Weekend.Film Press Meet.

Saturday, May 18, 2019

ಅನಂತ್‌ನಾಗ್ ಸಲುವಾಗಿ ಸಿದ್ದಗೊಂಡ ಸಿನಿಮಾ          ನಿರ್ದೇಶಕ ಶ್ರೀಂಗೇರಿಸುರೇಶ್ ೨-೩ ಕತೆಗಳನ್ನು ನಿರ್ಮಾಪಕರಿಗೆ ಹೇಳಿದ್ದಾರೆ.  ಅವರು ಒಂದನ್ನು ಆಯ್ಕೆ ಮಾಡಿ ಅನಂತ್‌ನಾಗ್ ಒಪ್ಪಿಕೊಂಡರೆ ಮಾತ್ರ ನಿರ್ಮಾಣ ಮಾಡುವುದಾಗಿ ಷರತ್ತು ಹಾಕಿದ್ದಾರೆ. ಕೊನೆಗೆ ಸಾಹಸ ಮಾಡಿ  ಚಿತ್ರಕತೆ,ಸಂಭಾಷಣೆ ಬರೆದು, ಹಿರಿಯ ಕಲಾವಿದರನ್ನು ಒಪ್ಪಿಸಿ  ಸಿದ್ದಗೊಂಡಿರುವ ಚಿತ್ರವೇ ‘ವೀಕೆಂಡ್’.  ಸದರಿ ಮಾಹಿತಿಯನ್ನು ನಿರ್ದೇಶಕರು ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ಬಿಚ್ಚಿಟ್ಟರು. ಚಿತ್ರದ ಕುರಿತು ಹೇಳುವುದಾದರೆ ಇಂಜಿನಿಯರ್‌ಗಳನ್ನು  ಚಿಕ್ಕದಾಗಿ  ಟೆಕ್ಕಿಗಳು ಅಂತ ಕರೆಯುತ್ತಾರೆ. ಇವರ ....

258

Read More...

Amar.Film Press Meet.

Saturday, May 18, 2019

ಭಿಕ್ಷುಕನ ಪಾತ್ರಕ್ಕೆ ಬಣ್ಣ ಹಚ್ಚಲು ಸಿದ್ದರಿದ್ದ ರಜನಿಕಾಂತ್         ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್  ಕಾಲ್‌ಶೀಟ್ ನೀಡಿದರೆ ನಿರ್ಮಾಪಕ,ನಿರ್ದೇಶಕನ ಭವಿಷ್ಯ  ಸೂಪರ್ ಎಂದು ಸಿನಿಪಂಡಿತರು ಹೇಳುತ್ತಾರೆ. ಅಂತಹುದರಲ್ಲಿ  ಸ್ವತ: ತಾವೇ ನಟಿಸಲು ಸಿದ್ದ, ಅದು ಭಿಕ್ಷುಕನ ಪಾತ್ರವಾದರೂ ಸರಿ ಅಂತ ಕೋರಿಕೊಂಡಿರುವ ಸುದ್ದಿ ‘ಅಮರ್’ ಸಿನಿಮಾದ ಸುದ್ದಿಗೋಷ್ಟಿಯಲ್ಲಿ  ಚಿತ್ರತಂಡವು  ವಿಷಯವನ್ನು  ಬಹಿರಂಗಪಡಿಸಿದೆ.  ಅಂಬರೀಷ್‌ಗೆ  ಖಾಸಾ ದೋಸ್ತ್‌ಗಳಾಗಿ  ಶತ್ರಘ್ನಾಸಿನ್ನಾ, ಮೋಹನ್ ಬಾಬು ಮತ್ತು ರಜನಿಕಾಂತ್  ಕೊನೆವರೆಗೂ ಇದ್ದರು.  ಪುತ್ರ ಅಭಿಷೇಕ್‌ಅಂಬರೀಷ್ ....

333

Read More...

Kamarottu Checkpost.Film Press Meet.

Saturday, May 18, 2019

ಭಾರತದ  ಪ್ರಥಮ  ಸಂಪೂರ್ಣ  ಪ್ಯಾರನಾರ್ಮಲ್  ಚಿತ್ರ          ಸಿನಿಮಾಗಳಲ್ಲಿ  ಕಣ್ಣಿಗೆ ಕಾಣಿಸುವಂತದ್ದನ್ನು  ಹಾರರ್  ಎನ್ನುತ್ತಾರೆ.  ಅದೇ ಪ್ರೇಕ್ಷಕನಿಗೆ ಕಾಣಿಸದೆ ಸ್ಪರ್ಶಿಸಿದಂತ ಅನುಭವ ನೀಡುವುದನ್ನು  ಪ್ಯಾರನಾರ್ಮಲ್   ಅಂತ ಕರೆಯುತ್ತಾರೆ.  ಕೆಲವು ಸಿನಿಮಾದಲ್ಲಿ  ಎರಡು  ಸೇರಿಕೊಂಡಿದ್ದು ಸುದ್ದಿಯಾಗಿತ್ತು. ಈಗ ‘ಕಮರೊಟ್ಟು  ಚೆಕ್‌ಪೋಸ್ಟ್’  ಚಿತ್ರವು ಸಂಪೂರ್ಣ  ಪ್ಯಾರನಾರ್ಮಲ್‌ನಿಂದ ಕೂಡಿದ ಕತೆಯಾಗಿದೆ.  ಒಂದೇ ಬಾರಿ ಭೂತ, ವರ್ತಮಾನದಲ್ಲಿ ನಡೆಯುವ  ಸನ್ನಿವೇಶಗಳು, ಸೈಕಲಾಜಿಕಲ್ ಆಗಿ ಊಹೆ  ಮಾಡುವಂತಹ ನೋಡುಗರ ಮನಸ್ಥಿತಿಯನ್ನು ಅರಿತುಕೊಂಡು  ಕತೆಯು ....

454

Read More...

Muka Hakkiyu.Press Meet.

Tuesday, May 14, 2019

ಚಿತ್ರಬ್ರಹ್ನರನ್ನು  ನೆನಪಿಸುವ  ಕಾರ್ಯಕ್ರಮ         ಸದಭಿರುಚಿಯ ನಿರ್ದೇಶಕ ಎಸ್.ಆರ್.ಪುಟ್ಟಣ್ಣಕಣಗಾಲ್ ಅವರನ್ನು ಸಿನಿಪಂಡಿತರು ಗೌರವದಿಂದ ಚಿತ್ರಬ್ರಹ್ಮರೆಂದು ಕರೆಯುತ್ತಿದ್ದರು. ಅವರ ಚಿತ್ರಗಳು, ಹಾಡುಗಳು ಸಾರ್ವಕಾಲಕ್ಕೂ ಪ್ರಸಿದ್ದಿಯಾಗಿದೆ.  ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕಾಣಿಕೆ ಬಹುದೊಡ್ಡದು.  ಕಾದಂಬರಿ ಆಧಾರಿತ ಕತೆಗಳನ್ನು ಆಯ್ದುಕೊಂಡು, ಅದರಲ್ಲಿ ಮಹಿಳಾ ಪ್ರಧಾನ ಚಿತ್ರಗಳು  ಹೆಚ್ಚಾಗಿ ಇರುತ್ತಿದ್ದವು.  ಇಂತಹ ಮಹಾನ್ ತಂತ್ರಜ್ಘರನ್ನು ನೆನಪಿಸುವ ‘ಮೂಕ ಹಕ್ಕಿಯು ಹಾಡುತಿದೆ’ ಪರಿಕಲ್ಪನೆಯೊಂದಿಗೆ  ಎಸ್.ಆರ್.ಪುಟ್ಟಣ್ಣಕಣಗಾಲ್ ಸಂಗೀತೋತ್ಸವ ಕಾರ್ಯಕ್ರಮವು ವೆಂಕಟೇಶ್ ಮತ್ತು ....

305

Read More...

Daughter Of Oarvathamma.Film

Tuesday, May 14, 2019

  ಪಾರ್ವತಮ್ಮನ  ಮಗಳ  ಹಾಡುಗಳು        ಚಿತ್ರದ ಹಾಡುಗಳು  ಜನರಿಗೆ ಮೊದಲ ಆಹ್ವಾನಪತ್ರಿಕೆ ಎನ್ನುವಂತೆ  ಕ್ರೈಮ್, ಥ್ರಿಲ್ಲರ್ ಕತೆ ಹೊಂದಿರುವ ‘ಡಾಟರ್ ಆಫ್ ಪಾರ್ವತಮ್ಮ’ ಸಿನಿಮಾದ ಧ್ವನಿಸಾಂದ್ರಿಕೆಯು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅನಾವರಣಗೊಂಡಿತು.  ಎರಡು  ಗೀತೆಗಳ ಪೈಕಿ ಒಂದು ಹಾಡಿಗೆ ಸಾಹಿತ್ಯ ರಚಿಸಿರುವ ಡಾಲಿಧನಂಜಯ್ ಟ್ರೈಲರ್ ಬಿಡುಗಡೆ ಮಾಡಿ,  ನಾನು ಸಾಹಿತಿ ಅಲ್ಲ. ನಟನೆಯಲ್ಲಿ ಬಿಡುವು ಇದ್ದಾಗ ಹಾಗೇ ಸುಮ್ಮನೆ ಮನಸ್ಸಿನಲ್ಲಿರುವ ಪದಗಳನ್ನು  ಪೇಪರಿನಲ್ಲಿ  ಬರದುಕೊಳ್ಳುತ್ತಿದ್ದೆ ಎಂದು ಹೇಳಿದರು.        ಶೀರ್ಷಿಕೆ ಪಾರ್ವತಮ್ಮ ಇದ್ದರೂ ಇದು ಹರಿಪ್ರಿಯಾ ಸಿನಿಮಾವೆಂದು ಅಮ್ಮನಾಗಿ ....

353

Read More...

Race.Film Audio Rel.

Tuesday, May 14, 2019

ಟಾಲಿವುಡ್‌ನವರ  ಕನ್ನಡ  ಪ್ರೇಮ         ಕನ್ನಡ ಭಾಷೆಯಲ್ಲಿ ಚಿತ್ರವು ಗೆದ್ದಿತು ಅಂದರೆ ಎಲ್ಲಾ ಕಡೆಗಳಲ್ಲಿ ಸಪಲರಾಗಬಹುದೆಂದು  ಲಗಾಯ್ತಿನಲ್ಲಿ ನಿರ್ದೇಶಕರುಗಳಾದ ಬಾಲುಮಹೇಂದ್ರ, ಮಣಿರತ್ನಂ ಹೇಳುತ್ತಿದ್ದರಂತೆ. ಅದು ಈಗಲೂ ನಡೆಯುತ್ತಿದೆ. ಅದಕ್ಕಾಗಿ ಬೇರೆ ಭಾಷೆಯ ಚಿತ್ರರಂಗದವರು  ಪರೀಕ್ಷೆ  ಮಾಡಲು  ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುವುದುಂಟು. ಆ  ಸಾಲಿಗೆ  ಆಂದ್ರದವರಿಂದ ‘ರೇಸ್’ ಎನ್ನುವ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದಗೊಂಡಿದೆ.  ಬದುಕು, ಪ್ರೀತಿ, ಹಣ ಮತ್ತು ಅಪರಾಧ ಇವುಗಳು ಹಲವರ ಜೀವನದಲ್ಲಿ ರೇಸ್‌ನಂತೆ ಬಂದು ಹೋಗುತ್ತದೆ.  ಕತೆಯು ಕೂಡ ....

351

Read More...

Mooka Vismitha.Film

Monday, May 13, 2019

  ಮೂಕ ವಿಸ್ಮಿತದಲ್ಲಿ  ಶ್ರೀರಾಮನ ಗೀತೆ ಅನರ್ಘ್ಯ           ಟಿ.ಪಿ.ಕೈಲಾಸಂ ವಿರಚಿತ ಸುಪ್ರಸಿದ್ದ ‘ಟೊಳ್ಳು-ಗಟ್ಟಿ’ ನಾಟಕವು  ‘ಮೂಕ ವಿಸ್ಮಿತ’ ಚಿತ್ರರೂಪದಲ್ಲಿ  ತೆರೆ ಕಾಣಲು ಸಿದ್ದವಾಗಿದೆ.  ಚಿತ್ರಕತೆ,ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಜೊತೆಗೆ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿರುವ ಗುರುದತ್ ಶ್ರೀಕಾಂತ್ ಬರೆದಿರುವ ನಾಲ್ಕು ಹಾಡುಗಳ ಪೈಕಿ, ಶ್ರೀರಾಮನ ಮೇಲಿರುವ ಗೀತೆಯು  ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತದಂತೆ.  ಗತಕಾಲದಲ್ಲಿ  ಮೇಲು-ಕೀಳು ಎಂಬ ಭೇದಬಾವ ಈಗಲೂ ಅದು ಮುಂದುವರೆದಿದೆ.  ಪ್ರಚಲಿತ ಯುವಕರ ಸಾಧನೆಗೆ  ದಾರಿದೀಪ ಆಗುವ ಸನ್ನಿವೇಶಗಳು, ಮೂರು ....

324

Read More...

The Warriors.Short Film.

Saturday, May 11, 2019

ಕಿರು ಚಿತ್ರ  ದಿ  ವಾರಿಯರ‍್ಸ್          ಪ್ರಚಲಿತ ತಾಂತ್ರಿಕ ಬದುಕಿನಲ್ಲಿ ಜನರು  ಇತರರ  ಕಷ್ಟಕ್ಕೆ  ಸ್ಪಂದಿಸದೇ  ಸ್ವಾರ್ಥದಿಂದ ಬದುಕುತ್ತಿದ್ದಾರೆ. ಏನೇ ಕಹಿ ಘಟನೆ ನಡೆದರೂ ಅದರ ಬಗ್ಗೆ ಚರ್ಚೆ ನಡೆಸಿ, ನಂತರ ತಮ್ಮದೆ ಕಾರ್ಯದಲ್ಲಿ ಮಗ್ನರಾಗುತ್ತಾರೆ.  ಇಂತಹುದೆ ಅಂಶವನ್ನು ಒಳಗೊಂಡ ಹದಿನೈದು ನಿಮಿಷದ ‘ದಿ ವಾರಿಯರ‍್ಸ್’ ಎನ್ನುವ ಕಿರುಚಿತ್ರವೊಂದು  ಸಿದ್ದಗೊಂಡಿದೆ.  ಕಳೆದ ತಿಂಗಳು ಧಾರವಾಡದಲ್ಲಿ ನಡೆದ ಕಟ್ಟಡ ದುರಂತದ ಒಂದು ಏಳಯನ್ನು ತೆಗೆದುಕೊಳ್ಳಲಾಗಿದೆ. ಕಟ್ಟಡದಲ್ಲಿ ಸಿಲುಕಿ ಪಾರಾಗಿ ಬಂದವರನ್ನು ಶೀರ್ಷಿಕೆಗೆ ಹೋಲಿಸಲಾಗಿದೆ. ಶುದ್ದಿ ಮತ್ತು ಭಿನ್ನ ಚಿತ್ರಗಳನ್ನು  ....

759

Read More...

Rathnamanjari.Film.

Saturday, May 11, 2019

ಬಿಡುಗಡೆಯ  ಹಾದಿಯಲ್ಲಿ  ರತ್ನಮಂಜರಿ          ಅನಿವಾಸಿ ಕನ್ನಡಿಗರು  ಸೇರಿಕೊಂಡು ನಿರ್ಮಾಣ ಮಾಡಿರುವ ‘ರತ್ನಮಂಜರಿ’ ಚಿತ್ರದಲ್ಲಿ ಹಲವು ವಿಶೇಷತೆಗಳು  ತುಂಬಿರುವುದರಿಂದ  ಸಿನಿಮಾ ನೋಡಲು ಜನರು ಕಾತುರರಾಗಿದ್ದಾರೆ.  ಅಮೇರಿಕಾದಲ್ಲ್ಲಿ ನಡೆದ ಸತ್ಯಘಟನೆ ಆಧಾರಿತ ಕತೆಯಾಗಿದೆ. ಜೊತೆಗೆ ಕೊಡವ ಸಂಸ್ಕ್ರತಿಯನ್ನು ತೋರಿಸಲಾಗಿದೆ.   ಪ್ರಾರಂಭ ಮತ್ತು ಅಂತ್ಯ ಕೊಡಗು ಸ್ಥಳದಲ್ಲಿ ಇರಲಿದೆ. ಡಾ.ರಾಜ್‌ಕುಮಾರ್. ಅಂಬರೀಷ್, ಅನಂತ್‌ನಾಗ್ ಚಾಲನೆ  ಮಾಡಿರುವ ಜೀಪ್‌ವೊಂದು  ಪಾತ್ರವಹಿಸಿದೆ.  ಮೂವರು ನಾಯಕಿಯರು ಇರಲಿದ್ದು ಇದರಲ್ಲಿ ಯಾರು ಶೀರ್ಷಿಕೆಯಾಗಿದ್ದಾರೆಂದು ನಿರ್ದೇಶಕರು ಕುತೂಹಲ ಕಾಯ್ದಿರಿಸಿದ್ದಾರೆ. ....

734

Read More...

Saaguta Doora Doora.Film Song Rel.

Saturday, May 11, 2019

ಮಗಳಿಗೆ  ಆಘಾತ ತರಿಸಿದ  ಅಮ್ಮ          ಭಾನುವಾರ ‘ವಿಶ್ವ ತಾಯಂದಿರ ದಿನ’.  ಅದಕ್ಕೂ ಮುನ್ನದಿನ ‘ಸಾಗುತ ದೂರ ದೂರ’ ಚಿತ್ರದಲ್ಲಿ ರಚನಾಸ್ಮಿತ್ ಸಾಹಿತ್ಯ, ಗಾಯನದ ಅಮ್ಮನ ಕುರಿತಾದ ಹಾಡನ್ನು  ಬಿಡುಗಡೆ ಮಾಡಲು  ತಂಡವು ಯೋಜನೆ ರೂಪಿಸಿಕೊಂಡಿದ್ದರು.   ಗೀತೆಯನ್ನು ಅನಾವರಣಗೊಳಿಸಲು ಆಗಮಿಸಿದ್ದ ಅನುಪ್ರಭಾಕರ್‌ಗೆ  ಅಚ್ಚರಿ ಕಾದಿತ್ತು.  ನಿರೂಪಕಿ ಶುರು ಮಾಡುತ್ತಾ, ಮೇಡಂ ಅವರ ಕಟ್ಟಾ ಅಭಿಮಾನಿ ದೂರದ ಊರಿನಿಂದ ಬಂದಿರುವುದಾಗಿ, ಅವರಿಗೆ  ನಿಮ್ಮ ಜೊತೆ ಸೆಲ್ಪಿ ತೆಗೆದುಕೊಳ್ಳುವ ಅದಮ್ಯ ಬಯಕೆ ಇದೆ ಎಂದು ಕೋರಿಕೊಂಡರು.  ಇದಕ್ಕೆ ಸಮ್ಮತಿಸಿ  ಯಾರಿರಬಹುದೆಂದು  ಸೋಜಿಗದಿಂದ ಸಭಾಂಗಣದತ್ತ  ಕಣ್ಣು ....

675

Read More...

Yaar Maga(Film).Ye Sona(Song Albm).

Saturday, May 11, 2019

ಮನುಷ್ಯರಿಗೆ ಕಣ್ಣಲ್ಲಿ ನೀರು ಬರುತ್ತದೆ - ಲಹರಿವೇಲು          ಚಂದನವನಕ್ಕೆ ಬರಬೇಕು ಎಂಬ ಹೊಸ ಪ್ರತಿಭೆಗಳು ಇತ್ತೀಚೆಗೆ ಮೊದಲು ಮುಖ ಮಾಡುವುದು ಆಲ್ಬಂ, ಕಿರುಚಿತ್ರಗಳತ್ತ. ತಮ್ಮ  ಪ್ರತಿಭೆಯನ್ನು  ಒರೆಗೆ ಹಚ್ಚಲು ಇವೆರಡು  ಉತ್ತಮ ವೇದಿಕೆಯಾಗುತ್ತಿವೆ.  ಇದರ ಮೂಲಕವೇ  ಭರವಸೆ ಮೂಡಿಸಿ  ಹಿರಿತೆರೆಗೆ ಮುಂದಾಗಿರುವ  ಸಾಕಷ್ಟು ಉದಾಹರಣೆಗಳು  ಸಿಗುತ್ತವೆ.  ಈ ಸಾಲಿಗೆ  ‘ಏ ಸೋನಾ’ ಒಂದು ಗೀತೆಯ ಆಲ್ಬಂ ಸೇರಿಕೊಂಡಿದೆ.  ಇಬ್ಬರು ಹುಡುಗರು ಒಬ್ಬಳನ್ನು ಪ್ರೀತಿಸುವುದು. ಕ್ಲೈಮಾಕ್ಸ್‌ನಲ್ಲಿ ಗೆಳಯನಿಗಾಗಿ ತ್ಯಾಗ ಮಾಡುವ ಹಾಡು ಇದಾಗಿದೆ. ರಘುಪಡುಕೋಣೆ, ಸರಿಗಮಪದ ಖ್ಯಾತಿಯ ಸುನಿಲ್ ....

721

Read More...

Girmit.Movie Teaser.

Friday, May 10, 2019

ಮಕ್ಕಳು  ನಟಿಸಿರುವ ದೊಡ್ಡವರ  ಚಿತ್ರ         ಚಂದನವನದಲ್ಲಿ ಹೊಸ ಬಗೆಯ ಚಿತ್ರಗಳು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗುತ್ತಿದೆ. ಇದರಿಂದ ನೆರೆಯ ರಾಜ್ಯದವರು ನಮ್ಮ ಕಡೆ ತಿರುಗಿ ನೋಡುವಂತಾಗಿದೆ. ಅದರ ಸಾಲಿಗೆ ‘ಗಿರ್ಮಿಟ್’ ಚಿತ್ರವು ಸೇರ್ಪಡೆಯಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಮಂಡಕ್ಕಿಗೆ ಮೆಣಸಿನಕಾಯಿ, ಈರುಳ್ಳಿ, ಟಮೊಟೋ ಇನ್ನಿತರೆಗಳನ್ನು ಮಿಶ್ರಣ ಮಾಡಿ ತಿನ್ನುವುದನ್ನು ಇದೇ  ಹೆಸರಿನಿಂದ ಕರೆಯುವುದುಂಟು.  ಸಿಲಿಕಾನ್ ಸಿಟಿಯಲ್ಲಿ  ಒಣಗಿದ ಬೇಲ್‌ಪುರಿ ಎನ್ನಬಹುದು.  ಸ್ಟಾರ್ ನಟರ ಚಿತ್ರಗಳು ಎಂದರೆ ಕಮರ್ಷಿಯಲ್, ಆಕ್ಷನ್, ಪವರ್‌ಫುಲ್ ಡೈಲಾಗಗಳು,  ಕಾಮಿಡಿ ಎಲ್ಲವು ಸೇರಿರುತ್ತದೆ.  ....

714

Read More...

Haftha.Film Audio Rel.

Thursday, May 09, 2019

               ಹಫ್ತಾ  ಸಿನಿಮಾಕ್ಕೆ ಇಬ್ಬರು ಸಂಗೀತ ನಿರ್ದೇಶಕರು         ಚಿತ್ರದ ಹಾಡುಗಳು ಹೊರ ಬಂದಿವೆ ಅಂದರೆ, ಆ ಸಿನಿಮಾದ ಭವಿಷ್ಯವನ್ನು ನಿರ್ಧರಿಸುವ ಮೊದಲ ಆಹ್ವಾನ ಪತ್ರಿಕೆ ಪ್ರೇಕ್ಷಕರ ಮುಂದೆ ಬಂದಿದೆ ಅಂತಲೇ ಅರ್ಥ ಕೊಡುತ್ತದೆ. ಇಂತಹದೊಂದು ನಂಬಿಕೆಗಳಿಂದಲೇ ಪ್ರಕಾಶ್‌ಹೆಬ್ಬಾಳ ಕತೆ,ಚಿತ್ರಕತೆ,ಸಂಭಾಷಣೆ ಬರೆದು ಪ್ರಥಮ ಬಾರಿ ನಿರ್ದೇಶನ ಮಾಡಿರುವ ‘ಹಫ್ತಾ’ ಹಾಡುಗಳ ಬಿಡುಗಡೆ ಕಾರ್ಯಕ್ರಮವು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅನಾವರಣಗೊಂಡಿತು.  ಅಡಿಬರಹದಲ್ಲಿ ಸೆಂಟಿಮೆಂಟ್ ನಾಟ್ ಅಲೋಡ್ ಅಂತ ಹೇಳಿಕೊಂಡಿದೆ. ಗೌತಂಶ್ರೀವತ್ಸ ಹಿನ್ನಲೆ ಸಂಗಿತ, ಎರಡು ಗೀತೆ, ಅದರಂತೆ ....

559

Read More...

Sujidhara.Film Press Meet.

Tuesday, May 07, 2019

ಕನ್ನಡದ  ಸಂವೇದನೆಯ  ಸೂಜಿದಾರ          ವಿನೂತನ ‘ಸೂಜಿದಾರ’ ಚಿತ್ರವು ಕೆಲವು ತಿಂಗಳುಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಾ ಇದೆ. ಸಿನಿಮಾ ವೀಕ್ಷಕರ ಎದುರು ಯಾವಾಗ ಬರುತ್ತದೆ ಎಂಬ ಪ್ರಶ್ನೆ ಕೇಳಲಾಗುತ್ತಿತ್ತು.  ಈಗ ಅದಕ್ಕೆ ಮೇ ೧೦ ಬಿಡುಗಡೆ ಎಂಬ ಉತ್ತರ ತಂಡದಿಂದ ಸಿಕ್ಕಿದೆ.  ಇದರನ್ವಯ ಪೂರ್ವಭಾವಿಯಾಗಿ ಟ್ರೈಲರ್ ಅನಾವರಣಗೊಳಿಸಿ, ಚಿತ್ರದ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ತಿಳಿಸಲು ಸುದ್ದಿಗೋಷ್ಟಿ ಕರೆದಿತ್ತು.        ಸರದಿಯಂತೆ ಮೈಕ್ ತೆಗೆದುಕೊಂಡ ನಿರ್ದೇಶಕ ಮೌನೇಶ್‌ಬಡಿಗೇರ್  ಕನ್ನಡದಲ್ಲಿ ಐದು, ತಮಿಳು, ತೆಲುಗು, ಹಿಂದಿ ದೊಡ್ಡ ಸಿನಿಮಾಗಳ ಎದುರು  ನಮ್ಮದು ಬರುತ್ತಿದೆ. ....

829

Read More...

Jakanachari Thamma Shuklachari.Film

Monday, May 06, 2019

ಬಿಡುಗಡೆ ಬಾಗಿಲಿಗೆ ಜಕಣಾಚಾರಿ, ಶುಕ್ಲಾಚಾರಿ        ಎಲ್ಲವು ಸರಿಯಾಗಿ ಇದ್ದು ನಟಿಸುವುದೇ ಕಷ್ಟ. ಆದರೆ ‘ಜಕಣಾಚಾರಿ ಅವನ ತಮ್ಮ ಶುಕ್ಲಚಾರಿ’ ಎನ್ನುವ ಚಿತ್ರದಲ್ಲಿ ಇಬ್ಬರು ವಿಕಲಚೇತನ ಮಕ್ಕಳು ಅಭಿನಯಿಸಿರುವುದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ  ಮೊದಲು ಎನ್ನಬಹುದಾಗಿದೆ.  ಚಾಮರಾಜನಗರದ ಮಹೇಶ್ ಕುರುಡನಾಗಿ ಶುಕ್ಲಚಾರಿ,  ಬೆಂಗಳೂರಿನ  ಜಯ್ಯದ್ ಎರಡು ಕಾಲುಗಳ ಇಲ್ಲದ ಜಕಣಾಚಾರಿ.  ಸಿನಿಮಾ ಕುರಿತು ಹೇಳುವುದಾದರೆ ಪ್ರಪಂಚದಲ್ಲಿ ದುಡ್ಡು ಇರೋರು ಏನು ಬೇಕಾದರೂ ಮಾಡಿ ತೋರಿಸಬಹುದು. ಚೆನ್ನಾಗಿರುವವರು ಸಾಧಿಸಿ ಜೀವನಶೈಲಿಯಲ್ಲಿ  ಬದಲಾಗಬಹುದು. ಇವೆಲ್ಲವುಗಳನ್ನು ಬದಿಗಿಟ್ಟು ನೋಡಿದರೆ  ....

726

Read More...

Karmoda Saridu.Film.

Monday, May 06, 2019

ಕಾರ್ಮೋಡ ಸರಿದು ಬಿಡುಗಡೆ ದಿನಾಂಕ ಫಿಕ್ಸ್         ಕುದರೆಮುಖ, ಕಳಸದಲ್ಲಿ ಚಿತ್ರೀಕರಣಗೊಂಡಿರುವ ‘ಕಾರ್ಮೋಡ ಸರಿದು’  ಚಿತ್ರದ ಟ್ರೈಲರ್‌ನ್ನು ಐದು ಲಕ್ಷ, ಮೂರು ಹಾಡುಗಳನ್ನು ಒಂದು ಲಕ್ಷ ಜನರು  ವೀಕ್ಷಿಸಿದ್ದಾರೆ. ಇದರಿಂದ ಸ್ಪೂರ್ತಿಗೊಂಡ ತಂಡವು ಶಿವಮೊಗ್ಗ, ಮಂಗಳೂರು ಕಡೆಗಳಲ್ಲಿ  ಪ್ರವಾಸ ಕೈಗೊಂಡಾಗ ಎಲ್ಲಾ ಕಡೆಗಳಿಂದ ಒಳ್ಳೆಯ ಪ್ರಶಂಸೆ ವ್ಯಕ್ತವಾಗಿದೆ.  ಕತೆಯಲ್ಲಿ ಪ್ರಸಕ್ತ ಜನರು ತಾಂತ್ರಿಕ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಇದರಿಂದ ಸಂಬಂದಗಳು ದೂರವಾಗುತ್ತಿದೆ. ಲಾಗಾಯ್ತಿನಲ್ಲಿ ಹಬ್ಬ ಬಂದರೆ ಕುಟುಂಬಸಮೇತರಾಗಿ ಊರಿಗೆ ಹೋಗುತ್ತಿದ್ದರು. ಕಾಲಬದಲಾದಂತೆ ಎಲ್ಲವು ....

806

Read More...

Argyam.Film Press Meet.

Monday, May 06, 2019

ಜಲದ  ಮೌಲ್ಯ ತಿಳಿಸುವ  ಅರ್ಘ್ಯಂ          ‘ನೀರನ್ನು ಮಿತವಾಗಿ ಬಳಸಿ, ಕೆರೆಗಳನ್ನು ಉಳಿಸಿರಿ, ಇದನ್ನು ಅಭಿವೃದ್ದಿಗೊಳಿಸಿದರೆ ಜಲದ ಸಮಸ್ಯೆ ಇರುವುದಿಲ್ಲವೆಂದು ಸಂದೇಶದ ಮೂಲಕ ಹೇಳುವ ‘ಅರ್ಘ್ಯಂ’ ಸಿನಿಮಾದ ಚಿತ್ರೀಕರಣವು ಬೆಂಗಳೂರು, ತುಮಕೂರು ಮತ್ತು ಒಣಗಿದ ಕೆರೆಗಳಲ್ಲಿ ನಡೆಸಲಾಗಿದೆ. ಇದರ ಅನುಭವಗಳನ್ನು ಹಂಚಿಕೊಳ್ಳಲು ತಂಡವು ಮಾಧ್ಯಮದ ಎದುರು ಹಾಜರಾಗಿದ್ದರು. ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿರುವ ಹಿರಿಯ ಕವಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ ಗತಕಾಲದಲ್ಲಿ ಬೇಂದ್ರಯವರು ನೀರಿನ ಕುರಿತಂತೆ  ಕವನಗಳನ್ನು ರಚಿಸಿದ್ದರು.  ಮನುಷ್ಯನ ಸ್ವಯಂಕೃತ ಅಪರಾದರಿಂದ  ಸುಮ್ಮನೆ ಪ್ರಕೃತಿಯನ್ನು ....

756

Read More...

My Name Is Raaja.Film Press Meet.

Saturday, May 04, 2019

ನಾನು ಒಂಥರ, ನನ್ನ ಸ್ಟೈಲೇ ಬೇರೆ       ಕೆಲವು  ಚಿತ್ರಗಳು ಮಹೂರ್ತದಲ್ಲಿ ಸದ್ದು ಮಾಡಿ ನಂತರ ತಣ್ಣಗಾಗುತ್ತಾರೆ. ಮತ್ತೋಂದು ಕಡೆ ಒಂದು  ಹಂತದವರೆಗೆ ಕೆಲಸ ಮುಗಿಸಿ ಸುದ್ದಿ ಮಾಡಲು  ಸನ್ನದ್ದರಾಗುತ್ತಾರೆ. ಅದರಂತೆ ‘ಮೈ ನೇಮ್  ಈಸ್ ರಾಜಾ’  ಸಿನಿಮಾವು ಎರಡನೆ ಸಾಲಿಗೆ  ಸೇರುತ್ತದೆ.  ಕೋಲಾರ, ಆಂಧ್ರಪ್ರದೇಶ, ಕೇರಳ ಮತ್ತು ಬೆಂಗಳೂರು ಕಡೆಗಳಲ್ಲಿ ಶೇಕಡ ೮೦ರಷ್ಟು ಚಿತ್ರೀಕರಣ ಮುಗಿಸಿ ಟೀಸರ್ ಬಿಡುಗಡೆ ನೆಪ ಮಾಡಿಕೊಂಡು ತಂಡವು  ಮಾದ್ಯಮದ ಮುಂದೆ ಹಾಜರಾಗಿತ್ತು.  ಅಣ್ಣನಿಗೆ  ಕಂಬ್ಯಾಕ್ ಚಿತ್ರವಾಗುತ್ತದೆಂಬ ನಂಬಿಕೆ ಇದೆ.  ಸೆಸ್ಪನ್ಸ್, ಸೈಕಲಾಜಿಕಲ್ ಥ್ರಿಲ್ಲರ್ ಕಥನವಾಗಿದೆ. ....

764

Read More...

Khanana.Film Press Meet.

Saturday, May 04, 2019

ಖನನ  ಕುತೂಹಲಕ್ಕೆ  ಶುಕ್ರವಾರ ತೆರೆ ಬೀಳಲಿದೆ         ಎರಡು ವರ್ಷದಿಂದ ಸುದ್ದಿಯಾಗಿದ್ದ ಕುತೂಹಲ ಕೆರಳಿಸಿದ್ದ ‘ಖನನ’ ಚಿತ್ರ ಕೊನೆಗೂ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿದೆ.  ಅಂದು  ಕೊಂಡಿದ್ದೆಲ್ಲಾ ಆದರೆ ಜೀವನ ಹೇಗಾಗುತ್ತೇ. ಹನಿ ಐ ಯಾಮ್ ಹೋಮ್ ಎಂದು ಎರಡು ಬಾರಿ ಹೇಳವುದು.  ಹೀಗೆ ಟ್ರೈಲರ್‌ದಲ್ಲಿ  ಬರುವ ಪವರ್‌ಫುಲ್  ಡೈಲಾಗ್‌ಗಳಲ್ಲಿ ಇದು ಒಂದಾಗಿದೆ.  ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ರಾಧಾ ಪ್ರಕಾರ ಸಿನಿಮಾದಲ್ಲಿ   ಪಾಪ ಮಾಡುವವನಿಗೆ ಆಯಾಗಿ, ಖುಷಿಯಾಗಿರುತ್ತದೆ. ಅದು ಶಾಪವಾಗಿ ಪರಿಣಿಮಿಸಿದಾಗ ಅದರ ಪ್ರತಿಕ್ರಿಯೆ ಹೇಗಿರುತ್ತದೆ. ....

734

Read More...

Ranam.Film Press Meet.

Wednesday, May 01, 2019

ರೈತರಿಗಾಗಿ  ರಣಂ          ‘ರಣಂ’ ಚಿತ್ರದಲ್ಲಿ ಅತಿರಥ ಮಹಾರಥರ ತಂಡವೇ ಸೇರಿಕೊಂಡಿದೆ.   ಪ್ರಸಕ್ತ ಸ್ಟಾರ್ ನಟಿ ಅನುಷ್ಕಾಶೆಟ್ಟಿ ಅವರನ್ನು ಪರಿಚಯಿಸಿದ ತೆಲುಗು ನಿರ್ದೇಶಕ  ವಿ.ಸಮುದ್ರ,  ಯುವರಾಜ, ಬಹದ್ದೂರ್, ಭರ್ಜರಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಆರ್.ಶ್ರೀನಿವಾಸ್,  ಆ ದಿನಗಳ ಖ್ಯಾತಿಯ ಚೇತನ್, ಚಿರಂಜೀವಿಸರ್ಜಾ, ವರಲಕ್ಷೀಶರತ್‌ಕುಮಾರ್,  ಭರ್ಜರಿಚೇತನ್‌ಕುಮಾರ್-ಎ.ಪಿಅರ್ಜುನ್ ಸಾಹಿತ್ಯದ ಆರು ಹಾಡುಗಳಿಗೆ ಸಂಗೀತ ಒದಗಿಸಿರುವ ರವಿಶಂಕರ್, ಸಾಹಸ ಡಾ.ರವಿವರ್ಮ-ಥ್ರಿಲ್ಲರ್‌ಮಂಜು, ಛಾಯಾಗ್ರಹಣ ನಿರಂಜನ್‌ಬಾಬು, ಸಂಕಲನ ದೀಪು.ಎಸ್.ಕುಮಾರ್  ಇನ್ನು ಮುಂತಾದ ಪ್ರತಿಭೆಗಳು ಇರುವುದರಿಂದಲೇ  ಸಿನಿಮಾಕ್ಕೆ ಹೈಪ್ ....

821

Read More...
Copyright@2018 Chitralahari | All Rights Reserved. Photo Journalist K.S. Mokshendra,