Sri Atharvana Prathyngi.Film Press Meet.

Saturday, March 09, 2019

  ಶ್ರೀ ಅಂಗಾಳ ಪರಮೇಶ್ವರಿ ಅಮ್ಮನ ಶಕ್ತಿ, ಪವಾಡಗಳು          ಆಗಿನ ಕಾಲದಲ್ಲಿ ದೊಡ್ಡ ದೇವತೆಗಳನ್ನು ಕಾಪಾಡಲು ಪ್ರತ್ಯಂಗಿರಾ ದೇವಿಯು ಸೃಷ್ಟಿಯಾದಳು ಎಂದು ಹೇಳುತ್ತಾರೆ. ಈ ದೇವಿಗೆ ಅಂಗಾಳ  ಪರಮೇಶ್ವರಿ ಅಮ್ಮ ಅಂತಲೂ ಕರೆಯುತ್ತಾರೆ. ದೇವಿಯು ಬೆಂಗಳೂರಿನ ಬಿನ್ನಿಮಿಲ್ ರಸ್ತೆ, ಹೂಸೂರು ಬಳಿ ೧೦೮ ಅಡಿ ಎತ್ತರದ ದೇವಸ್ಥಾನದಲ್ಲಿ ರಾಹು-ಕೇತು ಒಂದೇ ಕಡೆ ಇರುವುದು ವಿಶೇಷ, ಮೂರನೆಯದು ಮಲೈಮಹದೇಶ್ವರದಲ್ಲಿ ಸ್ಥಾಪನೆಯಾಗಿದೆ. ಈ ಕ್ಷೇತ್ರದ ಮಹಿಮೆ ಇತೆರೆ ವಿಷಯಗಳನ್ನು ಸಾರುವ ‘ಶ್ರೀ ಅಥರ್ವಣ ಪ್ರತ್ಯಂಗಿರಾ’ ಚಿತ್ರವೊಂದು ಅಡಿಬರಹದಲ್ಲಿ ಶ್ರೀ ಅಂಗಾಳ ಪರಮೇಶ್ವರಿ ಅಮ್ಮನವರ ಭಕ್ತಿ ....

789

Read More...

Vajramuki.Neetha Shree Song.

Tuesday, March 05, 2019

ಸಿನಿಮಾಬಿಡುಗಡೆಗೆ ಸಿದ್ದವಾಗಿರುವ ವಜ್ರಮುಖಿ ನಟಿ ನೀತು ಮುಖ್ಯ ಭೂಮಿಕೆಯಲ್ಲಿ ತಯಾರಾಗಿರುವ ವಜ್ರಮುಖಿ ಚಿತ ಜೋಗ್ ಫಾಲ್ಸ್, ಸಾಗರ ಸೇರಿದಂತೆ ಮಲೆನಾಡಿನಲ್ಲಿ ನಲವತ್ತು ದಿನಗಳ ಚಿತ್ರೀಕರಣ ಮುಗಿಸಿಕೊಂಡು ಇದೀಗ ಬಿಡುಗಡೆಗೆ ಸಿದ್ದವಾಗಿದ್ದು ಚಿತvಂಡ ಇದೇ ತಿಂಗಳು ಮಾರ್ಚ ಕೊನೇ ವಾರದಲ್ಲಿ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ತನ್ನ ಮೊದಲ ಲುಕ್‌ನಿಂದಲೇ ಗಮನ ಸೆಳೆಯುತಿgವ ನೀತು ವಜ್ರಮುಖಿಯಾಗಿ ತೆರೆಯ ಮೇಲೆ ವಿಜೃಂಭಿಸಲಿದ್ದಾರೆ. ನಾಯಕನಾಗಿ ರೋಡ್ ರೋಮಿಯೋ ಖ್ಯಾತಿಯ ದಿಲೀಪ್ ಪೈ ಹಾಗೂ ನಾಯಕಿಯಾಗಿ ಸಂಜನ ನಾಯ್ಡು, ಪ್ರಕಾಶ್ ಹೆಗ್ಗೋಡು, ಶಶಿ ಕುಮಾರ್, ರವಿಕಿರಣ್, ಶೋಭಿತಾ, ರಾಘವೇಂದ್ರ ರೈ (ಮೀನಾನಾಥ) ಸ್ವಪ್ನಶ್ರೀ, ನೇಹಾ ಗೌಡ, ಅನಿಲ್ ....

814

Read More...

I Love You.Movie Video Songs Rel.

Friday, March 08, 2019

ಏಪ್ರಿಲ್‌ಗೆ  ಐ ಲವ್ ಯು ಪಕ್ಕಾ          ಪ್ರೇಮಿಗಳ  ದಿನದಂದು ‘ಐ ಲವ್ ಯು’ ಬಂದೇ ಬರುತ್ತದೆಂದು ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು  ಹೇಳುತ್ತಾ ಬಂದಿದ್ದರು. ಆದರೆ  ಅಂದುಕೊಂಡಂತೆ ಆಗಲಿಲ್ಲ. ಅದಕ್ಕೆ ಅವರು ಕಾರಣಗಳನ್ನು ಮಾದ್ಯಮದ ಮುಂದೆ ಬಿಚ್ಚಿಟ್ಟರು.  ಎರಡು ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವ ಕಾರಣ ಉಪೇಂದ್ರ ಆತುರ ಇಲ್ಲದೆ ಕೂಲ್ ಆಗಿ ಬಿಡುಗಡೆ ಮಾಡಲು ಸಲಹೆ ನೀಡಿದ್ದರು.  ಟಾಲಿವುಡ್‌ನಲ್ಲಿ ಬಹುದೊಡ್ಡ ವಿತರಣೆ ಸಂಸ್ಥೆ ಶ್ರೇಯಸ್ ಮೀಡಿಯಾದವರು  ಸುಮಾರು ೨೫೦ ಕೇಂದ್ರಗಳಲ್ಲಿ ತೆರೆಗೆ ತರಲು ಯೋಜನೆ  ಹಾಕಿಕೊಂಡಿದ್ದಾರೆ. ಪ್ರಥಮ ಹಂತವಾಗಿ ಇದೇ ೧೧ರಂದು  ಆ ....

969

Read More...

Missing Boy.Film Trailer Rel.

Thursday, March 07, 2019

ಚಂದನವನಕ್ಕೊಂದು  ಕ್ಯೂಆರ್  ಕೇಂದ್ರ  ತಂತ್ರಜ್ಘಾನ         ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಹೊಂದಿಕೊಳ್ಳುತ್ತಿದ್ದಾರೆ.  ಎಲ್ಲವನ್ನು ಮೊಬೈಲ್‌ದಲ್ಲಿ ನೋಡುವ ಅವಕಾಶ ಇರುವುದರಿಂದ ನಿರ್ಮಾಪಕರು ತಮ್ಮ ಚಿತ್ರದ ವಿವರಗಳನ್ನು  ಜನರಿಗೆ ತಲುಪಿಸಲು ಹಲವು ಮಾರ್ಗಗಳ ಮೊರೆ ಹೋಗುತ್ತಿರುವುದಂತೂ ಸತ್ಯ.  ಈಗ ಒಗ್ಗರಣೆ ಡಬ್ಬಿ ಖ್ಯಾತಿ ಮುರಳಿ ತಮ್ಮ ತಂಡದೊಂದಿಗೆ ಸೇರಿಕೊಂಡು ಹೊಸದಾಗಿ ಕಂಡುಹಿಡಿದಿರುವ ‘ಕ್ಯೂಆರ್ ಕೇಂದ್ರ’ ತಂತ್ರಜ್ಘಾನವು ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ‘ಮಿಸ್ಸಿಂಗ್ ಬಾಯ್’ ಚಿತ್ರದ ಮೂಲಕ ಪರಿಚಯವಾಗುತ್ತಿದೆ. ಇದರ ವಿಶೇಷತೆ ಏನೆಂದರೆ  ಆಯಾ ಚಿತ್ರದ ಪೋಸ್ಟರ್‌ನಲ್ಲಿ  ಒಂದು ....

747

Read More...

Yajamana.Film Success Meet.

Wednesday, March 06, 2019

ಎಲ್ಲರೂ ಇದ್ದರೆ ಸಕ್ಸಸ್ ಅಂತ ಕಾಣುವುದು - ದರ್ಶನ್         ‘ಜಗ್ಗುದಾದ’ ಸಂತೋಷಕೂಟ ಸಂದರ್ಭದಲ್ಲಿ ದರ್ಶನ್, ತಂಡವು ಇಲ್ಲದೆ ಇರುವುದನ್ನು ಕಂಡು ನೇರವಾಗಿ ಬೇಸರವನ್ನು ನಿರ್ಮಾಪಕರ ಮುಂದೆ ಹೊರಹಾಕಿದ್ದರು.  ಆದರೆ ‘ಯಜಮಾನ’ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಬೆರಳಣಿಕಯಷ್ಟು ಮಾತ್ರ ಗೈರು ಹಾಜರಿದ್ದರೆ, ಬಹುತೇಕ ಕಲಾವಿದರು, ತಂತ್ರಜ್ಘರು ಹಾಜರಾಗಿದ್ದಕ್ಕೆ ದರ್ಶನ್ ಖುಷಿಗೆ ಕಾರಣವಾಗಿತ್ತು.  ಇದನ್ನೆ ಪ್ರಸ್ತಾಪಿಸಿದ ಯಜಮಾನರು ಎಲ್ಲರಿಂದ ಒಂದು ಚಿತ್ರವಾಗುತ್ತದೆ. ಅವರೊಂದಿಗೆ ನಾವುಗಳು ಸಂಭ್ರಮ ಹಂಚಿಕೊಂಡರೆ ಅದರ ಮಜಾನೇ ಬೇರೆಯದಾಗಿರುತ್ತದೆ. ಹಿಂದಿನ ಸಿನಿಮಾದಲ್ಲಿ ಈ ರೀತಿ ....

738

Read More...

Udgharsha.Film Trailer Rel.

Tuesday, March 05, 2019

ಉದ್ಘರ್ಷ ನಾಲ್ಕು ಭಾಷೆಯ ಟ್ರೈಲರ್ ಬಿಡುಗಡೆ        ಕೆಜಿಎಫ್ ಚಿತ್ರವು  ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದ ಸಮಯದಲ್ಲಿ ನಿರ್ಮಾಪಕರು ಆಯಾ ರಾಜ್ಯದ ಮಾದ್ಯಮದವರನ್ನು ಕರೆಸಿಕೊಂಡು ಮಾಹಿತಿಯನ್ನು ಹಂಚಿಕೊಂಡಿದ್ದರು.  ಅದರಂತೆ  ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂದಲ್ಲಿ ಸಿದ್ದಗೊಂಡಿರುವ  ‘ಉದ್ಘರ್ಷ’ ಚಿತ್ರದ ಟ್ರೈಲರ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನರೆಯ ರಾಜ್ಯಗಳಿಂದ ಪತ್ರಕರ್ತರು ಆಗಮಿಸಿದ್ದರು.  ಕನ್ನಡದ ತುಣುಕುಗಳಿಗೆ ಚಾಲನೆ ನೀಡಿದ ದರ್ಶನ್ ಮಾತನಾಡಿ ಠಾಕೂರ್‌ಅನೂಪ್‌ಸಿಂಗ್  ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿರುವುದನ್ನು  ನೋಡಿದಾಗ ಅವರ ಶ್ರದ್ದೆ ಗೊತ್ತಾಗುತ್ತದೆ.  ....

737

Read More...

Kavalu Daari.Film Press Meet.

Tuesday, March 05, 2019

  ಕವಲುದಾರಿ ಹಾಡುಗಳು         ಪುನೀತ್‌ರಾಜ್‌ಕುಮಾರ್ ಒಡೆತನದ ಪಿಅರ್‌ಕೆ ಸಂಸ್ಥೆಯ ಮೊದಲ ನಿರ್ಮಾಣದ ‘ಕವಲುದಾರಿ’ ಚಿತ್ರದ ಧ್ವನಿಸಾಂದ್ರಿಕೆಯು ಅನಾವರಣಗೊಂಡಿತು.  ಪ್ರಾರಂಭದಲ್ಲಿ ಮೈಕ್ ತೆಗೆದುಕೊಂಡ ನಿರ್ದೇಶಕ ಹೇಮಂತ್‌ರಾವ್ ಚಿತ್ರದಲ್ಲಿ ಒಂಬತ್ತು ಹಾಡುಗಳು ಇರಲಿದ್ದು, ಐದು ಗೀತೆಗಳನ್ನು  ಹೂರಬಿಡಲಾಗುತ್ತಿದೆ. ಮಾರ್ಚ್ ತಿಂಗಳು ಆಗಿರುವುದರಿಂದ ಮಾರ್ಚ್ ಆಫ್ ಕವಲುದಾರಿ ಸಾಂಗ್ಸ್  ಎನ್ನಬಹುದು.  ಬಾಕಿ ನಾಲ್ಕು ಗೀತೆಯನ್ನು ಪ್ರತಿ ಸೋಮವಾರ ಒಂದೊಂದು ಬಿಡುಗಡೆ  ಮಾಡಲಾಗುವುದು. ಸಂಚಿತ್‌ಹೆಗಡೆ ಕಂಠದಾನದ  ‘ನಿಗೂಡ ನಿಗೂಡ’ ಹೈಲೈಟ್ ಆಗಿದೆ ಎಂದು ಖುಷಿ ವ್ಯಕ್ತಪಡಿಸಿದರು.        ನಿವೃತ್ತ ....

716

Read More...

Dr.Rajkumar Acdemy For Civil Services.

Tuesday, March 05, 2019

ಡಾ.ರಾಜ್ಕುಮಾರ್ ಅಕಾಡೆಮಿಯಿಂದ ವಿದ್ಯಾರ್ಥಿಗಳಿಗೆ  ತರಭೇತಿ

          ವರನಟ ಡಾ.ರಾಜ್‌ಕುಮಾರ್ ಹೆಸರಿನಲ್ಲಿ ಸೌಹಾರ್ದ ಪ್ರಶಸ್ತಿಯನ್ನು ನೀಡುವಂತೆ,  ‘ಡಾ.ರಾಜ್‌ಕುಮಾರ್ ಸಿವಿಲ್ ಸರ್ವಿಸಸ್ ಅಕಾಡೆಮಿ’ ಯನ್ನು ಮಾರ್ಚ್ ೨೦೧೭ರಂದು  ಮುಖ್ಯ ಮಂತ್ರ್ರಿಗಳು ಉದ್ಘಾಟಿಸಿದ್ದರು.  ಸಂಸ್ಥೆಯ ಮೂಲಕ  ಆಯ್ಕೆಯಾಧ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ತರಭೇತಿಯನ್ನು ನೀಡಲಾಗುತ್ತಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಘವೇಂದ್ರರಾಜ್‌ಕುಮಾರ್ ಸಂಸ್ಥೆಯು ನಡೆದು ಬಂದ ದಾರಿಯನ್ನು ನೆನಪು ಮಾಡಿಕೊಳ್ಳುತ್ತಾ,

722

Read More...

DK Bose.Film Trailer Rel

Tuesday, March 05, 2019

   ಡಿಕೆ ಬೋಸ್ ಏನಿದರ ಗಮ್ಮತ್ತು         ಜೋಗಿ ಪ್ರೇಮ್ ನಟನೆಯ  ‘ಡಿಕೆ ಎರಡು ವರ್ಷದ ಹಿಂದೆ  ತೆರೆಕಂಡಿತ್ತು. ಈಗ ‘ಡಿಕೆ ಬೋಸ್’  ಎನ್ನುವ ಚಿತ್ರವೊಂದು ತರೆಗೆ ಬರಲು ಸನ್ನಿಹಿತವಾಗಿದೆ.  ಹಾಗಂತ ಹಿಂದಿನ ಸಿನಿಮಾದ ಮುಂದುವರೆದ ಭಾಗವಾಗಿರುವುದಿಲ್ಲ. ಇಬ್ಬರು ಅನಾಥ ಗೆಳಯರು ಪ್ರಜ್ಘೆಯಿಂದ ವಂಚನೆ ಮಾಡಿ ಬದುಕು ಸಾಗಿಸುತ್ತಿರುತ್ತಾರೆ.  ಒಂದು ಡೀಲ್‌ಗೋಸ್ಕರ ಬೆಂಗಳೂರಿನಿಂದ ಮಂಗಳೂರಿಗೆ ಪಯಣ ಕೈಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿ ಏನೇನು ಅವಾಂತರಗಳು, ಬದಲಾವಣೆ ಎಲ್ಲವು ನಡೆದು  ಕ್ಲೈಮಾಕ್ಸ್‌ದಲ್ಲಿ ಇಬ್ಬರು ಒಳ್ಳೆಯರಾಗುತ್ತಾರಾ? ಎಂಬುದು ಒನ್ ಲೈನ್ ಸ್ಟೋರಿಯಾಗಿದೆ.  ಆಡು ಭಾಷೆಯಲ್ಲಿ ನಾವುಗಳು ....

752

Read More...

Ibbaru B.Tech Students Journey.Film Press Meet.

Monday, March 04, 2019

ಮಕ್ಕಳ  ಪೋಷಕರ ಸಂಬಂದ ಸಾರುವ ಕಥನ         ಪ್ರಚಲಿತ ವಿದ್ಯಾರ್ಥಿಗಳ  ಜೀವನ ಶೈಲಿ, ಪೋಷಕರ ಭಾವನೆಗಳು ಹೇಗಿರುತ್ತದೆ.  ಇಬ್ಬರ ಸಂಬಂದ ಯಾವ ರೀತಿ ಇರುತ್ತದೆ ಎಂಬಂತಹ ಅಂಶಗಳು ‘ಇಬ್ಬರು ಬಿ.ಟೆಕ್  ಸ್ಟೂಡೆಂಟ್ಸ್ ಜರ್ನಿ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.  ಕತೆಯ ಕುರಿತು ಹೇಳುವುದಾದರೆ  ಬಿ.ಟೆಕ್ ವಿದ್ಯಾರ್ಥಿಗಳ ನಿಶ್ಚಿತಾರ್ಥ ಬಳಿಕ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ದೂರದ ಪಯಣ ಕೈಗೊಳ್ಳುತ್ತಾರೆ.   ಜರ್ನಿಯಲ್ಲಿ ಇಬ್ಬರಲ್ಲೂ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳಿಂದ ದೂರವಾಗುತ್ತಾರೆ. ಮುಂದೆ  ಜೋಡಿಗಳಾಗುತ್ತಾರಾ? ಎಂಬುದು ಒಂದು ಏಳೆಯ ಸಾರಾಂಶವಾಗಿದೆ.  ಹೈದರಬಾದ್, ಬೆಂಗಳೂರು ....

248

Read More...

Ond Kathe Hella.Film Press Meet.

Monday, March 04, 2019

ದಕ್ಷಿಣ ಭಾರತದ ಮೊದಲ ಹಾರರ್ ಆಂಥೊಲಜಿ ಚಿತ್ರ          ಕಾಲಿವುಡ್‌ನಲ್ಲಿ ಮೂರು ಕತೆಗಳು ಕುರಿತ ಚಿತ್ರವೊಂದು ನಾಲ್ಕು ವರ್ಷಗಳ ಕೆಳಗೆ ತೆರೆಕಂಡಿತ್ತು. ಈಗ ಒಂದೇ ಸಿನಿಮಾದಲ್ಲಿ ಐದು ಛಾಪ್ಟರ್ ಹಾರರ್ ಆಂಥೊಲಜಿವುಳ್ಳ ‘ಒಂದು ಕಥೆ ಹೇಳ್ಲಾ’ ಚಿತ್ರವು ದಕ್ಷಿಣ ಭಾರತದ ಮೊದಲ ಸಿನಿಮಾವೆಂದು ಖ್ಯಾತಿಗೆ ಸೇರಿಕೊಂಡಿದೆ.  ಐದು ಗೆಳಯರು ದೂರದ ಪ್ರಯಾಣ ಮಾಡುವ ಸಂದರ್ಭದಲ್ಲಿ ಒಬ್ಬೋಬ್ಬರು ಒಂದೊಂದು ಭಯ ಹುಟ್ಟಿಸುವ ಕತೆ ಹೇಳುವುದನ್ನು ಚಿತ್ರರೂಪದಲ್ಲಿ ತೋರಿಸಲಾಗಿದೆ. ಪ್ರತಿ ಕತೆಯು ೨೦ ನಿಮಿಷಗಳು ಇರಲಿದ್ದು, ಹೊಸ ವಿಷಯಗಳು ಬೇರೆ ಇರಲಿದೆ.  ಪ್ರೀತಿ, ಧನಲೋಭಿ, ಸ್ವಾಮ್ಯಸೂಚಕ ಸನ್ನಿವೇಶಗಳು ಬರಲಿದೆ.  ....

224

Read More...

Madve.Film Press Meet.

Saturday, March 02, 2019

             ಹಳ್ಳಿಯ ಮದ್ವೆ ನೋಡಲು ಬನ್ನಿ        ಅಂದು ಒಂದು ಕಾಲವಿತ್ತು. ಹಳ್ಳಿ, ಪಟ್ಟಣದಲ್ಲಿ ಮದುವೆ  ಶುಭ  ಸಮಾರಂಭವನ್ನು ಸಂಭ್ರಮ, ಸಡಗರದಿಂದ ಮಾಡುತ್ತಿದ್ದರು.  ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಮಾರುಹೋಗಿ ಆಚರಣೆಗಳಲ್ಲಿ ಆಸಕ್ತಿ ತೋರಿಸುತ್ತಿಲ್ಲ.  ೪೩ ವರ್ಷಗಳ ಕೆಳಗೆ ಹಳ್ಳಿಯಲ್ಲಿ  ಮೂರು  ದಿನಗಳ  ಕಾಲ  ಯಾವ ರೀತಿ ....

245

Read More...

Girgitle.Film Song Rel

Saturday, March 02, 2019

ರ‍್ಯಾಂಪ್‌ನಲ್ಲಿ  ಮಾದ್ಯಮದವರು  ಗಿರ್‌ಗಿಟ್ಲೆ         ಬ್ರಾಂಡೆಡ್ ಅಲ್ಲ ಲೋಕೆಲ್ ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವ ‘ಗಿರ್‌ಗಿಟ್ಲೆ’  ಚಿತ್ರದ ಟ್ರೈಲರ್ ಕಲಾವಿದರ ಸಂಘದಲ್ಲಿ ಬಿಡುಗಡೆಗೊಂಡಿತು.  ಇದಕ್ಕೂ ಮುನ್ನ  ಕನ್ನಡದ ರ‍್ಯಾಂಪ್ ಗೀತೆಗಳು  ಪ್ರಸಕ್ತ ಯುವ ಜನಾಂಗಕ್ಕೆ ಇಷ್ಟವಾದರೂ, ಅಂದು ಮಾಧ್ಯಮದವರು ಗಿರ್‌ಗಿಟ್ಲೆ ಹೊಡೆದದ್ದು  ಸತ್ಯವಾಗಿತ್ತು.  ನಂತರ ವೇದಿಕೆಗೆ ಆಗಮಿಸಿದ ನಿರ್ದೇಶಕ ರವಿಕಿರಣ್.ಎನ್ ಮಾತನಾಡಿ ಕತೆ,ಚಿತ್ರಕತೆ, ಸಂಭಾಷಣೆ ಬರೆಯಲಾಗಿದೆ.  ಪ್ರತಿಯೊಬ್ಬರು ಜವಬ್ದಾರಿ ಎಂಬುದನ್ನು  ತಲೆ ಮೇಲೆ ....

238

Read More...

Virupa.Film Audio Rel

Saturday, March 02, 2019

ಹಂಪಿಯ  ಮಕ್ಕಳ ಕಥನ        ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯನಾಡಿದು, ಕೇಳಿಸದೆ ಕಲ್ಲು ಕಲ್ಲುನಲಿ, ಕರ್ನಾಟಕದ ಇತಿಹಾಸದಲ್ಲಿ ಇನ್ನು ಮುಂತಾದ ಚಿತ್ರದ ಹಾಡುಗಳನ್ನು ಹಂಪಿಯಲ್ಲಿ ಚಿತ್ರೀಕರಿಸಲಾಗಿತ್ತು. ವಿಶೇಷ ಎನ್ನುವಂತೆ ‘ವಿರುಪ’ ಮಕ್ಕಳ ಚಿತ್ರವನ್ನು ಸಂಪೂರ್ಣ ಹಂಪಿ ಸುತ್ತಮುತ್ತ ಸೆರೆಹಿಡಿಯಲಾಗಿದೆ. ವಿನ್ಸೆಂಟ್, ರುಸ್ತುಂ ಮತ್ತು ಪಾಕ್ಷ ಮೂವರ ಚಿಣ್ಣರ ಕತೆಯಾಗಿದ್ದರಿಂದ ಹೆಸರಿನ ಮೊದಲ ಅಕ್ಷರವನ್ನು ಬಳಸಿಕೊಂಡು ಶೀರ್ಷಿಕೆ ಇಡಲಾಗಿದೆ.  ಇದರಲ್ಲಿ ಒಬ್ಬನು ಕುರುಡ,  ಮತ್ತೋಬ್ಬ ಮೂಕನಾಗಿದ್ದು, ಇವರೊಂದಿಗೆ ಪುಟ್ಟ ಹುಡುಗಿ  ಇರುತ್ತಾಳೆ.  ಹಂಪಿಯಲ್ಲಿ ಗೈಡ್ ಆಗಿರುವ ಮಂಜುವಿಗೆ  ತಮ್ಮ ಮೂಕನನ್ನು ಚೆನ್ನಾಗಿ ....

214

Read More...

Badri V/s Madhumathi.Film Teaser Rel

Thursday, February 28, 2019

                    ಬದಿ ಗಿ/S ಮಧುಮತಿ ಹಾಡುಗಳ ಸಮಯ         ‘ಬದ್ರಿ ವರ್ಸಸ್ ಮಧುಮತಿ’ ಚಿತ್ರದ ಹಾಡುಗಳು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಲೋಕಾರ್ಪಣೆಗೊಂಡಿತು. ಕತೆಯಲ್ಲಿ ದೇಶಕ್ಕೆ ಪ್ರಾಣಕೊಡುವ  ವ್ಯಕ್ತಿ , ಕುಟುಂಬದ ಸಲುವಾಗಿ ತನ್ನ ಪ್ರೀತಿಯನ್ನು ಹೇಗೆ  ತ್ಯಾಗ ಮಾಡುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕ್ಲೈಮಾಕ್ಸ್‌ದಲ್ಲಿ ನಾಯಕ ಇಂಡಿಯಾ-ಪಾಕಿಸ್ತಾನ ಯುದ್ದ ಮತ್ತು ಸರ್ಜಿಕಲ್ ಸ್ಟ್ರೈಕ್‌ದಲ್ಲಿ ಭಾಗವಹಿಸುವ ಸನ್ನಿವೇಶಗಳನ್ನು   ಸ್ಟಾಕ್ ಶಾಟ್ಸ್  ಮೂಲಕ ಸೃಷ್ಟಿಸಲಾಗಿದೆ.   ಟಾಲಿವುಡ್‌ನ ಶಂಕರ್‌ನಾರಾಯಣ್‌ರೆಡ್ಡಿ ....

235

Read More...

Panchamuki.Film Audio Rel.

Thursday, February 28, 2019

ಪಂಚಮುಖಿ ಎನ್ನುವುದು  ಒಂದು ಮನೆ         ರಾಂಗ್‌ಕಾಲ್ ಚಿತ್ರದ ಮೂಲಕ ನಟನಾಗಿ ಗುರುತಿಸಿಕೊಂಡಿದ್ದ  ಚಂದ್ರು ಹೆಸರಿನ ಪಕ್ಕ ರಾಂಗ್‌ಕಾಲ್ ಸೇರಿಸಿಕೊಂಡು ‘ಪಂಚಮುಖಿ’ ಎನ್ನುವ ಸಿನಿಮಾಕ್ಕೆ ನಿರ್ದೇಶನ ಜೊತೆಗೆ ನಾಯಕನಾಗಿ ನಟಿಸಿದ್ದಾರೆ. ಬೆಂಗಳೂರು, ಶಿವಮೊಗ್ಗ, ಕುಂದಾಪುರ, ಮಡಕೇರಿ  ಕಡೆಗಳಲ್ಲಿ ಚಿತ್ರೀಕರಣ ನಡೆಸಿ, ಒಂದು ಹಾಡು, ಫೈಟು ಮತ್ತು  ಕಡಿಮೆ ಪ್ರಮಾಣದ ಮಾತಿನ ಭಾಗವನ್ನು  ಸೆರೆಹಿಡಿಯಬೇಕಾಗಿದೆ.  ಪ್ರಚಾರದ ಮೊದಲ ಹಂತವಾಗಿ ಹಸಿರು ಮನೆಯಲ್ಲಿ ಸಿನಿಮಾದ ಧ್ವನಿಸಾಂದ್ರಿಕೆಯು ಸರಳವಾಗಿ ಲೋಕಾರ್ಪಣೆಗೊಂಡಿತು.         ನಿರ್ದೇಶಕರು ಹೇಳುವಂತೆ ಅಚಾನಕ್ ಆಗಿ ಕತೆ ಹೊಳೆಯಿತು, ಅದೇ ....

411

Read More...

Sanmanya.Film Press Meet

Thursday, February 28, 2019

ಸಾಮಾನ್ಯರಲ್ಲಿ  ಸನ್ಮಾನ್ಯ          ಸ್ಟೈಲ್‌ರಾಜ ಚಿತ್ರದ ನಿರ್ದೇಶಕ ಹರೀಶ್ ಪ್ರಥಮ ಅನುಭವದಲ್ಲಿ,  ಧೈರ್ಯದಿಂದ ಹೊಸಬರಿಗೆ ಅವಕಾಶ ಒದಗಿಸಿದ್ದರು. ಅದನ್ನು ಎರಡನೆ ಪ್ರಯತ್ನದಲ್ಲಿ ಮುಂದುವರೆಸಿದ್ದಾರೆ.  ಅವರು ‘ಸನ್ಮಾನ್ಯ’ ಚಿತ್ರಕ್ಕೆ ಕತೆ ಬರೆದು ಸಾಹಿತ್ಯ ರಚಿಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಹಳ್ಳಿಯಲ್ಲಿ ನಡೆಯುವ ಕತೆಯಾಗಿದ್ದು, ಅಲ್ಲಿನ ಯುವಕನೊಬ್ಬ ತನ್ನದೆ ಹವಾ  ಸೃಷ್ವಸಿಕೊಂಡು ಎಲ್ಲರನ್ನು ಹತೋಟಿಯಲ್ಲಿ ಇಟ್ಟುಕೊಂಡಿರುತ್ತಾನೆ. ಜನರು ಇವನಿಗೆ ಮುಂದೆ ಗೌರವ ತೋರಿಸಿ, ಹೊಗಳುತ್ತಾರೆ. ಹಿಂದಗಡೆ ಇವ ಯಾತಕ್ಕಾದರೂ ನಮ್ಮೂರಲ್ಲಿ ಇದ್ದಾನೆಂದು ಬೈದು ಕೊಳ್ಳುತ್ತಾರೆ. ನಂತರ ಮೂರನೇ ವ್ಯಕ್ತಿಯಿಂದ  ಜನರ ಬಣ್ಣ ....

231

Read More...

World Record Drama-Nannolagina Naanu.Press Meet.

Wednesday, February 27, 2019

ವಿಶ್ವ  ಮಹಿಳಾ  ದಿನಚರಣೆಯಂದು  ನನ್ನೊಳಗಿನ  ನಾನು  ನಾಟಕ         ಪ್ರಪಂಚದಲ್ಲಿ ಮಹಿಳೆಯರನ್ನು ಪುರುಷರು ನೋಡುವ  ದೃಷ್ಟಕೋನ  ಬೇರೆಯದು ಆಗಿದೆ.  ಅವರ ಶೋಷಣೆ, ಚಿಂತನೆ ಇಂದಿಗೂ ಕಡಿಮೆ ಆಗಿಲ್ಲ.   ಬುದ್ದಿಮಾಂದ್ಯ ಹೆಣ್ಣು ಮಕ್ಕಳಿಗೆ ಅತ್ಯಂತ ಬೇಡಿಕೆ ಇದೆ ಎಂಬುದಾಗಿ ಸಚಿವರಿಂದ ಮಾಹಿತಿ ಸಿಕ್ಕಿದೆ.  ಇದೆಲ್ಲಾವನ್ನು ಅರಿತ ರಂಗಕರ್ಮಿ ಡಾ.ಎಸ್.ಎಲ್.ಎನ್.ಸ್ವಾಮಿ  ಸಾಮಾಜಿಕ ಚಳವಳಿಯ ಪ್ರಭಾವದಿಂದ ‘ನನ್ನೊಳಗಿನ ನಾನು’ ಅಡಿಬರಹದಲ್ಲಿ ವಾಸ್ತವಕ್ಕೆ ಕರುಳ ಕನ್ನಡಿ ಎಂದು ಹೇಳಿಕೊಂಡಿರುವ ವೇಶ್ಯೆಯ ಕುರಿತ ನಾಟಕವನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ.        ಅವರು ....

332

Read More...

Chemistry Of Kariyappa.Film Success Meet.

Tuesday, February 26, 2019

ಕರಿಯಪ್ಪನ  ಕೆಮಿಸ್ಟ್ರೀಗೆ  ಫಲ  ಸಿಕ್ಕಿತು        ಹಾಸ್ಯ ಚಿತ್ರ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’  ಬಿಡುಗಡೆ ದಿನದಂದು ವೀರಯೋಧರ  ಮರಣದಿಂದ ತಂಡಕ್ಕೆ ಆತಂಕ ತಂದುಕೊಟ್ಟಿತ್ತು. ನಂತರದ ದಿನಗಳಿಂದ ಗಳಿಕೆಯಲ್ಲಿ ಚೇತರಿಕೆ ಕಂಡು ಬಂತು ಎಂದು ನಿರ್ಮಾಪಕ ಡಾ.ಮಂಜುನಾಥ್.ಡಿ.ಎಸ್ ಸಂತೋಷಕೂಟದಲ್ಲಿ ಹೇಳುತ್ತಿದ್ದರು.  ಭಾನುವಾರ ದಿನದ ಕಲೆಕ್ಷನ್ ಮೊತ್ತವನ್ನು ಯೋಧರ ಕುಟುಂಬಕ್ಕೆ ನೀಡಲಾಗಿದೆ.  ಇಲ್ಲಿಯವರೆಗೂ ಮಲ್ಟಿಫ್ಲೆಕ್ಸ್‌ಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆ ಬಂದ ಕಾರಣ ಜನರು  ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇದಕ್ಕಾಗಿ ಮಾದ್ಯಮದವರಿಗೆ ಥ್ಯಾಂಕ್ಸ್  ....

337

Read More...

Garnal.Film Audio Rel.

Tuesday, February 26, 2019

ತುಳು ಪದ ಕನ್ನಡ ಚಿತ್ರದ ಶ್ರೀರ್ಷಿಕೆ         ಚಂದನವನದಲ್ಲಿ ವಿನೂತನ ಶೀರ್ಷಿಕೆಗಳು ಬರುತ್ತಿರುವಂತೆ  ತುಳು ಪದ ‘ಗರ್ನಲ್’ ಸಿನಿಮಾದ ಟೈಟಲ್ ಆಗಿ ಬಳಸಿಕೊಂಡಿದ್ದಾರೆ. ಕನ್ನಡದಲ್ಲಿ ಆಡುಭಾಷೆಯಾಗಿದ್ದು, ಸಿಡಿಮದ್ದುಗೆ  ಮತ್ತೋಂದು ಹೆಸರು ಇದಾಗಿದೆ. ಸೌಂಡ್ ಚೆನ್ನಾಗಿರುವುದರಿಂದ ಇದನ್ನೆ ಇಡಲಾಗಿದೆ  ಎಂದು ತಂಡವು ಸಮರ್ಥಿಸಿಕೊಂಡಿದೆ.  ಮರ್ಡರ್ ಮಿಸ್ಟ್ರೀ ಕತೆಯಲ್ಲಿ  ಒಬ್ಬಳು ಹುಡುಗಿ ಸೇರಿದಂತೆ ಐದು ಜನರಿಗೆ  ಸುಫಾರಿ ನೀಡುತ್ತಾರೆ. ಅದರಂತೆ ಇವರುಗಳು ಬೆಂಗಳೂರಿನಿಂದ ಮಡಕೇರಿಗೆ ಪ್ರಯಾಣ ಬೆಳಸಿ, ಅಂದುಕೊಂಡ ಕೆಲಸ ಮುಗಿಸುತ್ತಾರಾ? ಇಲ್ಲಾವಾ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕೊನೆವರೆಗೂ ....

574

Read More...
Copyright@2018 Chitralahari | All Rights Reserved. Photo Journalist K.S. Mokshendra,