿತ್ರ ಇದೇ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.   ಈ ಕುರಿತು ಮಾಹಿತಿ ನೋಡಲು ಚಿತ್ರ ತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.   ರಂಗಭೂಮಿಯಲ್ಲಿ ಅನುಭವವಿರುವ ನನಗೆ, ಹಿರಿತರೆಯಲ್ಲಿ ಮೊದಲ ಚಿತ್ರ. ರವಿ ಆರ್ ಗರಣಿ ಅವರು ಮೂಲತಃ ನಿರ್ದೇಶಕರೇ ಆಗಿದ್ದರೂ, ನನಗೆ ನಿರ್ದೇಶನದ ಜವಾಬ್ದಾರಿ ನೀಡಿದ್ದಕ್ಕಾಗಿ ಅವರಿಗೆ ಹಾಗೂ ಇತರ ನಿರ್ಮಾಪಕರಿಗೆ ಧನ್ಯವಾದ. ಕಾಮಿಡಿ, ಸಸ್ಪೆನ್ಸ್ ಥ್ರಿಲ್ಲರ್ ....

292

Read More...

Ekloveya.Film Song Launch

Friday, November 12, 2021

ಹುಡುಗಿಯರಿಗೆಅಂತಲೇ ಬ್ರೇಕಪ್ ಹಾಡು ಲವ್ ಫೇಲ್ಯೂರ್‌ಆದ ಹುಡುಗರಿಗೆ ಬ್ರೇಕ್‌ಅಪ್ ಹಾಡುಗಳು ಸಾಕಷ್ಟು ಬಂದಿವೆ. ಮೊದಲುಎನ್ನುವಂತೆ ಹುಡುಗಿಯರಿಗೆ ಬ್ರೇಕಪ್ ಹಾಡನ್ನು ನಿರ್ದೇಶಕ ಪ್ರೇಮ್ ‘ಏಕ್ ಲವ್ ಯಾ’ ಚಿತ್ರಕ್ಕೆ ಬರೆದಿರುವುದು ವಿಶೇಷ. ಅದರಂತೆ ಸದರಿಚಿತ್ರದ ‘ಎಣ್ಣೆಗೂ ಹೆಣ್ಣಿಗೂಎಲ್ಲಿಂದ ಲಿಂಕ್‌ಇಟ್ಟೆ ಭಗವಂತ’ ಹಾಡು ಸ್ಟಾರ್ ಹೋಟೆಲ್‌ದಲ್ಲಿ ಬಿಡುಗಡೆಗೊಂಡಿತು.ಖ್ಯಾತತೆಲುಗುಗಾಯಕಿ ಮಂಗ್ಲಿ ಮತ್ತುಕೈಲಾಶ್‌ಖೇರ್‌ಕಂಠದಾನ ಮಾಡಿದ್ದಾರೆ.ಪ್ರಾರಂಭದಲ್ಲಿಅಪ್ಪು ಭಾವಚಿತ್ರಕ್ಕೆಗೌರವ ಸಲ್ಲಿಸುವ ಮೂಲಕ ಸಮಾರಂಭ ಶುರುವಾಯಿತು.ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿದೆ. ಬಾಕಿ ಮೂರು ಹಾಡುಗಳನ್ನು ಬೇರೆಯವರು ....

290

Read More...

Vijaya Dasaru.Film Pooja

Saturday, November 13, 2021

  ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ *"ದಾಸವರೇಣ್ಯ ಶ್ರೀವಿಜಯದಾಸರು"* ಚಿತ್ರ ಆರಂಭ.     ಶಾಸಕರಾದ ಶ್ರೀ *ಶಿವನಗೌಡ ನಾಯಕ್* ಹಾಗೂ *ಪಂಡಿತ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ* ಅವರಿಂದ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ   ಮಹಾಮಹಿಮರಾದ ಶ್ರೀ ವಿಜಯದಾಸರ ಕುರಿತಾದ "ದಾಸವರೇಣ್ಯ ಶ್ರೀ ವಿಜಯದಾಸರು" ಚಿತ್ರ‌ದ ಮುಹೂರ್ತ ಸಮಾರಂಭ ‌ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ‌ ದೇವಸ್ಥಾನದಲ್ಲಿ ಆರಂಭವಾಯಿತು.‌   ಮೊದಲ ‌ಸನ್ನಿವೇಶಕ್ಕೆ‌ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಪಂಡಿತ ಪೂಜ್ಯ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ ಆರಂಭಫಲಕ ತೋರಿದರು. ದೇವದುರ್ಗದ ಶಾಸಕರಾದ ಶ್ರೀ ‌ಶಿವನಗೌಡ ನಾಯಕ್ ಕ್ಯಾಮೆರಾ ಚಾಲನೆ ಮಾಡಿದರು.‌ ....

254

Read More...

Nirbhaya 2.Film Press Meet

Thursday, November 11, 2021

 

ತುಮಕೂರಿನಲ್ಲಿ *"ನಿರ್ಭಯ 2"* ಚಿತ್ರಕ್ಕೆ ಚಾಲನೆ..

 

 *ಸರಿಗಮಪ* ಖ್ಯಾತಿಯ *ಸುಹಾನ ಸೈಯ್ಯದ್* ಪ್ರಮುಖಪಾತ್ರದಲ್ಲಿ ನಟನೆ

 

ಬಾಲಕೃಷ್ಣ ಕೆ.ಆರ್ ನಿರ್ಮಾಣದ, ರಾಜು ಕುಣಿಗಲ್ ನಿರ್ದೇಶನದ , ಸರಿಗಮಪ ಖ್ಯಾತಿಯ ಸುಹಾನ ಸೈಯ್ಯದ್ ಪ್ರಮುಖ ಪಾತ್ರದಲ್ಲಿ ನಟಿಸಲಿರುವ "ನಿರ್ಭಯ 2" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ತುಮಕೂರಿನ ಸಾಯಿಬಾಬಾ ದೇವಸ್ಥಾನದಲ್ಲಿ ನೆರವೇರಿತು. ಸಂಸದರಾದ ಜಿ.ಎಸ್ ಬಸವರಾಜ್ ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

 

ತುಮಕೂರಿನಲ್ಲಿ ಮುಹೂರ್ತ ಸಮಾರಂಭ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

306

Read More...

Love U Rachchu.Film Video Song Rel

Tuesday, November 09, 2021

ಲವ್ ಯೂರಚ್ಚುದಲ್ಲಿ ಬೋಲ್ಡ್‌ಆದರಚಿತಾರಾಮ್ ‘ಲವ್ ಯುರಚ್ಚು’ ಚಿತ್ರದ ‘ಮುದ್ದು ನೀನು’ ಹಾಡಿನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಒಂದೇ ದಿನದಲ್ಲಿ ೧೦ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವುದುತಂಡಕ್ಕೆ ಖುಷಿ ತಂದಿದೆ. ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಾಯಕಅಜಯ್‌ರಾವ್‌ಇದೊಂದು ಪ್ರೇಮಕತೆಇರಲಿದೆ. ಗಂಡ ಹೆಂಡತಿಯನ್ನು ಪ್ರೀತಿ ಮಾಡುತ್ತಾ ಹೇಗೆ ಕಾಪಾಡಿಕೊಳ್ಳುತ್ತಾನೆ. ನೋಡುಗರಿಗೆ ಪ್ರತಿಯೊಬ್ಬ ಹೆಣ್ಣಿಗೂಗಂಡ ಹೀಗಿರಬೇಕುಅಂತಖಂಡಿತವಾಗಿಅನ್ನಿಸುತ್ತದೆ.ಶಶಾಂಕ್ ನನಗೋಸ್ಕರವೇಕತೆ ಬರೆದಿದ್ದಾರೆ.ನಾಯಕನಾಗಿಚೆನ್ನಾಗಿ ಮಾಡುವಜವಬ್ದಾರಿ ನನ್ನ ಮೇಲೂ ಇರುತ್ತದೆ.ಪ್ರೊಡಕ್ಷನ್ ಪ್ರತಿ ಹಂತದಲ್ಲಿ ನಾನು ....

287

Read More...

Lakshya.Film Press Meet

Tuesday, November 09, 2021

  ನೈಜಘಟನೆಯ ಲಕ್ಷ್ಯ ಟ್ರೈಲರ್ ಬಿಡುಗಡೆ, ೧೮ರಂದು ಚಿತ್ರ ತೆರೆಗೆ   ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ನಿರ್ಮಿಸಿರುವ ಲಕ್ಷ್ಯ ಚಿತ್ರ ಮುಂದಿನವಾರ ತೆರೆಕಾಣಲಿದೆ.  ರವಿ ಸಾಸನೂರ್ ಅವರು ಕಥೆ ಬರೆದು  ನಿರ್ದೇಶನ ಮಾಡಿರುವ  ಲಕ್ಷ್ಯ ಚಿತ್ರದ ಟ್ರೈಲರನ್ನು ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಕುಮಾರ್ ಅವರು ಬಿಡುಗಡೆಗೊಳಿಸಿದರು.   ನೈಜ ಘಟನೆಗಳನ್ನು ಆಧರಿಸಿ ‌ಒಂದು ಸೋಷಿಯಲ್ ಕಂಟೆಂಟ್ ಇಟ್ಟುಕೊಂಡು ನಿರ್ಮಾಣವಾದ ಈ ಚಿತ್ರ ಇದೇ ೧೮ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ೨೦೧೮ರಿಂದ ಮೀಡಿಯಾದಲ್ಲಿ ಕೆಲಸಮಾಡುತ್ತಿದ್ದ ರವಿ ೨ ಪುಸ್ತಕಗಳನ್ನು ಸಹ ಬರೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು  ೧೮ ವರ್ಷದ ನಂತರ ಪ್ರತಿಯೊಬ್ಬರ ಜೀವನದಲ್ಲೂ ....

299

Read More...

Premam Pujyam.Film Rel Press Meet

Tuesday, November 09, 2021

 

ಪ್ರೇಮಂ ಪೂಜ್ಯಂ ಈವಾರ ತೆರೆಗೆ

 

   ಕೆದಂಬಾಡಿ ಕ್ರಿಯೇಶನ್ಸ್ ಮೂಲಕ  ಡಾ.ಬಿ.ಎಸ್. ರಾಘವೇಂದ್ರ ಅವರು  ನಿರ್ದೇಶಿಸಿರುವ,  ಬಹುತೇಕ ಡಾಕ್ಟರ್‌ಗಳೇ ಸೇರಿ ನಿರ್ಮಿಸಿರುವ ಲವ್ಲಿಸ್ಟಾರ್ ಪ್ರೇಮ್ ಅಭಿನಯದ ೨೫ನೇ ಚಿತ್ರ ಪ್ರೇಮಂ ಪೂಜ್ಯಂ  ಇದೇ ೧೨ರ ಶುಕ್ರವಾರ ಬಿಡುಗಡೆಯಾಗಲಿದೆ. ವಿದ್ಯಾರ್ಥಿ ಜೀವನದಿಂದ ಹಿಡಿದು   ನಾಯಕನ ಪ್ರೀತಿಯ ಕಥೆಯ ವಿವಿಧ ಹಂತಗಳನ್ನು ಹೇಳುವ ಚಿತ್ರವಿದು.  ಲವ್ಲಿ ಸ್ಟಾರ್ ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾ ರೇ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ    ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಪ್ರೇಮಿಗಳು,  ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ  ಪೂಜನೀಯ ಭಾವನೆ ಇರಬೇಕೆಂಬ ಉತ್ತಮ ಸಂದೇಶವಿದೆ,  

295

Read More...

Jaadaghatta.Film Audio Launch

Monday, November 08, 2021

ಜಾಡಘಟ್ಟಧ್ವನಿಸಾಂದ್ರಿಕೆ ಬಿಡುಗಡೆ

ಯುವ ಪಡೆಗಳೇ ಸೇರಿಕೊಂಡು ಸಿದ್ದಪಡಿಸಿರುವ ‘ಜಾಡಘಟ್ಟ’ ಚಿತ್ರದಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವುಕಲಾವಿದರ ಸಂಘದಲ್ಲಿ ನಡೆಯಿತು. ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಸಂಕಲನಕಾರನಾಗಿಕಿರುತೆರೆ, ಹಿರಿತೆರೆಯಲ್ಲಿಅನುಭವ ಪಡೆದುಕೊಂಡಿರುವಎಸ್.ರಘು ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ, ಸಂಕಲನ, ನಿರ್ದೇಶನಮತ್ತುನಾಯಕನಾಗಿ ಅಭಿನಯಿಸಿರುವುದು ವಿಶೇಷ. ಸೋದರ ನಾಯಕ,ನಿರ್ದೇಶಕಆಗುತ್ತಿರುವುದರಿಂದ ಶಶಿಮಣಿ ನಿರ್ಮಾಣ ಮಾಡುವುದರಜತೆಗೆಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶೀರ್ಷಿಕೆ ಕೇಳಿದಾಕ್ಷಣ ಇದೊಂದುಊರ ಹೆಸರುಅಂದುಕೊಂಡರೆ ನಿಮ್ಮ ಊಹೆ ಸರಿಯಾಗಿರುತ್ತದೆ. 

233

Read More...

Oppanda.Film Audio Launch

Sunday, November 07, 2021

ಕಾಂಟ್ರಾಕ್ಟ್‌ಒಪ್ಪಂದವಾಯಿತು ಐದು ವರ್ಷಗಳ ಹಿಂದೆ ಸೆಟ್ಟೇರಿದ್ದ ‘ಕಾಂಟ್ರಾಕ್ಟ್’ ಚಿತ್ರವು ಈಗ ‘ಒಪ್ಪಂದ’ ಹೆಸರಿನಲ್ಲಿ ಬಿಡುಗಡೆಗೆ ಸಿದ್ದಗೊಂಡಿದೆ.ಅರ್ಜುನ್‌ಸರ್ಜಾ, ರಾಧಿಕಾಕುಮಾರಸ್ವಾಮಿ, ಜೆ.ಡಿ.ಚಕ್ರವರ್ತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆಧ್ವನಿಸಾಂದ್ರಿಕೆ ಮತ್ತುಟ್ರೇಲರ್ ಬಿಡುಗಡೆಕಾರ್ಯಕ್ರಮವು ಪ್ರಮುಖಕಲಾವಿದರಗೈರುಹಾಜರಿಯಲ್ಲಿ  ನಡೆಯಿತು. ಅರ್ಜುನ್‌ಸರ್ಜಾ, ಅರ್ಜುನ್‌ಜನ್ಯಾ ವಿಡಿಯೋ ಮೂಲಕ ಚಿತ್ರತಂಡದವರಿಗೆ ಶುsಹಾರೈಸಿದರು.ನಿರ್ದೇಶನ-ನಿರ್ಮಾಣ ಮಾಡಿರುವ ಸಮೀರ್ ಮಾತನಾಡಿಎಲ್ಲರೂಚೆನ್ನಾಗಿ ನಟಿಸಿದ್ದರಿಂದಲೇ ಸಿನಿಮಾಚೆನ್ನಾಗಿ ಮೂಡಿಬಂದಿದೆ.ಅಮೀರ್‌ಖಾನ್ ಸಹೋದರ ....

320

Read More...

Hitler.Film Press Meet

Saturday, November 06, 2021

ಕೌಟಂಬಿಕಕಥನ ಹಿಟ್ಲರ್

        ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸುವ ‘ಹಿಟ್ಲರ್’ ಸಿನಿಮಾವುಯುಎ ಪ್ರಮಾಣ ಪತ್ರ ಪಡೆದುಕೊಂಡಿದೆ.ಗಾನಶಿವ ಮೂವೀಸ್ ಮುಖಾಂತರ ಮಮತಾಲೋಹಿತ್ ನಿರ್ಮಾಣ ಮಾಡಿರುವದು ಹೊಸ ಪ್ರಯತ್ನ.ಶನಿವಾರದಂದುಚಿತ್ರದಟ್ರೈಲರ್‌ನ್ನು ‘ಅಯೋಗ್ಯ’ ಮತ್ತು ‘ಮದಗಜ’ ನಿರ್ದೇಶಕ ಮಹೇಶ್‌ಕುಮಾರ್ ಬಿಡುಗಡೆ ಮಾಡಿ ಕಿನ್ನಾಳ್‌ರಾಜ್ ಸ್ನೇಹವನ್ನು ನೆನಪು ಮಾಡಿಕೊಂಡುತಂಡಕ್ಕೆ ಶುಭ ಹಾರೈಸಿದರು.

267

Read More...

Manegobba Manjunatha.Film News

Saturday, November 06, 2021

  ಈಗ ಬರ್ತಿದಾರೆ ಮನೆಗೊಬ್ಬ ಮಂಜುನಾಥ   ಹಿಂದೆ ನವರಸ ನಾಯಕ ಜಗ್ಗೇಶ್ ಅವರು ಎದ್ದೇಳು ಮಂಜುನಾಥ ಚಿತ್ರದಲ್ಲಿ ಸೋಂಬೇರಿಯಾಗಿ ಕಾಣಿಸಿಕೊಂಡಿದ್ದರು,  ಈಗ ಮನೆಗೊಬ್ಬ ಮಂಜುನಾಥನನ್ನು ಹುಟ್ಟಿಸಹೊರಟಿದ್ದಾರೆ ನಿರ್ದೇಶಕ ರವಿರಾಮ್. ಈ ಹಿಂದೆ ರಾಜಾಸಿಂಹ ಎಂಬ ಚಿತ್ರ ನಿರ್ದೇಶಿಸಿದ್ದ  ರವಿರಾಮ್ ಈಗ ಮನೆಗೊಬ್ಬ ಮಂಜುನಾಥ ಎಂಬ ಚಿತ್ರಕ್ಕೆ  ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ವಿಷಯಾಧಾರಿತ ಚಿತ್ರವಾಗಿದ್ದು,  ಕಮರ್ಷಿಯಲ್ ಅಂಶಗಳನ್ನು ಬಿಟ್ಟು ಕೌಟುಂಬಿಕ ಕಥೆಗೆ ಚಿತ್ರದಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ. ವಂಶಿ, ನಾಣಿ, ಸೀನ ಎಂಬ ಜೀವನದಲ್ಲಿ ಗೊತ್ತುಗುರಿ ಇಲ್ಲದ ಮೂರು ಸೋಂಬೇರಿ ಪಾತ್ರಗಳ ಮೇಲೆ ಸಾಗುವ ಈ ಕಥೆಯಲ್ಲಿ  ಕೇಶವ್, ಪವನ್ ಹಾಗೂ ಕಾರ್ತೀಕ್ ನಾಯಕರಾಗಿ ....

293

Read More...

Tom and Jerry.Film Press Meet

Saturday, November 06, 2021

ವೈರಲ್ಆಯ್ತುಟಾಮ್ಅಂಡ್ಜೆರ್ರಿಟ್ರೇಲರ್

ರಾಘವ್‌ವಿನಯ್ ಶಿವಗಂಗೆ ‘ಟಾಮ್‌ಅಂಡ್‌ಜೆರ್ರಿ’ ಚಿತ್ರಕ್ಕೆರಚನೆ-ನಿರ್ದೇಶನ, ಎರಡನೇಛಾಯಾಗ್ರಾಹಕರಾಗಿದ್ದ ಸಂಕೇತ್ ಪೂರ್ಣಪ್ರಮಾಣದಕ್ಯಾಮಾರಮನ್ ಮತ್ತು ಖಳನಾಗಿ ಕಾಣಿಸಿಕೊಂಡಿದ್ದ ವಿಶ್ವಾಸ್ ಮುಖ್ಯ ಖಳನಾಯಕ.ಮಾಸ್‌ಎಂಟರ್‌ಟೈನ್‌ಮೆಂಟ್‌ದಲ್ಲಿ ಬೇರೆಯದೇಅರ್ಥದಲ್ಲಿ ಬದುಕುತ್ತಿರುವಎರಡು ಪಾತ್ರಗಳ ಕತೆಯಲ್ಲಿ ನಗು, ಅಳು, ಸಂತೋಷಇರುತ್ತದೆ.

331

Read More...

Nanna Hesaru Kishore.Film News

Saturday, November 06, 2021

  ನವೆಂಬರ್ 19ರಂದು " *ನನ್ ಹೆಸ್ರು ಕಿಶೋರ ಏಳ್ ಪಾಸ್ ಎಂಟು"* ಚಿತ್ರ ತೆರೆಗೆ.   ಮೈಸೂರಿನ *ಎಂ.ಡಿ.ಪಾರ್ಥಸಾರಥಿ* ಅವರು ಪಾಥಿ ಫಿಲಂಸ್ ಮೂಲಕ ನಿರ್ಮಿಸಿರುವ ಮಕ್ಕಳ ಚಿತ್ರ *"ನನ್ ಹೆಸ್ರು ಕಿಶೋರ ಏಳ್ ಪಾಸ್ ಎಂಟು"*. ಈ ಚಿತ್ರ ಇದೇ ಹತ್ತೊಂಬತ್ತನೆಯ ತಾರೀಖು ಬಿಡುಗಡೆಯಾಗುತ್ತಿದೆ.   ಈ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.   ನಾನು ಮೂಲತಃ ಮೈಸೂರಿನವನು. ಇದೊಂದು ಸತ್ಯಘಟನೆ ಆಧಾರಿತ ಚಿತ್ರ. ಕೆಲವು ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ಮಕ್ಕಳನ್ನು ಅಪಹರಿಸಿ, ಅವರ ಕಿರು ನಾಲಿಗೆ ಕತ್ತರಿಸಿ ಭಿಕ್ಷೆ ಬೇಡಲು ಕಳುಹಿಸುತ್ತಿದ್ದರು. ಇದನ್ನು ಪತ್ರಿಕೆಯ ಮೂಲಕ ತಿಳಿದ ನಾನು, ನಿರ್ಮಾಪಕರ ಬಳಿ ಈ ವಿಷಯದ ಬಗ್ಗೆ ಸಿನಿಮಾ ಮಾಡೋಣ ಅಂದೆ. ಕಥೆ ಸಿದ್ದ ....

299

Read More...

Film 100.Film Press Meet

Saturday, November 06, 2021

ಥ್ರಿಲ್ಲಿಂಗ್‌ಚಿತ್ರ ೧೦೦ ಥ್ರಿಲ್ಲರ್ ‘೧೦೦’  ಚಿತ್ರದಲ್ಲಿ ನಾಯಕರಮೇಶ್‌ಅರವಿಂದ್ ಪೋಲೀಸ್‌ಇನ್ಸ್‌ಪೆಕ್ಟರ್ ಆಗಿ ನಟನೆಜೊತೆಗೆ ನಿರ್ದೇಶನ ಮಾಡಿದ್ದು, ಇವರ ಮುದ್ದಿನ ತಂಗಿಯಾಗಿರಚಿತಾರಾಮ್, ಪತ್ನಿಯಾಗಿ ಪೂರ್ಣಕಾಣಿಸಿಕೊಂಡಿದ್ದಾರೆ. ಪಾತ್ರದಲ್ಲಿತಲೆಹರಟೆ, ಲವಲವಿಕೆ ಮತ್ತು ಮೊಬೈಲ್ ದಾಸಿಯಾಗಿದ್ದು, ಅದನ್ನು ಬಿಟ್ಟುಬಿಡುಎಂದು ಹೇಳುತ್ತಿದ್ದರೂ ಅದರಚಟವನ್ನು ಮುಂದುವರೆಸುತ್ತಿರುತ್ತಾರೆ.ಮೂವರ ಕಾಂಬಿನೇಶನ್ ಹೈಲೈಟ್‌ಆಗಿದೆ.ಇದು ಸೈಬರ್‌ಕ್ರೈಮ್‌ಗೆ ಸಂಬಂದಿಸಿದ್ದರೂ, ಒಂದಷ್ಟು ಫ್ಯಾಮಿಲಿ ಅಂಶಗಳು ತುಂಬಿಕೊಂಡಿದೆ. ಪ್ರಸಕ್ತಜನರೇಶನ್ ನೋಡಲೇಬೇಕಾದಚಿತ್ರವಾಗಿದ್ದು, ಜೊತೆಗೆಕೌಟಂಬಿಕ ಸನ್ನಿವೇಶಗಳು ಮತ್ತು ....

289

Read More...
Copyright@2018 Chitralahari | All Rights Reserved. Photo Journalist K.S. Mokshendra,