Lambodhara.Film Press Meet

Monday, January 07, 2019

                 ದಾರಿ ಬಿಡಿ ಲಂಬೋದರ ಬರುತ್ತಿದ್ದಾನೆ             ‘ಲಂಬೋದರ’ ಚಿತ್ರದ ಕತೆಯು  ಬಸವನಗುಡಿ ಸುತ್ತ ನಡೆಯಲಿದೆ.   ಕಾಲೇಜು ಮುಗಿಸಿದ ಯುವಕನೊಬ್ಬನ ಬದುಕು ಹೇಗಿರುತ್ತೆ, ಏನಾಗುತ್ತೆ.  ಗೆಳೆಯರೊಂದಿಗೆ ತುಂಟತನಗಳನ್ನು ಮಾಡಿಕೊಂಡಿದ್ದ ಇವನ ದಾರಿಗೆ ಒಂದು ಹುಡುಗಿ ಪ್ರವೇಶವಾಗುತ್ತದೆ. ಅವಳಿಂದ ತನ್ನ ಗುಣವನ್ನು ಬದಲಿಸಿಕೊಂಡು, ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವುದೇ ಕತೆಯ ತಿರುಳಾಗಿದೆ. ಕತೆಗೆ ಪೂರಕವಾಗಿ ಹಳೆ ಏರಿಯಾ ಬೇಕಾಗಿದ್ದರಿಂದ ಬಸವನಗುಡಿಯನ್ನು  ಉಪಶೀರ್ಷಿಕೆಯಾಗಿ ಬಳಸಲಾಗಿದೆಯಂತೆ. ಅದರಿಂದಲೇ ಅದೇ ಜಾಗದ ಸುತ್ತ ಮುತ್ತ  ಸ್ಥಳಗಳು, ....

202

Read More...

Gini Helida Kathe.Film Press Meet

Monday, January 07, 2019

               ಬಿಡುಗಡೆಗೆ ಸಿದ್ದ ಗಿಣಿ ಹೇಳಿದ  ಕತೆ        ಹೊಸಬರ  ‘ಗಿಣಿ ಹೇಳಿದ  ಕಥೆ’ ಸಿನಿಮಾವು  ಪ್ರಯಾಣದ ಕತೆಯಾಗಿದೆ. ನಾಯಕ  ಚಾಲಕನಾಗಿದ್ದು, ಒಮ್ಮೆ ಗ್ರಾಹಕರನ್ನು ಕರೆದುಕೊಂಡು  ದಾರಿಯಲ್ಲಿ ತನ್ನ  ಪ್ರೀತಿಯ ಕತೆಯನ್ನು  ಹೇಳುತ್ತಿರುವಾಗ, ಕಾಕತಾಳೀಯ ಎನ್ನುವಂತೆ ಅವರದು ಅದೇ ರೀತಿ ಇರುತ್ತದೆ.  ಕತೆಯಲ್ಲಿ ರಿಯಲ್  ಗಿಣಿಯೊಂದು ಪಾತ್ರ ನಿರ್ವಹಿಸಿದೆ. ಅದು ಏನು ಹೇಳುತ್ತೆ. ಯಾವ ವಿಷಯವನ್ನು ಹೇಳಹೊರಟಿದೆ ಅದರ ಮುಖಾಂತರ ಚಿತ್ರ ತಿರುವು ಪಡೆದುಕೊಳ್ಳುತ್ತದೆ. ಹುಡುಗಿ ಪಾರಿವಾಳ ಲುಕ್ ಇದ್ದರೆ, ಹುಡುಗ ತೆರೆದ ಪುಸ್ತಕದಂತೆ ಇರುತ್ತಾನೆ. ಮನಸಿನ ಭಾವನೆಗಳನ್ನು ....

249

Read More...

Sri Mouneshwara Mahathme.Film Press Meet

Monday, January 07, 2019

                                          ತೆರೆಗೆ ಸಿದ್ದ ಶ್ರೀ ಮೌನೇಶ್ವರ ಮಹಾತ್ಮೆ            ಉತ್ತರ ಕರ್ನಾಟಕದಲ್ಲಿ ಪವಾಡ, ಮಹಿಮೆಗಳನ್ನು  ನಡೆಸಿದವರು ಹಲವರು ಇದ್ದಾರೆ. ಅದರ ಸಾಲಿಗೆ ಶ್ರೀ ಮೌನೇಶ್ವರ ಸ್ವಾಮೀಜಿ ಕೂಡ ಒಬ್ಬರಾಗಿದ್ದಾರೆ.  ಜನತೆಗೆ ಇವರ ಬದುಕು, ಪವಾಡಗಳನ್ನು ತಿಳಿಸಲು ‘ ಶ್ರೀ ಮೌನೇಶ್ವರ ಮಹಾತ್ಮೆ’ ಎನ್ನುವ ಚಿತ್ರವೊಂದು  ತೆರೆಗೆ ಬರುತ್ತಿದೆ.  ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಭೀಮರಾಜ್.ಎಸ್.ವಜ್ರದ್ ಪ್ರಕಾರ ಭಕ್ತಿ ಗಳಿಸಲು ಆನಂದ ಇರಬೇಕು. ಅದು ಪ್ರೀತಿಯ ಮತ್ತೊಂದು ಮುಖ. ಇದು ಬದುಕಿಗೆ ಬೇಕಾದ ....

212

Read More...

Karantaka Film Dir Ass New Office Pooja

Sunday, January 06, 2019

                      ನಿರ್ದೇಶಕರ  ಸಂಘದ ಕಚೇರಿ ಸ್ಥಾಪನೆ          ಪುಟ್ಟಣ್ಣಕಣಗಾಲ್ ಕನಸಿನ ‘ಕರ್ನಾಟಕ ಚಲನಚಿತ್ರ  ನಿರ್ದೇಶಕರ ಸಂಘ’ದಲ್ಲಿ ಸದ್ಯ ಅಧ್ಯಕ್ಷರಾಗಿರುವ  ಸಾಹಿತಿ ಡಾ.ನಾಗೇಂದ್ರಪ್ರಸಾದ್  ಅಧೀನದಲ್ಲಿ ನಾಗರಬಾವಿಯಲ್ಲಿ ಕಚೇರಿಯೊಂದು  ಸ್ಥಾಪನೆಗೊಂಡಿದೆ. ಕಚೇರಿ ಉದ್ಗಾಟನೆ ಸಂದರ್ಭದಲ್ಲಿ  ಸಂಘದ ವೆಬ್‌ಸೈಟ್‌ನ್ನು  ಹಿರಿಯ ನಿರ್ದೇಶಕ ರೇಣುಕಾಶರ್ಮ ಅನಾವರಣಗೊಳಿಸಿದರೆ, ಕ್ಯಾಲೆಂಡರ್‌ನ್ನು ರಮೇಶ್‌ಅರವಿಂದ್ ಹಾಗೂ  ಡೈರಿಯನ್ನು  ಕ್ರಮವಾಗಿ ಭಗವಾನ್, ಸುದೀಪ್ ಬಿಡುಗಡೆ ಮಾಡಿದರು.  ನಿರ್ದೇಶಕನಾದವನು  ಚಿತ್ರೀಕರಣದಲ್ಲಿ ಒಮ್ಮೆ ....

207

Read More...

Ishq.Film Pooja and Press Meet

Sunday, January 06, 2019

                  ಇಷ್ಕ್ ಅಂದರೆ ಪ್ರೀತಿ, ಪ್ರೇಮ        ‘ಇಷ್ಕ್’ ಚಿತ್ರದ ಮಹೂರ್ತವು ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.  ಸಂಕಲನಕಾರ, ಎರಡು ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿದ ಅನುಭವ  ಇರುವ ನಿರ್ದೇಶಕ ನವೀನ್.ಆರ್.ಮಂಡ್ಯಾ ಕತೆ, ಚಿತ್ರಕತೆ ಬರೆದು ಮೊದಲಬಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅವರು ಮಾತನಾಡಿ  ನವಿರಾದ ಪ್ರೇಮಕತೆಯಲ್ಲಿ  ಕಮರ್ಷಿಯಲ್ ಅಂಶಗಳು, ಕುಟಂಬ, ಗೆಳತನ ಇರುತ್ತದೆ. ನೋಡಿಗನಿಗೆ ರಿಯಾಲಿಟಿ ಕಂಡಂತೆ  ಭಾವನೆಗಳು  ತುಂಬಿರುತ್ತದೆ. ಸಂಪೂರ್ಣ ಚಿತ್ರೀಕರಣ ಬೆಂಗಳೂರು,  ಹಾಡಿಗೆ ತಾಜಮಹಲ್‌ಗೆ ಹೋಗುವ ಇರಾದೆ ಇದೆ.  ತೂಕ ಇರುವ ಮಹತ್ವದ ....

205

Read More...

Rana Bhoomi.Film Press Meet

Saturday, January 05, 2019

                 ರಣಭೂಮಿ ಯುದ್ದದ ಕತೆಯಲ್ಲ          ಜೋಕಾಲಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಚಿರಂಜೀವಿ  ದೀಪಕ್ ಗ್ಯಾಪ್ ನಂತರ ‘ರಣಭೂಮಿ’ ಸಿನಿಮಾಕ್ಕೆ  ಕತೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ಮಾಹಿತಿ ಹಂಚಿಕೊಳ್ಳಲು ಕಲಾವಿದರು ಹೂರತುಪಡಿಸಿ ತಂತ್ರಜ್ಘರೊಂದಿಗೆ ಮಾದ್ಯಮದ ಮುಂದೆ ಹಾಜರಿದ್ದರು. ಸೆಸ್ಪನ್ಸ್, ಹಾರರ್, ಥ್ರಿಲ್ಲರ್  ಹಾಗೂ ಆಕ್ಷನ್‌ದಿಂದ ಕೂಡಿದೆ.  ಶೀರ್ಷಿಕೆ ಆಕರ್ಷಣೆ ಇರಬೇಕು ಎನ್ನುವ ಕಾರಣದಿಂದ ರಗಡ್ ಟೈಟಲ್ ಇಡಲಾಗಿದೆ.  ರಣಭೂಮಿ ಅಂದರೆ ಯುದ್ದಭೂಮಿ ಎನ್ನುತ್ತಾರೆ. ಹಾಗಂತ ಇದರ ಕತೆಯಾಗಿರುವುದಿಲ್ಲ. ಸೇಡಿನ ಚಿತ್ರ ....

280

Read More...

Test

Saturday, January 05, 2019

Description

143

Read More...

Bazaar.Film Trailer Rel

Thursday, January 03, 2019

              ಬಜಾರ್‌ದಲ್ಲಿ ಪಾರಿವಾಳಗಳ ರೇಸ್           ‘ಬಜಾರ್’ ಚಿತ್ರದ ಕತೆ ಪಾರಿವಾಳಗಳ ಸುತ್ತ ಸಾಗುತ್ತದೆ.  ನಿರ್ದೇಶಕ ಸಿಂಪಲ್‌ಸುನಿ ಹೇಳುವಂತೆ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಪಾರಿವಾಳದ ರೇಸ್ ಇಟ್ಟುಕೊಂಡು ಯಾವ ಸಿನಿಮಾವು ಬಂದಿಲ್ಲ. ಅಂತಹದ್ದೊಂದು ಪ್ರಯತ್ನ  ಮಾಡಲಾಗಿದೆ. ಕುದರೆ ಓಡಿಸುವವನಿಗೆ ಜಾಕಿ ಎಂದು ಕರೆಯುತ್ತಾರೆ. ಪಾರಿವಾಳ ಸಾಕುವವನನ್ನು ಶೋಕ್ದಾರ್ ಎನ್ನುವುದುಂಟು. ಸಿನಿಮಾದಲ್ಲಿ ಪಕ್ಷಿಗಳ  ಸ್ಪರ್ಧೆ ಜೊತೆಗೆ ಭೂಗತಲೋಕ, ಪ್ರೀತಿ ಎಲ್ಲವು ಇದೆ. ಪಾರಿ ಮತ್ತು  ಹುಡುಗಿ ಪಾರಿಜಾತ ಈತನ ಬದುಕಿನಲ್ಲಿ ಬಂದಾಗ ಏನೇನು ಆಗುತ್ತದೆ ಎಂಬುದು ಒಂದು ಏಳೆಯ ....

208

Read More...

Fourtuner.Film Press Meet

Wednesday, January 02, 2019

                 

ತೆರೆಗೆ ಸಿದ್ದ  ಫಾರ್ಚುನರ್

       ದಿಗಂತ್ ಮದುವೆ ನಂತರ ಬಿಡುಗಡೆಯಾಗುತ್ತಿರುವ ‘ಫಾರ್ಚುನರ್’ ಸಿನಿಮಾದ ಕತೆಯು  ಒಬ್ಬ ವ್ಯಕ್ತಿಯು ಹಣ, ಅಂತಸ್ತು, ದೌಲತ್ತುನಿಂದ ಪ್ರೀತಿಯನ್ನು ಪಡೆಯುವುದಕ್ಕೆ ಆಗುವುದಿಲ್ಲ. ಅವನ ಗುಣ, ನಿಯತ್ತು, ಶ್ರಮದಿಂದ ಮಾತ್ರ ಇದನ್ನು ಗೆಲ್ಲಲ್ಲು ಸಾಧ್ಯ. ಮೋಜುಗಾಗಿ ಮಾಡುವುದನ್ನು ಮೋಜು ಅಂತಲೂ, ಹಸುವಿನ ಹಾಲು ಕುಡಿದಾಗ ಸುಖ ಆಗುತ್ತದೆ. ಅದೃಷ್ಟ ನಾಯಕನ ಬದುಕಿಗೆ ಕೈಕೊಡುತ್ತಾ, ಕೈಹಿಡಿಯುತ್ತಾ ? ಎಂಬುದು ಸಿನಿಮಾದ ಒಂದು ಏಳೆಯ  ಸಾರಾಂಶವಾಗಿದೆ.  

209

Read More...

Swartha Ratna.Film Success Meet

Tuesday, January 01, 2019

               ನಿಸ್ವಾರ್ಥದ ಗೆಲುವು          ‘ಸ್ವಾರ್ಥರತ್ನ’ ಸಿನಿಮಾವು ಎಲ್ಲರಿಗೂ ತಲುಪುತ್ತಿರುವುದರಿಂದ  ಜನರಿಗೆ  ಮಾದ್ಯಮದ ಮೂಲಕ ಥ್ಯಾಂಕ್ಸ್ ಹೇಳಲು ಹಾಗೂ ಸಂತೋಷಕೂಟವನ್ನು ನಿರ್ಮಾಪಕರು  ಏರ್ಪಾಟು ಮಾಡಿದ್ದರು.  ನಿರ್ದೇಶಕ ಅಶ್ವಿನ್‌ಕೊಡಂಗಿ ಮಾತನಾಡಿ ಮಾದ್ಯಮ ನೀಡುವ ಶ್ರೇಣಿಗಿಂತ    ಪ್ರೇಕ್ಷಕರ  ವಿಮರ್ಶೆ ಉತ್ತಮವಾಗಿದೆ. ಅವರೊಂದಿಗೆ ಸಿನಿಮಾ ನೋಡುವಾಗ, ಪ್ರತಿ ದೃಶ್ಯವನ್ನು  ಎಂಜಾಯ್ ಮಾಡುತ್ತಿದ್ದುದನ್ನು ಮರೆಯಲಿಕ್ಕೆ ಆಗುವುದಿಲ್ಲ.  ಹೊಸ ವರ್ಷವನ್ನು  ಸವಿಯಲು ನಮ್ಮ ಚಿತ್ರವನ್ನು ನೋಡುತ್ತಿದ್ದಾರೆ. ಇಶಿತಾವರ್ಷ  ಬಣ್ಣ ಹಚ್ಚದೆ, ಆಭರಣ ಧರಿಸಲು ಅವಕಾಶ ನೀಡಿಲ್ಲವೆಂದು ....

186

Read More...

Missed Call.Film Press Meet

Tuesday, January 01, 2019

               ಹೊಸಬರ ಮಿಸ್ಡ್ ಕಾಲ್         ‘ಮಿಸ್ಡ್  ಕಾಲ್’  ಎನ್ನುವ ಚಿತ್ರವೊಂದು ೨೦೧೩ರಲ್ಲಿ ಶುರುವಾಗಿ ಈಗ ಬಿಡುಗಡೆ ಹಂತಕ್ಕೆ ಬಂದಿದೆ.  ವಿಟಮಿನ್ ಎಂ ಕೊರತೆ ಮತ್ತು  ಸನ್ಸಾರ್‌ದಲ್ಲಿ  ಕ್ಯೂ ಪದ್ದತಿ ಇರುವುದರಿಂದ ತಡವಾಗಿದೆಯಂತೆ.  ನಿರ್ದೇಶಕ ತಿಮ್ಮಂಪಲ್ಲಿ ಚಂದ್ರ ಈ ಹಿಂದೆ ‘ಸವಾರಿ ೨೦೦೦ ಎಡಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಅದು ಶೇಕಡ ೬೦ ರಷ್ಟು ಕೆಲಸ ಮುಗಿದು, ಇದರಿಂದ ಕೆಟ್ಟ ಅನುಭವವಾಗಿದೆಯಂತೆ.  ಅದನ್ನೆಲ್ಲಾವನ್ನು  ಮರೆತು ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಬೆಂಗಳೂರು ಮತ್ತು ....

300

Read More...

Kapata Nataka Patradhari.Film Press Meet

Monday, December 31, 2018

                  ಭೂಮಿ ಮೇಲೆ ನಾವೆಲ್ಲರೂ ಪಾತ್ರಧಾರಿಗಳು        ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ  ‘ಕಪಟ ನಾಟಕ ಪಾತ್ರಧಾರಿ’ ಎನ್ನುವ ಸಿನಿಮಾಕ್ಕೆ   ಕ್ರಿಷ್ ಎನ್ನುವರು  ಕತೆ, ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳುವ ಜೊತೆಗೆ ನಿರ್ಮಾಣದಲ್ಲಿ ಪಾಲುದಾರರು.  ಇವರು ಹೇಳುವಂತೆ ಪ್ರಪಂಚದಲ್ಲಿ ಎಲ್ಲರದು ನಾಟಕವಾಗಿರುತ್ತದೆ.  ಅವರ ಜೀವನದಲ್ಲಿ  ಬರುವವರು ಪಾತ್ರಧಾರಿಗಳು ಆಗಿರುತ್ತಾರೆ. ಇದರಲ್ಲಿ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ, ಗೆಳಯ, ಪೋಲೀಸ್, ವಿಲನ್ ಆಗಿರಬಹುದು.  ಪಾತ್ರಧಾರಿಗಳನ್ನು  ಯಾವ ರೀತಿ ರಕ್ಷಿಸಬಹುದು, ನಾವು ಅಂದುಕೊಂಡಿದ್ದು ಕೆಲವೊಂದು ಸಲ ....

208

Read More...

Argyam.Film Pooja

Monday, December 31, 2018

               ಸಂಸ್ಕ್ರತ ಪದ ಶೀರ್ಷಿಕೆ            ನೀರಿನ ಬೆಲೆ ಸಾರುವ ‘ಅರ್ಘ್ಯಂ’  ಚಿತ್ರದಲ್ಲಿ  ಮನರಂಜನೆಯ ಮೂಲಕ ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ.  ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ.   ಕನ್ನಡದಲ್ಲಿ ಅರ್ಘ್ಯ ಎಂದರೆ ನಾವು ಕೊಡುವುದು.  ದೇವರು  ನೀಡುವುದನ್ನು  ಟೈಟಲ್‌ಗೆ ಹೇಳಲಾಗುತ್ತದೆ. ಆಗಸನಿಂದ ಬೀಳುವ ನೀರಿನ ಬೆಲೆ  ತಿಳಿಯದೆ,  ಯತೇಚ್ಚವಾಗಿ ಉಪಯೋಗಿಸುತ್ತಿರುವದರಿಂದ ಮುಂದೊಂದು ದಿನ ಕಷ್ಟಪಡಬೇಕಾಗುತ್ತದೆ. ನಾವು ಬಳಸುವುದನ್ನು ಮರುಬಳಕೆ ಮಾಡಿದಲ್ಲಿ  ತೊಂದರೆ  ಕಡಿಮೆಯಾಗಬಹುದು. ಇದರ ಜೊತೆಗೆ ಸಮಸ್ಯೆಗಳು  ಮತ್ತು ಕುಟುಂಬದ ಕಥನವನ್ನು  ....

186

Read More...

I Love You.Film Trailer Rel

Sunday, December 30, 2018

ಐ ಲವ್ ಯು ಎರಡು ಭಾಷೆಯ ಟ್ರೈಲರ್         ಭಾನುವಾರ ಅಶೋಕ ಹೋಟೆಲ್‌ದಲ್ಲಿ ಚಳಿಯನ್ನು ಲೆಕ್ಕಿಸದೆ ಎರಡು ಭಾಷೆಯ ಟ್ರೈಲರ್‌ನ್ನು  ಶಿವರಾಜ್‌ಕುಮಾರ್ ಮತ್ತು  ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಬಿಡುಗಡೆ ಮಾಡಿದರು.  ಶಿವಣ್ಣ ಮಾತನಾಡಿ  ಪಾತ್ರದಲ್ಲಿ ಎರಡು ಬಾರಿ ಐ ಲವ್ ಯು ಎಂದು ವಿಭಿನ್ನವಾಗಿ ಹೇಳಿದ್ದೇನೆ. ಅದರಲ್ಲೂ  ಓಂ ಚಿತ್ರದಲ್ಲಿ ಹೇಳಿದ್ದು ಮರೆಯಲಾಗದು. ಉಪೇಂದ್ರ ಅವರು ಭೂಗತಲೋಕ, ಭಾವನೆಗಳನ್ನು ಅಂದೇ ಚಿತ್ರದಲ್ಲಿ ಚೆನ್ನಾಗಿ ತೋರಿಸಿದ್ದರು. ಇದಕ್ಕಿಂತ ಉದಾಹರಣೆ ಬೇಕಾಗಿಲ್ಲ.  ಇಷ್ಟದ ನಿರ್ದೇಶಕ ಅವರೇ ಆಗಿರುತ್ತಾರೆ.  ರಚಿತಾರಾಂ ಕನ್ನಡ ಚಿತ್ರರಂಗದ ಉತ್ತಮ ನಾಯಕಿ. ಐದು ....

174

Read More...

Aaduva Gombe.Film Press Meet

Saturday, December 29, 2018

                  ಬಿಡುಗಡೆಗೆ ಸಿದ್ದ ಆಡುವ ಗೊಂಬೆ        ಹದಿನಾರು ವರ್ಷಗಳ ನಂತರ ಭಗವಾನ್ ಕತೆ,ಸಂಭಾಷಣೆ, ಸಾಹಿತ್ಯ, ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ  ‘ಆಡುವ ಗೊಂಬೆ’ ಸಿನಿಮಾ ತಂಡವು ಕೊನೆಬಾರಿಉ ಮಾದ್ಯದಮುದ ಹಾಜರಾಗಿತ್ತು.  ನಿರ್ದೇಶಕರು  ಮಾತನಾಡಿ ಈಗಿನ ತಲೆಮಾರಿಗೆ ಹೇಳಿಕೊಳ್ಳುವಂತ ಕತೆ ಇದೆ.  ಹಣೆಬರಹ ನಮ್ಮ ಜೀವನದಲ್ಲಿ ಹೇಗೆ ಆಟ ಆಡಿಸುತ್ತದೆ ಎಂಬುದನ್ನು ಹೇಳಲಾಗಿದೆ. ಈಗಿನವರಿಗೆ ಡ್ಯಾನ್ಸ್, ಫೈಟ್, ಕುಡಿತ ಎಲ್ಲವು ಬೇಕಾಗಿದೆ.ಆದರೆ ನಮ್ಮ ಸಿನಿಮಾದಲ್ಲಿ ಇದೆಲ್ಲಾ ಇರುವುದಿಲ್ಲ. ೨.೧೦ ಗಂಟೆ ಚಿತ್ರದಲ್ಲಿ ಸಾಕಷ್ಟು ತಿರುವುಗಳು ಕೂಡಿದೆ. ಗಿಮಿಕ್ ಮಾಡದೆ  ....

167

Read More...

Neerina Bindigi.Music Video Rel

Saturday, December 29, 2018

                     ನೀರಿನ ಬಿಂದಿಗಿ ಹೊತ್ತು ಬಂದ ಗಾಯಕಿ          ಇತ್ತೀಚೆಗೆ ಗಾಯಕಿಯರು ತಮ್ಮ ಕೆಲಸದ ಜೊತೆಗೆ ಪ್ರತಿಭೆಯನ್ನು ತೋರಿಸಲು ಏನಾದರೂ ಸಾಧನೆ ಮಾಡುತ್ತಿರುತ್ತಾರೆ. ಅದರ ಸಾಲಿಗೆ ಗಾಯಕಿ ಸುಪ್ರಿಯಾಲೋಹಿತ್ ಸೇರ್ಪಡೆಯಾಗಿದ್ದಾರೆ. ಇವರ ಕುರಿತು ಹೇಳುವುದಾದರೆ ೨೦೦ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿರುವ ಇವರು ಸಂತೋಷ್‌ನಾಯ್ಕ್ ಸಾಹಿತ್ಯ, ಜ್ಯೂಡೋಸ್ಯಾಂಡಿ ನಿರ್ದೇಶನದ  ‘ನೀರಿನ ಬಿಂದಿಗಿ’  ವಿಡಿಯೋ ಆಲ್ಬಂ ಗೀತೆಗೆ ಹಾಡಿದ್ದು ಅಲ್ಲದೆ ಹೆಜ್ಜೆ  ನಿರ್ಮಾಣ ಮಾಡಿದ್ದಾರೆ. ೨೦೦೭ರಲ್ಲಿ ‘ಮುರಳಿ ಮೀಟ್ಸ್ ಮೀರಾ’ ಚಿತ್ರಕ್ಕೆ  ನೀನಾದೆನಾ ಗೀತೆಯನ್ನು ಹಾಡುವುದರ ....

160

Read More...

Sarvajanikaralli Vinanthi.Film Audio Rel

Friday, December 28, 2018

              ಸಾರ್ವಜನಿಕರಲ್ಲಿ ವಿನಂತಿ ಹಾಡುಗಳ ಸಮಯ  ಹೊಸಬರ ‘ಸಾರ್ವಜನಿಕರಲ್ಲಿ ವಿನಂತಿ’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಟ್ರು ಹಾಡುಗಳನ್ನು ರಿಲೀಸ್ ಮಾಡಿ ‘ಸಾಂಗ್‌ಗಳು ಚೆನ್ನಾಗಿ ಬಂದಿವೆ. ಇಂದಿನ ನಿಜವಾದ ಹೀರೋ ಸಂಗೀತ ನಿರ್ದೇಶಕರು. ಒಂದು ಹಾಡು ಸಿದ್ದವಾಗಲು ನೂರಾರು ಕೈಗಳು ಕೆಲಸ ಮಾಡುತ್ತವೆ. ಅವರು ಕಷ್ಟ ಪಟ್ಟಿದ್ದು ಪರದೆ ಮೇಲೆ ಕಾಣುತ್ತಿದೆ. ನಿರ್ದೇಶಕ, ನಿರ್ಮಾಪಕ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು. ಇನ್ನೊಬ್ಬ ಅತಿಥಿಯಾಗಿ ಬಂದಿದ್ದ ನಟ ಲೋಸ್‌ಮಾದ ಯೋಗಿ ‘ಇಂದಿನ ಈ ಕಾರ್ಯಕ್ರಮಕ್ಕೆ ಯೋಗರಾಜ್ ಭಟ್ಟರು ಬರುತ್ತಾರೆ ....

157

Read More...

Badri V/s Madhumathi.Film Trailer Rel

Thursday, December 27, 2018

                    ಬದಿ ಗಿ/S ಮಧುಮತಿ ಟ್ರೈಲರ್ ಲೋಕಾರ್ಪಣೆ         ‘ಬದ್ರಿ ವರ್ಸಸ್ ಮಧುಮತಿ’ ಚಿತ್ರದ ಟ್ರೈಲರ್ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅನಾವರಣಗೊಂಡಿತು. ದೇಶಕ್ಕೆ ಪ್ರಾಣಕೊಡುವ  ವ್ಯಕ್ತಿ , ಕುಟುಂಬದ ಸಲುವಾಗಿ ತನ್ನ ಪ್ರೀತಿಯನ್ನು ಹೇಗೆ  ತ್ಯಾಗ ಮಾಡುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕ್ಲೈಮಾಕ್ಸ್‌ದಲ್ಲಿ ನಾಯಕ ಇಂಡಿಯಾ-ಪಾಕಿಸ್ತಾನ ಯುದ್ದದಲ್ಲಿ ಭಾಗವಹಿಸುವ ಸನ್ನಿವೇಶಗಳನ್ನು   ಸ್ಟಾಕ್ ಶಾಟ್ಸ್  ಮೂಲಕ ಸೃಷ್ಟಿಸಲಾಗಿದೆ.   ಟಾಲಿವುಡ್‌ನ ಶಂಕರ್‌ನಾರಾಯಣ್‌ರೆಡ್ಡಿ ಕನ್ನಡಿಗರು ಇಷ್ಟಪಡುವ ಕತೆಯನ್ನು  ರಚಿಸಿ ....

191

Read More...

Bell Bottom.Film Trailor Rel

Thursday, December 27, 2018

           ಬೆಲ್ ಬಾಟಂ ಟ್ರೈಲರ್ ಬಿಡುಗಡೆ        ಎಂಬತ್ತರ ಕಾಲಘಟ್ಟದ ಕತೆ,  ಜಯತೀರ್ಥ ನಿರ್ದೇಶನದ ‘ಬೆಲ್‌ಬಾಟಂ’ ಚಿತ್ರದಲ್ಲಿ ಐದು ನಿರ್ದೇಶಕರುಗಳು  ಕೆಲಸ ಮಾಡಿದ್ದಾರೆ.  ಪ್ರಚಾರದ ಮೊದಲ ಹಂತವಾಗಿ ‘ಏತಕೆ’ ವಿಡಿಯೋ ಗೀತೆ ಮತ್ತು ಟ್ರೈಲರ್ ಕಲಾವಿದರ ಸಂಘದಲ್ಲಿ ಅನಾವರಣಗೊಂಡಿತು.      ನಂತರ ಮಾತನಾಡಿದ ನಿರ್ದೇಶಕರು ಒಂದು ವರ್ಷದ ಪಯಣ ಮರೆಯಲಿಕ್ಕೆ ಆಗದು. ನಿರ್ದೇಶಕರುಗಳಾದ ರಿಶಬ್‌ಶೆಟ್ಟಿ, ಯೋಗರಾಜಭಟ್, ಶಿವಮಣಿ  ಅಭಿನಯಿಸಿರುವುದು ಚಿತ್ರಕ್ಕೆ ಮರೆಗು ತಂದಿದೆ. ಏತಕೆ ಹಾಡಿಗೆ ಭೂಷಣ್  ನೃತ್ಯದ ಜವಬ್ದಾರಿಯನ್ನು ಹೊತ್ತುಕೊಂಡಿದ್ದರು. ರಿಶಬ್‌ಶೆಟ್ಟಿ ಪತ್ನಿ ಪ್ರಗತಿ ಜೋಗ್, ....

229

Read More...

Ramesh Arvind.Press Meet

Tuesday, December 25, 2018

              ರಮೇಶ್‌ಅರವಿಂದ್‌ಗೆ ೨೦೧೮ ಪ್ರತಿಫಲ ನೀಡಿದೆ        ತ್ಯಾಗರಾಜ ಬಿರುದಾಂಕಿತ ಹಿರಿಯ ನಟ ರಮೇಶ್‌ಅರವಿಂದ್ ಅವರು ನಿರ್ದೆಶನ ಮಾಡಿರುವ  ‘ಬಟರ್ ಫ್ಲೈ’  ಬಿತ್ರದಲ್ಲಿ ಬ್ಯುಸಿ ಇದ್ದ ಕಾರಣ ಮಾದ್ಯಮದವರಿಗೆ ಭೇಟಿಯಾಗಿರಲಿಲ್ಲ. ಮಂಗಳವಾರದಂದು ಮಾದ್ಯಮದವರನ್ನು ಭೇಟಿ ಮಾಡಿ ಚಿತ್ರರಂಗ,  ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡಿದರು. ಅವರ ಮಾತುಗಳು ನಿಮ್ಮಗಳ ಮುಂದೆ ಸಾದರಪಡಿಸಲಾಗುತ್ತಿದೆ.               ೨೦೧೮ ನನ್ನ ಪಾಲಿಗೆ ಖುಷಿ ನೀಡಿದೆ.  ಎರಡು ಭಾಷೆಯ ಚಿತ್ರ ನಿರ್ದೇಶನ, ಕನ್ನಡದ ಕ್ಯೋಟ್ಯಾದಿಪತಿ,, ....

567

Read More...
Copyright@2018 Chitralahari | All Rights Reserved. Photo Journalist K.S. Mokshendra,