Dheera Samrat.Film Pooja.

Thursday, January 30, 2020

ಹೊಸಬರ ಧೀರ ಸಾಮ್ರಾಟ್ ಚಂದನವನಕ್ಕೆ ಹೊಸ ಹೊಸ ಪ್ರತಿಭೆಗಳು ಬರುತ್ತಿದ್ದಾರೆ.ಆ ಸಾಲಿಗೆ ‘ಧೀರ ಸಾಮ್ರಾಟ್’ ಚಿತ್ರವು ಸೇರ್ಪಡೆಯಾಗುತ್ತದೆ.ವಾಹಿನಿಯಲ್ಲಿ ಹನ್ನೆರಡು ವರ್ಷ ಹಲವು ವಿಭಾಗಳಲ್ಲಿ ಸೇವೆ ಸಲ್ಲಿಸಿ, ಮುಂದೆ ‘ಬೆಸುಗೆ’ ಕಿರುಚಿತ್ರ ನಿರ್ದೇಶಿಸಿ ಪ್ರಶಂಸೆ ಪಡೆದಿರುವ ಪವನ್‌ಕುಮಾರ್‌ರಚಿಸಿ, ಆಕ್ಷನ್‌ಕಟ್ ಹೇಳುತ್ತಿದ್ದಾರೆ.ಐದು ಸ್ನೇಹಿತರು ಆಗತಾನೆ ವಿದ್ಯಾಭ್ಯಾಸ ಮುಗಿಸಿ, ಕೆಲಸ ಸಿಕ್ಕಿದ ಮೇಲೆ ಯಾರು ಸಿಗಲಾರರು ಅಂದುಕೊಂಡುಒಂದುಕಡೆ ಸೇರುತ್ತಾರೆ.ಖುಷಿ ಅನುಭವಿಸಲು ಪಯಣ ಕೈಗೊಳ್ಳುತ್ತಾರೆ.ಅಲ್ಲಿ ಹಾಸ್ಯದಿಂದ ಶುರುವಾದ ಘಟನೆಗಳು ಕುತೂಹಲಕ್ಕೆತಿರುಗುತ್ತದೆ.ಇದರಿಂದಏರುಪೇರಾಗಿ ಕಷ್ಟಗಳು ....

821

Read More...

Munduvareda Adhyaya.Movie Trailer Rel.

Wednesday, January 29, 2020

ಆದಿತ್ಯ ಹೊಸ ಅಧ್ಯಾಯಕ್ಕೆದರ್ಶನ್ ಸಾಥ್ ಗ್ಯಾಪ್ ನಂತರ ನಟಿಸಿರುವ ಆದಿತ್ಯಅಭಿನಯದ ‘ಮುಂದುವರೆದಅಧ್ಯಾಯ’ ಚಿತ್ರದ ತುಣುಕುಗಳಿಗೆ ದರ್ಶನ್ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ನಾವಿಬ್ಬರು ಸೇರಿದಾಗ ಸಿನಿಮಾ ಬಗ್ಗೆ ಚರ್ಚೆ ಮಾಡುವುದಿಲ್ಲ. ಲವ್‌ನಿಂದ ಶುರುವಾಗಿಇಲ್ಲಿಯವರೆಗೂಆತ ನಡೆದುಕೊಂಡು ಬಂದದಾರಿತುಂಬಾ ವಿಭಿನ್ನವಾಗಿದೆ. ದರ್ಶನ್‌ಗೆದುಡ್ಡುಕೊಟ್ಟರೆಕಾಚಾದಲ್ಲಿಓಡುತ್ತಾನೆಂದುಆರೋಪ ಮಾಡಿದ್ದರು.ಪಾತ್ರದ ಸಲುವಾಗಿ ಏನು ಮಾಡಿದರೂತಪ್ಪಿಲ್ಲ. ಡೆಡ್ಲಿಸೋಮದಲ್ಲಿಅದಿತ್ಯರಗಡ್ ಆಗಿ ಕಾಣಿಸಿಕೊಂಡಿದ್ದರು.ಶೀರ್ಷಿಕೆಯನ್ನು ಈ ರೀತಿಯೂ ಹೇಳಬಹುದು.ಈಗಾಗಲೇ ಅಧ್ಯಾಯ ಶುರುವಾಗಿದೆ, ಇದನ್ನು ಮಂದುವರೆಸಿಕೊಂಡು ....

833

Read More...

Dia.Film Press Meet.

Wednesday, January 29, 2020

ಬರುತ್ತಿದ್ದೀಯಾ  ದಿಯಾ   ‘೬-೫=೨’ ನಿರ್ದೇಶಕಕೆ.ಎಸ್. ಅಶೋಕ್ ಮತ್ತು ‘ಕರ್ವ’ ನಿರ್ಮಾಪಕಕೃಷ್ಣಚೈತನ್ಯಜುಗಲ್‌ಬಂದಿಯಲ್ಲಿ ‘ದಿಯಾ’ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ.ಮೂವತ್ತಾರು ತಿಂಗಳ ಶ್ರಮ ಹಾಗೂ ಗೆಳಯ ಆಕ್ಷನ್‌ಕಟ್ ಹೇಳುತ್ತಿರುವುದರಿಂದ ನಂಬಿಕೆ ಮೇಲೆ ಬಂಡವಾಳ ಹೂಡಿದ್ದಾರಂತೆ.ಯುರೋಪಿಯನ್ ಸ್ಟೈಲ್‌ದಲ್ಲಿ ನಿರೂಪಣೆಇರುವುದು ವಿಶೇಷ.ಜೀವನಪೂರ್ತಿ ಸೋಜಿಗಗಳು ಎಂಬ ಇಂಗ್ಲೀಷ್‌ಅಡಿಬರಹಇರಲಿದೆ.ಬದುಕಿನ ನೆನಪುಗಳ ಹೆಜ್ಜೆಗಳಂತೆ ಸಾಗುತ್ತಾಮೂರು ಪಾತ್ರಗಳ ಸುತ್ತನವಿರಾದ ಪ್ರೀತಿಕತೆಯುತೆಗೆದುಕೊಂಡು ಹೋಗುತ್ತದೆ.ಎರಡು ಸಂರ್ಕೀಣ ಪ್ರೇಮಕತೆ ವ್ಯತ್ಯಾಸಗಳಿಗೆ ವಿವರಣೆ ನೀಡಿ, ಕೊನೆಯಲ್ಲಿಮಿಶ್ರಣ ....

316

Read More...

Alidu Ulidavaru.Film 50 Days Function.

Tuesday, January 28, 2020

ಅಳಿದು ಉಳಿದವರು ೫೫ ನಾಟ್‌ಔಟ್ ಸೈಕಲಾಜಿಕಲ್‌ಥ್ರಿಲ್ಲರ್‌ಚಿತ್ರ ‘ಅಳಿದು ಉಳಿದವರು’ ಸತತಐವತ್ತೈದು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.ಇದಕ್ಕಾಗಿ ನಾಯಕ, ನಿರ್ಮಾಪಕಅಶುಬೆದ್ರಕೋರಮಂಗದಲ್ಲಿರುವಎಂಪೈರ್ ಹೋಟೆಲ್‌ಐದನೇ ಮಹಡಿಯಲ್ಲಿ ಸಣ್ಣದೊಂದು ಸಂತೋಷಕೂಟ ಏರ್ಪಡಿಸಿದ್ದರು.ಮುಖ್ಯಅತಿಥಿಯಾಗಿ ಆಗಮಿಸಿದ್ದ ಸಿಂಪಲ್‌ಸುನಿ ಕಲಾವಿದರು, ತಂತ್ರಜ್ಘರಿಗೆ ನೆನಪಿನ ಕಾಣಿಕೆಗಳನ್ನು ವಿತರಣೆ ಮಾಡಿದರು.ನಂತರ ಮಾತನಾಡಿಇವರ ನಿರ್ಮಾಣದ ಮೊದಲ ಚಿತ್ರದಲ್ಲಿ ಮಾತುಕತೆ ನಡೆಸುವಾಗಇಷ್ಟೆಲ್ಲಾ ತಿಳಿದಿದ್ದು, ಇವರೇಕೆಹೀರೋಆಗಿಲ್ಲಅಂದುಕೊಂಡಿದ್ದೆ.ಇವತ್ತು ನಾಯಕರಾಗಿ ಪ್ರಥಮ ಪ್ರಯತ್ನದಲ್ಲೆ ಹಾಫ್ ಸಂಚುರಿ ....

315

Read More...

Love Mocktail.Film Press Meet.

Tuesday, January 28, 2020

ಬಿಡುಗಡೆಗೆ ಸಿದ್ದ ಲವ್ ಮಾಕ್‌ಟೈಲ್ ನಾಲ್ಕೈದು ಹಣ್ಣುಗಳನ್ನು ಸೇರಿಸಿ ಜ್ಯೂಸ್ ಮಾಡಿದರೆಅದಕ್ಕೆಮಾಕ್‌ಟೇಲ್‌ಎನ್ನುತ್ತಾರೆ.ಅದರಂತೆ ‘ಲವ್ ಮಾಕ್‌ಟೇಲ್’ ಚಿತ್ರದಕತೆಯಲ್ಲಿ ಮೂರುಘಟ್ಟದ ಪ್ರೀತಿ ಸನ್ನಿವೇಶಗಳು ಬರುವುದರಿಂದಇದೇ ಶೀರ್ಷಿಕೆಯನ್ನು ಇಡಲಾಗಿದೆ. ಕಾಲೇಜು, ಯೌವ್ವನ ಮತ್ತುಜವಬ್ದಾರಿ ಹುಡುಗನಾಗಿ ಕೃಷ್ಣ ನಾಯP ಮತ್ತು ನಿರ್ದೇಶಕನಾಗಿ ಹೊಸ ಅನುಭವ.ಕೊನೇ ಶೇಡ್‌ದಲ್ಲಿಬರುವಮಿಲನನಾಗರಾಜ್ ನಾಯಕಿ.ಶಾಲೆಯಲ್ಲಿ ಬರುವ ಸನ್ನಿವೇಶದಲ್ಲಿಆಂದ್ರದಕನ್ನಡತಿರಚನಾ, ಡ್ಯಾನ್ಸರ್‌ಧನುಷ್‌ಪ್ರಣಾಮ್. ಕಾಲೇಜು ಲವ್ ಸ್ಟೋರಿಯಲ್ಲಿಅಮೃತಅಯ್ಯಂಗಾರ್ ಈಗಿನ ಹುಡುಗಿಯರು ಏನು ಬೇಕು, ....

344

Read More...

Madhura Madhura Ee Manjula Gaana.Vol-2 Book Rel.

Tuesday, January 28, 2020

ಸಂಗೀತಕ್ಕೆಇರುವ ಶಕ್ತಿ ಬೇರಲ್ಲೂಇಲ್ಲ - ಶರಣ್

ಸೌಂಡ್‌ಆಫ್ ಮ್ಯೂಸಿಕ್ ವಾದ್ಯಗೋಷ್ಟಿ ಸಂಸ್ಥಾಪಕ ಗುರುರಾಜ್.ಕೆ.ಕನ್ನಡ ಅಭಿಮಾನಿಗಳಿಗೆ ಅಂತಲೇ ಚಿತ್ರಗಳ ಸಾಹಿತ್ಯದ ಮಾಹಿತಿಇರುವ ‘ಮಧುರ ಮಧುರವೀ ಮಂಜುಳಗಾನ’ ಪುಸ್ತಕವನ್ನುಖ್ಯಾತಗಾಯಕಎಸ್.ಬಿ.ಬಾಲಸುಬ್ರಮಣ್ಯಂ ಬಿಡುಗಡೆ ಮಾಡಿದ್ದರು. ಈಗ ಸಂಚಿಕೆ-೨ನ್ನು ಶರಣ್ ಅನಾವರಣಗೊಳಿಸಿದರು.ನಂತರ ಮಾತನಾಡುತ್ತಾ ಕೆಲವರು ಹಾಡುಗಳನ್ನು ಕೇಳುತ್ತಾರೆ.ಅದರ ವಿವರ ತಿಳಿದಿರುವುದಿಲ್ಲ. ಅಂತಹಆಸಕ್ತರಿಗೆಇದುಉಪಕಾರಿಯಾಗಿದೆ.ಈ ಶಬ್ದ ಕೇಳಿದಾಗ ಮನಸ್ಸಿಗೆ ಉಲ್ಲಾಸತರುತ್ತದೆ.ಇದರಲ್ಲಿರುವ ಸಾಹಿತ್ಯ, ರಾಗ, ಸಂಗೀತಇವತ್ತಿಗೂಗುನುಗುವಂತೆ ಮಾಡಿದೆ.

319

Read More...

Ojas.Film Press Meet.

Tuesday, January 28, 2020

ಮಹಿಳಾ ಪ್ರಧಾನಚಿತ್ರಓಜಸ್ ಒಂದು ಹೆಣ್ಣು ಮನೆಗೆ ಕಣ್ಣುಆಗಿದ್ದು, ಸಮಾಜಕ್ಕೆ ಕಣ್ಣಾಗುತ್ತಾಳೆ ಎಂಬುದನ್ನು ‘ಓಜಸ್’ ಮಹಿಳಾ ಪ್ರಧಾನಚಿತ್ರದಲ್ಲಿತೋರಿಸಲಾಗಿದೆ.ಆಕೆಯಜನ್ಮ ಮನೆಗೆ ಬೆಳಕು ಚೆಲ್ಲುತ್ತದೆ, ಗಂಡನ ಮನೆಗೆ ಹೋದಾಗಬೆಳಕಾಗುತ್ತಾಳೆ.ಕತೆಯು ಅವಳ ಮನೆಯಲ್ಲಿ ನಡೆದಂತದುರ್ಘಟನೆಯಿಂದ ದಿಗ್ರಮೆಗೊಳ್ಳದೆ, ಇದನ್ನೆ ಸ್ಪೂರ್ತಿಯನ್ನುತೆಗೆದುಕೊಂಡು, ಇದೇ ಪರಿಸ್ಥಿತಿ ಬೇರೆಕುಟುಂಬದಲ್ಲಿಆಗಬಾರದೆಂದುಉನ್ನತ ವ್ಯಾಸಾಂಗ ಮಾಡಿಜಿಲ್ಲಾಧಿಕಾರಿಯಾಗಿಇಡೀಊರನ್ನು ಹೇಗೆ ಅಭ್ಯುದಯಗೊಳಿಸುತ್ತಾಳೆ.ಅಲ್ಲಿರಾವಣನಂತಿದ್ದದುಷ್ಟನನ್ನುರಾಮನಾಗಿ ಹೇಗೆ ಪರಿವರ್ತಿಸುತ್ತಾಳೆ ಎಂಬುದು ಸಿನಿಮಾದ ಸಾರಾಂಶವಾಗಿದೆ.ಹೆಣ್ಣೊಂದುಕಲಿತರೆ ಶಾಲೆಯೊಂದುಕಲಿತಂತೆ, ....

335

Read More...

Ramana Savari.Film Press Meet.

Monday, January 27, 2020

ಪ್ರಶಸ್ತಿ ಚಿತ್ರ ವೀಕ್ಷಣೆಗೆ ಲಭ್ಯ ಮಕ್ಕಳ ಮನಸ್ಸು ಪಾರದರ್ಶಕವಾಗಿದ್ದು, ಅಪ್ಪ-ಅಮ್ಮನೊಂದಿಗೆಇರಲುಇಷ್ಟಪಡುತ್ತಾರೆ. ಆದರೆ ಸ್ವಪ್ರತಿಷ್ಟೆಯಿಂದಇಬ್ಬರೂ ಬೇರೆಯಾಗಿಪುಟ್ಟರಾಮಅಜ್ಜಿ ಮನೆಯಲ್ಲಿ ಬೆಳಯುತ್ತಿರುತ್ತಾನೆ. ಒಂದು ಹಂತದಲ್ಲಿಅಪ್ಪನು ಮಗನನ್ನುಕಂಡು ಮರುಕಗೊಳ್ಳುತ್ತಾನೆ. ಕೊನೆಗೆ ಇಬ್ಬರೂಕಿತ್ತಾಡಿ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ನ್ಯಾಯ ಕೇಳಲು ಪಂಚಾಯ್ತಿಗೆ ಹೋಗುತ್ತಾರೆ.ನಿಮಗೆ ಬೇಕಾದಂತೆಆಟವಾಡಿ ಮಕ್ಕಳ ಮನಸ್ಸನ್ನುಕದಡಬೇಡಿ.ಅವರು ನಿರ್ಜೀವ ಬೊಂಬೆಯಲ್ಲಎಂದುಬುದ್ದಿವಾದ ಹೇಳಿ ಇಬ್ಬರನ್ನುಒಂದುಗೊಡಿಸುತ್ತಾರೆ.ರಾಮನುಪೋಷಕರೊಂದಿಗೆಅಜ್ಜನ ಹಳ್ಳಿ ತೊರೆದುತನ್ನಮನೆಗೆ ಹೋಗಿ ಗೆಳಯ ....

319

Read More...

Namma Bharatha.Film Audio Rel.

Monday, January 27, 2020

ಭಾರತದೇಶಅರಿವು ಮೂಡಿಸುವಚಿತ್ರ ಸ್ವಾತಂತ್ರ ಬಂದು ಸಾಕಷ್ಟು ವರ್ಷಗಳಾದರೂ ಈಗಿನ ಯುವಜನಾಂಗಕ್ಕೆಇದರವಿಷಯವುತಿಳಿದಿಲ್ಲ. ದೇಶದ ಬಗ್ಗೆ ಮಾಹಿತಿ, ಅದರ ಬೆಲೆ, ರಾಷ್ಟ್ರಧ್ವಜದ ಸ್ಥಾನಮಾನ, ಗೌರವ ಮುಂತಾದ ವಿಷಯಗಳ ಕುರಿತಂತೆಅರಿವು ಮೂಡಿಸುವುದು.ಮತ್ತು ಸ್ವಾತಂತ್ರ ಹೋರಾಟಗಾರನಆದರ್ಶ, ತತ್ವಗಳು ವಿದ್ಯಾರ್ಥಿಯಲ್ಲಿಕಂಡಾಗ, ಆತನಅಭ್ಯುದಯಕ್ಕೆ ಸಹಕಾರಿಯಾಗುವುದು.ಇಂತಹ ಅಂಶಗಳು ‘ನಮ್ಮ ಭಾರತ’ ಎನ್ನವಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಧರ್ಮಸೆರೆ, ಒಲವು ಗೆಲುವು ಚಿತ್ರಗಳಿಗೆ ಸಹಾಯಕಛಾಯಾಗ್ರಾಹಕರಾಗಿದ್ದ ಕೆ.ಆರ್.ನಗರದಕುಮಾರಸ್ವಾಮಿಅಂದೇ ನಿರ್ದೇಶನ ಮಾಡುವ ಕನಸು ಕಂಡಿದ್ದರು. ಅದರ ಫಲ ನಾಲ್ಕು ದಶಕದ ನಂತರಇದೇಚಿತ್ರಕ್ಕೆಛಾಯಾಗ್ರಹಣ, ನಿರ್ಮಾಣ ....

300

Read More...

Dinga.Film Rel Press Meet.

Monday, January 27, 2020

ಐ ಫೋನ್‌ಚಿತ್ರತೆರೆಗೆ ಸಿದ್ದ ಸಂಪೂರ್ಣಐ ಫೋನ್‌ದಲ್ಲಿಸೆರೆಹಿಡಿದಿರುವ ‘ಡಿಂಗ’ ಚಿತ್ರತೆರೆಗೆ ಬರಲು ಸಜ್ಜಾಗಿದೆ.ಉಪ ಶೀರ್ಷಿಕೆಯಲ್ಲಿ ಬಿ ಪಾಸಿಟಿವ್ ಎಂದು ಹೇಳಿಕೊಂಡಿದೆ.ಭಾರತದಲ್ಲಿಇದೇ ಮೊದಲುಎನ್ನುವಂತೆ ವಿದೇಶದಿಂದ ಉಪಕರಣಗಳನ್ನು ಖರೀದಿ ಮಾಡಿ ಮೈಸೂರು, ಬೆಂಗಳೂರು, ಸಕಲೇಶಪುg, ಮಂಗಳೂರುದಲ್ಲಿ ಚಿತ್ರೀಕರಣ ನಡೆಸಲಾಗಿದೆ.ಇಂತಹ ಸಾಹಸಕ್ಕೆ ಧೈರ್ಯ ಮಾಡಿರುವಅಭಿಷೇಕ್‌ಜೈನ್‌ರಚನೆ, ನಿರ್ದೇಶನ ಮತ್ತುಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಕತೆಯಲ್ಲಿಆತಕ್ಯಾನ್ಸರ್‌ರೋಗಿ.ಸಾಯುವ ಮುಂಚೆ ತಾನು ಸಾಕಿರುವ ನಾಯಿಯನ್ನುತನ್ನಷ್ಟೇಅದನ್ನು ಪ್ರೀತಿ ಮಾಡುವ ವ್ಯಕ್ತಿಗೆಕೊಡಬೇಕೆಂಬುದು ಅವನ ಕೊನೆ ಆಸೆಯಾಗಿರುತ್ತದೆ.ಕೇವಲ ....

313

Read More...

Purushothrama.Film Audio Rel.

Monday, January 27, 2020

ಪುರುಸೋತ್ ಸಮಯದಲ್ಲಿ ಪುರುಸೋತ್‌ರಾಮನ ಹಾಡುಗಳು ೨೫,೩೦ ಮತ್ತು ೪೦ ವಯಸ್ಸಿನ ಮೂವರು ನಿರ್ಲಿಪ್ತ ಹುಡುಗರುಜವಬ್ದಾರಿಯನ್ನು ತೆಗೆದುಕೊಳ್ಳದೆ ಪುರುಸೋತ್‌ಗಳು ಆಗಿದ್ದು ಸದಾ ಬ್ಯುಸಿ ಇರುತ್ತಾರೆ. ಎಲ್ಲಾ ವಿಷಯಗಳನ್ನು ತಿಳಿದ ಸುಜ್ಘಾನಿಗಳು. ವಿದ್ಯಾವಂತರು, ಬುದ್ದಿವಂತರು, ಪ್ರಪಂಚಜ್ಘಾನ ಬಲ್ಲವರು.ಆದರೆಉದ್ಯೋಗಕ್ಕೆ ಹೋಗಲು ಬಯಸುವುದಿಲ್ಲ. ಕೇವಲ ೧೫-೨೦ ಸಾವಿರಕ್ಕೆಯಾಕೆ ಕೆಲಸಕ್ಕೆ ಹೋಗಬೇಕುಎನ್ನುವಧೋರಣೆಗುಣದವರು. ಹೀಗೆ ದಿನಾ ಪೂರ್ತಿಎಲ್ಲರಿಗೂ ಕಾಲು ಏಳೆಯುತ್ತಾ, ಬೇರೆಯವರ ಬಗ್ಗೆ ನಕರಾತ್ಮಕವಾಗಿ ಟೀಕೆಗಳನ್ನು ಮಾಡುತ್ತಾ,ಕೊನೆಗೆ ಏನಾಗುತ್ತಾರೆಎಂಬುದನ್ನು ‘ಪುರುಸೋತ್‌ರಾಮ’ ಚಿತ್ರದಲ್ಲಿತೋರಿಸಲಾಗಿದೆ.ಇದಕ್ಕೆ ....

328

Read More...

Sri Raghavendra Chitravani Awards 2019.

Saturday, January 25, 2020

                    

ಶ್ರೀ  ರಾಘವೇಂದ್ರಚಿತ್ರವಾಣಿ  ಪ್ರಶಸ್ತಿಪ್ರದಾನ ಸಮಾರಂಭ

ಶ್ರೀ ರಾಘವೇಂದ್ರಚಿತ್ರವಾಣಿ ಸಂಸ್ಥೆಯ ೪೧ನೇ ವಾರ್ಷಿಕೋತ್ಸವ ಮತ್ತು ೧೯ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಬರಗೂರುರಾಮಚಂದ್ರಪ್ಪ,  ಮಾಜಿ ಸಚಿವೆ, ನಟಿ ಉಮಾಶ್ರೀ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಡಿ.ಆರ್.ಜೈರಾಜ್, ಚಲನಚಿತ್ರ ನಿರ್ಮಾಪಕ ಸಂಘದಅಧ್ಯಕ್ಷಡಿ.ಕೆ.ರಾಮಕೃಷ್ಣ, ಹಿರಿಯ ಪತ್ರಕರ್ತೆಡಾ.ವಿಜಯ ಸೇರಿದಂತೆ ಹಲವು ಗಣ್ಯರುಗಳು  ಭಾಗಿಯಾಗಿದ್ದು ವಿಶೇಷವಾಗಿತ್ತು.

405

Read More...

Rhymes.Film Teaser Launch.

Friday, January 24, 2020

ರೈಮ್ಸ್ ಅಪರಾಧಿಗಳ ಬೆನ್ನಟ್ಟಿ ಸತ್ಯಘಟನೆಯನ್ನುತೆಗೆದುಕೊಂಡುಅದಕ್ಕೆಕಾಲ್ಪನಿಕಕತೆ ಸೃಷ್ಟಿಸಿರುವ ‘ರೈಮ್ಸ್’ ಬೆಂಗಳೂರು, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿ ಸದ್ಯಸಂಕಲನದಲ್ಲಿ ಬ್ಯುಸಿ ಇದೆ. ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವಅಜಿತ್‌ಕುಮಾರ್ ಹೇಳುವಂತೆ ೧೯೮೯gಂದು  ಪತ್ರಿಕೆಯಲ್ಲಿ ಬಂದಂತ ಸುದ್ದಿಗೂ ಈಗ ನಡೆಯುತ್ತಿರುವ ಅಪರಾಧಗಳಿಗೂ ಸಂಬಂದವಿರುತ್ತದೆ. ಕ್ರೈಂಥ್ರಿಲ್ಲರ್‌ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನುತನಿಖೆ ಮಾಡಲುಇನ್ಸ್‌ಪೆಕ್ಟರ್ ನೇಮಕಗೊಂಡರೆ, ಉನ್ನತ ಪತ್ರಿಕೆಯಅಪರಾಧ ವಿಭಾಗದ ವರದಿಗಾರ್ತಿಇವರೊಂದಿಗೆ ಸೇರಿಕೊಳ್ಳುತ್ತಾರೆ. ನಂತರಕೇಸ್ ಸಿಬಿಐಗೆ ವಹಿಸಿಲಾಗುತ್ತದೆ.ಕೊಲೆ ಮಾಡಿದವರುಯಾರು, ....

317

Read More...

Local Train.Film Audio Rel.

Thursday, January 23, 2020

ಲೋಕಲ್ ಪ್ರೀತಿಕಥೆ ನೇಹಎನ್ನುವುದುಎಲ್ಲಿ ಬೇಕಾದರೂ ಅರಳಬಹುದು.ಅದಕ್ಕೆಇಂತಹುದೇ ಸ್ಥಳ ಇರಬೇಕೆಂದು ಹೇಳಲಿಕ್ಕೆ ಆಗುವುದಿಲ್ಲ. ಅದರಂತೆ ‘ಲೋಕಲ್‌ಟ್ರೈನ್’ ಎನ್ನವ ಸಿನಿಮಾವುರೈಲಿನಲ್ಲಿ ಪ್ರಯಾಣ ಮಾಡುವಾಗ ಹುಟ್ಟುವ  ಪ್ರೇಮಕತೆಯನ್ನು ಹೇಳಲು ಹೊರಟಿದೆ. ಕಾಲ್ಪನಿಕಶಹರದಿಂದ ಬೆಂಗಳೂರಿಗೆ ಬರುವ ಸ್ಥಳೀಯ ಟ್ರೈನ್‌ದಲ್ಲಿಸಂಕೀರ್ಣ ಪ್ರಯಾಣಿಕರ ಪೈಕಿ ಅನುದಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು  ಇರುತ್ತಾರೆ. ಇದನ್ನೆಆಧಾರವಾಗಿಟ್ಟುಕೊಂಡುಇದರಲ್ಲಿ ಬರುವ ಹಲವು ಸನ್ನಿವೇಶಗೊಂದಿಗೆ  ನವಿರಾದ ಲವ್ ಸ್ಟೋರಿತೆರೆದುಕೊಳ್ಳುತ್ತದೆ. ಪೂರಕವಾಗಿಚಿನ್ನಚಿನ್ನ  ಆಸೆ ಎಂದುಅಡಿಬರಹದಲ್ಲಿದೆ. ಶೀರ್ಷಿಕೆ ಅದೇಆಗಿದ್ದರೂ ದೃಶ್ಯಗಳು ....

314

Read More...

Ashwathama.Telugu Film Press Meet.

Tuesday, January 21, 2020

ರಾಕ್ಲೈನ್ತೆಕ್ಕೆಗೆಅಶ್ವಥ್ಥಾಮ

ಯಶಸ್ವಿ ಚಿತ್ರಗಳನ್ನು ಕನ್ನಡಚಿತ್ರರಂಗಕ್ಕೆ ನೀಡಿರುವಅದ್ದೂರಿ ನಿರ್ಮಾಪಕರಾಕ್‌ಲೈನ್ ವೆಂಕಟೇಶ್ ಸದ್ಯದರ್ಶನ್‌ಅಭಿನಯದ ‘ರಾಜವೀರ ಮದಕರಿ ನಾಯಕ’ದಲ್ಲಿ ಬ್ಯುಸಿ ಇದ್ದಾರೆ.ಆದರೂಗ್ಯಾಪ್‌ನಲ್ಲಿ ಬೇರೆಚಿತ್ರರಂಗದ ಬಾಂದವ್ಯಕ್ಕೋಸ್ಕರಅಲ್ಲೋಂದುಇಲ್ಲೋಂದು ಸಿನಿಮಾಗಳ ವಿತರಣೆ ಮಾಡುತ್ತಿರುತ್ತಾರೆ. ಅದರಂತೆ  ‘ಅಶ್ವಥ್ಥಾಮ’ ತೆಲುಗುಚಿತ್ರವನ್ನುಕರ್ನಾಟಕ ಪ್ರಾಂತ್ಯಕ್ಕೆ ಪಡೆದುಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಗಳಿಸಿರುವ ನಾಗಶೌರ್ಯಕತೆ ಬರೆದು ನಾಯಕನಾಗಿ ಅಭಿನಯಿಸಿದ್ದಾರೆ.  

312

Read More...

Benkiyali Aralida Hoovu.Film Press Meet.

Tuesday, January 21, 2020

ಬೆಂಕಿಯಲ್ಲಿ ಅರಳಿದ ಹೂವು ‘ಬೆಂಕಿಯಲ್ಲಿ ಅರಳಿದ ಹೂವು’ ಹೆಸರು ಕೇಳಿದರೆ ತಕ್ಷಣ ಕೆ.ಬಾಲಚಂದರ್, ಸುಹಾಸಿನಿ, ಕಮಲಹಾಸನ್‌ಕಣ್ಣ ಮುಂದೆ ಬರುತ್ತಾರೆ.ಇದನ್ನು ಹೇಳಲು ಪೀಠಿಕೆಇದೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದು ಸದ್ದಿಲ್ಲದೆಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ದಗೊಂಡಿದೆ.ಆ ಚಿತ್ರವುಮಹಿಳೆಯೊಬ್ಬರು ಕುಟುಂಬದ  ನೊಗವನ್ನು ಹೊರುವಕತೆಯಾಗಿತ್ತು.  ಇದರಲ್ಲಿ ಮಧ್ಯಮ ವರ್ಗದ ನೊಂದ ಹೆಣ್ಣಿನದೈನಂದಿನ ಬದುಕಿನನೈಜಘಟನೆಯನ್ನುತೆಗೆದುಕೊಂಡಿದೆ. ನಾಯಕ ಮತ್ತು ನಿರ್ಮಾಪಕ  ವಿಶು.ಈ.ಆಚಾರ್‌ಉದ್ಯಮಿ, ಪ್ರಾರಂಭದಲ್ಲಿಒಂದಷ್ಟು ಕಹಿ ಅನುಭವಗಳು ಆಗಿದ್ದವು, ಅಲ್ಲದೆಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ  ನಡೆಯುವ ಮಹಿಳೆಯರ ಮೇಲಿನ ಶೋಷಣೆ, ....

304

Read More...

Naanu Mathu Gunda.Film Success Meet.

Tuesday, January 21, 2020

ಗುಂಡ ಮತ್ತು ಶಿವರಾಜ್.ಕೆ.ಆರ್.ಪೇಟೆ ಕಾಮಿಡಿ ಕಿಲಾಡಿಗಳು ಮೂಲಕ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ   ಶಿವರಾಜ್.ಕೆ.ಆರ್.ಪೇಟೆ  ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ  ‘ನಾನು ಮತ್ತುಗುಂಡ’ ತೆರೆಗೆ ಬರಲು ಸಿದ್ದವಾಗಿದೆ. ಗುಂಡಅಂದರೆ ನಾಯಿ. ಇದುಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದೆ.ಇಂತಹ ಸಾಕು ಪ್ರಾಣಿಗಳು ಎಂಥ ಪಾತ್ರವಹಿಸುತ್ತವೆ. ಹಾಗೆಯೇಇದನ್ನೆಇಟ್ಟುಕೊಂಡುಯಾವರೀತಿದಂಧೆ ಮಾಡುತ್ತಾರೆಂದು ಹೇಳಲಾಗಿದೆ.  ನಾಯಕ  ಹಾಗೂ ನಾಯಿಗೂ ಭಾವನಾತ್ಮಕ ಸಂಬಂದಗಳು, ಇದರೊಂದಿಗಿನ ಪ್ರೀತಿಯ ವಿಷಯಗಳು. ದಂಪತಿಯೊಬ್ಬರು ನಾಯಿಯನ್ನುಅಕ್ಕರೆಯಿಂದ ಹೇಗೆ ....

329

Read More...

Gadi Naadu.Movie Press Meet.

Tuesday, January 21, 2020

ಗಡಿನಾಡಿನಲ್ಲಿ ಭಾಷಾಭಿಮಾನ ಗಡಿನಾಡಿನ ಸಮಸ್ಯೆಗತಕಾಲದಿಂದಲೂ ನಡೆಯುತ್ತಾ ಬಂದಿದೆ.ಯಾರೇಅಧಿಕಾರಕ್ಕೂ ಬಂದರೂ, ಪ್ರಯೋಜನವಾಗಿಲ್ಲ. ಹೀಗಾಗಿ ಅಲ್ಲಿನ ಕಷ್ಟ, ತೊಂದರೆ, ಕನ್ನಡ ಭಾಷೆ, ನಾಡು ನುಡಿಯ ಹಿರಿಮೆ ಬಗ್ಗೆ ತಿಳಿಸಲು ‘ಗಡಿನಾಡು’ ಚಿತ್ರವು ಸಿದ್ದಗೊಂಡಿದೆ.ಬೆಳಗಾವಿ ಗಡಿ ಬಗ್ಗೆ ಕರ್ನಾಟಕ-ಮಹಾರಾಷ್ಟ್ರಜನರಲ್ಲಿತಂಟೆತಕರಾರುಇದೆ.ಇದನ್ನು ಬಗೆಹರಿಸಲು ಸರ್ಕಾರದಿಂದಲೂ ಸಾದ್ಯವಾಗುತ್ತಿಲ್ಲ. ಆ ಭಾಗದ ತೊಂದರೆಗಳು ಆಗುವ ಘಟನೆಗಳ ಸುತ್ರ ಸಿನಿಮಾದಕತೆಇದೆ.ಕನ್ನಡ ಹುಡುಗ-ಮರಾಠಿ ಹುಡುಗಿ ನಡುವಿನ ಪ್ರೇಮಕತೆಯೇ ಹೈಲೈಟ್‌ಆಗಿದೆ. ವಿದ್ಯಾಭ್ಯಾಸ ಮುಗಿಸಿ ಅಲ್ಲಿಗೆ ಹೋಗುವ ಕಥಾನಾಯಕ, ಅಲ್ಲಿನಗಡಿ ಸಮಸ್ಯೆಕಂಡು ‘ಗಡಿನಾಡ ಸೇನೆ’ ಕಟ್ಟುತ್ತಾನೆ. ಈ ಮಧ್ಯ್ಯೆ ....

307

Read More...

Matte Udbhava.Film Trailer Rel.

Monday, January 20, 2020

ಮತ್ತೆಉದ್ಬವಕ್ಕೆದರ್ಶನ್ ಸಾಥ್ ಹೊಸ ಪ್ರತಿಭೆಗಳು, ನಿರ್ಮಾಪಕರಿಗೆ ಪ್ರೋತ್ಸಾಹಕೊಡುತ್ತಿರುವದರ್ಶನ್ ‘ಮತ್ತೆಉದ್ಬವ’ ಚಿತ್ರದಟ್ರೈಲರ್‌ನ್ನು ಬಿಡುಗಡೆ ಮಾಡಿತಂಡಕ್ಕೆ ಶುಭ ಹಾರೈಸಿರುವುದು ಪ್ಲಸ್ ಪಾಯಿಮಟ್‌ಆಗಿದೆ. ೧೯೯೦ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವಚಿತ್ರ ಮುಂದುವರೆದ ಭಾಗದಂತೆ ‘ಮತ್ತೆಉಧ್ಭವ’ ಆಗಿದೆ.ಅನಂತನಾಗ್ ಮಾಡಿದ ಪಾತ್ರವನ್ನುರಂಗಾಯಣರಘು ನಟಿಸುತ್ತಿದ್ದು, ಇವರ ಮಕ್ಕಳು ದೊಡ್ಡವರಾಗಿಅಪ್ಪನಿಗೆ ಸಹಾಯ ಮಾಡುತ್ತಾರೆ.  ಬೆರಳು ತೋರಿಸಿದರೆ ಹಸ್ತ ನುಂಗುವ ಮಹಾನ್ ಬುದ್ದವಂತ. ಭಯ-ಭಕ್ತಿಯನ್ನು ಸಮಯೋಚಿತವಾಗಿ ಹೇಗೆ ಉಪಯೋಗಿಸುತ್ತಾನೆ. ಅಪ್ಪಕಾರ್ಪೋರೇಶನ್ ಲೆವಲ್‌ದಲ್ಲಿಇದ್ದರೆ ಮಗ ವಿಧಾನಸೌದ ಸಂಪರ್ಕ ....

327

Read More...

Maduve Maadri Serihoogthne.Film Audio Rel.

Monday, January 20, 2020

ಮದುವೆ ಮಾಡ್ರೀ ಸರಿ ಹೋಗ್ತಾನೆ ‘ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರವೊಂದು ಸದ್ದಿಲ್ಲದೆಚಿತ್ರೀಕರಣ ಮುಗಿಸಿದೆ.ಇತ್ತೀಚೆಗೆ ಹಾಡುಗಳು ಲೋಕಾರ್ಪಣೆಗೊಂಡಿತು.  ವಿಠಲನಾಗಿ ಅಮ್ಮ ನೀಡಿದ ಕೆಲಸ ಮಾಡದೆ ಉಡಾಳನಾಗಿ ಊರಜನರಿಂದ ಬೈಸಿ ಕೊಳ್ಳುತ್ತಿರುತ್ತೇನೆ. ಮುಂದೆ ಬದುಕಿನಲ್ಲಿ ಪ್ರೀತಿ ಹುಟ್ಟಿಕೊಂಡುಗುಣದಲ್ಲಿ ಬದಲಾವಣೆಯಾಗಿ, ಎಲ್ಲರಿಂದಲೂ ಭೇಷ್ ಅನ್ನಿಸಿಕೊಳ್ಳುತ್ತೇನೆಂದು ನಾಯಕ  ಶಿವಚಂದ್ರಕುಮಾರ್ ಪಾತ್ರದ ಪರಿಚಯ ಮಾಡಿಕೊಂಡರು. ಪುಂಡ ಗೆಳಯರುಗಳಾಗಿ ಚಕ್ರವರ್ತಿದಾವಣಗೆರೆ, ಸದಾನಂದಕಾಳೆ ಕಡಿಮೆ ಸಮಯತೆಗೆದುಕೊಂಡರು.ಎರಡನೇ ಬಾರಿ ನಿರ್ದೇಶಕನಾಗಿರುವಗೋಪಿಕೆರೂರ್ ಕತೆ,ಚಿತ್ರಕತೆ,ಸಂಭಾಷಣೆ ಬರೆದಿದ್ದಾರೆ. ಇವರು ....

313

Read More...
Copyright@2018 Chitralahari | All Rights Reserved. Photo Journalist K.S. Mokshendra,