ಅಪ್ಪಟ ದೇಸಿ ಕತೆ ಆನೆಬಲ ‘ಆನೆಬಲ’ ಚಿತ್ರವೊಂದು ಮಂಡ್ಯಾದ ಏಳು ತಾಲ್ಲೂಕುಗಳಲ್ಲಿ ಚಿತ್ರೀಕರಣ ನಡೆಸಿದೆ. ಸೂನಗಹಳ್ಳಿ ರಾಜುಕತೆ,ಚಿತ್ರಕತೆ, ಸಂಭಾಷಣೆ ಬರೆದುಆಕ್ಷನ್ಕಟ್ ಹೇಳಿದ್ದಾರೆ. ಇಲ್ಲಿಯವರೆಗೂಯಾರೂಟಚ್ ಮಾಡದ ಮುದ್ದೆಯ ಹಿಂದೆ ಮತ್ತು ಮುಂದೆ ಆಗುವ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಕಿರಾತಕ, ತಿಥಿ ನಂತರ ಸಕ್ಕರೆ ನಾಡಿನಜನರ ಬದುಕಿನಚಿತ್ರಣ, ಅಲ್ಲಿನ ಪ್ರಾಕೃತಿಕ ಸೌಂದರ್ಯ, ಜನಪದ ಸಂಸ್ಕ್ರತಿ, ಸೋಬಾನ ಪದಗಳ ಬಳಕೆ, ಗ್ರಾಮೀಣ ಪರಿಸರವನ್ನು ನೋಡಬಹುದು. ೧೨೦ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದು, ನಾಯಕ ಹೂರತುಪಡಿಸಿ, ಶೇಕಡ ೯೦ರಷ್ಟು ಹೊಸಬರಾಗಿದ್ದು, ಅವರೇ ಪಾತ್ರಕ್ಕೆಧ್ವನಿ ನೀಡಿದ್ದಾರೆ. ಈ ....
ಕನ್ನಡದ ದಿಲ್ಸೇ
ಮಣಿರತ್ನಂ ನಿರ್ದೇಶನ, ಶಾರುಖ್ಖಾನ್ಅಭಿನಯದ ‘ದಿಲ್ಸೇ’ ಚಿತ್ರವೊಂದುತೆರೆಕಂಡಿತ್ತು.ಎರಡುದಶಕದ ನಂತರಇದೇ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ಹಾಗಂತಅದಕ್ಕೂಇದಕ್ಕೂ ಸಂಬಂದವಿಲ್ಲವೆಂದು ನೂತನ ನಿರ್ದೇಶಕ ಹೆಚ್.ರಾಕ್ಮಾದೇಶ ಸ್ಪಷ್ಟಪಡಿಸಿದ್ದಾರೆ.ಇವರಕುರಿತು ಹೇಳುವುದಾದರೆ ಉತ್ತರಕರ್ನಾಟಕ ಭಾಗದ ಶಿಗ್ಗಾಂವ್ ತಾಲ್ಲೋಕಿನವರಾಗಿದ್ದು, ‘ರಾಜ್’ ಚಿತ್ರದಲ್ಲಿ ಸಹಾಯಕ, ಮುಂದೆಹಲವು ನಿರ್ದೆಶಕರುಗಳಿಂದ ಅನುಭವ ಪಡೆದುಕೊಂಡಿದ್ದಾರೆ.ಈಗ ಸಿನಿಮಾಕ್ಕೆರಚನೆ,ಚಿತ್ರಕತೆ ಬರೆದುಆಕ್ಷನ್ಕಟ್ ಹೇಳುತ್ತಿದಾರೆ.
ಶಿವರಾತ್ರಿಗೆ ಶಿವಾಜಿ ಸುರತ್ಕಲ್ ಸಾಕಷ್ಟು ವರ್ಷಗಳ ನಂತರಗನ್ ಹಿಡಿದು, ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿರುವ ರಮೇಶ್ಅರವಿಂದ್ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರದಟ್ರೈಲರ್ಅನಾವರಣಗೊಂಡಿತು.ನಿರ್ದೇಶಕ ಆಕಾಶ್ಶ್ರೀವತ್ಸ ಮಾತನಾಡಿ ದಿ ಕೇಸ್ಆಫ್ರಣಗಿರಿರಹಸ್ಯವೆಂದುಅಡಬರಹದಲ್ಲಿ ಹೇಳಲಾಗಿದೆ. ಶಿವಾಜಿ ಮತ್ತೋಂದು ಪದ ಪವರ್, ಸುರತ್ಕಲ್ಎಂದರೆ ಮೆದುಳು. ಇವರಡು ಸೇರಿಕೊಂಡು ಹೇಗೆ ಕೊಲೆಯನ್ನು ಭೇದಿಸುತ್ತಾರೆಎಂಬುದುಒಂದು ಏಳೆಯ ಕತೆಯಾಗಿದೆ.ನಾಲ್ಕು ಹಾಡುಗಳು ಇರಲಿದೆ.ತಾರಗಣದಲ್ಲಿ ಸುಕನ್ಯ, ನಿಶಾಂತ್. ಪಿ.ಡಿ.ಸತೀಶ್, ರೋಹಿತ್ಭಾನುಪ್ರಕಾಶ್, ಧನುಷ್, ಅಮಿತಾ, ಕಿಶೋರ್ ಮುಂತಾದವರು ನಟಿಸಿದ್ದಾರೆಂದು ಮಾಹಿತಿ ....
ಚಂದನವನದಜನತಾ ಬಜಾರ್ ಆಡು ಭಾಷೆ, ಊರು, ಇತರೆ ಹೆಸರುಗಳು ಶೀರ್ಷಿಕೆಯಾಗುತ್ತಿದೆ. ಈ ಸಾಲಿಗೆ ‘ಜನತಾ ಬಜಾರ್’ ಚಿತ್ರವು ಸೇರ್ಪಡೆಯಾಗಿದೆ. ಸಂಪೂರ್ಣ ಹೊಸಬರತಂಡವುಇದರಲ್ಲಿದೆ. ಹೆಸರೇ ಹೇಳುವಂತೆ ಶೇಕಡ ೮೦ರಷ್ಟು ಕತೆಯು ಮಾರ್ಕೆಟ್ದಲ್ಲಿ ನಡೆಯುತ್ತದೆ. ವೈದವ್ಯ ಮಹಿಳೆಯು ಇಬ್ಬರುಗಂಡು ಮಕ್ಕಳೊಂದಿಗೆ ವ್ಯಾಪಾರ, ಇನ್ನಿತರ ವ್ಯವಹಾರಗಳನ್ನು ಮಾಡಿಕೊಂಡು ನೆಮ್ಮದಿಯ ಬಾಳ್ವೆ ನಡೆಸುತ್ತಿರುತ್ತಾರೆ.ಒಮ್ಮೆಅಮಾಯಕ ವ್ಯಕ್ತಿಯಿಂದತೊಂದgಗೆ ಸಿಲುಕುತ್ತಾರೆ. ಇದನ್ನು ಮಕ್ಕಳಾದವರು ಹೇಗೆ ಎದುರಿಸುತ್ತಾರೆ?ಅದರಿಂದಯಾವರೀತಿಯಲ್ಲಿ ಹೊರಗೆ ಬರುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ.ಅಂತಹ ಅವಘಡಗಳು ಏನು ಎಂಬುದನ್ನು ಸೆಸ್ಪನ್ಸ್ಥ್ರಿಲ್ಲರ್ ....
ಗುಳೆ ಹೋದವರ ಬದುಕು ಬವಣೆ ಕೂಲಿ ಕಾರ್ಮಿಕರುಊರಿಂದಊರಿಗೆ ಹೋಗುತ್ತಿರುವವರನ್ನು ‘ಗುಳೆ’ ಎನ್ನುತ್ತಾರೆ.ಈಗ ಇದೇ ಹೆಸರಿನಲ್ಲಿ ೨೦ ನಿಮಿಷದಕಿರುಚಿತ್ರವೊಂದು ಸಿದ್ದಗೊಂಡಿದೆ.ಕತೆಂiiಲ್ಲಿಗಂಡಕುಡುಕ, ಕಟ್ಟಡದಲ್ಲಿ ಕೆಲಸ ಮಾಡುವ ಪತ್ನಿ.ಇವರಿಗೊಂದು ಮಗ.ಅವನಿಗೆ ಶಾಲೆಗೆ ಹೋಗುವ ಬಯಕೆ.ಇದಕ್ಕೆಅಪ್ಪನಿಂದ ವಿರೋಧ.ಸರ್ಕಾರದಆದೇಶದಂತೆ ಶಿಕ್ಷಕಿ ಮಗುವನ್ನು ಶಾಲೆಗೆ ಕಳುಹಿಸಲು ಕೋರಿದಾಗಅವನಿಂದ ಸ್ಪಂದನೆ ಸಿಗುವುದಿಲ್ಲ. ಆವಳಿಗೆ ಮಗು ವಿದ್ಯೆಕಲಿಯಬೇಕುಎನ್ನುವ ಪಸೆ. ಕೊನೆಗೆ ಇವರ ಬದುಕು ಹೀಗೆ ಎಂದು ತೋರಿಸಿದೆ.ಉತ್ತರಕರ್ನಾಟಕದ ಭಾಗದವರೇಆಗಿರುವ ನಿರ್ದೇಶಕ ಶ್ರೀನಾಥ್.ಎಸ್.ಹಡಗಲಿ ತನ್ನಜೀವನzಲ್ಲ್ಲಿ ನಡೆದಘಟನೆಗೆಕತೆ,ಚಿತ್ರಕತೆ, ....
ಮೌನಂಗೆದರ್ಶನ್ ಸಾಥ್ ಹೊಸಬರ ಚಿತ್ರಗಳಿಗೆ ಕೊಡೆಯಂತೆಆಸರೆಯಾಗುವಛಾಲೆಂಜಿಂಗ್ ಸ್ಟಾರ್ದರ್ಶನ್ ಬ್ಯುಸಿ ಇದ್ದರೂ‘ಮೌನಂ’ ಚಿತ್ರದಧ್ವನಿಸಾಂದ್ರಿಕೆಯನ್ನುಜರ್ನಾಪಣೆ ಮಾಡಿದರು. ನಂತರ ಮಾತನಾಡುತ್ತಾಹಿರಿಯ ನಟ ಅವಿನಾಶ್ ಬೇರೆಯವರ ಮೂಲಕ ಆಹ್ವಾನ ನೀಡಿದ್ದಾರೆ. ಅವರು ನೇರವಾಗಿಕರೆದಲ್ಲಿ ನಾನು ಬರಲು ಸಿದ್ದ.ಇಲ್ಲಿಯವರೆಗೂ ೫೩ ಚಿತ್ರಗಳಲ್ಲಿ ನಟಿಸಿದ್ದು, ಸುಮಾರು ೪೫ ರಲ್ಲಿಅವರೊಂದಿಗೆ ಅಭಿನಯಿಸಿದ್ದೇನೆ.ಸರ್ಸದಾಯಾವುದಾದರೂ ಸಿನಿಮಾದಲ್ಲಿತೊಡಗಿಕೊಂಡಿರುತ್ತಾರೆ.ಬಹುಶ: ಅವರದೇಸ್ವಿಸ್ ಬ್ಯಾಂಕ್ಖಾತೆಯ ಸಂಖ್ಯೆ ತಿಳಿಸಿದಲ್ಲಿ ಅದರಿಂದ ಹಣ ತೆಗೆದುಕೊಳ್ಳುವೆ. ಇವರನ್ನುಯಾವಚಿತ್ರಒಪ್ಪಿಕೊಂಡಿದ್ದೀರಾಅಂತ ಕೇಳುವ ಬದಲು, ....
ಪ್ರಸ್ತುತ ವಿಷಯಗಳ ಕುರಿತಾದಮತ್ತೆಉದ್ಬವ
ಪ್ರಸಕ್ತ ಸಮಾಜದಲ್ಲಿ ನಡೆಯುವ ಘಟನೆಗಳನ್ನು ತೆಗೆದುಕೊಂಡುಅದಕ್ಕೆಚಿತ್ರರೂಪ ನೀಡಿರುವ ‘ಮತ್ತೆಉದ್ಬವ’ ಚಿತ್ರದಲ್ಲಿ ಮೂರು ಮುಖ್ಯ ಮಂತ್ರ್ರಿಗಳು, ಸ್ವಾಮೀಜಿ ಪಾತ್ರಗಳು ಬರುವುದರಿಂದ ಬಿಡುಗಡೆ ನಂತರ ಬೆದರಿಕೆ ಕರೆಗಳು ಬರಹುದೆಂದು ನಿರ್ದೇಶಕಕೊಡ್ಲುರಾಮಕೃಷ್ಣಧೈರ್ಯದಿಂದ ಮಾದ್ಯಮದ ಮುಂದೆ ಹೇಳಿಕೊಂಡಿದ್ದಾರೆ. ೧೯೯೦ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವಚಿತ್ರ ಮುಂದುವರೆದ ಭಾಗದಂತೆಸದರಿಕತೆಇರಲಿದೆ.ಮೊದಲಭಾಗದಲ್ಲಿದೇವರನ್ನುತೋರಿಸಲಾಗಿ, ಎರಡನೆಯದರಲ್ಲಿದೇವರಿಗಿಂತದೊಡ್ಡದುಉಧ್ಭವವಾಗುತ್ತೆ. ಅದುಏನು ಎಂಬುದನ್ನುಚಿತ್ರಮಂದಿರದಲ್ಲಿ ನೋಡಬೇಕಂತೆ.
ಸಾಗುತದೂರದೂರಚಿತ್ರಜನರ ಹತ್ತಿರ ಮಮತೆಕೊಡುವಎಲ್ಲಾ ಹೆಣ್ಣು ಪಾತ್ರಗಳು ತಾಯಿಯಾಗಿ ಕಾಣಿಸಿಕೊಳ್ಳುತ್ತದೆ.ಇಂತಹುದೆಕತೆಯುಳ್ಳ ‘ಸಾಗುತದೂರದೂರ’ ಚಿತ್ರದಟ್ರೈಲರ್ನ್ನುಯಶ್ಬಿಡುಗಡೆ ಮಾಡಿದ್ದರೆ, ತಾಯಿಕುರಿತಾದ ಹಾಡನ್ನುಅನುಪ್ರಭಾಕರ್ ಲೋಕಾರ್ಪಣೆ ಮಾಡಿದ್ದರು. ಕೊನೆಯದಾಗಿಧ್ವನಿಸಾಂದ್ರಿಕೆಯನ್ನುತುಪ್ಪದರಾಣಿರಾಗಿಣಿಬಿಡುಗಡೆ ಮಾಡಿದರು.ನಂತರ ಮಾತನಾಡುತ್ತಾ ಶೀರ್ಷಿಕೆ ಇಷ್ಟವಾಗಿದೆ.ಇದರಲ್ಲೆ ನಿರ್ಮಾಪಕರು ಶೇಕಡ ೫೦ರಷ್ಟು ಗೆಲುವು ಕಂಡಿದ್ದಾರೆ. ಪ್ರಸಕ್ತ ಹೊಸಬರಿಗೆ ಅವಕಾಶ ಸಿಗುವುದು ಕಷ್ಟ.ಅಂತಹುದರಲ್ಲಿ ನಿರ್ಮಾಪಕರು ಹೊಸ ಪ್ರತಿಭೆಗಳಿಗೆ ಮಣೆ ಹಾಕಿರುವುದುಶ್ಲಾಘನೀಯವಾಗಿದೆ. ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ ಸುಮಾರು ....
ಪ್ರಚಾರಕಾರ್ಯದಲ್ಲಿ ಸಮಾಜ ಸೇವೆ ಚಿತ್ರವುಜನರನ್ನುತಲುಪಲು ಪ್ರಚಾರಅವಶ್ಯಕವಾಗಿರುತ್ತದೆ. ಇದಕ್ಕಾಗಿ ಸಾಕಷ್ಟು ಹಣಖರ್ಚಾಗುತ್ತದೆ. ಸೋಜಿಗಎನ್ನುವಂತೆ ಹೊಸಬರ ‘ಥರ್ಡ್ಕ್ಲಾಸ್’ ಸಿನಿಮಾತಂಡವು ಪ್ರಚಾರಕ್ಕಾಗಿಖರ್ಚು ಮಾಡುವ ಹಣವನ್ನು ಸಮಾಜ ಸೇವೆಗೆ ಮೀಸಲಿಟ್ಟು, ಇದೇ ಸಮಯದಲ್ಲಿಚಿತ್ರದಕುರಿತಂತೆ ಮಾಹಿತಿ ನೀಡುತ್ತಿದಾರೆ. ಈಗಾಗಲೇ ಬಾದಾಮಿತಾಲ್ಲೂಕು ಕರಳುಗೊಪ್ಪ ಸ್ಥಳಕ್ಕೆ ಭೇಟಿ ನೀಡಿಅವ್ಯವಸ್ಥೆಯಲ್ಲಿದ್ದ ಶಾಲೆಯನ್ನು ಅಭಿವೃದ್ದಿಗೊಳಿಸಿದೆ. ಈ ಹಿಂದೆಧ್ವನಿಸಾಂದ್ರಿಕೆಅನಾವರಣ ಸಂದರ್ಭದಲ್ಲಿಒಂದು ಲಕ್ಷಕ್ಕೆ ವಿಮೆಯನ್ನುಆಟೋ ಚಾಲಕಿಗೆ ಮಾಡಿಸಿದ್ದು, ಈಗ ಐವತ್ತು ಸಾವಿರ ....
ಕನ್ನಡ ಚಿತ್ರಗಳಿಗೆ ಆದ್ಯತೆಕೊಡಿ– ದರ್ಶನ್ ಸಾಮಾನ್ಯವಾಗಿದರ್ಶನ್ಯಾವುದೇಚಿತ್ರದಕಾರ್ಯಕ್ರಮಕ್ಕೆ ಹೋದರೆ ಹೆಚ್ಚು ಮಾತನಾಡದೆತಂಡಕ್ಕೆ ಶುಭ ಹಾರೈಸುತ್ತಾರೆ.ಆದರೆ ‘ಜಂಟಲ್ಮನ್’ ಸಿನಿಮಾಕ್ಕೆ ಹೋದಾಗ ಬೆಸ್ಟ್ಆಫ್ ಲಕ್ ಹೇಳುವುದಿಲ್ಲೆವೆಂದು ಪ್ರಾರಂಭದಲ್ಲೆ ತಿಳಿಸಿ ಅದಕ್ಕೆಕಾರಣವನ್ನು ನೀಡುತ್ತಾ ಹೋದರು.ತುಣುಕುಗಳು, ಹಾಡುಗಳು ನೋಡಿದಾಗಎಲ್ಲರ ಶ್ರಮ ಪರದೆ ಮೇಲೆ ಕಾಣಿಸಿದೆ.ನಾವುಗಳು ಬರ್ತೇವೆ, ಹೋಗ್ತೇವೆ. ಇಂದುಕನ್ನಡಜನರ ಪ್ರತಿನಿಧಿಯಾಗಿ ಕೇಳಿಕೊಳ್ಳುತ್ತೇನೆ. ಸಂಚಾರಿವಿಜಯ್ದೊಡ್ಡ ನಟ, ಇವರಿಗೆ ಬಂದಂತ ಪ್ರಶಸ್ತಿಯು ಬೇರೆರಾಜ್ಯದವರಿಗೆ ಬಂದರೆ, ನಾವುಗಳು ....
ಹೊಸಬರ ಸರ್ವಂ ಪ್ರೇಮಂ ಚಂದನವನದಕ್ಕೆ ಹೊಸಬರು ಬರುತ್ತಿರುವುದುಆರೋಗ್ಯಕರ ಬೆಳವಣಿಗೆಯಾಗಿದೆ.ಇದಕ್ಕೆಕೊಂಡಿಯಾಗಿ ‘ಸರ್ವಂ ಪ್ರೇಮಂ’ ಚಿತ್ರವೊಂದು ಸೆಟ್ಟೇರಿದೆ. ನಿರ್ದೇಶಕರುಎರಡು ವರ್ಷ ಕೆಳಗೆತಮ್ಮದೆ ಹಣದಲ್ಲಿ ಮೂವತ್ತು ಲಕ್ಷ ವೆಚ್ಚದಲ್ಲಿಒಂದಷ್ಟು ಭಾಗವನ್ನುಚಿತ್ರೀಕರಣ ನಡೆಸಿದ್ದಾರೆ. ಅದು ಸರಿಯಾಗಿ ಬಂದಿಲ್ಲವೆಂದುಯೋಜನೆಯನ್ನು ಕೈ ಬಿಟ್ಟಿದ್ದರು.ಈಗ ಬೇರೆ ನಿರ್ಮಾಪಕರು ಸಿಕ್ಕಿರುವುದರಿಂದ ಸರಿಯಾದ ಸಿದ್ದತೆಗಳನ್ನು ಮಾಡಿಕೊಂಡು ಮುಂದಕ್ಕೆ ಹೆಜ್ಜೆಇಟ್ಟಿದ್ದಾರೆ.ಶೀರ್ಷಿಕೆ ಹೇಳುವಂತೆ ಎಲ್ಲವನ್ನು ಪ್ರೀತಿಯಿಂದಗೆಲ್ಲಬೇಕುಎಂಬುದನ್ನು ಹೇಳಲು ಹೊರಟಿದ್ದಾರೆ.ಶ್ರೀಮಂತ ಮನೆತನದ ಹುಡುಗನೊಬ್ಬ ಹೊರಗೆ ಬಂದಾಗ ಏನೇನು ....
ಗುಂಡನಿಗೆ ಮನಸೋತ ಕಲಾ ಪೋಷಕರು ಕಳೆದವಾರ ಬಿಡುಗಡೆಗೊಂಡ ‘ನಾನು ಮತ್ತುಗುಂಡ’ ಚಿತ್ರವುಅಂದುಕೊಂಡಂತೆಎರಡನೇ ವಾರಕ್ಕೆಕಾಲಿಡುತ್ತಿದೆ.ಸಂತೋಷಕೂಟದಲ್ಲಿ ನಿರ್ದೇಶಕ ಶ್ರೀನಿವಾಸ್ರಾಮಯ್ಯ ಮಾತನಾಡಿಎಲ್ಲರ ಸಹಕಾರದಿಂದ ಸಿನಿಮಾವುಗೆದ್ದಿದೆ.ಪ್ರಾಣಿ ಗುಣಗಳನ್ನು ತಿಳಿದುಕೊಂಡವರಿಗೆ ಇದುಆಪ್ತವಾಗಿದೆ.ಭಾವನೆಗಳಿಗೆ ತಕ್ಕಂತೆ ಹಿನ್ನಲೆ ಶಬ್ದ ಒದಗಿಸಿರುವುದು ಪ್ಲಸ್ ಪಾಯಿಂಟ್ಆಗಿದೆ. ಹಾಸನ ಭಾಷೆಯ ಸೊಗಡನ್ನುಜನರುಇಷ್ಟಪಟ್ಟಿದ್ದಾರೆ. ಪತ್ರಿಕೆಯಲ್ಲಿ ನಿಯತ್ತಿನ ಸಿನಿಮಾವೆಂದು ಹೇಳಿರುವುದು ನೋಡಿದಾಗ ಹತ್ತು ವರ್ಷಕಾದಿದ್ದಕ್ಕೂಇದರ ಮೂಲಕ ಸಾರ್ಥಕವಾಗಿದೆ.ಪ್ರತಿಯೊಬ್ಬರ ನಿಯತ್ತು ಪರದೆ ಮೇಲೆ ಕಾಣಿಸುತ್ತದೆಂದು ....
ನಿರ್ಮಾಪಕ ಸಂಘದಿಂದ ಶೇಕಡವಾರು ಪದ್ದತಿಗೆ ಬೇಡಿಕೆ ಕರ್ನಾಟಕ ಹೂರತುಪಡಿಸಿ ಇತರೆ ರಾಜ್ಯಗಳಲ್ಲಿ ಈಗಾಗಲೇ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಶೇಕಡವಾರು ಪದ್ದತಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ. ಆದರೆ ನಮ್ಮಲ್ಲಿ ಮಾತ್ರೆ ಕೆಲವು ಟಾಕೀಸು, ಮಲ್ಟಿಪ್ಲೆಕ್ಸ್ಗಳು ಇದನ್ನುಅನುಸರಿಸುತ್ತಿದೆಎಂದು ಚಲನಚಿತ್ರ ನಿರ್ಮಾಪಕರ ಸಂಘದಅಧ್ಯಕ್ಷ ಡಿ.ಕೆ.ಪ್ರವೀಣ್ಕುಮಾರ್ ಮಾತನಾಡುತ್ತಿದ್ದರು. ಎಲ್ಲಾ ರಾಜ್ಯಗಳಲ್ಲಿ ಇರುವಂತೆ ನಮ್ಮಲ್ಲೂಅದೇ ಮಾದರಿಯಲ್ಲಿ ಶೇಕಡವಾರು ಪದ್ದತಿಗೆಜಾರಿಗೆತರುವಂತೆಆಗ್ರಹ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಬಾಡಿಗೆಯಆಧಾರದ ಮೇಲೆ ಚಿತ್ರಗಳು ಪ್ರದರ್ಶನಗೊಳ್ಳುವುದರಿಂದ ....
ಬಿಲ್ಗೇಟ್ಸ್ ನೋಡಲು ಬನ್ನಿ ಮೈಕ್ರೋಸಾಫ್ಟ್ ಪಿತಾಮಹ ‘ಬಿಲ್ಗೇಟ್ಸ್’ ಎಲ್ಲರಿಗೂ ತಿಳಿದಿದೆ.ಸ್ಯಾಂಡಲ್ವುಡ್ದಲ್ಲಿಇದೇ ಹೆಸರಿನಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ.ಹಾಗಂತಇದುಅವರಕುರಿತಾದಕತೆಆಗಿರುವುದಿಲ್ಲ. ಹಳ್ಳಿಯಲ್ಲಿ ಪಾಂಡು-ಗಿರಿಆತ್ಮೀಯ ಸ್ನೇಹಿತರು.ಊರು ಮತ್ತು ಶಾಲೆಯಲ್ಲಿಎಂಟನೇತರಗತಿಓದುತ್ತಿರುವಾಗಲೇತರಲೆ, ತುಂಟಾಟ ಮಾಡುತ್ತಿರುತ್ತಾರೆ.ಒಮ್ಮೆ ಶಿಕ್ಷಕರು ಇವರ ಅವಾಂತರಗಳನ್ನು ಕಂಡು ಶಿಕ್ಷೆ ನೀಡಿ ಬುದ್ದಿವಾದ ಹೇಳುತ್ತಾ ಶೀರ್ಷಿಕೆ ಬಗ್ಗೆ ವಿವರಣೆಕೊಡುತ್ತಾರೆ.ಆವಾಗ ಇವರ ವಿಷಯ ಕೇಳಿ ತಾವುಅವರಂತೆಆಗಬೇಕೆಂದು ಬೆಂಗಳೂರಿಗೆ ಬರುತ್ತಾರೆ.ಇಲ್ಲಿಗೆ ಬಂದಾಗ ಏನೇನು ....
ಚಿತ್ರಮಂದರದಲ್ಲಿ ಮಾಲ್ಗುಡಿಡೇಸ್ ಆರ್.ಕೆ.ನಾರಾಯಣ್ ವಿರಚಿತ ‘ಮಾಲ್ಗುಡಿಡೇಸ್’ ಕತೆಯನ್ನುಕರಾಟೆಕಿಂಗ್ ಶಂಕರ್ನಾಗ್ ೮೦ರ ದಶಕದಲ್ಲಿ ಧಾರವಾಹಿಗಳ ಮೂಲಕ ಜನರಿಗೆ ತೋರಿಸಿದ್ದರು. ಈಗ ಅದೇ ಹೆಸರಿನಲ್ಲಿಕಿಶೋರ್ಮುಡಬಿದ್ರೆಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹಳೇ ಮಾಲ್ಕುಡಿಡೇಸ್ಇದಕ್ಕೂ ಸಾಮ್ಯತೆಇರುವುದಿಲ್ಲ. ಶೀರ್ಷಿಕೆಯನ್ನು ಮಾತ್ರ ಬಳಸಲಾಗಿದೆ. ಪ್ರತಿಯೊಬ್ಬರಜೀವನದಲ್ಲಿ ನೆನಪುಗಳು ಅನ್ನುವುದುಇರುತ್ತದೆ.ಅದರಲ್ಲಿ ಸ್ಥಳ, ಗುರಿ ಬರಲಿದ್ದು, ಯಾತಕ್ಕಾಗಿ ಬರುತ್ತದೆ.ಅದು ಮುಂದಕ್ಕೆ ಹೋದಾಗ ನೆನಪುಗಳೊಂದಿಗೆ ಬೇರೆಊರಿಗೆಕರೆದುಕೊಂಡು ಹೋಗುತ್ತದೆ. ಹಾಗಂತ ಹಳೆಯದಾಗಿರುವುದಿಲ್ಲ. ಎಲ್ಲವು ಹೊಸ ಹೊಸ ನೆನಪುಗಳು. ....
ಅಮೃತಮತಿಧ್ವನಿಸಾಂದ್ರಿಕೆಜನಾರ್ಪಣೆ ಹಿರಿಯ ಸಾಹಿತಿ ಬರಗೂರುರಾಮಚಂದ್ರಪ್ಪ ನಿರ್ದೇಶನ ಮಾಡಿರುವ ‘ಅಮೃತಮತಿ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು. ಶೀರ್ಷಿಕೆ ಹೆಸರಿನಲ್ಲಿ ಹರಿಪ್ರಿಯಾ ನಟನೆಮಾಡಿದ್ದು, ಗ್ರಾಂಥಿಕಕನ್ನಡ ಭಾಷೆಯ ಸಂಭಾಷಣೆಯನ್ನುಒಂದು ದಿನದಲ್ಲಿಡಬ್ದಿಂಗ್ ಮುಗಿಸಿದ್ದಾರೆ. ಐತಿಹಾಸಿಕ ಕತೆಯಲ್ಲಿಕಿಶೋರ್ಯಶೋಧರನಾಗಿ ಕಾಣಿಸಿಕೊಂಡಿದ್ದಾರೆ. ೧೩ನೇ ಶತಮಾನದಜನ್ನಕವಿ ರಚಿಸಿದ ‘ಯಶೋಧರಚರಿತೆ’ ಕಾವ್ಯವನ್ನು ಆಧರಿಸಿದೆ.ಯುವರಾಜಯಶೋಧರನ ಪತ್ನಿಅಮೃತಮತಿಯುಒಂದು ದಿನ ಕುದುರೆ ಲಾಯದಉಸ್ತುವಾರಿ ಅಷ್ಟಾವಂಕನ ಹಾಡಿಗೆ ಮೋಹಿತಳಾಗುತ್ತಾಳೆ.ಅದುಯಶೋಧರನಿಗೆಗೊತ್ತಾಗಿಅವರಿಬ್ಬರನ್ನುಕೊಲ್ಲಲುಯತ್ನಿಸುತ್ತಾನೆ. ಆದರೆಅದು ....
ಪ್ರಯಾಗ್ ಪ್ರೊಡಕ್ಷನ್ಸ್ದಲ್ಲಿ ಲಾಟರಿಕಿರುಚಿತ್ರ ೨೦೧೮ರಲ್ಲಿ ಸ್ಥಾಪಿತಗೊಂಡ ‘ಪ್ರಯಾಗ್ ಸ್ಟುಡಿಯೋ’ದಲ್ಲಿಚಿತ್ರಕ್ಕೆಅಗತ್ಯವಿರುವಡಬ್ಬಿಂಗ್, ಹಿನ್ನಲೆ ಶಬ್ದ, ರೆರ್ಕಾಡಿಂಗ್ ಮುಂತಾದವು ಲಭ್ಯವಿದೆ.ಸಂಗೀತ ಸಂಯೋಜಕ ಪ್ರದೀಪ್ ಮುಲ್ಲೂರು ಸಾರಥ್ಯದ ಸ್ಟುಡಿಯೋ ಈಗ ಎರಡನೇ ವರ್ಷಕ್ಕೆ ಹೆಜ್ಜೆಇಟ್ಟಿದೆ.ಈ ಸಂದರ್ಭದಲ್ಲಿ ಸಣ್ಣದೊಂದುಕಾರ್ಯಕ್ರಮ ನಡೆಯಿತು.ಅತಿಥಿಯಾಗಿ ಆಗಮಿಸಿದ್ದ ವಿ.ಮನೋಹರ್ ಮಾತನಾಡಿ ಪ್ರದೀಪ್ಅಂದರೆ ಪ್ರಯೋಗ್ಅಂತಲೇಕರೆಯಬಹುದು.ಪ್ರಾರಂಭದಲ್ಲಿ ವಿಷಯವನ್ನು ತಿಳಿಸಿದಾಗ ದಯವಿಟ್ಟು ಮಾಡಬೇಡಿ. ಹಲವು ಸ್ಟುಡಿಯೋಗಳು ನಷ್ಟದಲ್ಲಿ ನಡೆಯುತ್ತಿದೆಎಂದು ಹೇಳಿದ್ದೆ. ಆದರೂ ಭಂಡಧೈರ್ಯ ಮಾಡಿ ಸಾಧನೆ ....
ಬಿಡುಗಡೆಯಸನಿಹದಲ್ಲಿ ಬಿಚ್ಚುಗತ್ತಿ ಐತಿಹಾಸಿಕ ಚಿತ್ರ‘ಬಿಚ್ಚುಗತ್ತಿ’ ಛಾಪ್ಟರ್-೧ ಚಿತ್ರದಕುರಿತು ಹೇಳುವುದಾದರೆ ಗಂಡು ಮೆಟ್ಟಿದ ನಾಡುಚಿತ್ರದುರ್ಗದ ೧೬ನೇ ಶತಮಾನದಲ್ಲಿ ೧೩ ಪಾಳೇಗಾರರು ಆಳಿದ್ದರು. ಇದರಲ್ಲಿರಾಜಬಿಚ್ಚುಗತ್ತಿ ಭರಮಣ್ಣ ನಾಯಕಕೂಡಒಬ್ಬರು.ಇವರು ೧೬೭೫ ರಿಂದ ೧೬೮೫ರಅವಧಿಯಲ್ಲಿ ದಳವಾಯಿ ಆಗಿದ್ದ ಪಂಚಮರ ಮುದ್ದಣ್ಣಇಡೀ ಸೇನೆಯನ್ನೆತನ್ನ ವಶದಲ್ಲಿರಿಸಿಕೊಂಡಿದ್ದರು. ಹೆಸರಿಗೆ ಮಾತ್ರ ಬಲಹೀನ ಪಾಳೆಗಾರರನ್ನು ಪಟ್ಟಕ್ಕೆ ಕೂರಿಸಿ, ದೊರೆ, ಪ್ರಜೆಗಳನ್ನು ದರ್ಪದೌರ್ಜನ್ಯದಿಂದತಾನೆಅಧಿಕಾರ ನಡೆಸಲು ಶುರು ಮಾಡಿದರು. ದೊರೆಯು ಮುದ್ದಣ್ಣನನ್ನು ವಿರೋದಿಸಿದರಿಂದಾಗಿ ದಳವಾಯಿ ದಂಗೆಗೆಕಾರಣವಾಯಿತು. ಆ ....
ಚಲನಚಿತ್ರಛಾಯಾಗ್ರಾಹಕರಕುಟುಂಬದ ಸಮಾರಂಭ ಅಂದು ಹಿರಿಯ ಛಾಯಾಗ್ರಾಹಕರುಗಳಾದ ಡಿ.ವಿ.ರಾಜರಾಂ, ಆರ್.ಸಿ.ಮಾಪಾಕ್ಷಿ, ಎಸ್.ರಾಮಚಂದ್ರ ಮತ್ತು ಬಿ.ಸಿ.ಗೌರಿಶಂಕರ್ ಹುಟ್ಟು ಹಾಕಿದ್ದ ‘ಕರ್ನಾಟಕ ಚಲನಚಿತ್ರಛಾಯಾಗ್ರಾಹಕರ ಸಂಘ’ ಇಂದು ೩೫ನೇ ವರ್ಷಕ್ಕೆಹೆಜ್ಜೆಇಟ್ಟಿದೆ. ಪ್ರಾರಂಭದಲ್ಲಿ ೩೫ಎಂಎಂ ಕ್ಯಾಮಾರದಲ್ಲಿ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿತ್ತು. ಕಾಕತಾಳೀಯವೆನ್ನುವಂತೆ ಸಂಘವು ಸಹ ಇದೇ ಸಂಖ್ಯೆಗೆಕಾಲಿಟ್ಟಿರುವುದರಿಂದ ‘ಸಿನಿ ೩೫’ ಎಂಬ ಕಾರ್ಯಕ್ರಮವನ್ನುಏರ್ಪಾಟು ಮಾಡಲುಯೋಜನೆ ಹಾಕಿಕೊಂಡಿದೆ. ಇದರಲ್ಲೂ ಹಲವು ವಿಶೇಷತೆಗಳನ್ನು ಹಮ್ಮಿಕೊಂಡಿದ್ದಾರೆ.ಇಷ್ಟು ವರ್ಷತೆರೆ ಹಿಂದೆದುಡಿದ ಲೈಟ್ ಬಾಯ್, ಸಹಾಯಕರು, ಗೇಟ್ಕೀಪರ್, ....
ಅಂಬರೀಷ್ ವ್ಯಕ್ತಿತ್ವದಕೆ.ಆರ್.ಎಸ್ ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್ಕುರಿತಂತೆ ಚಿತ್ರಗಳು ಬಂದಿದೆ, ಬರುತ್ತಲೇಇದೆ. ಅದರಂತೆರೆಬಲ್ ಸ್ಟಾರ್ಅಂಬರೀಷ್ ವ್ಯಕ್ತಿತ್ವ ಸಾರುವ ‘ಕೆ.ಆರ್.ಎಸ್’ ಸಿನಿಮಾವೊಂದು ಸೆಟ್ಟೇರಿದೆ. ಈ ಹಿಂದೆ ‘ಮೈ ನೇಮ್ಈಸ್ ಮಂಡ್ಯದಗಂಡು’ ಹೆಸರನ್ನುಇಡಲಾಗಿ, ಅದಕ್ಕೆ ಅಭಿಮಾನಿಗಳು ವಿರೋಧಿಸಿದ್ದರಿಂದ ಶೀರ್ಷಿಕೆಯನ್ನು ತಂಡವು ಬದಲಾಯಿಸಿ ಕೊಂಡಿದೆ. ಇದಕ್ಕೆಅರ್ಥವನ್ನು ಮುಂದಿನ ದಿನದಲ್ಲಿ ತಿಳಿಸುತ್ತಾರಂತೆ.ಪ್ರಸಕ್ತಯುವ ಪೀಳಿಗೆಯು ಸಮಾಜಕ್ಕೆ ಏನು ಮಾಡಬಹುದು, ಹೇಳಬಹುದು.ಕಾಲೇಜು ಸಮಾರೋಪಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಈ ....