Kshamisi Nimma Kathetalli Hanavilla.

Saturday, January 23, 2021

ಬಿಡುಗಡೆ ಮುಂಚೆ ಸದ್ದು ಮಾಡುತ್ತಾ ಸುದ್ದಿಯಾಗುತ್ತಿದೆ        ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಇದನ್ನು ಬ್ಯಾಂಕ್‌ದಲ್ಲಿ ವ್ಯವಸ್ಥಾಪಕರು ಹೇಳುವುದುಂಟು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಶೇಕಡ ೯೦ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡವು ಮಾದ್ಯಮದವರನ್ನು ಭೇಟಿ ಮಾಡಿದ್ದರು.        ಮೊದಲು ಮೈಕ್ ತೆಗದುಕೊಂಡ ನಿರ್ದೇಶಕ ವಿನಾಯಕ ಕೋಡ್ಸರ ಮಾತನಾಡಿ ಎರಡೂವರೆ ವರ್ಷದ ಪಯಣ ಇಲ್ಲಿಯತನಕ ತಂದು ನಿಲ್ಲಿಸಿದೆ.  ಪ್ರಜ್ವಲ್‌ಪೈ ಮೂರು ಚೆಂದದ ಹಾಡುಗಳನ್ನು ನೀಡಿದ್ದಾರೆ. ಮಲೆನಾಡಿನ ಜನಜೀವನವನ್ನು ಬಿಂಬಿಸಲಾಗಿದೆ.  ದಿಗಂತ್‌ರವರು ....

313

Read More...

Nimmuru.Film Audio Rel.

Saturday, January 23, 2021

ಪಕ್ಕಾ ಹಳ್ಳಿಸೊಗಡಿನ ಕಥೆ ನಿಮ್ಮೂರು

ಹಠವಾದಿ ಕ್ರಿಯೇಶನ್ಸ್ ಮೂಲಕ ದಾವಣಗೆರೆ ಮೂಲದ  ರಾಜಶೇಖರ್ ಚಂದ್ರಶೇಖರ್ ಅವರು ನಿಮ್ಮೂರು ಎಂಬ  ಚಲನಚಿತ್ರವನ್ನು ನಿರ್ಮಿಸುತ್ತಿದ್ದಾರೆ. 

ಪಕ್ಕಾ ಹಳ್ಳಿಸೊಗಡಿನಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ಗ್ರಾಮೀಣ ಭಾಗದ ಪ್ರೀತಿ, ಪ್ರೇಮದ ಎಳೆ ಕೂಡ ನಿಮ್ಮೂರು ಚಿತ್ರದಲ್ಲಿದೆ. ವಿಜಯ್ ಎಸ್. ಅವರು  ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾμಣೆ ರಚಿಸಿ ನಿರ್ದೇಶನ ಮಾಡಿದ್ದಾರೆ.

ನಮ್ಮ ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ಹಾಸ್ಯಪ್ರಜ್ಞೆ ಹೇಗಿರುತ್ತೆ ಎಂಬುದನ್ನು  ಅನಾವರಣ ಮಾಡುವುದರ  ಜೊತೆಗೆ ಒಂದು ಉತ್ತಮವಾದ ಮನರಂಜನಾತ್ಮಕ ಕಥಾಹಂದರ ಈ ಚಿತ್ರದಲ್ಲಿದೆ. 

297

Read More...

Balepete.Film Teaser Launch Press Meet.

Friday, January 22, 2021

ರಕ್ತಪಾತವಿಲ್ಲದ ರೌಡಿಸಂ ಚಿತ್ರ      ರೌಡಿಸಂ ಚಿತ್ರವೆಂದರೆ ಅಲ್ಲಿ ರಕ್ತಪಾತ, ಕೊಲೆಗಳು ಇರುತ್ತದೆ. ಆದರೆ ‘ಬಳೆಪೇಟೆ’ ಚಿತ್ರವು ರೌಡಿಸಂ ಆಗಿದ್ದರೂ ಇವೆರಡು ಇಲ್ಲದೆ ಇರುವುದು ವಿಶೇಷ. ಅದು ಏನೆಂದು ಟಾಕೀಸ್‌ದಲ್ಲಿ ಗೊತ್ತಾಗುತ್ತದಂತೆ.  ಕಾಲ್ಪನಿಕ ಬಳೆಪೇಟೆ ಸುತ್ತ ನಡೆಯುವ ಸಂಗತಿಗಳು ಸನ್ನವೇಶಗಳಲ್ಲಿ ತೆರೆದುಕೊಳ್ಳುತದೆ. ಹಲವು ಸಿನಿಮಾಗಳಿಗೆ ಛಾಯಾಗ್ರಾಹಕ ಮತ್ತು ಸಂಕಲನ ಮಾಡಿರುವ ರಿಷಿಕೇಶ್ ಕತೆ ಬರೆದು ಸಂಕಲನ, ಕ್ಯಾಮಾರ ಕೆಲಸ ಮಾಡುವ ಜೊತೆಗೆ ನಿರ್ದೇಶನ ಮಾಡುತ್ತಿರುವುದು ಹೊಸ ಅನುಭವ. ಆರ್‌ವಿಎಸ್ ಪ್ರೊಡಕ್ಷನ್ ಮೂಲಕ ಬನಾನಶಿವರಾಂ ನಿರ್ಮಾಣ ಮಾಡುತ್ತಿದ್ದು, ಇವರೊಂದಿಗೆ ಡಾಟ್ ಟಾಕೀಸ್ ಕೈ ಜೋಡಿಸಿದೆ. ಡಿಗ್ಲಾಮ್ ಲುಕ್, ....

337

Read More...

Sri Raghavendra Chitravani Award 2020 Function.

Monday, January 25, 2021

ಸಾಧಕರಿಗೆ ಶ್ರೀ ರಾಘವೇಂದ್ರಚಿತ್ರವಾಣಿ ಪ್ರಶಸ್ತಿ

ಚಿತ್ರರಂಗದಲ್ಲಿ ಸಾಧನೆ ಮಾಡಿರುವ ಹಲವು ಕ್ಷೇತ್ರದ ಸಾಧಕರುಗಳನ್ನು ಗುರುತಿಸಿ ಪ್ರಶಸ್ತಿ ನೀಡುವಕಾಯಕವನ್ನು ‘ಶ್ರೀ ರಾಘವೇಂದ್ರಚಿತ್ರವಾಣಿ’ ಸಂಸ್ಥೆಯುಕಳೆದ ಇಪ್ಪತ್ತು ವರ್ಷದಿಂದನಡೆಸಿಕೊಂಡು ಬರುತ್ತಿದೆ. ಪ್ರತಿ ಬಾರಿ ಹನ್ನೊಂದು ಪ್ರಶಸ್ತಿ ನೀಡಲಾಗುತ್ತಿತ್ತು.ಆದರೆಕೊರೋನಕಾರಣದಿಂದ ಈ ಸಲ ಕೇವಲ ನಾಲ್ಕಕ್ಕೆ ಸೀಮಿತವಾಗಿದೆ.ಸೋಮವಾರದಂದುರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ಸಮಾರಂಭವು ನಡೆಯಿತು.

352

Read More...

Shadow.Movie Press Meet.

Thursday, January 21, 2021

  *ಫೆ. 5ರಂದು ಚಿತ್ರಮಂದಿರದಲ್ಲಿ ವಿನೋದ್ ಪ್ರಭಾಕರ್ ಶ್ಯಾಡೊ* *-ರವಿ ಗೌಡ ನಿರ್ದೇಶನ, ಚಕ್ರವರ್ತಿ ಅವರ ನಿರ್ಮಾಣ*   ಶ್ರೀಕನಕ ದುರ್ಗಾ ಚಲನಚಿತ್ರ ಅರ್ಪಿಸುತ್ತಿರುವ ಚಕ್ರವರ್ತಿ ಅವರು ನಿರ್ಮಾಣ ಮಾಡಿರುವ ಶ್ಯಾಡೊ ಸಿನಿಮಾ ಬಿಡುಗಡೆಗೆ ಸಿದ್ಧವಾಗದೆ. ಫೆ, 5ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸುದ್ದಿಗೋಷ್ಠಿ ಏರ್ಪಡಿಸಿ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಲಾಕ್ ಮಾಡಿದೆ. ರವಿ ಗೌಡ ನಿರ್ದೇಶನ ಮಾಡಿರುವ ಶ್ಯಾಡೊ ಮಾಸ್ ಜತೆಗೆ ಕ್ಲಾಸ್ ಸಿನಿಮಾವಂತೆ. ಅದನ್ನು ಸ್ವತಃ ಚಿತ್ರದ ನಾಯಕ ಮರಿ ಟೈಗರ್ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ. ‘ಕೊನೇ ಕ್ಷಣದಲ್ಲಿ ಬಿಡುಗಡೆ ಮಾಡುವ ನಿರ್ಧಾರವಾಯ್ತು. ಎಲ್ಲೋ ಒಂದು ಕಡೆ ಭಯ ಇದೆ. ಆದರೂ ಒಳ್ಳೇ ....

323

Read More...

Inspector Vikram.Film Press Meet.

Wednesday, January 20, 2021

ಇನ್ಸ್‌ಪೆಕ್ಟರ್ ವಿಕ್ರಂಗೆದರ್ಶನ್ ಸಾಥ್ ಆಕ್ಷನ್‌ಚಿತ್ರ ‘ಇನ್ಸ್‌ಪೆಕ್ಟರ್ ವಿಕ್ರಂ’ಗೆದರ್ಶನ್ ಸಾಥ್ ನೀಡಿದ್ದಾರೆಂದು ಹೇಳಲಾಗುತ್ತಿದೆ.ಸುದ್ದಿಗೋಷ್ಟಿಯಲ್ಲಿ ಮಾಹಿತಿಯನ್ನುಚಿತ್ರತಂಡವು ಹಂಚಿಕೊಂಡಿತು.ನಮ್ಮಲ್ಲೆರಎರಡೂವರೆ ವರ್ಷದ ಕನಸು ನನಸಾಗಿದೆ.ಸಾಹಸವಿದ್ದರೂ ಹಾಸ್ಯದರಸದೌತಣಇರಲಿದೆ.ಕತೆ ಕೇಳಿದಾಗಲೇ ಹೇಗೆ ಮೂಡಿಬರಬಹುದೆಂಬ ಕಲ್ಪನೆಇತ್ತು.ಆದರೆ ನನ್ನಕಲ್ಪನೆಗಿಂತಲೂಚೆನ್ನಾಗಿ ಬಂದಿದೆ. ಹೊಸ ವರ್ಷದ ಪ್ರೇಕ್ಷಕರಿಗೆಇದೊಂದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿರಂಜಿಸಲಿದೆಎಂದು ಪ್ರಜ್ವಲ್‌ದೇವರಾಜ್ ಹೇಳಿದರು. ಈ ವರುಷದ ಮೊದಲ ಸ್ಟಾರ್‌ಚಿತ್ರವನ್ನು ೪೫೦ ಕ್ಕೂ ಹೆಚ್ಚು ಕೇಂದ್ರಗಳಲ್ಲಿ ....

326

Read More...

Pogaru.Movie Press Meet.

Wednesday, January 20, 2021

ಒಂದು ಸಾವಿರ ಪರದೆ ಮೇಲೆ ಪೊಗರುದರ್ಶನ ಕರೋನ ನಂತರಚಿತ್ರರಂಗಕ್ಕೆ ‘ಪೊಗರು’ ಚಿತ್ರದ ಮೂಲಕ ದೊಡ್ಡ ಶಕ್ತಿ ಬಂದಂತೆಆಗುತ್ತಿದೆ.ನಾಯಕಧ್ರುವಸರ್ಜಾಅಧಿಕೃತವಾಗಿ ಫೆಬ್ರವರಿ ೧೯ರಂದು ತೆರೆಗೆ ಬರಲಿದೆಎಂದು ಹೇಳಿದ್ದಾರೆ.ಇದರಜೊತೆಗೆ ತಮಿಳು ಮತ್ತುತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬರುತ್ತಿರುವುದು ವಿಶೇಷ. ಮೂಲಗಳ ಪ್ರಕಾರಒಂದು ಸಾವಿರ ಪರದೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ.ಈ ಕುರಿತಂತೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡವು ಮಾದ್ಯಮದಎದುರು ಹಾಜರಾಗಿತ್ತು.ಇವರೊಂದಿಗೆಚಂದನವನದ ಬಿಗ್ ಬಜೆಟ್ ನಿರ್ಮಾಪಕರುಗಳು ಆಗಮಿಸಿದ್ದರು.  ನಿರ್ಮಾಪಕಗಂಗಾಧರ್, ನಿರ್ದೇಶಕ ನಂದಕಿಶೋರ್, ಇವರೊಂದಿಗೆಧರ್ಮ, ಗಿರಿಜಾಲೋಕೇಶ್,  ....

318

Read More...

Flamingo Celeb World Pvt.Ltd.

Wednesday, January 20, 2021

ಪ್ಲಮಿಂಗೋ  ಸೆಲೆಬ್ರಿಟೀಸ್‌ಕ್ಯಾಲೆಂಡರ್  ಬಿಡುಗಡೆ ೨೦೧೩ರಲ್ಲಿ ಶುರುವಾದ ‘ಪ್ಲಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಪ್ರೈ.ಲಿ’ ಫಿಲ್ಮ್ ಸಂಸ್ಥೆಯುಧವನ್ ಸೋಹಾ ಸಾರಥ್ಯದಲ್ಲಿನಡೆಯುತ್ತಿದೆ. ಇದರಲ್ಲಿ ನಟನೆ, ನಿರ್ದೇಶನ, ಮತ್ತುನಿರೂಣೆತರಭೇತಿ ನೀಡಲಾಗುತ್ತಿದೆ. ಮಾಡಲಿಂಗ್‌ಏಜನ್ಸಿಯಲ್ಲಿಜಾಹಿರಾತು, ಮಾಡಲಿಂಗ್ ಸ್ಪರ್ಧೆ, ಹಾಗೆಯೇಡ್ಯಾನ್ಸ್‌ಅಕಾಡಮಿ, ಇವೆಂಟ್ ಮ್ಯಾನೇಜ್‌ಮೆಂಟ್ ನಡಸಿಕೊಂಡು ಬರುತ್ತಿದೆ. ತರಭೇತಿ ಪಡೆದವರಿಗೆಕಿರುತೆರೆ,ಹಿರಿತೆರೆಯಲ್ಲಿ ಅವಕಾಶಗಳನ್ನು ಕಲ್ಪಿಸುತ್ತಾ ಬಂದಿದೆ. ಇದರಜೊತೆಗೆ ಸ್ಯಾಂಡಲ್‌ವುಡ್ ಸ್ಟಾರ್ ನೈಟ್ಸ್, ಮಿಸ್‌ಯುವರಾಣಿ ಸ್ಫರ್ದೆ, ಮಾಸಪತ್ರಿಕೆಇನ್ನು ಮುಂತಾದ ....

331

Read More...

Sri Raghavendra Chitravani Awards 2020.

Monday, January 18, 2021

 

ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 44ನೇ ವಾರ್ಷಿಕೋತ್ಸವ ಹಾಗೂ 20ನೇ ಪ್ರಶಸ್ತಿ ಸಮಾರಂಭವನ್ನು ಈ ಬಾರಿ 25.1.21ರಂದು ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ.

ಜನವರಿ 25 ಸಂಸ್ಥೆ ಸ್ಥಾಪಕರಾದ ದಿ.ಡಿ.ವಿ.ಸುಧೀಂದ್ರ ಅವರ ಹುಟ್ಟುಹಬ್ಬ. ಅದೇದಿನ ಪ್ರಶಸ್ತಿ ಸಮಾರಂಭ ನಡೆಸುವುದು ವಾಡಿಕೆ.

ಪ್ರತಿವರ್ಷ 11ಪ್ರಶಸ್ತಿಗಳನ್ನು ನಮ್ಮ ಸಂಸ್ಥೆ ಮೂಲಕ ನೀಡುತ್ತಿದ್ದೆವು. ಆದರೆ ಕಳೆದವರ್ಷ ಕೊರೋನ ಹಾವಳಿಯಿಂದ  ಹೆಚ್ಚು ಚಿತ್ರಗಳು ತೆರೆಕಂಡಿಲ್ಲ.

ಹಾಗಾಗಿ ಈ ಬಾರಿ ಕೇವಲ ನಾಲ್ಕು ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದ್ದು, 25.1.21 ರ ಸೋಮವಾರ ಸಂಜೆ 5ಕ್ಕೆ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋ ದಲ್ಲಿ ಈ ಸಲದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಸಮಾರಂಭವನ್ನು ನಡೆಸಲಾಗುತ್ತಿದೆ.

267

Read More...

Mr.Devarj Rel Dr.Raj Family 2021 Calender.

Wednesday, January 20, 2021

 

ಅಣ್ಣಾವ್ರರ  ಕುಟುಂಬದ  ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು ಸೌಭಾಗ್ಯ - ದೇವರಾಜ್

       2020 ದುರದೃಷ್ಟದ ವರ್ಷ ಎಂದು ಡೈನಾಮಿಕ್ ಸ್ಟಾರ್ ದೇವರಾಜ್ ಬೇಸರದಿಂದ ಮಾತನಾಡಿದರು. ನಂತರ ಡಾ.ರಾಜ್‌ಕುಮಾರ್ ಕುಟುಂಬದ 2021ನೇ ಕ್ಯಾಲೆಂಡರ್ ಲೋಕಾರ್ಪಣೆ ಮಾಡಿದ್ದು ಮೊದಲ ಪುಣ್ಯದ ಕೆಲಸ. ಅಣ್ಣಾವ್ರ ನಟಿಸಿರುವ ’ಶ್ರೀನಿವಾಸ ಕಲ್ಯಾಣ’ ಚಿತ್ರವನ್ನು ಸಾಕಷ್ಟು ಬಾರಿ ನೋಡಿದ್ದೇನೆ. ಕೃಷ್ಣನ ಅವತಾರದಲ್ಲಿರುವ ಭಾವಚಿತ್ರವು ತುಂಬಾ ಸೊಗಸಾಗಿ ಮೂಡಿಬಂದಿದೆ. ಇದೇ ರೀತಿ ಪ್ರತಿ ವರ್ಷವು ಕ್ಯಾಲೆಂಡರ್ ಬಿಡುಗಡೆ ಮಾಡಿರೆಂದು ಹೇಳಿದರು.

434

Read More...

Salaar.Film Launch and Press Meet.

Friday, January 15, 2021

  ಪ್ರಭಾಸ್‌ ನಟನೆಯ ಸಲಾರ್‌ ಚಿತ್ರಕ್ಕೆ ಮುಹೂರ್ತ; ಹೈದರಾಬಾದ್‌ನಲ್ಲಿ ಕನ್ನಡ-ತೆಲುಗು ಚಿತ್ರರಂಗಳ ಮಹಾ ಸಮ್ಮಿಲನ   *ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಪ್ರಭಾಸ್‌, ವಿಜಯ್‌ ಕಿರಗಂದೂರು, ಪ್ರಶಾಂತ್‌ ನೀಲ್‌ ಭಾಗಿ* **** ಹೈದರಾಬಾದ್:‌ ಕನ್ನಡ ಚಿತ್ರರಂಗದ ಸ್ಥಾಯಿಯನ್ನು ದಿಗಂತಕ್ಕೆ ವಿಸ್ತರಿಸುವ ಹಾಗೂ ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಪ್ರತಿಭೆಗಳ ಶಕ್ತಿಯನ್ನು ಸಾಕ್ಷಾತ್ಕರಿಸುವ ವರದಿಯೊಂದು ಇಂದು ಹೈದರಾಬಾದ್‌ನ ರಾಮಾನಾಯ್ಡು ಸ್ಟುಡಿಯೋದಿಂದ ಬಂದಿದೆ.   ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟಿಸುತ್ತಿರುವ, ʼಕೆಜಿಎಫ್‌ʼ ಚಿತ್ರದಂಥ ಬಿಗ್‌ ಬಜೆಟ್‌ ಇಂಡಿಯನ್‌ ಸಿನಿಮಾವನ್ನು ನಿರ್ಮಾಣ ಮಾಡಿ ಪ್ರತಿಷ್ಠಿತ ಹೊಂಬಾಳೆ ....

300

Read More...

Avastantara.Film Launch Press Meet.

Friday, January 15, 2021

 ಸಂಚಾರಿ ವಿಜಯ್ ಅವಸ್ಥೆಗಳು

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿವಿಜಯ್ ‘ಅವಸ್ಥಾಂತರ’ ಚಿತ್ರಕ್ಕೆ ಸಹಿ ಹಾಕುವುದರ ಮೂಲಕ ಹೊಸಬರಿಗೆ ಪ್ರೋತ್ಸಾಹಕೊಡುತ್ತಿದ್ದಾರೆ. ‘ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆಒದೆಯಬೇಡಿ’ ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ಎನ್.ಆರ್.ಕಾಲೋನಿಯಲ್ಲಿರುವರಾಯರ ಮಠದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು.ಮಠಗುರುಪ್ರಸಾದ್‌ಗರಡಿಯಲ್ಲಿ ಪಳಗಿರುವ ತುಮಕೂರಿನಜಿ.ದೀಪಕ್‌ಕುಮಾರ್‌ಪ್ರತಿಷ್ಟಿತಹಣಕಾಸು ಸಂಸ್ಥೆಯಲ್ಲಿರಿಲೇಶನ್‌ಷಿಪ್ ಮ್ಯಾನೇಜರ್, ಅಲ್ಲದೆ ಸಾಕ್ಷ್ಯಚಿತ್ರ, ಜಾಹಿರಾತುಗಳಿಗೆ ಆಕ್ಷನ್‌ಕಟ್ ಹಾಗೂ ಕಾರ್ಪೋರೇಟ್ ಫಿಲಿಂ ಮೇಕರ್‌ಆಗಿದ್ದರು. 

334

Read More...

O My Love.Film Launch Press Meet

Friday, January 15, 2021

  ಓ ಮೈ ಲವ್ ಚಿತ್ರಕ್ಕೆ ಸಚಿವ ಶ್ರೀರಾಮುಲು ಚಾಲನೆ   ಈ ಹಿಂದೆ ತೂಫಾನ್, ಬಳ್ಳಾರಿ ದರ್ಬಾರ್, ೧೮ ಟು ೨೫ ಎನ್ನುವ ವಿಭಿನ್ನ ಶೈಲಿಯ ಚಲನಚಿತ್ರಗಳನ್ನು ಮಾಡಿದ್ದ ನಿರ್ದೇಶಕ ಸ್ಮೈಲ್ ಶ್ರೀನು ಅವರೀಗ ಮತ್ತೊಂದು ಬಿಗ್ ಪ್ರಾಜೆಕ್ಟ್  ಗೆ ಕೈ ಹಾಕಿದ್ದಾರೆ. ಅವರ ಈ  ಸಾಹಸಕ್ಕೆ ಸಾಬಳ್ಳಾರಿ ಮೂಲದ ಜಿ.ರಾಮಾಂಜಿನಿ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಶುಕ್ರವಾರ ರಾಜರಾಜೇಶ್ವರಿ ನಗರದ ಶ್ರೀ μಣ್ಮುಖ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಸಚಿವ ಶ್ರೀರಾಮುಲು ಅವರು ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಹಿರಿಯ ನಟ ಶಶಿಕುಮಾರ್ ....

339

Read More...

Vesha.Film Launch Press Meet.

Sunday, January 17, 2021

  *ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ವೇಷ ಚಿತ್ರಕ್ಕೆ ಮುಹೂರ್ತ * *-ಮರಿ ಟೈಗರ್ ವಿನೋದ್ ಪ್ರಭಾಕರ್ ಭಾಗಿ* *-27ರಿಂದ ಒಂದೇ ಶೆಡ್ಯೂಲ್‌ನಲ್ಲಿ ಶೂಟಿಂಗ್ ಮುಗಿಸುವ ಪ್ಲಾನ್*   ಹಂಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನೂತನ ಸಿನಿಮಾ ವೇಷ, ಗವಿಪುರಂ ಗುಟ್ಟಳ್ಳಿಯಲ್ಲಿರುವ ಬಂಡೆ ಮಾಹಾಕಾಳಿ ದೇವಸ್ಥಾನದಲ್ಲಿ ಇತ್ತೀಚೆಗಷ್ಟೇ ಮುಹೂರ್ತ ಮುಗಿಸಿಕೊಂಡಿದೆ. ಈ ಮುಹೂರ್ತ ಕಾರ್ಯಕ್ರಮಕ್ಕೆ ಮರಿ ಟೈಗರ್ ವಿನೋದ್ ಪ್ರಭಾಕರ್ ಮುಖ್ಯ ಅತಿಥಿಯಾಗಿ ಆಗಮಿಸಿ ಹೊಸ ತಂಡಕ್ಕೆ ಬೆನ್ನು ತಟ್ಟಿ ಅಭಿನಂದನೆ ತಿಳಿಸಿದ್ದಾರೆ. ಬಹುತೇಕ ಹೊಸಬರೇ ಸೇರಿಕೊಂಡು ವೇಷ ಚಿತ್ರವನ್ನು ತಯಾರು ಮಾಡುತ್ತಿದ್ದಾರೆ. ಈಗಾಗಲೇ ಉಡುಂಬಾ, ಗೂಳಿಹಟ್ಟಿ ಚಿತ್ರ ಸೇರಿ ಹಲವು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ....

402

Read More...

Gajanooru.Film Muhurtha Press Meet.

Saturday, January 16, 2021

  *ಇದು ತೀರ್ಥಹಳ್ಳಿ ಬಳಿಯ ಗಾಜನೂರಿನ ಕಥೆ.. ಅಣ್ಣಾವ್ರ ಗಾಜನೂರಿಗೂ ಇದಕ್ಕೂ ಸಂಬಂಧವಿಲ್ಲ..* *-ನಟ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್ ಸಮ್ಮುಖದಲ್ಲಿ ಚಿತ್ರಕ್ಕೆ ಮುಹೂರ್ತ* *-ಅವತಾರ್- ಸೋನಲ್ ಕಾಂಬಿನೇಷನ್ ಚಿತ್ರಕ್ಕೆ ಫೆಬ್ರವರಿಯಿಂದ ಶೂಟಿಂಗ್* ನಮ್ಮ ಗಾಜನೂರು ಶೀರ್ಷಿಕೆಯ ಚಿತ್ರಕ್ಕೂ ಅಣ್ಣಾವ್ರ ಹುಟ್ಟೂರು ಗಾಜನೂರಿಗೆ ಯಾವುದೇ ಸಂಬಂಧವಿಲ್ಲ- ಹೀಗೆ ಸ್ಪಷ್ಟನೆ ನೀಡಿಯೇ ಚಿತ್ರದ ಬಗ್ಗೆ ಮಾತು ಮುಂದುವರಿಸಿದರು ನಿರ್ದೇಶಕ ವಿಜಯ್. ಕೃತಿಕಾ ರಾಮ್ ಮೂವೀಸ್ ಲಾಂಛನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಅವಿನಾಶ್ ಕಲಬುರಗಿ ಬಂಡವಾಳ ಹೂಡುತ್ತಿದ್ದಾರೆ. ಕರೊನಾ ಹಾವಳಿ ಕಡಿಮೆ ಆದ ಬಳಿಕ ಸಿನಿಮಾ ಸರಳವಾಗಿಯೇ ಸಿನಿಮಾಗಳು ಮುಹೂರ್ತ ಮಾಡಿಕೊಳ್ಳುತ್ತಿವೆ. ಇದೀಗ ಅದಕ್ಕೆ ....

473

Read More...

Lanke.Film Title Launch Press Meet

Tuesday, January 12, 2021

  *ನೈಜ ಘಟನೆಯ ಆಧುನಿಕ ರಾಮಾಯಣವೇ ಲಂಕೆ!* *-ಶೀರ್ಷಿಕೆ ಅನಾವರಣದ ಮೂಲಕ ಪ್ರಚಾರ ಕೆಲಸಕ್ಕೆ ಚುರುಕು.. ಶೀಘ್ರದಲ್ಲಿಯೇ ತೆರೆಗೆ...*   ದಿ ಗ್ರೇಟ್ ಎಂಟರ್ಟೈನರ್ಸ್ ಲಾಂಛನದಲ್ಲಿ ಸಿದ್ಧವಾದ ಚಿತ್ರ ಲಂಕೆ. ರಾಮ್ಪ್ರಸಾದ್ ಈ ಚಿತ್ರದ ನಿರ್ದೇಶಕರು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಈ ಚಿತ್ರ ಬಿಡುಗಡೆ ಆಗಿರಬೇಕಿತ್ತು. ಕೊರೊನಾದಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಅದೇ ಲಂಕೆ ಸಿನಿಮಾ ಮತ್ತೆ ಶೀರ್ಷಿಕೆ ಬಿಡುಗಡೆ ಮಾಡಿಕೊಂಡು ಇನ್ನೇನು ಶೀಘ್ರದಲ್ಲಿ ಪ್ರೇಕ್ಷಕರ ಮುಂದೆ ಬರುವುದಾಗಿ ಹೇಳಿಕೊಂಡಿದೆ. ಹೊಟೇಲ್ ಇಂಟರ್ನ್ಯಾಷನಲ್ನಲ್ಲಿ ಅದ್ಧೂರಿ ಶೀರ್ಷಿಕೆ ಬಿಡುಗಡೆ ಸಮಾರಂಭ ಮಾಡಿಕೊಂಡು ಚಿತ್ರದ ಬಗ್ಗೆ ಮಾಹಿತಿಯನ್ನೂ ಹಂಚಿಕೊಂಡಿದೆ. ತಂಡ. ಮೊದಲಿಗೆ ಮಾತನಾಡಿದ ....

323

Read More...

Break Failure.Film Poster Launch.

Monday, January 04, 2021

ಕಾಲೇಜು ವಿದ್ಯಾರ್ಥಿಗಳ ಬ್ರೇಕ್ ಫೇಲ್ಯೂರ್

       ಸಿನಿಮಾ ಗೆದ್ದರೆ ತಂಡಕ್ಕೆ ಬ್ರೇಕ್ ಸಿಗುತ್ತದೆ. ಸೋತರೆ ಫೇಲ್ಯೂರ್ ಆಗುತ್ತದೆ ಅಂತ ಚಿತ್ರರಂಗವು ನಂಬಿದೆ. ಈಗ ಹೊಸ ಪ್ರತಿಭೆಗಳೇ ಧೈರ್ಯ ಮಾಡಿ ‘ಬ್ರೇಕ್ ಫೇಲ್ಯೂರ್’ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಮಾಜಿ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಎಸ್.ಎ.ಚಿನ್ನೆಗೌಡ ಪೋಸ್ಟರ್‌ನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಶೀರ್ಷಿಕೆ ಕೇಳಿದರೆ ಅಪಘಾತ ಕತೆ ಇರಬಹುದೆಂಬ ಯೋಚನೆ ಬರುತ್ತದೆ. ಆದರೆ ಇದೊಂದು ಕಾಲೇಜು ವಿದ್ಯಾರ್ಥಿಗಳ ಸಾಹಸ ಗಾಥೆಯಾಗಿದೆ. 

351

Read More...

Raathroraathari.Film Press Meet.

Monday, January 04, 2021

ಒಂದು  ರಾತ್ರಿಯಲ್ಲಿ  ನಡೆಯುವ  ಹಾರರ್ ಕಥನ        ಹೊಸಬರೇ ಸೇರಿಕೊಂಡು ‘ರಾತ್ರೋರಾತ್ರಿ’ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಿನಿಮಾವು ಸಾಯಂಕಾಲ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆವರೆಗೆ ನಡೆಯುವ ಕತೆಯಾಗಿದೆ. ಟೆಂಪೋ ಚಾಲಕನಾಗಿರುವ ಆತನಿಗೆ ಅಮ್ಮನ ಆರೋಗ್ಯ ಸರಿ ಇಲ್ಲವೆಂದು, ಇದಕ್ಕಾಗಿ ೫೦೦೦೦ ವೆಚ್ಚವಾಗುತ್ತದೆಂದು ಆಸ್ಪತ್ರೆಯಿಂದ ಕರೆ ಬರುತ್ತದೆ. ಯಾರಿಂದಲೂ ಸಹಾಯವಾಗದೆ ದೇವರ ಮೊರೆ ಹೋಗುತ್ತಾನೆ. ನಂತರ ಪರಿಚಯದವನೊಬ್ಬ ಬಂದು ಒಂದು ಹೆಣವನ್ನು ಹೇಳಿದ ಸ್ಥಳಕ್ಕೆ ಸಾಗಿಸಿದರೆ ನೀನು ಕೇಳುವ ಹಣ ನೀಡುವುದಾಗಿ ತಿಳಿಸುತ್ತಾನೆ. ಅದರಂತೆ ಬಾಡಿಯನ್ನು ತೆಗೆದುಕೊಂಡು ಹೋಗುವಾಗ, ಅದು ಊರನ್ನು ಬಿಡದೆ ....

399

Read More...

Petromax.Film Press Meet.

Friday, January 01, 2021

  *ಮೈಸೂರಿನಲ್ಲಿ ಶೂಟಿಂಗ್ ಶುರು ಮಾಡಿ, ಅಲ್ಲಿಯೇ ಕುಂಬಳಕಾಯಿ ಒಡೆದ ಪೆಟ್ರೋಮ್ಯಾಕ್ಸ್ ತಂಡ* *- 36 ದಿನಗಳಲ್ಲಿ ಚಿತ್ರೀಕರಣ ಸಂಪೂರ್ಣ* *-ನಟನೆ ಜತೆಗೆ ನಿರ್ಮಾಣದಲ್ಲೂ ಪಾಲುದಾರರಾದ ಸತೀಶ್ ನೀನಾಸಂ*   ವಿಜಯ್ ಪ್ರಸಾದ್ ನಿರ್ದೇಶನ ಮಾಡಿರುವ ಪೆಟ್ರೋಮ್ಯಾಕ್ಸ್ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡಿದೆ. ಬಹುತೇಕ ಸಿನಿಮಾವನ್ನು ಮೈಸೂರಿನಲ್ಲಿ ಶೂಟಿಂಗ್ ಮಾಡಿಕೊಂಡಿರುವ ತಂಡ, ಇದೀಗ ಕುಂಬಳಕಾಯಿಯನ್ನೂ ಅರಮನೆ ನಗರಿಯಲ್ಲಿಯೇ ಒಡೆದು, ಹೊಸ ವರ್ಷದ ಮೊದಲ ದಿನವೇ ಬಿಡುಗಡೆಯತ್ತ ಚಿತ್ತ ನೆಟ್ಟಿದೆ ಇಡೀ ತಂಡ. ಈ ಶೂಟಿಂಗ್ ಪಯಣವನ್ನು ಮೆಲುಕು ಹಾಕುವ ಉದ್ದೇಶಕ್ಕೆ ಮೈಸೂರಿನಲ್ಲಿ ಪತ್ರಿಗೋಷ್ಠಿಯನ್ನು ಕರೆಯಲಾಗಿತ್ತು. ತಂಡದವರು ಒಬ್ಬೊಬ್ಬರೆ ಶೂಟಿಂಗ್ ನೆನಪುಗಳನ್ನು ....

634

Read More...

5D.Film Title Launch Press Meet.

Friday, January 01, 2021

ಎಸ್.ನಾರಾಯಣ್ ಹೊಸ ಚಿತ್ರ ೫ಡಿ ಬಹಳಷ್ಟು ಗ್ಯಾಪ್ ನಂತರ ನಟ,ನಿರ್ದೇಶಕ ಮತ್ತು ನಿರ್ಮಾಪಕಎಸ್.ನಾರಾಯಣ್ ವಿನೂತನಕತೆಯ ‘೫ಡಿ’ ಚಿತ್ರಕ್ಕೆಚಿತ್ರಕತೆ,ಸಾಹಿತ್ಯ ಒದಗಿಸಿ ಆಕ್ಷನ್‌ಕಟ್ ಹೇಳುತ್ತಿದ್ದಾರೆ.ವರ್ಷದ ಮೊದಲದಿನದಂದು ಸಿನಿಮಾದ ಪೋಸ್ಟರ್‌ನ್ನುದರ್ಶನ್ ಬಿಡುಗಡೆ ಮಾಡಿದರು.ನಂತರ ಮಾತನಾಡುತ್ತಾ ಪ್ರತಿ ವರ್ಷಏನಾದ್ರೂ ಕೆಲಸ ಮಾಡುತ್ತಾಇರುತ್ತೇವೆ. ಈ ಸಲ ಅದುಆಗಿಲ್ಲ. ಗೆಳೆಯ ಹೊಸ ವರ್ಷದಲ್ಲಿ ಬಣ್ಣ ಹಚ್ಚುತ್ತಿದ್ದಾನೆ.ಅದೃಷ್ಟಒಲಿಯಲಿ.ಎಲ್ಲರೂ ಬಣ್ಣ ಹಚ್ಚುವಂತಾಗಲಿ.ನಾರಾಯಣ್ ಸರ್ ಹೊಸ ಟ್ರೆಂಡ್‌ನೊಂದಿಗೆ ಶುರು ಮಾಡಿದ್ದಾರೆ.ಒಳ್ಳೆಯದಾಗಲಿ ಎಂದರು. ಲಾಕ್‌ಡೌನ್ ಸಮಯವನ್ನು ....

340

Read More...
Copyright@2018 Chitralahari | All Rights Reserved. Photo Journalist K.S. Mokshendra,