Yaarige Yaaruntu Film

Monday, October 29, 2018

                    ಸದ್ಯದಲ್ಲೆ ಯಾರಿಗೆ ಯಾರುಂಟು         ‘ಯಾರಿಗೆ ಯಾರುಂಟು’  ಸಿನಿಮಾದಲ್ಲಿ ರಂಗಣ್ಣ ಎಂಬುವರು ಪಾತ್ರಗಳನ್ನು ಪರಿಚಯ ಮಾಡಿಕೊಡಲಿದ್ದಾರೆ. ಈತ ಬೇರೆ ಯಾರು ಅಲ್ಲ.   ನಿರ್ದೇಶಕರ ಕಲ್ಪನೆಯಲ್ಲಿ  ಸೃಷ್ಟಿ ಮಾಡಿಕೊಂಡಿರುವ  ಕಾರ್ಟೂನ್ ಬೊಂಬೆ. ಕತೆಯು ಆರೋಗ್ಯಧಾಮ ಎನ್ನುವ ಜಾಗದಲ್ಲಿ ನಡೆಯುತ್ತದೆ. ನಾಯಕ ವೈದ್ಯನಾಗಿದ್ದು ಬ್ರಹ್ಮಚಾರಿ. ತನಗೆ ನೇರವಾಗಿ ಬಂದು ಪ್ರೀತಿಸುತ್ತೇನೆ ಎನ್ನುವ ಹುಡುಗಿಯನ್ನು ಮದುವೆಯಾಗುತ್ತೆನೆ ಎಂಬ ಧೋರಣೆ ಗುಣವುಳ್ಳವನು.  ಅದರಂತೆ ಇವನ ಬದುಕಿನಲ್ಲಿ ಮೂವರು ಹುಡುಗಿಯರು ಬಂದು ಹೋಗುತ್ತಾರೆ.  ಶೀರ್ಷಿಕೆಯಂತೆ ಯಾರಿಲ್ಲ, ಯಾರಿದ್ದಾರೆ ....

808

Read More...

Neuron Film Pooja

Sunday, October 28, 2018

                  ವೈಜ್ಘಾನಿಕ ಕುರಿತ ನ್ಯೂರಾನ್           ಸೈಂಟಿಫಿಕ್ ಸೆಸ್ಪನ್ಸ್, ಥ್ರಿಲ್ಲರ್ ‘ನ್ಯೂರಾನ್’ ಸಿನಿಮಾಕ್ಕೆ  ಕತೆ, ಚಿತ್ರಕತೆ ಬರೆದು  ಪ್ರಥಮಬಾರಿ ನಿರ್ದೇಶನ ಮಾಡುತ್ತಿರುವುದು  ವಿಕಾಸ್‌ಪುಷ್ಪಗಿರಿ. ಒಬ್ಬ ಮನುಷ್ಯನಲ್ಲಿ ಒಂದು ಮಿಲಿಯನ್ ಜೀವಕಣಗಳು ಇರಲಿದ್ದು, ಇವುಗಳು  ನ್ಯೂರಾನ್ ಮೂಲಕ ಕಾರ್ಯರೂಪಕ್ಕೆ ಬರುತ್ತದೆ. ಅದರಂತೆ ಕತೆಯಲ್ಲಿ ನಾಯಕ ಪಿ.ಹೆಚ್.ಡಿ ಮಾಡಿದ್ದು, ಪ್ರಕೃತಿ ಸಂಶೋಧನೆ  ನಡೆಸಿರುತ್ತಾನೆ. ಕೆಲಸದ ನಿಮಿತ್ತ  ವಿದೇಶಕ್ಕೆ ಹೋದಾಗ ಭಾರತದಲ್ಲಿ ಹುಡುಗಿ ಮಿಸ್ಸಿಂಗ್ ಅಂತ ತಿಳಿಯುತ್ತದೆ. ವಾಪಸ್ಸು ಬಂದಾಗ ಮತ್ತೋಬ್ಬಳ ಪ್ರವೇಶವಾಗುತ್ತದೆ. ಹೀಗೆ ಮೂವರು ....

184

Read More...

A2 A2 A Film Audio Rel

Saturday, October 27, 2018

೨ ಎ೨ ಎ ಗೀತೆಗಳು ಹೊರಬಂತು       ವಿನೂತನ ಶೀರ್ಷಿಕೆ ಹೊಂದಿರುವ  ‘ಎ೨ ಎ೨ ಎ’ ಚಿತ್ರವು ಮೂರು ಪಾತ್ರಗಳ ಸುತ್ತ ಸಾಗುತ್ತದೆ. ನಾಯಕ ಆದಿಯಾಗಿ, ಆರಂಭದಲ್ಲಿ ನಾಯಕಿ ಹಾಗೂ ಅಂತ್ಯಕ್ಕೆ ಹಿರಿಯ ನಟಿ ರೂಪದೇವಿ ಇದ್ದಾರೆ.  ಎಲ್ಲಾ ಪಾತ್ರಗಳು ಎ ಅಕ್ಷರದಲ್ಲಿ ಬಂದು ಹೋಗುತ್ತದೆ.  ಎರಡೆನೆ ಬಾರಿ ನಿರ್ದೇಶಕರಾಗಿರುವ ಆರ್.ಕೆ.ನಾಯಕ್ ಹೇಳುವಂತೆ ಜೋಗಿ, ಬಂದನ, ಹುಚ್ಚ, ಕಸ್ತೂರಿನಿವಾಸ ಹಾಗೂ ಉಪೇಂದ್ರ ಚಿತ್ರಗಳ ಒಂದು ಏಳೆಯನ್ನು ತೆಗೆದುಕೊಂಡು ಕತೆ ಸಿದ್ದಪಡಿಸಲಾಗಿದೆ.  ಅದು ಏನು ಎಂಬುದಕ್ಕೆ ಸಿನಿಮಾ ನೋಡಬೇಕೆಂತೆ.      ವೃತ್ತಿಯಲ್ಲಿ ಸರ್ಕಾರಿ ನೌಕರರಾಗಿರುವ ಪ್ರತಾಪ್ ಮೊದಲಬಾರಿ ನಾಯಕನಾಗಿ ಅಭಿನಯಿಸಿದ್ದಾರೆ. ....

180

Read More...

Preethi Keli Sneha Kaledukollabebi

Saturday, October 27, 2018

                        ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ          ಸುಪ್ರಭಾತ, ಅಮೃತವರ್ಷಿಣಿ ಚಿತ್ರಗಳ  ನಿರ್ದೇಶಕ ದಿನೇಶ್‌ಬಾಬು ಪ್ರೀತಿಯ ಕುರಿತಂತೆ ‘ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳ ಬೇಡಿ’ ಚಿತ್ರಕ್ಕೆ ಕತೆ, ಚಿತ್ರಕತೆ, ಛಾಯಗ್ರಹಣ ಜೊತೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಅದಕ್ಕೆಂದು  ವಿಚಿತ್ರ ಪ್ರೀತಿ ಕತೆ, ಪ್ರೀತಿ ಬಲಶಾಲಿಯಾಗಿದೆ ಅಂತ ಪೋಸ್ಟರ್‌ನಲ್ಲಿ ಮುದ್ರಿಸಿದ್ದಾರೆ. ಎಲ್ಲರ ಜೀವನದಲ್ಲಿ ನಡೆದಿರುವ ಸನ್ನಿವೇಶಗಳು ನೋಡುಗರಿಗೆ ಅನಿಸುತ್ತದಂತೆ. ಇದರ ಕುರಿತು ಗೊಂದಲಗಳಿಗೆ ಸ್ಪಷ್ಟಿಕರಣ ನೀಡಿ, ಕ್ಲೈಮಾಕ್ಸ್‌ನಲ್ಲಿ  ಸ್ನೇಹಕ್ಕಿಂತ ಪ್ರೀತಿ ....

179

Read More...

Londonalli Lambodara

Saturday, October 27, 2018

ಲಂಡನ್‌ನಲ್ಲಿ ಲಂಬೋಧರನ ಆಟಟೋಪಗಳು          ‘ಲಂಡನ್‌ನಲ್ಲ ಲಂಬೋಧರ’  ಕತೆಯು  ದಿನಭವಿಷ್ಯವನ್ನು  ನಂಬಿಕೊಂಡು  ದಿನಚರಿ ಆರಂಭಿಸಿದಾಗ ಅವನ ಜೀವನದಲ್ಲಿ ಏನೇನು ಘಟನೆಗಳು ನಡೆಯುತ್ತವೆ. ನಂಬಿಕೆ ಮೇಲೆ ತೊಂದರೆಗಳು ಆಗುತ್ತಿದ್ದರೆ ಪ್ರೇಕ್ಷಕರಿಗೆ ನಗು ತರಿಸುತ್ತದೆ. ಅದನ್ನು ಹೇಗೆ ಸರಿಪಡಿಸಿಕೊಳ್ಳುತ್ತಾನೆ. ಚಿಕ್ಕ ಮನೆಯಿಂದ ಶುರುವಾದ ಕತೆಯು ಲಂಡನ್‌ಗೆ ಕರೆದುಕೊಂಡು ಹೋಗುತ್ತದೆ. ಇಂತಹ ಸನ್ನಿವೇಶಗಳನ್ನು ಕಾಮಿಡಿ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ನೋಡುಗರಿಗೆ ಲಂಬೋದರ ಹೊಂದಿಕೆಯಾಗುತ್ತಾರೆ.  ಕಿರುಚಿತ್ರ ಹಾಗೂ ಹಲವು ನಿರ್ದೇಶಕ ಬಳಿ ಕೆಲಸ ಮಾಡಿದ ಅನುಭವ ಇರುವ ರಾಜ್‌ಸೂರ್ಯ ಮೊದಲಬಾರಿ ಕತೆ ಬರೆದು  ....

184

Read More...

Sree Hasanambha Mahime Film

Saturday, October 27, 2018

            ತೆರೆ ಮೇಲೆ ಶ್ರೀ ಹಾಸನಾಂಬ ದೇವಿ ಮಹಿಮೆ          ಶ್ರೀ ಹಾಸನಾಂಬ ದೇವಿಯ ದರ್ಶನವು ವರ್ಷಕ್ಕೆ ಒಂದು ವಾರಗಳ ಮಾತ್ರ ತೆರೆದು, ಕೊನೆ ದಿವಸದಂದು ದೇವಿಗೆ ದೀಪ, ಹೂ ಇಡಲಾಗಿದ್ದು,  ವರ್ಷದ ನಂತರ ಬಾಗಿಲು ತೆಗೆದಾಗ ದೀಪ ಉರಿಯುತ್ತಿದ್ದು, ಹೂ ಬಾಡಿರುವುದಿಲ್ಲ.  ಆಚಾರ ಗೊತ್ತಿದ್ದರೂ, ಹಿನ್ನಲೆ ಏನು? ಇದರ ನಡುವೆ ಏನಾಗಿದೆ, ಯಾಕೆ ಬಾಗಿಲು ಪ್ರತಿ ದಿವಸ ತೆಗೆಯುವುದಿಲ್ಲವೆಂದು ಇಂದಿಗೂ ತಿಳಿದಿರುವುದಿಲ್ಲ. ದೇವಿಯು ಹೇಗೆ ಉದ್ಬವವಾಯಿತು.  ಇಂತಹ ಸಾಕಷ್ಟು ವಿಷಯಗಳನ್ನು ‘ಶ್ರೀ ಹಾಸನಾಂಬ ಮಹಿಮೆ’ ಎನ್ನುವ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರಕತೆ,ಸಾಹಿತ್ಯ, ಸಂಭಾಷಣೆ ....

187

Read More...

Galli Bekery Film Audio Rel

Friday, October 26, 2018

ನೈಜ ಘಟನೆ ಚಿತ್ರ           ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ  ‘ಗಲ್ಲಿ ಬೇಕರಿ’  ಸಿನಿಮಾದ ಕತೆಯು  ಗಲ್ಲಿಯಲ್ಲಿರುವ ಬೇಕರಿಯಲ್ಲಿ  ಕೆಲಸ ಮಾಡುವ ಹುಡುಗ, ಅದೇ ಏರಿಯಾದಲ್ಲಿರುವ ಪೋಲೀಸ್ ಆಫೀಸರ್ ಮಗಳು. ಇಬ್ಬರ ಮಧ್ಯೆ ನಡೆಯುವ ಪ್ರೇಮಕತೆಯನ್ನು  ಸಿನಿಮಾದಲ್ಲಿ ಹೇಳಲಾಗಿದೆ.   ನೈಜ ಘಟನೆಯಲ್ಲಿ  ಪ್ರೀತಿಸಿದ ಹುಡುಗನನ್ನು ಅವಳ ಅಪ್ಪ ಕೊಲೆ ಮಾಡಿಸಿರುತ್ತಾರೆ. ಚಿತ್ರದಲ್ಲಿ  ಇಬ್ಬರು ಒಂದಾಗುವುದನ್ನು  ತೋರಿಸಲಾಗಿದೆ.  ಆತನನ್ನು  ಹುಡುಕಿಕೊಡುವ ಜವಬ್ದಾರಿಯನ್ನು ಜಯಕರ್ನಾಟಕ  ಸಂಘವು ವಹಿಸಿಕೊಂಡಂತ ಸನ್ನಿವೇಶವನ್ನು ಸೃಷ್ಸಿಸಿದ್ದು, ಸಂಘಕ್ಕೆ  ಅಂತಲೇ ಒಂದು ಹಾಡನ್ನು ರಚಿಸಿ ೨೦ ಜಿಲ್ಲೆಗಳಲ್ಲಿ  ....

182

Read More...

Best Friends Film

Friday, October 26, 2018

                  ಪ್ರಶಸ್ತಿ ಆಯ್ಕೆಯಲ್ಲಿ ಲಾಭಿ           ೨೦೧೭ನೇ ಸಾಲಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಿದ ಬೆನ್ನಲ್ಲೆ ತರಹೆವಾರು ಟೀಕೆಗಳು ಕೇಳಿಬರುತ್ತವೆ. ಅದರಂತೆ ಮೊದಲ ಸಾಲಿನಲ್ಲ ಇದರು ಕುರಿತು ಮಾತನಾಡಿದ್ದು ‘ಬೆಸ್ಟ್ ಫ್ರಂಡ್ಸ್’ ನಿರ್ದೇಶಕ ಟೀಶಿ. ವೆಂಕಟೇಶ್. ಅವರು ಮಾತನಾಡಿ  ಚಲನಚಿತ್ರ  ಪ್ರಶಸ್ತಿಯಲ್ಲಿ ಸರಿಯಾದ ಮಾನದಂಡ ಅನುಸರಿಸದೆ, ಶಿಪಾರಸ್ಸು ಇರುವವರಿಗೆ  ಪ್ರಶಸ್ತಿ ನೀಡಲಾಗಿದೆ. ಚಿತ್ರಗಳನ್ನು  ಹರಾಜು  ರೀತಿಯಲ್ಲಿ ಪರಿಗಣಿಸಿದ್ದಾರೆ.  ೧೫೮ ವರ್ಷಗಳ ಕಾನೂನು ಹೋರಾಟದ ನಂತರ   ಮೂರನೇ ಜಾತಿಯ ಜನರ ಪರವಾಗಿ ಹಾಗೂ   ಕಾಯ್ದೆ ೩೭೭ ಪ್ರಕಾರ ಪರಸ್ಪರ ಪ್ರೀತಿ ....

176

Read More...

Tarakasura Film Trailer Launch

Thursday, October 25, 2018

ಜಾನಪದ ಕಲೆ ಸಾರುವ ತಾರಕಾಸುರ        ‘ತಾರಕಾಸುರ’ ದಲ್ಲಿ ಜಾನಪದ ಕಲೆಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದು ತಂಡವು ಮಾಹಿತಿಯನ್ನು ಹೇಳಿಕೊಂಡಿರಲಿಲ್ಲ.   ನಿರ್ದೇಶಕ ಚಂದ್ರಶೇಖರಬಂಡಿಯಪ್ಪ ಮಾತನಾಡಿ ಸಾವಿರ ವರ್ಷಗಳ ಇತಿಹಾಸ ಇರುವ ಬುಡ್ ಬುಡ್‌ಕೆ ಇಂದು ಅಳಿವಿನ ಅಂಚಿನಲ್ಲಿದೆ. ಅವರ ತಲೆಮಾರುಗಳು ಮಾಯವಾಗಿದ್ದು, ಪಾವಗಡ, ಮಂಡ್ಯಾ ಸ್ಥಳಗಳಲ್ಲಿ ಮಾತ್ರ ಕೆಲವರು ಈಗಲೂ ಇದ್ದಾರೆ. ಅವರನ್ನು ಸಂಪರ್ಕಿಸಿ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಕತೆ ಸಿದ್ದಪಡಿಸಿಕೊಂಡು ಜನರಿಗೆ ಮನರಂಜನೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.  ಸಿನಿಮಾ ನೋಡಿದ ಸೆನ್ಸಾರ್‌ನವರು ಇದನ್ನು ಬ್ಯಾನ್ ಮಾಡಲು ಶಿಪಾರಸ್ಸು ....

195

Read More...

Tarakasura Film Trailer

Thursday, October 25, 2018

                 ಜಾನಪದ ಕಲೆ ಸಾರುವ ತಾರಕಾಸುರ        ‘ತಾರಕಾಸುರ’ ದಲ್ಲಿ ಜಾನಪದ ಕಲೆಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದು ತಂಡವು ಮಾಹಿತಿಯನ್ನು ಹೇಳಿಕೊಂಡಿರಲಿಲ್ಲ.   ನಿರ್ದೇಶಕ ಚಂದ್ರಶೇಖರಬಂಡಿಯಪ್ಪ ಮಾತನಾಡಿ ಸಾವಿರ ವರ್ಷಗಳ ಇತಿಹಾಸ ಇರುವ ಬುಡ್ ಬುಡ್‌ಕೆ ಇಂದು ಅಳಿವಿನ ಅಂಚಿನಲ್ಲಿದೆ. ಅವರ ತಲೆಮಾರುಗಳು ಮಾಯವಾಗಿದ್ದು, ಪಾವಗಡ, ಮಂಡ್ಯಾ ಸ್ಥಳಗಳಲ್ಲಿ ಮಾತ್ರ ಕೆಲವರು ಈಗಲೂ ಇದ್ದಾರೆ. ಅವರನ್ನು ಸಂಪರ್ಕಿಸಿ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಕತೆ ಸಿದ್ದಪಡಿಸಿಕೊಂಡು ಜನರಿಗೆ ಮನರಂಜನೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.  ಸಿನಿಮಾ ನೋಡಿದ ....

166

Read More...

Tarakasura Film Trailer

Thursday, October 25, 2018

                 ಜಾನಪದ ಕಲೆ ಸಾರುವ ತಾರಕಾಸುರ        ‘ತಾರಕಾಸುರ’ ದಲ್ಲಿ ಜಾನಪದ ಕಲೆಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದು ತಂಡವು ಮಾಹಿತಿಯನ್ನು ಹೇಳಿಕೊಂಡಿರಲಿಲ್ಲ.   ನಿರ್ದೇಶಕ ಚಂದ್ರಶೇಖರಬಂಡಿಯಪ್ಪ ಮಾತನಾಡಿ ಸಾವಿರ ವರ್ಷಗಳ ಇತಿಹಾಸ ಇರುವ ಬುಡ್ ಬುಡ್‌ಕೆ ಇಂದು ಅಳಿವಿನ ಅಂಚಿನಲ್ಲಿದೆ. ಅವರ ತಲೆಮಾರುಗಳು ಮಾಯವಾಗಿದ್ದು, ಪಾವಗಡ, ಮಂಡ್ಯಾ ಸ್ಥಳಗಳಲ್ಲಿ ಮಾತ್ರ ಕೆಲವರು ಈಗಲೂ ಇದ್ದಾರೆ. ಅವರನ್ನು ಸಂಪರ್ಕಿಸಿ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಕತೆ ಸಿದ್ದಪಡಿಸಿಕೊಂಡು ಜನರಿಗೆ ಮನರಂಜನೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.  ಸಿನಿಮಾ ನೋಡಿದ ....

158

Read More...

Sarkari Hiriya Prathamika Shaale Kasaragodu

Friday, October 26, 2018

ಸರ್ಕಾರಿ ಶಾಲೆಗೆ ೫೦ರ ಹೆಜ್ಜೆ ಮಕ್ಕಳ ಚಿತ್ರ ‘ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೂಡು’  ೫೦ ದಿನಗಳನ್ನು ಪೂರೈಸಿ  ೭೦ ಕೇಂದ್ರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದರನ್ವಯ  ಸರಳ ಸಮಾರಂಭವನ್ನು ತಂಡವು ಏರ್ಪಸಿದ್ದು, ತಂತ್ರಜ್ಘರು, ಕಲಾವಿದರು ಆಗಮಿಸಿ ಖುಷಿಯನ್ನು ಹಂಚಿಕೊಂಡರು.  ನಿರ್ದೇಶಕ ರಿಶಬ್‌ಶೆಟ್ಟಿ  ಚಿತ್ರವು ಹುಟ್ಟುಕೊಂಡ ಬಗೆಯನ್ನು ನೆನಪಿಸಿಕೊಂಡರು.   ಸಿನಿಮಾವು  ಹೇಗಾದರೂ  ಜನರಿಗೆ ತಲುಪಬೇಕೆಂಬ  ಅದಮ್ಯ ಬಯಕೆಯಿಂದ  ನಾವೆಲ್ಲರೂ  ಸಂಭಾವನೆರಹಿತ ಶ್ರಮ ವಹಿಸಿದ್ದೇವೆ.  ಟಗರು, ರ‍್ಯಾಂಬೋ ನಂತರ ಜನರು ಚಿತ್ರಮಂದಿರಕ್ಕೆ ಬರುತ್ತಿರುವುದಾಗಿ ಅಲ್ಲಿಗೆ ಭೇಟಿ ನೀಡಿದಾಗ ಮಾಲೀಕರು ....

241

Read More...

Rangamandira Film

Friday, October 26, 2018

೮೦ ಕಲಕಾವಿದರ ರಂಗಮಂದಿರ ಪ್ರಚಲಿತ  ಎರಡು-ಮೂರು ಪಾತ್ರಗಳಲ್ಲಿ ಚಿತ್ರಗಳು ಬರುತ್ತಿವೆ ಅಪರೂಪಕ್ಕೆ ಎನ್ನುವಂತೆ ೮೦ಕ್ಕೂ ಹೆಚ್ಚು ಕಲಾವಿದರು ನಟಿಸುತ್ತಿರುವ  ‘ರಂಗಮಂದಿರ’ ಚಿತ್ರವೊಂದು ಶೇಕಡ ೬೦ ರಷ್ಟು ಚಿತ್ರೀಕರಣ ಮುಗಿಸಿದೆ. ಸದ್ಯ   ಗ್ಯಾಂಟಿಗನ ಹಳ್ಳಿ  ಸಮೀಪ ಇರುವ ದೊಡ್ಡ ಬಂಗಲೆಯಲ್ಲಿ ತಂಡವು ಬೀಡು ಬಿಟ್ಟಿತ್ತು. ಒಂದು ದೃಶ್ಯ ಓಕೆ ಆದ ನಂತರ ನಿರ್ದೇಶಕರು ಬ್ರೇಕ್ ಎಂದಾಗ ಎಲ್ಲರೂ  ಮಾದ್ಯಮದ ಮುಂದೆ ಹಾಜರಾದರು.  ಗ್ಯಾಪ್ ನಂತರ ನಿರ್ಮಾಪಕರು ಅವಕಾಶ ನೀಡಿದ್ದಾರೆ. ಹಾಡುಗಳಿಗೆ ದುಬೈ, ಯುರೋಪ್ ದೇಶಗಳಿಗೆ ಹೋಗುವ ಇರಾದೆ ಇದೆ. ಎಲ್ಲಾ ಕಲಾವಿದರು  ಇರುವುದರಿಂದ ತಮ್ಮನ್ನು ಆಹ್ವಾನಿಸಲಾಗಿದೆ ಎಂದು ನಿರ್ದೇಶಕ ....

199

Read More...

Hagalu Kanasu Film

Friday, October 26, 2018

ದಿನೇಶ್‌ಬಾಬು  ಹಗಲು  ಕನಸು ಚಿತ್ರರೂಪದಲ್ಲಿ ಸುಪ್ರಭಾತ, ಅಮೃತವರ್ಷಿಣಿ ಚಿತ್ರಗಳ ನಿರ್ದೇಶಕ ದಿನೇಶ್‌ಬಾಬು ಅವರಿಗೆ ಯಾವಗಲೂ  ‘ಹಗಲು ಕನಸು’ ಬರುತ್ತಿದೆ. ಅದನ್ನೆ ಯಾತಕ್ಕೆ ಸಿನಿಮಾ ಮಾಡಬಾರದೆಂದು ಬಯಸಿ, ಬಂದಂತ ಕನಸುಗಳನ್ನು   ಅಕ್ಷರ ರೂಪಕ್ಕೆ ತಂದು ಇಂದು ತೆರೆ ಮೇಲೆ ತೋರಿಸಲು ಸಜ್ಜಾಗಿದ್ದಾರೆ.  ಒಂದು ಮನೆಯಲ್ಲಿ ನಾಲ್ಕು ದಿವಸ ನಡೆಯುವ ಕತೆಯಲ್ಲಿ  ಮೂವರು ಅಣ್ಣ ತಮ್ಮಂದಿರು ಮತ್ತು ಇಬ್ಬರು ಸಹೋದರಿಯರು. ಹಿರಿಯಣ್ಣನಾಗಿ ನೀನಾಸಂ ಅಶ್ವಥ್, ಮಾಸ್ಟರ್ ಆನಂದ್ ಮತ್ತು ಅಶ್ವಿನ್‌ಹಾಸನ. ನಾಯಕಿಯಾಗಿ ಸನಿಹಯಾಧವ್  ಆನಂದ್‌ಗೆ  ಜೋಡಿ.  ತಾಯಿಯಾಗಿ ಚಿತ್ಕಲಾಬಿರಾದಾರ್, ....

209

Read More...

Jagathkiladi Audio

Friday, October 26, 2018

ಹೂರಬಂದ ಜಗತ್ ಕಿಲಾಡಿ ಗೀತೆಗಳು ‘ಜಗತ್‌ಕಿಲಾಡಿ’  ಚಿತ್ರದ   ನಿರ್ಮಾಪಕ ಲಯನ್ ಆರ್.ರಮೇಶ್‌ಬಾಬು ಅವರ ಗೆಳಯರೊಬ್ಬರು ಆನೇಕಲ್‌ದಲ್ಲಿ ಬೆಳ್ಳಿ ನಾಣ್ಯದ ಮೂಟೆ ಕೊಡುವುದಾಗಿ ನಂಬಿಸಿ ವಂಚನೆಗೊಳಗಾಗಿದ್ದಾರೆ.  ನಂತರ ತಮಿಳು ಚಿತ್ರದಲ್ಲಿ ರೈಸ್ ಪುಲ್ಲಿಂಗ್ ವ್ಯವಹಾರದ ಕುರಿತ ಕತೆಯು ಇಲ್ಲಿ ನಡೆದಂತೆ ಇರುವುದರಿಂದ  ಕನ್ನಡಕ್ಕೆ ಸೂಟ್ ಆಗುತ್ತಿರುವ ಕಾರಣ ಹಣ ಹೊಡಿದ್ದು ಅಲ್ಲದೆ  ನ್ಯಾಯಧೀಶರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.   ಎಲ್ಲಿಯವರೆಗೆ ವಂಚನೆಗೆ  ಒಳಗಾದವರು  ಇರುತ್ತಾರೋ ಅಲ್ಲಿಯವರೆಗೆ ಮೋಸಗಾರರು  ಇದ್ದೇ ಇರುತ್ತಾರೆಂದು, ಮತ್ತು ಇದರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕೆಂದು ಜಾಗೃತಿ ಮೂಡಿಸುವ ....

204

Read More...

demo

Friday, October 12, 2018

fdfdf

188

Read More...

Aadi Purana Film

Saturday, October 13, 2018

‘ಆದಿ ಪುರಾಣ’   ಚಿತ್ರಕ್ಕೆ ಎ ಪ್ರಮಾಣ ಬಂದ ಕಾರಣ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಮೋಹನ್‌ಕಾಮಾಕ್ಷಿ  ಸೆನ್ಸಾರ್‌ನವರು ಚಿತ್ರ  ಚೆನ್ನಾಗಿ ಬಂದಿದೆ. ಎ ಕೊಡುತ್ತೇವೆ ಅಂತಾರೆ.  ರವಿಚಂದ್ರನ್ ಹಾಡನ್ನು ಐದು ಸೆಕೆಂಡ್ ಬಳಸಲಾಗಿದೆ. ಆ ಚಿತ್ರವು ಯು ಆಗಿತ್ತು.  ಅದನ್ನೆ ಬಳಿಸಿದರೆ ಎ ನೀಡಿದರು.  ಆರ್‌ಸಿಗೆ ಹೋಗೋಣವೆಂದರೆ ಈಗಾಗಲೇ ತಡವಾಗಿದೆ. ಮತ್ತೆ ಸಾಕಷ್ಟು ಹಣ ಖರ್ಚಾಗುತ್ತೆ.  ವಿಧಿ ಇಲ್ಲದೆ ಅದರಲ್ಲೆ  ತೃಪ್ತಿ ಪಡಬೇಕಾಯಿತು. ಅದಕ್ಕಾಗಿ ಎ ಫಾರ್ ಆಲ್ ಎಂದುಕೊಂಡು ಬಿಡುಗಡೆ ಮಾಡುತಿದ್ದೇವೆ ಎಂದರು.

 

216

Read More...

Snehave Preethi Cd

Saturday, October 13, 2018

ತೆಲುಗು ತಂಡದಿಂದ ಸಿದ್ದಗೊಂಡಿರುವ  ‘ಸ್ಮೇಹವೇ ಪ್ರೀತಿ’  ಚಿತ್ರದ ಕತೆಯು ಸ್ನೇಹ, ಪ್ರೀತಿ ಎರಡನ್ನು ಒಂದೇ ರೀತಿ ಅಳೆಯುವುದು ಬೇಡವೆಂದು ಹೇಳುವ ಪ್ರಯತ್ನ ಮಾಡಲಾಗಿದೆ.  ಕಾಲೇಜಿನಲ್ಲಿ  ಇಬ್ಬರು ಪ್ರೀತಿಸದೆ ಗೆಳಯರಾಗಿ ಇರುತ್ತಾರೆ. ಮುಂದೆ ಆತ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಗೆಳತಿ ಅವರಿಬ್ಬರನ್ನು ಒಂದು ಗೂಡಿಸುವಲ್ಲಿ ಸಪಲಳಾಗುವುದು ಒಂದು ಏಳೆಯ ಸಾರಾಂಶವಾಗಿದೆ.  ಹೈದರಾಬಾದ್, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ನಾಯಕ ಸೂರಜ್‌ಗೌಡ, ಪೋಷಕ ಕಲಾವಿದರು ಹೂರತುಪಡಿಸಿದರೆ ಬಾಂಬೆ ಮೂಲದ ಸೋನಿಯಾ, ಫರ  ನಾಯಕಿಯರು, ಉಳಿದಂತೆ ಎಲ್ಲರೂ ತೆಲುಗುನವರೆ ಆಗಿರುವುದು ವಿಶೇಷ.

200

Read More...

Puta 109(Film)

Saturday, October 13, 2018

‘ಪುಟ ೧೦೯’ ಚಿತ್ರದ ಅವಧಿ ೯೦ ನಿಮಿಷ. ಒಟ್ಟು ೨೫ ಸನ್ನಿವೇಶಗಳು. ಅದರಲ್ಲಿ  ೨೪ ಸನ್ನಿವೇಶವು  ೨೮ ನಿಮಿಷದಲ್ಲಿ ಕಾಣಿಸಿಕೊಂಡರೆ, ೧ ಸನ್ನಿವೇಶ   ೬೨ ನಿಮಿಷಗಳು  ತೆಗೆದುಕೊಳ್ಳುತ್ತದೆ.  ಎರಡು ಪಾತ್ರಧಾರಿಗಳು  ಮಾತನಾಡುತ್ತಾರೆ. ಹಾಗಂತ ನೋಡುಗರಿಗೆ ಬೋರ್ ಆಗದಂತೆ ಹಲವು ಷಾಟ್‌ಗಳನ್ನು ವಿಭಾಗಿಸಲಾಗಿದೆ. ಎರಡು ಹಾಡುಗಳಿಗೆ ಸಂಗೀತ ಗಣೇಶ್‌ನಾರಾಯಣ್ ಒದಗಿಸಿದ್ದಾರೆ. ಸುದೀಪ್ ಚಿತ್ರ ವೀಕ್ಷಿಸಿ ಇದನ್ನು ತೆಲುಗು, ತಮಿಳು ಭಾಷೆಯಲ್ಲಿ ನಿರ್ಮಾಣ ಮಾಡಲು ಆಸಕ್ತಿ ತೋರಿಸಿರುವುದು ಇವರೊಂದಿಗೆ ಜಾಕ್ ಮಂಜು ಸೇರಿಕೊಂಡಿದ್ದಾರೆ.

213

Read More...

Dr.Priya Hassan

Saturday, October 13, 2018

ಜಂಬದ ಹುಡುಗಿ, ಬಿಂದಾಸ್ ಹುಡುಗಿ ಅಂತ ಗುರುತಿಸಿಕೊಂಡಿರುವ ನಿರ್ದೇಶಕಿ, ನಿರ್ಮಾಪಕಿ,ನಟಿ, ಕನ್ನಡ ಪರ ಹೋರಾಟಗಾರತಿ  ಪ್ರಿಯಾಹಾಸನ್   ಅವರ ಹದಿನೈದು ವರ್ಷದ  ಸೇವೆಯನ್ನು ಗುರುತಿಸಿದ ಜರ್ಮನ್  ವಿಶ್ವವಿದ್ಯಾಯಲವು ಡಾಕ್ಟರೇಟ್ ಗೌರವ ನೀಡಿದೆ. ಇವರ ಮೊದಲ ನಿರ್ಮಾಣ, ನಟನೆಯ ಜಂಬದಹುಡುಗಿಯಲ್ಲಿ ಯಶ್ ಅವಕಾಶ ನೀಡಿದ್ದರು.  ಸದಾ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದ್ದು, ಹೊಸ ಚಿತ್ರ  ‘ರಣಚತುರೆ’ಗೆ  ನಾಲ್ಕು ಹುಡುಗರು, ಸಂಭಾಷನೆ, ಸಂಗೀತ ನಿರ್ದೇಶಕರನ್ನು  ಪರಿಚಯಿಸುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕತೆ ಸಿದ್ದಪಡಿಸಿದಲು  ಮೂರು  ಸಮಯ  ತೆಗೆದುಕೊಂಡಿದ್ದಾರೆ.  ಖಡಕ್ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಉಳಿದ ತಾರಗಣ, ....

297

Read More...
Copyright@2018 Chitralahari | All Rights Reserved. Photo Journalist K.S. Mokshendra,